Thought for the day

One of the toughest things in life is to make things simple:

30 Oct 2018

Reported Crimes



ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:
PÉÆ¯É ¥ÀæPÀgÀtzÀ ªÀiÁ»w.
±ÀgÀt¥Àà£ÀÄ ¢£ÁAPÀ 25-10-2018 gÀAzÀÄ ¨É½UÉÎ 9.00 UÀAmÉ ¸ÀĪÀiÁgÀÄ ªÀĹÌUÉ ºÉÆÃV§gÀÄvÉÛãÉAzÀÄ ºÉý ºÉÆÃV, ªÁ¥À¸ï ªÀÄ£ÉUÉ ¨ÁgÀzÉà F ¢£À ¢£ÁAPÀ 26-10-2018 gÀAzÀÄ ¨É½UÉÎ 8.00 UÀAmÉ ¸ÀĪÀiÁgÀÄ ¸À¢æ ±ÀgÀt¥Àà£À ªÉÆÃmÁgÀÄ ¸ÉÊPÀ¯ï £ÀA PÉJ-36 EJ¥sï-9547 £ÉÃzÀÄÝ ªÀĹÌ-¹AzsÀ£ÀÆgÀÄ ªÀÄÄRå gÀ¸ÉÛAiÀÄ ªÀĹÌAiÀÄ ªÀÄÄRå PÁ®ÄªÉ ºÀwÛgÀ ªÉÆÃmÁgÀÄ ¸ÉÊPÀ¯ï E¢ÝzÀÄÝ, CzÀgÀ°è£À ¸ÉÃ§Ä ºÀtÄÚUÀ¼ÀÄ ZÀ¯Á覰èAiÀiÁVzÀÄÝ, ±ÀgÀt¥Àà£ÀÄ ¸ÀܼÀzÀ°è EgÀzÉà PÀtägÉAiÀiÁVzÀÄÝ PÁgÀt PÁuÉAiÀiÁzÀ §UÉÎ zÀÆgÀÄ ¸À°è¹, ºÀÄqÀÄPÀÄwÛgÀĪÁUÀ F ¢£À ¢£ÁAPÀ 28-10-2018 gÀAzÀÄ ¨É¼ÀV£À eÁªÀ 1.00 UÀAmÉ ¸ÀĪÀiÁjUÉ vÀÄAUÀ¨sÀzÁæ PÁ®ÄªÉÃAiÀÄ eÁUÀlPÀ¯ï ©æÃeï ºÀwÛgÀ ±ÀgÀt¥Àà£À ±ÀªÀªÀÅ zÉÆgÉwzÀÄÝ, ±ÀªÀzÀ ªÉÄÃ¯É ºÉÆqÉzÀ UÁAiÀÄUÀUÀ½zÀÄÝ, DzÀÝjAzÀ ±ÀgÀt¥Àà£ÀÄ AiÀiÁgÉÆà PÉÆ¯É ªÀiÁr PÁ®ÄªÉUÉ ºÁQzÀÄÝ EgÀÄvÀÛzÉ PÁgÀt DgÉÆævÀgÀ£ÀÄß ¥ÀvÉÛ ªÀiÁr ¸ÀÆPÀÛ PÁ£ÀÆ£ÀÄ PÀæªÀÄ PÉÊUÉƼÀî¨ÉÃPÁV «£ÀAw CAvÁ ¤ÃrzÀ °TvÀ zÀÆj£À ªÉÄÃ¯É ªÀÄ¹Ì ¥Éưøï oÁuÉ UÀÄ£Éß £ÀA. 158/18 PÀ®A. 302, 201 L¦¹ CrAiÀÄ°è ¥ÀæPÀgÀt zÁR®Ä ªÀiÁr vÀ¤SÉ PÉÊUÉÆArgÀÄvÁÛgÉ.
ಮರಳು ಕಳ್ಳತನ ಪ್ರಕರಣದ ಮಾಹಿತಿ.            
ದಿನಾಂಕ:-  28/10/2018  ರಂದು ಮದ್ಯಾಹ್ನ 4-10 ಗಂಟೆಗೆ ಪಿ.ಎಸ್. ಮಾನವಿ ರವರು ಪಂಚರು ಹಾಗೂ ಸಿಬ್ಬಂದಿ ಯವರೊಂದಿಗೆ  ದಾಳಿಯಿಂದ  ವಾಪಾಸ ಬಂದು ತಮ್ಮ ವರದಿಯೊಂದನ್ನ ತಯಾರಿಸಿ 4-30 ಗಂಟೆಗೆ ಎರಡು ಮರಳು ತುಂಬಿದ ಟ್ರ್ಯಾಕ್ಟರ /ಟ್ರಾಲಿಗಳನ್ನು, ದಾಳಿ ಪಂಚನಾಮೆ  ಹಾಗೂ ತಮ್ಮ ಒಂದು ವರದಿಯನ್ನು  ನೀಡಿ  ಎರಡು ಟ್ರ್ಯಾಕ್ಟರ / ಟ್ರಾಲಿಗಳ  ಚಾಲಕ ಮತ್ತು ಮಾಲೀಕರ ಮೇಲೆ ಕ್ರಮ ಜರುಗಿಸುವಂತೆ ಸೂಚಿಸಿದ್ದು,  ಸದರಿ ವರದಿ ಹಾಗೂ ಪಂಚನಾಮೆ ಸಾರಾಂಶವೇನೆಂದರೆ, ಇಂದು ದಿನಾಂಕ 28/10/18 ರಂದು ಮಧ್ಯಾಹ್ನ 1-30 ಗಂಟೆಯ ಸುಮಾರಿಗೆ ಪಿ.ಎಸ್ . ಮಾನವಿ ರವರು ಮುಷ್ಟೂರು ಹಳ್ಳದಲ್ಲಿಂದ  ಅಕ್ರಮವಾಗಿ, ಕಳ್ಳತನದಿಂದ ಟ್ರಾಕ್ಟರಗಳಲ್ಲಿ ಮರಳನ್ನು ತುಂಬಿಕೊಂಡು ತಮ್ಮ ಸ್ವಂತ ಲಾಭಕ್ಕಾಗಿ ಮಾರಾಟ ಮಾಡುವ ಕುರಿತು ಮಾನವಿ ಕಡೆಗೆ ತರುತ್ತಾರೆ ಅಂತಾ ‘’ ಬಾತ್ಮಿದಾರರ ಮುಖಾಂತರ ಖಚಿತ ಮಾಹಿತಿ ಬಂದ ಹಿನ್ನೆಲೆಯಲ್ಲಿ ಪಿ.ಎಸ್. ಪಂಚರು ಹಾಗೂ ಸಿಬ್ಬಂದಿಯವರಿಗೆ ಕರೆದುಕೊಂಡು ಮುಷ್ಟೂರು ಹಳ್ಳಕ್ಕೆ  ಹೋದಾಗ ಹಳ್ಳದಿಂದ  ಎರಡು ಟ್ರ್ಯಾಕ್ಟರ/ಟ್ರಾಲಿಗಳು ಮಧ್ಯಾಹ್ನ 2-40 ಗಂಟೆಯ ಸುಮಾರಿಗೆ ಬಂದಾಗ ಅವುಗಳನ್ನು ನಿಲ್ಲಿಸುವಂತೆ ಕೈ ಮಾಡಿದಾಗ ಎರಡು ಟ್ರ್ಯಾಕ್ಟಗಳ ಚಾಲಕರುಗಳು ಟ್ರ್ಯಾಕ್ಟರನ್ನು ಒಂದರ ಹಿಂದೆ ಒಂದರಂತೆ ನಿಲ್ಲಿಸಿ ಇಳಿದು ಓಡಿ ಹೋಗಿದ್ದು ಕಾರಣ  ಪಂಚರ  ಸಮಕ್ಷಮದಲ್ಲಿ ಸದರಿ ಟ್ರ್ಯಾಕ್ಟರಗಳನ್ನು  ಪರಿಶೀಲಿಸಿದಾಗ ಮರಳು ತುಂಬಿರುವದು ಕಂಡು ಬಂದ ಕಾರಣ  ಮಹೀಂದ್ರಾ ಕಂಪನಿಯ ನಂಬರ್ ಇಲ್ಲದ ಟ್ರ್ಯಾಕ್ಟರ್ CHASSIS NO  REN2548 / ನಂಬರ್ ಇಲ್ಲದ ಟ್ರಾಲಿ ಮತ್ತು  ಮಹೀಂದ್ರಾ ಕಂಪನಿಯ ನಂಬರ್ ಇಲ್ಲದ ಟ್ರ್ಯಾಕ್ಟರ್ CHASSIS NO  ZJXG02274 / ನಂಬರ್ ಇಲ್ಲದ ಟ್ರಾಲಿಗಳನ್ನು ಮತ್ತು ಅದರಲ್ಲಿದ್ದ ತಲಾ 2 ರಂತೆ ಒಟ್ಟು 4 ಘನ ಮೀಟರ್ ಮರಳು ಅಂ.ಕಿ. ರೂ  2800/- ಬೆಲೆ ಬಾಳುವದನ್ನು   ಜಪ್ತು ಮಾಡಿಕೊಂಡಿದ್ದು  ಅಂತಾ ಇರುತ್ತದೆ.   ಕಾರಣ ಸದರಿ ಪಂಚನಾಮೆ ಹಾಗೂ ದೂರಿನ ಸಾರಾಂಶದ ಮೇಲಿಂದ  ಮಾನವಿ ಠಾಣಾ ಗುನ್ನೆ ನಂ. 323/18  ಕಲಂ  379 .ಪಿ.ಸಿ. ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡಿರುತ್ತಾರೆ.
ಯು.ಡಿ.ಆರ್. ಪ್ರಕರಣದ ಮಾಹಿತಿ.
ಇಂದು ದಿನಾಂಕ 28-10-2018 ರಂದು ಬೆಳಿಗ್ಗೆ 9-00 ಗಂಟೆಗೆ ಫಿರ್ಯಾದಿದಾರನಾದ ಹನುಮಂತಪ್ಪ ತಂದೆ ದುರಗಪ್ಪ ವಯಾಃ 55 ವರ್ಷ ಜಾತಿಃ ಕೊರವರು ಉಃ ಹಳೇ ಕಬ್ಬಿಣ ವ್ಯಾಪಾರ ಸಾ-   ನೀರಮಾನವಿ ರವರು ತಾ-ಮಾನವಿ ಇವರು ಠಾಣೆಗೆ ಹಾಜರಾಗಿ ತನ್ನ ಹೇಳಿಕೆಯ ಫಿರ್ಯಾದಿಯನ್ನು  ನೀಡಿದ್ದು ಸಾರಾಂಶವೆನೆಂದರೆ ಮೃತನು  ಫಿರ್ಯಾದಿಯ ಕಬ್ಬಿಣದ ಗುಜರಿ ಅಂಗಡಿಗೆ ಈಗ್ಗೆ 1 ತಿಂಗಳದ ಹಿಂದಿನಿಂದ ಹಳೆ ಕಬ್ಬಿಣ ಮತ್ತು ಪ್ಲಾಸ್ಟಿಕ್ ಹಾರಿಸಿಕೊಂಡು ಬಂದು ಫಿರ್ಯಾದಿಯ ಗುಜರಿ ಅಂಗಡಿಯಲ್ಲಿ  ಮಾರಿ ಹಣವನ್ನು ತೆಗೆದುಕೊಂಡು ಹೋಗುತ್ತಿದ್ದು ಇರುತ್ತದೆ. ಇಂದು ದಿನಾಂಕ 28-10-2018 ರಂದು ಬೆಳಿಗ್ಗೆ 8-00 ಗಂಟೆಯ ಸುಮಾರಿಗೆ ಫಿರ್ಯಾದಿಗೆ ಮಾನವಿ ಪೊಲೀಸರು ಪೋನ್ ಮಾಡಿ ತಿಳಿಸಿದ್ದೆನೆಂದರೆ  ನಿಮ್ಮ  ಗುಜರಿ ಅಂಗಡಿಗೆ ಹಳೆ ಕಬ್ಬಿಣ ಮತ್ತುಪ್ಲಾಸ್ಟಿಕ್ ಮಾರಲು ಬರುತ್ತಿದ್ದ ವ್ಯಕ್ತಿಯು  ಮಾನವಿ ಪಟ್ಟಣದ ಇಂದಿರಾ ಕ್ಯಾಂಟಿನ್ ಹತ್ತಿರ ಮೃತನಾಗಿರುತ್ತಾನೆ ನೀವು ಬಂದು ಗುರಿತಿಸಿರಿ ಅಂತಾ ತಿಳಿಸಿದ್ದು ಫಿರ್ಯಾದಿ ಕೂಡಲೇ ಮಾನವಿಯ ಇಂದಿರಾ ಕ್ಯಾಂಟಿನ್ ಹತ್ತಿರ ಬಂದು ನೋಡಲು ಮೃತಪಟ್ಟವನು ಈಗ್ಗೆ 1 ತಿಂಗಳಿನಿಂದ ತಮ್ಮ ಗುಜರಿ ಅಂಗಡಿಗೆ ಹಳೆಯ ಕಬ್ಬಿಣದ ಮತ್ತು ಪ್ಲಾಸ್ಟಿಕ್ ಹಾರಿಸಿಕೊಂಡು ಬಂದು ಅವುಗಳನ್ನು ನಮ್ಮ ಗುಜಿರಿ ಅಂಗಡಿಯಲ್ಲಿ ಮಾರಿ ಹಣವನ್ನು ತೆಗೆದುಕೊಂಡು ಹೋಗುತಿದ್ದನು ಅವನ ಹೆಸರು ವಿಳಾಸ ನನಗೆ ಗೊತ್ತಿರುವುದಿಲ್ಲ ಅಂದಾಜು 30-35 ವಯಸ್ಸಿನ ವರ್ಷದವನಾಗಿದ್ದು  ಸದರಿ ಮೃತನು   ದಿನಾಂಕ 27-10-2018 ರಂದು ರಾತ್ರಿ 10-00 ಗಂಟೆಯಿಂದ ಇಂದು ದಿನಾಂಕ 28-10-2018 ಬೆಳಿಗ್ಗೆ 8-00 ಗಂಟೆಯ ಅವದಿಯಲ್ಲಿ ಯಾವುದೇ ಖಾಯಿಲೆಯಿಂದ ಅಥವಾ ಅನಾರೋಗ್ಯದಿಂದ ಮೃತಪಟ್ಟಿರಬಹುದು ಆತನ ಮೈ ಮೇಲೆ ಕೆಂಪು. ಕಪ್ಪು ಬಣ್ಣದ ಪಟ್ಟ ಪಟ್ಟಿ ವುಳ್ಳ ತುಂಬ ತೋಳಿನ ಅಂಗಿ ನಾಶಿ ಬಣ್ಣ ಬಣ್ಣದ ಪ್ಯಾಂಟ್ ಮತ್ತು ನೀಲಿ ಬಣ್ಣ ನಿಕ್ಕರ್ ಹಾಗೂ ಬಲಗಾಲಲ್ಲಿ ಕಪ್ಪು ದಾರ  ಹಾಕಿದ್ದು ಇರುತ್ತದೆ. ಬಗ್ಗೆ ಕಾನೂನು ಪ್ರಕಾರ ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ಇದ್ದ ಹೇಳಿಕೆಯ ಫಿರ್ಯಾದಿ ಮೇಲಿಂದ ಮಾನವಿ ಠಾಣಾ ಯು.ಡಿ.ಆರ್ ನಂ 30/2018 ಕಲಂ 174 ಸಿ.ಆರ್.ಪಿ.ಸಿ ನೇದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ
                  
                                                      C¥ÀjavÀ UÀAqÀ¹£À ªÀÄÈvÀ ZÀºÀgÉ ¥ÀnÖ

ºÉ¸ÀgÀÄ      :-            UÉÆwÛ¯Áè
vÀAzÉAiÀÄ ºÉ¸ÀgÀÄ     :-               UÉÆwÛ¯Áè
ªÀAiÀĸÀÄì          :-            CAzÁdÄ 30-35 ªÀAiÀĹì£À UÀAqÀ¹£À ±ÀªÀ,
JvÀÛgÀ      :-                 JvÀÛgÀ 5 ¦Ãmï 4 EAZÀÄ
ªÉÄÊPÀlÄÖ         :-            ¸ÁzÁgÀtªÁzÀ ªÉÄÊPÀlÄÖ, zÀÄAqÀÄ ªÀÄÄR EzÀÄÝ ¸ÁzÁPÀ¥ÀħtÚ EzÀÄÝ                               
zsÀj¹zÀ GqÀÄ¥ÀÄUÀ¼À «ªÀgÀ :-           ಮೈ ಮೇಲೆ ಕೆಂಪು. ಕಪ್ಪು ಬಣ್ಣದ ಪಟ್ಟ ಪಟ್ಟಿ ವುಳ್ಳ ತುಂಬ ತೋಳಿನ                                      ಅಂಗಿ ನಾಶಿ ಬಣ್ಣ ಬಣ್ಣದ ಪ್ಯಾಂಟ್ ಮತ್ತು ನೀಲಿ ಬಣ್ಣ ನಿಕ್ಕರ್ ಹಾಗೂ                              ಬಲಗಾಲಲ್ಲಿ ಕಪ್ಪು ದಾರ  ಹಾಕಿದ್ದು ಇರುತ್ತದೆ.

J¸ï.¦ gÁAiÀÄZÀÆgÀÄ 08532 235635
r.J¸ï.¦ ¹AzsÀ£ÀÆgÀÄ 08535 220222
¹¦L ªÀiÁ£À« 08538 220333
¦.J¸ï.L ªÀiÁ£À« 08538 220333 & ¸É¯ï £ÀA. 9480803865