Thought for the day

One of the toughest things in life is to make things simple:

3 Aug 2014

Reported Crimes

                                  
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-

gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
ದಿನಾಂಕ 01-08-2014 ರಂದು ರಾತ್ರಿ 02-00 ಗಂಟೆ ಸುಮಾರಿಗೆ ಫಿರ್ಯಾದಿ ²æêÀÄw CAd£Á UÀAqÀ ¸ÀÄ¢üÃgÀ Dj ªÀAiÀĸÀÄì 35 ªÀµÀð eÁw zÉêÁAUÀ G: ªÀÄ£ÉUÉ®¸À ¸Á: ©eÁ¥ÀÆgÀÄ gÀªÀgÀÄ ತಮ್ಮ ಕುಟುಂಬ ಸಮೇತ ದೇವರ ದರ್ಶನ ಮಾಡಿಕೊಂಡು ಬರಲು ಅಂತ ಬಿಜಾಪೂರುದಿಂದ ಆಂದ್ರದ ಕಡಪಾ ಜಿಲ್ಲೆಯ ರಾಚೋಟಿ ವೀರಬದ್ರೆಶ್ವರ ದೇವರ ದರ್ಶನಕ್ಕೆ ಹೋಗಿ ವಾಪಸ್ಸು ಬರುತ್ತಿರುವಾಗ ರಾಯಚೂರು ಲಿಂಗಸೂಗೂರು ಮುಖ್ಯ ರಸ್ತೆಯಲ್ಲಿ ಕಾರ ಚಾಲಕ ಸುದೀರ ತಂದೆ ವಿರೇಶ ವಯಸ್ಸು 44 ವರ್ಷ ಜಾತಿ ದೇವಾಗ : ಕಾರಚಾಲಕ/ಮಾಲಿಕ ಸಾ: ಬಿಜಾಪುರು ಈತನು ತನ್ನ ವಶದಲ್ಲಿದ್ದ ಕಾರ ನಂ ಕೆ..28 ಎಂ. 8947 ನೇದ್ದನ್ನು ಅತಿವೇಗವಾಗಿ ಅಲಕ್ಷ್ಯತನದಿಂದ ನಡೆಸಿಕೊಂಡು ಬರುತ್ತಿರುವಾಗ್ಗೆ  ಕಾರು ಒಮ್ಮಲೇ ಪಂಚೇರ್ ಅದಂತೆ ಕಂಡು ಬಂದಿದ್ದರಿಂದ ಚಾಲಕನು ನಿರ್ಲಕ್ಷತನದಿಂದ ಹಿಂದೆ ತಿರುಗಿ ನೋಡಿದಾಗ ಒಮ್ಮಲೇ ಕಾರ ರಸ್ತೆಯ ಬಲಭಾಗದಲ್ಲಿ ಕೆಳೆಗೆ ಇಳಿದು ಮರಕ್ಕೆ ಡಿಕ್ಕಿ ಹೊಡೆದು ಕಾರ ಜಕಮ್ ಗೊಂಡು,  ಕಾರಿನಲ್ಲಿದ್ದ ಮೂರು ಜನರಿಗೆ ಸಾದ ಮತ್ತು ತೀವ್ರ ಸ್ವರೂಪದ ರಕ್ತಗಾಯಗಳಾಗಿದ್ದು  ಇರುತ್ತವೆ,  ಅಂತ ಫಿರ್ಯಾದಿದಾರರ ಲಿಖಿತ ದೂರಿನ ಸಾರಂಶದ ಮೇಲಿಂದ ಕಮವಿತಾಳ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 85/2014 ಕಲಂ; 279.337.338 .ಪಿ.ಸಿ. ಪ್ರಕಾರ ಪ್ರಕರಣ ದಾಖಲುಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
zÉÆA©ü ¥ÀæPÀgÀtzÀ ªÀiÁ»w:-,

            ಫಿರ್ಯಾದಿ FgÀªÀÄä UÀAqÀ zÉêÀ¥Àà 48 ªÀµÀð eÁ : £ÁAiÀÄPÀ G : ªÀÄ£ÉPÉ®¸À ¸Á : aPÉÆÌmÉßÃPÀ¯ï FPÉAiÀÄ ಹೊಲವು ಚಿಕ್ಕೋಟ್ನೇಕಲ್ ಸೀಮಾದ ಹೊಲ ಸರ್ವೆ ನಂ. 36 ವಿಸ್ತೀರ್ಣ 0.28 ಗುಂಟೆ ಮತ್ತು ಉಮಳಿ ಹೊಸೂರು ಸೀಮಾದ ಜಮೀನು ಸರ್ವೆ ನಂ. 44 ವಿಸ್ತೀರ್ಣ 0.19 ಗುಂಟೆ ಜಮೀನು ಇದ್ದು, ಈ ಜಮೀನು ಫಿರ್ಯಾದಿ ತಂದೆಯಾದ ಈರಪ್ಪ ತಂದೆ ಈರಣ್ಣ ಇವರ ಹೆಸರಿನಲ್ಲಿ ಇರುತ್ತದೆ ಮತ್ತು ಈ ಜಮೀನು ಅವರ ತಂದೆಯ ಭಾಗಕ್ಕೆ ಬಂದಿರುತ್ತದೆ.  ಸದರಿ ಜಮೀನಿನನ್ನು ಫಿರ್ಯಾದಿದಾರಳು ಸಾಗುವಳಿ ಮಾಡಿಕೊಂಡು ತನ್ನ ಕಬ್ಜಾದಲ್ಲಿರುತ್ತದೆ.  ಸದರಿ ಜಮೀನಿನಲ್ಲಿ ಹತ್ತಿ ಬೆಳೆ ಇರುತ್ತದೆ. ದಿನಾಂಕ 29-07-14 ರಂದು ಸಂಜೆ 4-30 ಗಂಟೆಗೆ ಫಿರ್ಯಾದಿ ಮತ್ತು ತನ್ನ ಮಗನಾದ ಹನುಮಯ್ಯ ಹಾಗೂ ಸೊಸೆಯಾದ ಲಕ್ಷ್ಮಿ ಎಲ್ಲರೂ ತಮ್ಮ ಹತ್ತಿ ಹೊಲದಲ್ಲಿ ಕಸ ತೆಗೆಯುವ ಸಮಯದಲ್ಲಿ ಈ ಜಮೀನಿನನ್ನು ಕಬಳಿಸುವ ಉದ್ದೇಶದಿಂದ 1] £ÀgÀ¸À¥Àà vÀAzÉ ¸ÀtÚ FgÀ¥Àà 2) §¸ÀªÀgÁd vÀAzÉ £ÀgÀ¸À¥Àà E§âgÀÄ ¸Á : aPÉÆÌmÉßÃPÀ¯ï 3) ªÀiÁgÉ¥Àà vÀAzÉ £ÁUÀ¥Àà ¸Á: §®èlV 4) ªÀĺÁzÉêÀ vÀAzÉ £ÁUÀ¥Àà ¸Á: §®èlV 5) ±ÀgÀt¥Àà vÀAzÉ AiÀĪÀÄÄ£À¥Àà §®èlV 6) PÉÆÃmÉßÃPÀ¯ï ¸ÀÄRªÀÄĤAiÀÄ¥Àà,  7) zÉêÀgÁd vÀAzÉ £ÀgÀ¸À¥Àà ¸Á: aPÉÆÌÃmÉßÃPÀ¯ï 8) ¤AUÀªÀÄä UÀAqÀ £ÀgÀ¸À¥Àà 9) CªÀÄgÀªÀÄä UÀAqÀ ¤AUÀAiÀÄå gÀªÀgÀÄ ಅಕ್ರಮಕೂಟ ರಚಿಸಿಕೊಂಡು ಸದರಿ ಹೊಲದಲ್ಲಿ ಅತಿಕ್ರಮ ಪ್ರವೇಶ ಮಾಡಿ ಮುಂದಕ್ಕೆ ಹೋಗದಂತೆ ತಡೆ ಹಿಡಿದು ಎಲೇ ಬೋಸುಡಿ ನಿನ್ನದು ಬಹಳ ಆಗಿದೆ ನಿನ್ನನ್ನು ಇದೇ ಹೊಲದಲ್ಲಿ ಹೂತು ಬಿಡುತ್ತೇವೆ ಅಂತಾ ಆರೋಪಿ ನರಸಪ್ಪ ಹನುಮಯ್ಯ ಈತನಿಗೆ ಕೊಡ್ಲಿ ಕಾವಿನಿಂದ ಹೊಡೆದಿದ್ದು, ಮಹಾದೇವ ಮತ್ತು ಮಾರೆಪ್ಪ ಇವರು ಕೈಯಿಂದ ಮತ್ತು ಚಪ್ಪಲಿಯಿಂದ ಬಲ ತೊಡೆಗೆ ಹೊಡೆಬಡೆ ಮಾಡಿದ್ದು, ಶರಣಪ್ಪ ಮತ್ತು ಕೊಟ್ನೇಕಲ್ ಸುಖಮುನಿಯಪ್ಪ ಲೇ ಲಂಗಾ ಸೂಳೆಮಗನೆ ಈ ಹೊಲದಲ್ಲಿ ಕಸ ಕಿತ್ತೂತ್ತಿಯಾ ಅಂತಾ ಕೈಗಳಿಂದ ಬಲಗಣ್ಣಿಗೆ ಹೊಡೆ ಬಡೆ ಮಾಡಿ ಮತ್ತು ಬಲ ತೊಡೆಗೆ ಕಾಲಿನಿಂದ ಒದ್ದು ಆಗ ಹನುಮಯ್ಯನಿಗೆ ಶರಣಪ್ಪ ತಂದೆ ನಾಗಪ್ಪ ಈತನು ಕಾಲಿನಿಂದ ಒದೆಯುವಾಗ ಆತನ ಹೆಂಡತಿ ಲಕ್ಷ್ಮಿ ಬಿಡಿಸಿಕೊಳ್ಳುತ್ತಿರುವಾಗ ಆಕೆಗೆ ಹೊಟ್ಟೆಗೆ ಬಿದ್ದು ಒಳಪೆಟ್ಟಾಗಿದ್ದು ಇರುತ್ತದೆ.  ಎಲ್ಲರೂ ವಾಪಸ್ ಹೋಗುವಾಗ ಇನ್ನೊಂದು ಸಲ ಈ ಹೊಲಕ್ಕೆ ಬಂದರೆ ನಿಮ್ಮನ್ನು ಜೀವ ಸಹಿತ ಬಿಡುವುದಿಲ್ಲ ಅಂತಾ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ.  ಈ ವಿಷಯದ ಬಗ್ಗೆ ಗ್ರಾಮದ ಊರ ಹಿರಿಯರ ಮುಂದೆ ತಿಳಿಸಿ ಸರಿ ಹೋಗಬಹುದೆಂದು ತಿಳಿದುಕೊಂಡು ಸರಿ ಹೋಗದ ಕಾರಣ ದಿನಾಂಕ 02-08-14 ರಂದು ತಡವಾಗಿ ಠಾಣೆಗೆ ಬಂದು ದೂರು ನೀಡಿದ್ದು ಇರುತ್ತದೆ.  ಕಾರಣ ಮೇಲ್ಕಂಡ 09 ಜನರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಮುಂತಾಗಿ ಇದ್ದ ದೂರಿನ ಮೇಲಿಂದ ಮಾನವಿ ಠಾಣೆ ಗುನ್ನೆ ನಂ 214/14 ಕಲಂ 143,147, 148, 447, 341, 504, 323, 355, 506 ಸಹಿತ 149 ಐ.ಪಿ.ಸಿ. ಪ್ರಕಾರ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡೆನು.

ದಿನಾಂಕ 30-07-14 ರಂದು ಸಂಜೆ 7-30 ಗಂಟೆಗೆ ಆರೋಪಿತgÁzÀ 1] ºÀ£ÀĪÀÄAiÀÄå vÀgÀzÉ zÁåªÀ¥Àà 2) ¸ÀtÚ FgÀªÀÄä UÀAqÀ zÁåªÀ¥Àà 3) C¼Àî¥Àà vÀAzÉ FgÀtÚ 4) PÀgÉ¥Àà vÀAzÉ C¼Àî¥Àà 5) ªÀiË£ÉñÀ vÀAzÉ PÀgÉ¥Àà 6) PÀgɪÀÄä UÀAqÀ C¼Àî¥Àà 7) AiÀÄ®èªÀÄä UÀAqÀ PÀgÉ¥Àà J®ègÀÆ ¸Á : aPÉÆÌmÉßÃPÀ¯ïEªÀgÀÄUÀ¼ÀÄ  ಸಮಾನ ಉದ್ದೇಶ ಹೊಂದಿ ಅಕ್ರಮಕೂಟ ರಚಿಸಿಕೊಂಡು ಪ್ರತಿದಿನ ಹಗಲು ರಾತ್ರಿ ವಿನಾ ಕಾರಣ ಜಗಳ ತೆಗೆಯುವುದಿಲ್ಲದೇ ಮನೆಯ ಮೇಲೆ ಕಲ್ಲು ತೂರುವುದು ಮನೆಯು ಬಾಗಿಲಿಗೆ ಕೊಡ್ಲಿಯನ್ನು ಎಸೆಯುವುದು, ಜಂಬೆಯನ್ನು ತೋರಿಸಿ ಜೀವದ ಬೆದರಿಕೆ  ಹಾಕುವುದು ಮಾಡುತ್ತಿದ್ದರಿಂದ ಯಾಕೆ ಅಂತಾ ಕೇಳಲು ಹೋದಾಗ ಅವರೆಲ್ಲರೂ ಲೇ ಸೂಳೆ ಮಕ್ಕಳೆ ನಿಮ್ಮದು ಬಹಳ ಆಗಿದೆ ನಿಮ್ಮನ್ನು ಜೀವ ಸಹಿತ ಬಿಡುವುದಿಲ್ಲ ನಿಮ್ಮೆಲ್ಲರ ಪ್ರಾಣ ನಮ್ಮ ಕೈಯಲ್ಲಿದೆ ಎಂದು ಕಿರುಕುಳ ನೀಡುತ್ತಿದ್ದು, ಮತ್ತು ಪುನ: ದಿನಾಂಕ 31-07-14 ರಂದು ಮದ್ಯಾಹ್ನ 12-00 ಗಂಟೆಗೆ ಆರೋಪಿತರೆಲ್ಲರೂ ಒಟ್ಟಿಗೆ ಸೇರಿಕೊಂಡು ಹೊಡೆಬಡೆ ಮಾಡುವುದಲ್ಲದೇ ಮನೆಯಲ್ಲಿ ಒಂಟಿ ಮಹಿಳೆಯನ್ನು ಇರುವುದನ್ನು ಗಮನಿಸಿ ಮನೆಯಲ್ಲಿ ಅಕ್ರಮವಾಗಿ ಪ್ರವೇಶಿಸಿ ಅವಾಚ್ಯ ಶಬ್ದಗಳಿಂದ ಬೈದು ಮೈಮೇಲೆರಿಕೊಂಡು ಬರುತ್ತಿರುವಾಗ ಜೋರಾಗ ಕಿರುಚಿದಾಗ ಅಕ್ಕಪಕ್ಕ ಮನೆಯವರು ಬರುವುದನ್ನು ಗಮನಿಸಿ ಆರೋಪಿತರೆಲ್ಲರೂ ಓಡಿ ಹೋಗಿದ್ದು ಇರುತ್ತದೆ.  ನಾನು ಮನೆಯಲ್ಲಿ ಹಿರಿಯರಿಗೆ ವಿಚಾರಿಸಿ ದಿನಾಂಕ 02-08-14 ರಂದು ರಾತ್ರಿ 7-00 ಗಂಟೆಗೆ ತಡವಾಗಿ ಠಾಣೆಗೆ ಬಂದು ದೂರು ನೀಡಿದ್ದು ಇರುತ್ತದೆ ಅಂತಾ ಮುಂತಾಗಿ ಇದ್ದ ದೂರಿನ ಮೇಲಿಂದ ಮಾನವಿ ಠಾಣೆ ಗುನ್ನೆ ನಂ 215/14 ಕಲಂ 143,147, 504, 323, 448, 506 ಸಹಿತ 149 ಐ.ಪಿ.ಸಿ. ಪ್ರಕಾರ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡೆನು.

UÁAiÀÄzÀ ¥ÀæPÀgÀtzÀ ªÀiÁ»w:-

           ¢£ÁAPÀ 27-07-2014 gÀAzÀÄ ¸ÁAiÀÄAPÁ® 16-30 UÀAmÉUÉ vÀªÀÄÆäj£À ±ÉÃRgÀ¥ÀàUËqÀgÀ ºÉÆ®zÀ°è ªÀiÁvÀ£ÁqÀÄvÁÛ PÀĽvÀÄPÉÆAqÁUÀ, ªÉÄîÌAqÀ DgÉÆævÀgÁzÀ ªÀĺÁAvÀAiÀÄå ¸Áé«Ä & «±Àé£ÁxÀ ¸Áé«Ä ¸Á: PÀ«vÁ¼À EªÀgÀÄ vÉÆÃgÀt¢¤ß UÁæªÀÄzÀ ªÀÄÄPÀÌ® ªÀÄoÀ ºÉÆ® ¸ÀªÉð £ÀA.64 gÀ°ègÀĪÀ 6 JPÀgÉ ºÉÆ®ªÀ£ÀÄß ªÀiÁgÁl ªÀiÁqÀĪÀ «µÀAiÀÄzÀ°è £ÁåAiÀÄ ªÀiÁqÀ®Ä §AzÀªÀgÉà ¦üAiÀiÁð¢zÁgÀ£ÉÆA¢UÉ dUÀ¼À vÉUÀzÀÄ  ’’ J¯É a®ègÀ ¸ÀÆ¼É ªÀÄUÀ£É  ¤ªÀÄäªÀßzÀ  F ºÉÆ®. £ÀAzÀ¯Éà ¸ÀÆ¼É ªÀÄUÀ£É F ºÉÆ®zÀ vÀAmÉUÉ ¤Ã£ÀÄ AiÀiÁPÉ §gÀÄvÀÛ¯ÉÃ’’ CAvÀ CªÁZÀå±À§ÝUÀ½AzÀ ¨ÉÊzÁqÀÄvÁÛ vÀ£Àß §®UÁ°£À  ZÀ¥Àà° vÉÀUÀzÀÄPÉÆAqÀÄ ¦üAiÀiÁð¢AiÀÄ JqÀPÀtÂÚUÉ eÉÆgÁV ºÉÆqÉ¢zÀÄÝ. £ÀAvÀgÀ  «±Àé£ÁxÀ ¸Áé«ÄAiÀÄÄ F ¸ÀÆ¼É ªÀÄUÀ£À£ÀÄß EªÀvÀÄÛ E°èAiÉÄà PÉÆ°è ©qÉÆÃt CAvÀ PÀÆUÁqÀÄvÀÛ vÀ£Àß PÉÊUÀ½AzÀ ªÉÄÊPÉÊUÀ½UÉ ºÉÆqÉzÀÄ fêÀzÀ ¨ÉzÀjPÉ ºÁQzÀ£ÀÄ. ¦üAiÀiÁ𢠸ÀÆAiÀiÁð¥ÀæPÁ±À vÀAzÉ ¸ÀAUÀAiÀÄå ¸Áé«Ä ªÀAiÀĸÀÄì 35 ªÀµÀð eÁw dAUÀªÀÄ G:MPÀÌ®ÄvÀ£À ¸Á:vÉÆÃgÀt¢¤ß vÁ:ªÀiÁ£À« FvÀÀ£ÀÄ DgÉÆævÀjAzÀ vÀ¦à¹PÉÆAqÀÄ ºÉÆÃUÀĪÁUÀ DvÀ£À£ÀÄß ªÀÄÄAzÉ ºÉÆÃUÀzÀAvÉ CqÀØUÀnÖ vÀqÉzÀÄ ¤°è¹  E£ÉÆßAzÀÄ ¸À¯Á F ºÉÆ®zÀ vÀAmÉUÉ §AzÀgÉ, ¤£ÀߣÀÄß  ªÀÄÄV¹AiÉÄà ©qÀÄvÉÛÃªÉ CAvÀ fêÀzÀ ¨ÉzÀjPÉ ºÁQgÀÄvÁÛgÉ, CAvÀ ¦üAiÀiÁð¢zÁgÀgÀÄ PÀA¥ÀÆålgïzÀ°è mÉÊ¥ï ªÀiÁr ¤ÃrzÀ ¦üAiÀiÁð¢AiÀÄ ¸ÁgÀA±ÀzÀ ªÉÄðAzÀ PÀ«vÁ¼À ¥Éưøï oÁuÉ C¥ÀgÁzsÀ ¸ÀASÉå 84/2014 PÀ®A; 341.323.324.504.355.506 ¸À»vÀ 34 L.¦.¹. ¥ÀæPÁgÀ ¥ÀæPÀgÀt zÁR®ÄªÀiÁr PÉÆAqÀÄ vÀ¤SÉ PÉÊPÉÆArzÀÄÝ EgÀÄvÀÛzÉ.    
                              ದಿನಾಂಕ: 02-08-2014 ರಂದು 1845 ಗಂಟೆಗೆ ಫಿರ್ಯಾದಿ ªÉAPÀmÉñÀ vÀAzÉ ¢. ±ÀAPÀæAiÀÄå, ªÀAiÀiÁ: 51, G: ¸ÀPÁðj £ËPÀgÀ, ¸Á: ªÀÄ£É £ÀA. 1-4-35 L© PÁ¯ÉÆä gÁAiÀÄZÀÆgÀÄ  FvÀನು ತಾನು ತನ್ನ ಮನೆಯಲ್ಲಿ ಇದ್ದಾಗ 1) ªÀįÉèñÀ vÀAzÉ ºÀA¥ÀAiÀÄå, 21 ªÀµÀð, ¸Á: DeÁzï £ÀUÀgÀ gÁAiÀÄZÀÆgÀÄ2) CAiÀÄå¥Àà¸Áé«Ä vÀAzÉ §¸ÀªÀgÁd, 20 ªÀµÀð, ¸Á: DeÁzï £ÀUÀgÀ gÁAiÀÄZÀÆgÀÄEªÀgÀÄUÀ¼ÀÄ ಫಿರ್ಯಾದಿಯ ಮನೆಯ ಮುಂದೆ ಫೋನ್ ನಲ್ಲಿ ಒದರಾಡುತ್ತಿದ್ದಾಗ ಫಿರ್ಯಾದಿಯು ಬಗ್ಗೆ ವಿಚಾರಿಸಲು, ಆರೋಪಿ ನಂ. 01 ಈತನು ಫಿರ್ಯಾದಿಗೆ ಅವಾಚ್ಯವಾಗಿ ಬೈದು, ಕ್ರಿಕೆಟ್ ಬ್ಯಾಟ್ ನಿಂದ ಫಿರ್ಯಾದಿಯ ಬಲಗಡೆ ತಲೆಗೆ ಹೊಡೆದು ರಕ್ತಗಾಯಗೊಳಿಸಿದ್ದು, ಆರೋಪಿ ನಂ. 2 ಈತನು ಫಿರ್ಯಾದಿಗೆ ಅವಾಚ್ಯವಾಗಿ ಬೈದು ಕೈಗಳಿಂದ ಹೊಡೆದಿದ್ದು, ಇನ್ನೊಬ್ಬ ಆರೋಪಿ ನಂ. 03 ಈತನು ಫಿರ್ಯಾದಿಗೆ ಹೊಡೆದು ಓಡಿ ಹೋಗಿದ್ದು, ಆಗ ಅಲ್ಲಿಯೇ ಇದ್ದ ಪಕ್ಕದ ಮನೆಯವರಾದ ಶ್ರೀಮತಿ ರಜನಿ ಫ್ಲೋರೆನಾ, ಪರಶುರಾಮ, ಬಸವರಾಜ ಇವರು ಜಗಳವನ್ನು ನೋಡಿ ಬಿಡಿಸಿದ್ದು, ನಂತರ ಫಿರ್ಯಾದಿಯ ಮಗ ರಾಕೇಶ ಈತನು ಆರೋಪಿ ನಂ. 01 ಮತ್ತು 02 ಇವರಿಗೆ ಹಿಡಿದುಕೊಂಡು ಠಾಣೆಗೆ ಕರೆದುಕೊಂಡು ಹಾಜರುಪಡಿಸಿದ್ದು, ಸದರಿ ಆರೋಪಿತರ ಮೇಲೆ ಕಾನೂನು ಕ್ರಮ ಜರುಗಿಸಿ ಅಂತಾ ಮುಂತಾಗಿ ಇದ್ದ ಫಿರ್ಯಾದಿಯ ಮೇಲಿಂದ gÁAiÀÄZÀÆgÀÄ ¥À²ÑªÀÄ oÁuÉ ಗುನ್ನೆ ನಂ-119/2014  ಕಲಂ- 323, 324, 504, ಸಹಿತ 34 .ಪಿ.ಸಿ ಪ್ರಕಾರ ಪ್ರಕರಣದ ದಾಖಲಿಸಿ ತನಿಖೆ ಕೈಕೊಂಡೆನು.

            ¢£ÁAPÀ: 02-08-2014 gÀAzÀÄ 5-30 ¦.JA.PÉÌ ¹AzsÀ£ÀÆgÀÄ-UÀAUÁªÀw gÀ¸ÉÛAiÀÄ UÉÆÃgɨÁ¼À PÀªÀiÁ£ÀÄ ºÀwÛgÀ DgÉÆæ 1] ¸ÀÄgÉñÀ vÀAzÉ ªÀÄÄ¢AiÀÄ¥Àà @ £ÀgÀ¸À¥Àà ªÀAiÀiÁ: 30 ªÀµÀð eÁ: ªÀÄrªÁ¼À ªÉÆÃmÁgï ¸ÉÊPÀ¯ï £ÀA PÉJ 36 E¹ 0801 £ÉÃzÀÝgÀ ¸ÀªÁgÀ ¸Á: PÀ£Áßj vÁ: ¹AzsÀ£ÀÆgÀÄ vÀ£Àß ªÉÆÃmÁgï ¸ÉÊPÀ¯ï £ÀA PÉJ 36 E¹ 0801 £ÉÃzÀÝ£ÀÄß ¹AzsÀ£ÀÆgÀÄ PÀqɬÄAzÀ UÀAUÁªÀw  PÀqÉUÉ CwêÉÃUÀ ªÀÄvÀÄÛ C®PÀëvÀ£À¢AzÀ £ÀqɹPÉÆAqÀÄ §AzÀÄ CzÉà ¸ÀªÀÄAiÀÄPÉÌ DgÉÆæ ±ÁAvÀ¥Àà vÀAzÉ ªÀÄjAiÀÄ¥Àà mÁmÁ J¹E £ÀA PÉJ 16 © 6517 £ÉÃzÀÝgÀ ZÁ®PÀ ¸Á: ¦.qÀ§Æèöår PÁåA¥ï ¹AzsÀ£ÀÆgÀÄ FvÀ£ÀÄ ¸ÀºÀ vÀ£Àß mÁmÁ J¹E £ÀA PÉJ 16 © 6517 £ÉÃzÀÝ£ÀÄß UÀAUÁªÀw PÀqɬÄAzÀ ¹AzsÀ£ÀÆgÀÄ PÀqÉUÉ CwêÉÃUÀ ªÀÄvÀÄÛ C®PÀëvÀ£À¢AzÀ £ÀqɹPÉÆAqÀÄ §AzÀÄ ¥ÀgÀ¸ÀàgÀ M§âjUÉƧâgÀÄ ªÀÄÄSÁªÀÄÄT lPÀÌgï PÉÆnÖzÀÝjAzÀ DgÉÆæ ¸ÀÄgÉñÀ¤UÉ §®UÁ®Ä ªÉƼÀPÁ®Ä PÀmÁÖV ªÀiÁA¸À RAqÀ ºÉÆgÀ §AzÀÄ vɯÉUÉ ¨sÁj gÀPÀÛUÁAiÀĪÁVzÀÄÝ §® ¨sÀÄdPÉÌ UÁAiÀĪÁV JgÀqÀÄ ªÁºÀ£ÀUÀ¼ÀÄ dRA UÉÆArgÀÄvÀÛªÉ. CAvÁ  EzÀÝ ¦AiÀiÁð¢ü ¸ÁgÁA±ÀzÀ ªÉÄðAzÀ ɹAzsÀ£ÀÆgÀ UÁæ«ÄÃt oÁuÉ UÀÄ£Éß £ÀA:  180/2014 PÀ®A.279,338 L¦¹ ¥ÀæPÀgÀt zÁR®Ä ªÀiÁrPÉÆAqÀÄ vÀ¤SÉ PÉÊPÉƼÀî¯ÁVzÉ.  

J¸ï.¹./J¸ï.n. PÁAiÉÄÝ ¥ÀæPÀgÀtzÀ ªÀiÁ»w:-


         ದಿನಾಂಕ 24-07-2014 ರಂದು ಆರೊಪಿತರಾದ 1)ಎಂ ಲಕ್ಷ್ಮೀ ನಾರಾಯಣ 2)ದೀರೇಂದ್ರ 3)ಎಂ.ವಿಜಯಕುಮಾರ, 4)ಎಂ ರವಿಕುಮಾರ 5)ಮುರುಳಿಧರ ಕುಲಕರ್ಣಿ 6)ರಮೇಶ ಕುಲಕರ್ಣಿ 7)ಜಗನ್ನಾಥ ಕುಲಕರ್ಣಿ 8)ತಾರಾನಾಥ ವಕೀಲರು ಎಲ್ಲರು ಸೇರಿ ಫಿರ್ಯಾದಿದಾರರಾದ ಶ್ರೀಮತಿ. ²æêÀÄw. gÀÆvÀªÀÄä UÀAqÀ ªÀiÁgÀÄw 45ªÀµÀð G:ªÀÄ£ÉUÉ®¸À ¸Á:ªÀÄ.£ÀA: 8-2-72 JPÁâ® £ÀUÀgÀ gÁAiÀÄZÀÆgÀÄ ಇವರು ಜವಾಹರ ನಗರದಲ್ಲಿ ತಮ್ಮ ಗಂಡ ಪಿ. ಮಾರುತಿ ಇವರ ಹೆಸರಿನಲ್ಲಿರುವ ಸರ್ವೆ ನಂ.864/1Cಸಿ ನೇದ್ದರಲ್ಲಿ ಬರುವ ಜಾಗೆಯನ್ನು ಸರ್ವೆ ನಂಬರ 864/1 ರಲ್ಲಿ ಬರುವಂತೆ ದಾಖಲಾತಿಗಳನ್ನು ಸೃಷ್ಟಿಸಿ ಒಳಸಂಚಿನಿಂದ ಹಾಗೂ ದುಷ್ಪ್ರೆರಣೆಯಿಂದ ನಮಗೆ ಸಂಬಂಧಿಸಿದ ಜಾಗೆಯನ್ನು ತಮ್ಮ ಕಬ್ಜೆಗೆ ಪಡೆದುಕೊಂಡು ಮೋಸ ಮಾಡಿದ್ದು ಹರಿಜನರಾದ ನಮ್ಮ ಮೇಲೆ ಸುಳ್ಳು ದಾಖಲೆಗಳಿಂದ ದೌರ್ಜನ್ಯವೇಸಗಿ ಆರೋಪಿತರೆಲ್ಲರು ಈ ಜಾಗೆಯು ಬೇರೆ ಸರ್ವೆ ನಂಬರದಲ್ಲಿ ಬರುತ್ತದೆ ಅಂತಾ ಗೊತ್ತಿದ್ದು ದೌರ್ಜನ್ಯ ಮಾಡಿದ್ದು ಇರುತ್ತದೆ ಅಂತಾ ಇದ್ದ zÀÆj£À ಮೇಲಿಂದ   ದಿನಾಂಕ 02-08-2014 ರಂದು ಮಧ್ಯಾಹ್ನ 1-00 ಗಂಟೆಗೆ £ÉÃvÁf £ÀUÀgÀ ¥Éưøï oÁuÉ, gÁAiÀÄZÀÆgÀÄ ಗುನ್ನೆ ನಂ.84/2014 ಕಲಂ. 109, 420, 464, ಸಹಿತ 149 ಐಪಿಸಿ ಮತ್ತು 3(4),(5),.(10), ಎಸ್.ಸಿ/ಎಸ್.ಟಿ ಯ್ಯಾಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.


¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:- 
    
                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 03.08.2014 gÀAzÀÄ    31 ¥ÀæPÀÀgÀtUÀ¼À£ÀÄß ¥ÀvÉÛ ªÀiÁr   4,700/-gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.