Thought for the day

One of the toughest things in life is to make things simple:

13 Dec 2014

Special Press Note

ಪತ್ರಿಕಾ ಪ್ರಕಟಣೆ


ನಾಗರೀಕ ಬಂದೂಕು ತರಬೇತಿ ಉದ್ಘಾಟನಾ ಸಮಾರಂಭವನ್ನು ದಿನಾಂಕ 16.12.2014 ರಂದು ಸಮಯ  ಬೆಳಗ್ಗೆ 11.00 ಗಂಟೆಗೆ ಜಿಲ್ಲಾ ಪೊಲೀಸ ಅಧೀಕ್ಷಕರ PÁAiÀiÁð®AiÀÄzÀ ¸À¨sÁAUÀtzÀ°è ºÀ«ÄäPÉƼÀî¯ÁVzÀÄÝ, ¸ÀzÀj vÀgÀ¨ÉÃwUÉ Cfð ¸À°è¹zÀ £ÁUÀjÃPÀgÀÄ ¸À¢æ ¢£ÁAPÀzÀAzÀÄ PÁAiÀÄðPÀæªÀÄPÉÌ CUÀ«Ä¸À®Ä ºÁUÀÆ ¥ÀwæPÁ ªÀiÁzsÀåªÀÄ ªÀÄvÀÄÛ zÀÆgÀzÀ±Àð£À ªÀiÁzsÀåªÀÄ ¥Àæw¤¢üUÀ¼ÀÄ ¨sÁUÀªÀ»¹ PÁAiÀÄðPÀæªÀÄPÉÌ ±ÉÆèsÉ vÀgÀ®Ä f¯Áè ¥ÉưøÀ ªÀjµÁ×¢üPÁjUÀ¼ÀÄ gÁAiÀÄZÀÆgÀÄ gÀªÀgÀÄ PÉÆÃjgÀÄvÁgÉ. 

Reported Crimes


                                 
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w::    
gÀ¸ÉÛ C¥WÁvÀ ¥ÀæPÀgÀtzÀ ªÀiÁ»w:-
             ಫಿರ್ಯಾದಿ gÀªÉÄñÀ vÀAzÉ AiÀÄ®èAiÀÄå ªÀAiÀÄ 35 ªÀµÀð eÁ : ºÉ¼ÀªÀgÀ G : MPÀÌ®ÄvÀ£À ¸Á : ¥ÀÆeÁ gÉÊ¸ï «Ä¯ï ºÀwÛgÀ ªÀiÁ£À«. FvÀ£À ಅತ್ತೆಯಾದ ಮಲ್ಲಮ್ಮ ಳು ಫಿರ್ಯಾದಿಯ ಮಗಳಾದ ನಯನ ಈಕೆಗೆ ಫಿಟ್ಸ್ ಕಾಯಿಲೆ ಇದ್ದುದ್ದರಿಂದ ತೋರಿಸಿಕೊಂಡು ಬರಲು ಸಿಂಧನೂರುನ ಡಾ: ವಿಜಯಕುಮಾರ ಇವರ ಹತ್ತಿರ ದಿನಾಂಕ 11-12-2014 ರಂದು ಬೆಳಗ್ಗೆ 9-30 ಗಂಟೆಗೆ ಮಾನವಿಯಿಂದ ಸಿಂಧನೂರುಗೆ ಹೋಗಿದ್ದು, ಸಿಂಧನೂರುದಲ್ಲಿ ಡಾಕ್ಟರ್ ಹತ್ತಿರ ತೋರಿಸಿಕೊಂಡು ಪುನ: ವಾಪಸ್ ಮಾನವಿಗೆ ಬಂದಿದ್ದು, ಮಾನವಿಯಿಂದ ಮಲ್ಲಮ್ಮ ಮತ್ತು ನಯನ ಹಾಗೂ ಆಲಂ ಪಾಶಾ ಇವರು ಆರೋಪಿತನಾದ ಬಾಬಾ ಬೇಗ ತಂದೆ ಹುಸೇನ ಬೇಗ ಸಾ: ಫಾತೀಮಾ ನಗರ ಮಾನವಿ ಈತನ ಆಟೋ ನಂ. ಕೆಎ-36 ಎ-9698 ನೇದ್ದರಲ್ಲಿ ಕುಳಿತುಕೊಂಡು ಐ.ಬಿ. ಕೋನಾಪೂರುಪೇಟೆ ರಸ್ತೆಯ ಮೇಲೆ ಆಟೋ ಚಾಲಕನು ಹೊರಟಾಗ ಚಾಲಕನು ಆಟೋವನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಕೋನಾಪೂರುಪೇಟೆ ಚರ್ಚ ಹತ್ತಿರ ಆಟೋವನ್ನು ಪಲ್ಟಿ ಮಾಡಿದ್ದರಿಂದ ಆಟೋದಲ್ಲಿ ಕುಳಿತ ಮಲ್ಲಮ್ಮ, ನಯನ, ಆಲಂಪಾಶಾ ಇವರಿಗೆ ಸಾದಾ ಮತ್ತು ತೀವ್ರ ಸ್ವರೂಪದ ಗಾಯಗಳಾಗಿದ್ದು ಇರುತ್ತದೆ.  ವೈದ್ಯರ ಸಲಹೆ ಮೇರೆಗೆ ಫಿರ್ಯಾದಿಯು ತನ್ನ ಅತ್ತೆಯಾದ ಮಲ್ಲಮ್ಮಳನ್ನು ಹೆಚ್ಚಿನ ಇಲಾಜು ಕುರಿತು ರಾಯಚೂರು ಬಾಲುಂಕು ಆಸ್ಪತ್ರೆಯಲ್ಲಿ ಸೇರಿಕೆ ಮಾಡಿ ಇಲಾಜು ಮಾಡಿಸಿದ್ದು, ಮಲ್ಲಮ್ಮಳ ಹತ್ತಿರ ಉಪಚಾರ ಕುರಿತು ಯಾರು ಇಲ್ಲದ್ದರಿಂದ ದಿನಾಂಕ 12-12-2014 ರಂದು ಸಂಜೆ 5-30 ಗಂಟೆಗೆ ಪೊಲೀಸ್ ಠಾಣೆಗೆ ತಡವಾಗಿ ಬಂದು ಹೇಳಿಕೆ ಫಿರ್ಯಾದಿ ನೀಡಿದ್ದು ಇರುತ್ತದೆ.  ಕಾರಣ ಆಟೋ ಚಾಲಕನ ವಿರುದ್ಧ ಕಾನೂನು ಪ್ರಕಾರ ಕ್ರಮ ಜರುಗಿಸಲು ವಿನಂತಿ ಅಂತಾ PÉÆlÖ  ಫಿರ್ಯಾದಿ ಮೇಲಿಂದ ಮಾನವಿ ಠಾಣೆ ಗುನ್ನೆ ನಂ. 332/14  ಕಲಂ  279, 337, 338 ಐಪಿಸಿಪ್ರಕಾರಪ್ರಕರಣದಾಖಲಿಸಿಕೊಂಡುತನಿಖೆಕೈಕೊಂಡಿದ್ದುಇರುತ್ತದೆ
UÁAiÀÄzÀ ¥ÀæPÀgÀtzÀ ªÀiÁ»w:-
                 ಪಿರ್ಯಾಧಿ ªÀiÁgÉ¥Àà vÀAzÉ  ªÀÄ®è¥Àà PÀgÉAmï ªÀAiÀÄ: 40 ªÀµÀð eÁ: ªÀiÁ¢UÀ G: MPÀÌ®ÄvÀ£À ¸Á: CªÀÄgÁªÀw vÁ: ªÀiÁ£À«  FvÀ£À  ಹೊಲ ಅಮರಾವತಿ ಸೀಮಾಂತರದಲ್ಲಿದ್ದು, ಪಿರ್ಯಾಧಿಯ ಮೇಲುಗಡೆ ಆರೋಪಿತ£ÁzÀ ªÀÄgÉ¥Àà @ ªÀÄjAiÀÄ¥Àà vÀAzÉ CªÀÄgÀ¥Àà ªÀAiÀÄ: 28 ªÀµÀð eÁ: ªÀiÁ¢UÀ G: MPÀÌ®ÄvÀ£À ¸Á: CªÀÄgÁªÀw vÁ: ªÀiÁ£À« FvÀ£À ಮತ್ತು ಇತರರ ಹೊಲಗಳಿದ್ದು ಮೇಲುಗಡೆ ಹೊಲಗಳಿಂದ ಪಿರ್ಯಾಧಿಯ ಹೊಲಕ್ಕೆ ಬಸಿ ನೀರು ಬರುತ್ತಿದ್ದು, ಈ ಸಂಬಂದ ಪಿರ್ಯಾಧಿ ಮತ್ತು ಆರೋಪಿತನ ನಡುವೆ ಬಸಿ ನೀರಿನ ಸಂಬಂದ ವೈಶಮ್ಯವಿದ್ದು  ಅದೇ ದ್ವೇಷದಿಂದ ದಿನಾಂಕ 11/12/14 ರಂದು ಸಾಯಾಂಕಾಲ 5:00 ಗಂಟೆ ಸುಮಾರಿಗೆ ಸೂಗಪ್ಪ ಗೌಡರ್‌‌ ಇವರ ಹೊಲದಲ್ಲಿ ತನ್ನ ಹೊಲಕ್ಕೆ ಬಸಿ ನೀರು ಬರದಂತೆ ಒಡ್ಡು ಹಾಕಿ ಆತನ ಹೊಲದ ಹತ್ತಿರದ ರಸ್ತೆಯಲ್ಲಿ  ಪಿರ್ಯಾಧಿ ಹೋಗುತ್ತಿರುವಾಗ ಆರೋಪಿತನು ತಡೆದು ನಿಲ್ಲಿಸಿ ಏನಲೆ ನಿನ್ನದು ಸೊಕ್ಕು ಬಹಳ ಆಗಿದೆ ಅಂತಾ ಅವಾಚ್ಯ ಶಬ್ದಗಳಿಂದ ಬೈದಾಡಿ ಕೈಗಳಿಂದ ಹೊಡೆಬಡೆ ಮಾಡಿದ್ದು ಅಲ್ಲದೆ, ಅಲ್ಲಿಯೇ ಬಿದ್ದಿದ್ದ ಕಟ್ಟಿಗೆಯನ್ನು ತೆಗೆದುಕೊಂಡು ಪಿರ್ಯಾಧಿಯ ಬೆನ್ನಿಗೆ ,ಕುತ್ತಿಗೆಗೆ ಮತ್ತು ತಲೆಯ ಹಿಂದೆ ಹೊಡೆದು ಒಳಪೆಟ್ಟು ಮಾಡಿ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ.CAvÁ PÉÆlÖ zÀÆj£À ªÉÄðAzÀ ªÀiÁ£À« ¥ÉưøÀ oÁuÉ UÀÄ£Éß £ÀA: 333/14 PÀ®A 341, 504, 323, 324, 506 L¦¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
     zÉÆA©ü ¥ÀæPÀgÀtzÀ ªÀiÁ»w:-
                     ಫಿರ್ಯಾದಿದಾರgÁzÀ ²æêÀÄw w¥ÀàªÀÄä UÀAqÀ ¥ÀÄgÀĵÉÆÃvÀÛªÀÄ, ªÀ:40 eÁ:G¥ÁàgÀ, G:PÀÆ° PÉ®¸À ¸Á:»gÉçÆzÀÆgÀÄ EªÀgÀ ಮನೆಯ ಬಚ್ಚಲ ನೀರು ಆರೋಪಿತgÁzÀ ºÀĸÉÃ£ï ¸Á¨ï vÀAzÉ eÁ¥sÀgï¸Á¨ï, ºÁUÀÄ EvÀgÉ 6 d£ÀgÀÄ J®ègÀÄ eÁ:ªÀÄĹèA, ¸Á:»gÉçÆzÀÆgÀÄ EªÀgÀÄUÀ¼À ಮನೆಯ ಮುಂದಿನಿಂದ ರಸ್ತೆಯ ಮೇಲೆ ಹೋಗುತ್ತಿದ್ದರಿಂದ  ಆರೋಪಿತರು ಫಿರ್ಯಾದಿದಾರರ ಸಂಗಡ ವಿನಾ: ಕಾರಣ ಜಗಳ ತೆಗೆದು ಕಿರಿಕಿರಿ ಮಾಡುತ್ತಿದ್ದು ಅದೇ ವೈಷಮ್ಯದಿಂದ  DINದಿನಾಂಕ :12-12-2014 ರಂದು ಬೆಳಿಗ್ಗೆ 10-00 ಗಂಟೆಗೆ  ಫಿರ್ಯಾದಿದಾರರು ತನ್ನ ಮಗನಾದ ದೇವರಾಜ ಹಾಗು ವೆಂಕಟೇಶ  ಎಲ್ಲರು ಮನೆಯ ಹತ್ತಿರ ಇದ್ದಾಗ ಆರೋಪಿತರು  ಅಕ್ರಮಕೂಟ ರಚಿಸಿಕೊಂಡು ಬಂದು ಅವಾಚ್ಯ ಶಬ್ದಗಳಿಂದ ಬೈದು, ಇಲ್ಲಿ ನೀರು ಬಿಟ್ಟರೆ ನೀರಿನ ಬದಲು ನಿಮ್ಮ ರಕ್ತ ಹರಿಸುತ್ತೇವೆ ಎಂದು ಹುಸೇನಸಾಬ್ ಈತನು ಕೊಡಲಿಯನ್ನು ತಂದು ನಿಮ್ಮನ್ನು ಕಡಿಯುತ್ತೇವೆ ಅಂತಾ ಅಂದಿದ್ದು, ಶರೀಫಸಾಬ್ ಹಾಗು ಖಾಸಿಂನು ಕಲ್ಲಿನಿಂದ ತನಗೆ ಹೊಡೆದಿದ್ದರಿಂದ ಒಳಪೆಟ್ಟಾಗಿದ್ದು, ದೇವರಾಜನಿಗೆ ಮತ್ತು ವೆಂಕಟೇಶನಿಗೆ ಹೊಡೆದು ಅವಾಚ್ಯ ಶಬ್ದಗಳಿಂದ ಬೈದಿದ್ದು,  ನೀವು  ಕೇಸು ಮಾಡುತ್ತೀರಿ ಎಂದು ಹೇಳಿದ್ದೀರಿ ನೀವು ಕೇಸ್ ಮಾಡಿದರೆ ಗ್ರಾಮದಲ್ಲಿ ನೀವು ಹೇಗೆ ಜೀವನ ಮಾಡುತ್ತೀರಿ ಎಂದು ಜೀವದ ಬೆದರಿಕೆ ಹಾಕಿದ್ದು ಇರುತ್ತದೆ ಎಂದು ಮುಂತಾಗಿ ನೀಡಿದ ಲಿಖಿತ ಪಿರ್ಯಾದಿಯ ಸಾರಾಂಶದ ಮೇಲಿನಿಂದ UÀ§ÆâgÀÄ ¥Éưøï oÁuÉ UÀÄ£Éß £ÀA:  130/2014 PÀ®A: 143, 147, 148, 323, 504, 506 gÉ/« 149 L¦¹ CrAiÀÄ°è ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.                      
AiÀÄÄ.r.Dgï. ¥ÀæPÀgÀtzÀ ªÀiÁ»w:-
               ದಿನಾಂಕ 11-12-2014 ರಂದು ಸಂಜೆ 4-00 ಗಂಟೆಗೆ ಪಿರ್ಯಾದಿ ²æà ವಿ,ನಾಗರಡ್ಡಿ ತಂದೆ ವಿ,ತಾಯಣ್ಣ   ವಯಾ 47 ವರ್ಷ ಜಾತಿ ಮುನ್ನೂರುಕಾಪು  ಉ: ಒಕ್ಕಲುತನ ಸಾ: ಮಡಿಪೇಟೆ ರಾಯಚೂರು   ತಾ:ಜಿ: ರಾಯಚೂರು,EªÀjUÉ  ಹೊಲ ಲೀಜಿಗೆ ಮಾಡುತ್ತಿದ್ದ ಹುಸೇನಪ್ಪ ಇವರು  ಮೊಬೈಲಿಗೆ ಪೋನ ಮಾಡಿ ತಿಳಿಸಿದ್ದೆನೆಂದರೆ ತಾನು ಕವಳೆ ಹೊಲಕ್ಕೆ ನೀರು ಕಟ್ಟಲು ಹೋದಾಗ ಬಾವಿಯಲ್ಲಿ ಅಂದಾಜು 45 ರಿಂದಾ 50 ವರ್ಷದ ಗಂಡಸು ಶವ ತೇಲಿರುತ್ತದೆ, ಅತನು ಯಾವ ಊರಿನವನೋ ಏನೋ ಅಂತಾ ತಿಳಿಸಿದ್ದು , ಕೂಡಲೇ ಫಿರ್ಯಾದಿದಾರರು  ಸ್ದಳಕ್ಕೆ ಹೋಗಿ ನೋಡಿ ಪೊಲೀಸ್ ರಿಗೆ ತಿಳಿಸಿದ್ದು , ಶವವನ್ನು ಬಾವಿಯಿಂದ ಹೊರಗಡೆ ತೆಗೆಯಿಸಿ ನೋಡಲು ಅತನ ಮೈಮೇಲೆ 1) ಹಸಿರು ಗೀರಿನ ಬಿಳಿಯ ಹಾಫ್ ಶರ್ಟ 2) ಒಂದು ಬಿಳಿಯ ಸ್ಯಾಂಡೊ ಬನಿಯನ್ 3) ನೀಲಿ ಕಲರಿನ ಪ್ಯಾಂಟ 4) ಒಂದು ನಾಶಿ ಕಲರಿನ ಜಾಂಗಾ 5) ಒಂದು ಗೋಲ್ಡ ಕಲರಿನ ಕೈ ಗಡಿಯಾರ ಮತ್ತು 6) ದಿನಾಂಕ 25-11-2014 ರಂದು ರೀಮ್ಸ ಅಸ್ಪತ್ರೆಯಲ್ಲಿ ಉಪಚಾರ ಮಾಡಿಸಿಕೊಂಡ ಚೀಟಿ ಇತ್ತು, ಶವದ ಎರಡು ಕಣ್ಣುಗಳು ಬಾವಿ ನೀರಲ್ಲಿದ್ದ ಮೀನುಗಳು  ತಿಂದಿದ್ದು ಉಬ್ಬಿದ್ದು ಕಂಡು ಬರುತ್ತಿತ್ತು, ಬಾಯಿ  ತುಟಿ ಹತ್ತಿರ ಮೀನಗಳು ಕಚ್ಚಿದ್ದು ಕಾಣುತ್ತಿತ್ತು, ಎಡತೋಳಿನ ಹತ್ತಿರ ಬಲಗೈ ಮುಂಗೈ ಹತ್ತಿರ ಬಲಗಾಲ ಹೆಬ್ಬೇರಳಿನ ಹತ್ತಿರ ಬಲಗೈ ಕಿರುಬೆರಳ ಹತ್ತಿರ ಮೀನಗಳು ಹಾಗೂ ಇತರೇ ಜಲಚರ ಪ್ರಾಣಿಗಳು ತಿಂದ ಗಾಯಗಳು ಕಂಡು ಬರುತ್ತಿದ್ದವು, ಸದರಿಯವನ ಹತ್ತಿರ ಇದ್ದ ಅಸ್ಪತ್ರೆಯ ಚೀಟಿ ಪರಿಶೀಲಿಸಲು ಅದರಲ್ಲಿ  ಹೆಸರು ದೊಡ್ಡೆಪ್ಪ  ತಂದೆ ಬೂದೆಪ್ಪ 63 ವರ್ಷ ಜಾತಿ ಒ.ಬಿ.ಸಿ ಅಂತಾ ಬರೆದಿದ್ದು  ಅತನು ಮಾನಸಿಕ ತೊಂದರೆಯಿಂದ ಬಳಲುತ್ತಿದ್ದಂತೆ ಅದರ ಉಪಚಾರ ಪಡೆದುಕೊಳ್ಳುತ್ತಿದ್ದಂತೆ ಕಂಡು ಬರುತ್ತದೆ, ಅತನು ಯಾವ ಊರಿನವನೋ ಏನೊ ತಿಳಿದು ಬಂದಿಲ್ಲ ಸದರಿಯವನು ಬಾವಿ ಹತ್ತಿರ ಬಂದು ಬಾವಿ ಗಡ್ಡೆ ಮೇಲೆ ಕುಳಿತುಕೊಂಡಾಗ ಅಕಸ್ಮಿಕವಾಗಿ ಜೋಲಿಯಾಗಿ ಬಿದ್ದೋ ಅಥವಾ ಮಾನಸಿಕ ಅಸ್ವಸ್ದನಾಗಿ ಬಳಲುತ್ತಿದ್ದ ಕಾರಣ ಬಾವಿಯಲ್ಲಿ ಬಿದ್ದೋ ಸತ್ತಿರುತ್ತಾನೆ, ಈ ಬಗ್ಗೆ ಸುತ್ತಮುತ್ತಲಿನ ಗ್ರಾಮಗಳ ಜನರಿಗೆ ವಿಚಾರಣೆ  ಮಾಡಲು ಮಾಹಿತಿ ಸಿಗಲಿಲ್ಲ ಅತನ ಮರಣದಲ್ಲಿ ನಮ್ಮದು ಯಾವದೇ ಸಂಶಯ ಇರುವುದಿಲ್ಲ ಕಾರಣ ಮುಂದಿನ ಕ್ರಮ ಜರುಗಿಸಲು ವಿನಂತಿ ಅಂತಾ EzÀÝ zÀÆj£À ªÉÄðAzÀ AiÀÄgÀUÉÃgÁ oÁuÉ     AiÀÄÄ.r.Cgï.£ÀA. 14/2014 PÀ®A. 174 ¹.Cgï.¦.¹.CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-                                                                          gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ,gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 13.12.2014 gÀAzÀÄ  28 ¥ÀææPÀgÀtUÀ¼À£ÀÄß ¥ÀvÉÛ ªÀiÁr 4100/-gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.