Thought for the day

One of the toughest things in life is to make things simple:

8 Aug 2018

Reported Crimes

                                                                                      
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
ªÀÄgÀ¼ÀÄ PÀ¼ÀÄ«£À ¥ÀæPÀgÀtzÀ ªÀiÁ»w.
ದಿನಾಂಕ 08.08.2018 ರಂದು 05-00 ಎ.ಎಮ್ ಕ್ಕೆ ಆರೋಪಿತರು ಸರಕಾರಕ್ಕೆ ಸೇರಿದ ಮರಳನ್ನು  ಮಹೀಂದ್ರಾ ಟ್ರ್ಯಾಕ್ಟರ್ ನಂ ಕೆಎ-36 ಟಿಬಿ-3990 ಮತ್ತು ಟ್ರ್ಯಾಲಿ ನೇದ್ದರಲ್ಲಿ ತುಂಬಿಕೊಂಡು ಅನಧಿಕೃತವಾಗಿ ಮಸ್ಕಿ ರಸ್ತೆಯ ಕಡೆಯಿಂದ ಸಿಂಧನೂರು ರಸ್ತೆಯ ಕಡೆಗೆ ಏಳು ರಾಗಿ ಕ್ಯಾಂಪ್ ಕ್ರಾಸ್ ಹತ್ತಿರ ಸಾಗಿಸುವಾಗ ಫಿರ್ಯಾದಿದಾರರು ಸಿಬ್ಬಂದಿಯವರೊಂದಿಗೆ ದಾಳಿ ಮಾಡಿ ಹಿಡಿಯಲು ಹೋದಾಗ ಆರೋಪಿತನು ಟ್ರ್ಯಾಕ್ಟರ್ ಮತ್ತು ಮರಳು ತುಂಬಿದ ಟ್ರ್ಯಾಲಿಯನ್ನು ಬಿಟ್ಟು ಓಡಿ ಹೋಗಿದ್ದು, ಫಿರ್ಯಾದಿದಾರರು ಶ್ರೀ ವೀರಾರೆಡ್ಡಿ ಹೆಚ್, ಪಿಎಸ್ಐ(ಕಾಸು), ನಗರ ಪೊಲೀಸ್ ಠಾಣೆ, ಸಿಂಧನೂರು ರವರು ಸದರಿ ಟ್ರ್ಯಾಕ್ಟರ್ ಮತ್ತು ಮರಳು ತುಂಬಿದ ಟ್ರ್ಯಾಲಿಯನ್ನು  ವಶಕ್ಕೆ ತೆಗೆದುಕೊಂಡು ಠಾಣೆಗೆ ತಂದು ಮುಂದಿನ ಕ್ರಮಕ್ಕಾಗಿ ವರದಿಯೊಂದಿಗೆ ಒಪ್ಪಿಸಿದ್ದು ಇರುತ್ತದೆ ಅಂತಾ ಇದ್ದ ವರದಿಯ ಸಾರಾಂಶದ ಮೇಲಿಂದ ಸಿಂಧನೂರು ಪೊಲೀಸ್ ಠಾಣಾ ಗುನ್ನೆ ನಂ: 100/2018 ಕಲಂ:379 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.
ಅಕಸ್ಮಿಕ ಬೆಂಕಿ ಪ್ರಕರಣದ ಮಾಹಿತಿ.
zÉêÀzÀÄUÀð ¥ÀlÖtzÀ vÀºÀ²¯ÁÝgÀ PÀZÉÃjAiÀÄ°è ¢£ÁAPÀ 07/08/2018 gÀAzÀÄ ¨É¼ÀV£À eÁªÀ 03-00 UÀAmÉAiÀÄ CªÀ¢üAiÀÄ°è DPÀ¹äPÀªÁV «zÀÄåvï ªÉÊgï ±Álð ¸ÀPÀÆåðl¢AzÀ ¨ÉAQ ºÀwÛ Cl¯ï fà d£À¸Éßû PÉÃAzÀæzÀ°è ¸ÀÄlÖ ¸ÁªÀiÁ£ÀÄUÀ¼À «ªÀgÀ 1) 3 UÀtQÃPÀÈvÀ ªÀiÁ¤lgÀUÀ¼ÀÄ C.Q -10000/-2) 3 UÀtQÃPÀÈvÀ ¹¦AiÀÄÄUÀ¼ÀÄ  C.Q 75000/- 3) 04 ¨Áålj ºÁUÀÆ AiÀÄĦJ¸ï C.Q 80000/-4) 02 ¦æAlgÀUÀ¼ÀÄ C.Q 25000/-5) 01 ¸ÁÌöå£Àgï C.Q 50000/-6) 02 C¯ÁäjUÀ¼ÀÄ (¹Öïï) C.Q 25000/-7) 04 mÉç¯ï.UÀ¼ÀÄ (¥Éèà ªÀÅqï) C.Q 20000/-8) 04 ZÉÃgï.UÀ¼ÀÄ C.Q 35000/-9) 02 ¥Áå£ï.UÀ¼ÀÄ CQ 5000/-10) 02 ¹¹ PÁåªÀÄgÀ C.Q 10,000/-11) ¥Éèà ªÀÅqï.¢AzÀ ¥Ánð±À£ï ªÀiÁr¹zÀÄÝ C.Q 50,000/-12) EvÀgÉ gÀf¸ÀÖgÀUÀ¼ÀÄ ºÁUÀÆ ¥ÁgÀAUÀ¼ÀÄ C.Q 10,000/-13) §AiÉÆ ªÉÄnæPï ºÁUÀÆ rªÉʸï C.Q 7000/-14) ©J¸ï.J£ï J¯ï ªÉÆqɪÀiï  C.Q 3000/-15) fAiÉÆ qÁmÁ PÁqÀð C.Q 2000/- gÀÆ 16) ¯Áå¥ï mÁ¥ï C.Q 30,000/- gÀÆ MlÄÖ 3,92000/- gÀÆ
 
¨sÀÆ«Ä ¥ÀºÀt «vÀgÀuÁ PÉÃAzÀæzÀ°è ºÁ¤AiÀiÁzÀ «ªÀgÀ: 1) 02 UÀtQÃPÀÈvÀ ªÀiÁ¤lgï.UÀ¼ÀÄ ºÉƸÀªÀÅ C.Q 10,000/- gÀÆ 2) 02 UÀtQÃPÀÈvÀ ¹¦AiÀÄÄUÀ¼ÀÄ ºÉƸÀªÀÅ 75000/- gÀÆ3) 04 ¦æAlgï,UÀ¼ÀÄ ºÀ¼ÉzÀÄ ªÀÄvÀÄÛ ºÉƸÀzÀÄ 03+01 C.Q    40,000/-4)  02 C¯ÁäjUÀ¼ÀÄ ¹Öïï C.Q 25000/- gÀÆ 5) 02 ¥Áå£ï.UÀ¼ÀÄ C.Q 10,000/- gÀÆ 6)  02 mÉç¯ï.UÀ¼ÀÄ C.Q 10000/- gÀÆ 7) 03 ZÉÃgï.UÀ¼ÀÄ C.Q 10000/- gÀÆ 8) ¥ÀævÉåÃPï ¥ÉèêÀÅqï.¢AzÀ ¥Ánð±À£ï ªÀiÁrzÀÄÝ C.Q 50,000/-9) §AiÉÆ ªÉÄnæPï rªÉʸï C.Q 7000/- gÀÆ    MlÄÖ 2,37000/- gÀÆ   EzÀ®èzÉ ¨ÉAQ¬ÄAzÀ ªÀÄÆgÀÄ PÉÆoÀrUÀ¼ÀÄ ¥ÀÆwð ¸ÀÄlÄÖ ºÉÆÃV, PÉÆoÀrUÀ¼ÀÄ  ºÁUÀÆ «zÀÄåvï ªÉÊjAUÀ ºÁ¼ÁVzÀÄÝ EzÀgÀ C.Q 8,00,000/- gÀÆ »ÃUÉ MlÄÖ 14,29,000/- gÀÆUÀ¼ÀµÀÄÖ ¸ÁªÀiÁ£ÀÄUÀ¼ÀÄ «zÀÄåvï ªÉÊgï ±Álð ¸ÀPÀÆåðmï.¢AzÀ ¨ÉAQ ºÀwÛ ¸ÀÄlÄÖ ®ÄPÁì£ÀÄ DVzÀÄÝ EgÀÄvÀÛzÉ.£ÀªÀÄÆ¢¹zÀ ¸ÁªÀiÁ£ÀÄUÀ¼ÀÄ ¸ÀÄlÄÖ MlÄÖ 14,29,000/- gÀÆ UÀ¼ÀµÀÄÖ ®ÄPÁì£ÀÄ DVgÀÄvÀÛzÉ. PÁgÀt ªÀÄÄA¢£À PÀæªÀÄ dgÀÄV¸À®Ä  ¦AiÀiÁð¢zÁgÀgÀÄ ²æà ²ªÀ±ÀgÀt¥Àà PÀmÉÆÖý vÀºÀ²¯ÁÝgÀgÀÄ zÉêÀzÀÄUÀð ರವರು ¢£ÁAPÀ 07/08/2018 gÀAzÀÄ gÁwæ 20-50 UÀAmÉUÉ oÁuÉUÀ ºÁdgÁV ¸À°è¹zÀ UÀtQÃPÀÈvÀ ªÀiÁrzÀ zÀÆgÀ£ÀÄß ºÁdgÀÄ¥Àr¹zÀÝ£ÀÄß ¥ÀqÉzÀÄPÉÆAqÀÄ oÁuÉ J¥ï. J £ÀA§gÀ 03/2018 PÀ®A DPÀ¹äPÀ ¨ÉAQ C¥ÀWÁvÀ ¥ÀæPÀgÀt
.
ದಿನಾಂಕ.07.08.2018 ರಂದು 14-00 ಗಂಟೆಗೆ ಪಿರ್ಯಾದಿ ಶ್ರೀಮತಿ ಬಸ್ಸಮ್ಮ ಗಂಡ ನರಸಣ್ಣ ಸಾ-ವಂದಲಿ ಈಕೆಯು ಠಾಣೆಗೆ ಹಾಜರಾಗಿ ಗಣಕೀಕೃತ ದೂರು ಸಲ್ಲಿಸಿದ ಸಾರಾಂಶ ಏನೆಂದರೆ, ಫಿರ್ಯಾದಿದಾರಳು ತನ್ನ ಗಂಡನಾದ ನರಸಣ್ಣನೊಂದಿಗೆ ಕೂಲಿ ಕೆಲಸ ಮಾಡಲು ಬೆಂಗಳೂರಿಗೆ ಹೋಗಿದ್ದು, ಪಿರ್ಯಾದಿದಾರಳ ಗಂಡನು ಇತ್ತಿಚೆಗೆ ವಿಪರೀತ ಕುಡಿಯುವ ಚಟಕ್ಕೆ ಬಿದ್ದಿದ್ದು,ಎಷ್ಟು ಬುದ್ದಿವಾದ ಹೇಳಿದರೂ ಕುಡಿಯುವದು ಬಿಟ್ಟಿರಲಿಲ್ಲ. ದಿನಾಂಕ.5.8.2018 ರಂದು ಪಿರ್ಯಾದಿದಾರಳ ತಾಯಿ ಮೃತಪಟ್ಟಿದ್ದರಿಂದ ತನ್ನ ತವರೂರಾದ ಕೋಟೆ ಗ್ರಾಮಕ್ಕೆ ತನ್ನ ಗಂಡನೊಂದಿಗೆ ಬಂದಿದ್ದು, ಅಂತ್ಯಕ್ರಿಯೆ ಮುಗಿದ ನಂತರ ಇಂದು ದಿನಾಂಕ.07.08.2018 ರಂದು ಬೆಳಿಗ್ಗೆ 07-00 ಗಂಟೆಗೆ ತನ್ನ ಗಂಡನು ತಮ್ಮ ಊರಾದ ವಂದಲಿ ಗ್ರಾಮಕ್ಕೆ ಬಂದಿದ್ದು, ಬೆಳಿಗ್ಗೆ 11-00 ಗಂಟೆ ಸುಮಾರಿಗೆ ತಮ್ಮ ಹೊಲದಲ್ಲಿರುವ ಪತ್ರಿ ಗಿಡಕ್ಕೆ ನೇಣು ಹಾಕಿಕೊಂಡು ಮೃತಪಟ್ಟಿದ್ದು, ನನ್ನ ಗಂಡನು ಕುಡಿಯುವ ಚಟಕ್ಕೆ ಬಿದ್ದು ಖಿನ್ನತೆಗೆ ಒಳಗಾಗಿ ನೇಣು ಹಾಕಿಕೊಂಡಿದ್ದು, ನನ್ನ ಗಂಡನ ಸಾವಿನಲ್ಲಿ ಯಾವುದೇ ಸಂಶಯವಿರುವದಿಲ್ಲ. ಮುಂದಿನ ಕಾನೂನು ಕ್ರಮ ಜರುಗಿಸಿ ಅಂತಾ ಇತ್ಯಾದಿಯಾಗಿ ನೀಡಿದ ದೂರಿನ ಸಾರಾಂಶದ ಮೇಲಿಂದ ಜಾಲಹಳ್ಳಿ ಪೊಲೀಸ್ ಠಾಣೆ ಯು.ಡಿ.ಆರ್. ನಂಬರ 14/2018 ಕಲಂ 174 ಸಿ.ಆರ್.ಪಿ.ಸಿ. ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.
ದಿನಾಂಕ: 08-08-2018 ರಂದು ಬೆಳಿಗ್ಗೆ 10.00 ಗಂಟೆ ಸುಮಾರಿಗೆ ಅಮರಾಪುರ ಗ್ರಾಮದಲ್ಲಿ ಫಿರ್ಯಾದಿದಾರ ²æà «gÀÄ¥ÁPÀë¥Àà vÀAzÉ §¸À£ÀUËqÀ, ªÀAiÀÄ:36ªÀ, G:MPÀÌ®ÄvÀ£À, ¸Á:CªÀÄgÁ¥ÀÄgÀ ಈತನು ತಮ್ಮ ಹಳೆಯ ಮನೆಯನ್ನು ನೋಡಿಕೊಂಡು ಬರಲು ಸದರಿ ಮನೆಯ ಹತ್ತಿರ ಹೋದಾಗ ಆರೋಪಿ 01 §¸ÀªÀgÁd vÀAzÉ CªÀÄgÉÃUËqÀ ¥ÉÆ.¥Ánïï, ¸Á:CªÀÄgÁ¥ÀÄgÀ, vÁ:¹AzsÀ£ÀÆgÀÄ ನೇದ್ದವನು ಫಿರ್ಯಾದಿದಾರನ ಸದರಿ ಮನೆಯ ಗೋಡೆ ಕೆಡವುವುದನ್ನು ನೋಡಿ ಫಿರ್ಯಾದಿದಾರನು ಕೇಳಿದ್ದಕ್ಕೆ ಆರೋಪಿತನು ನೀನೇನು ಕೇಳುತ್ತೀಯಲೇ ಎಂದು ಜಗಳ ತೆಗೆದಿದ್ದು, ಆರೋಪಿ 02 & 03 ರವರು ಏಕಾಏಕಿಯಾಗಿ ಬಂದು ಆರೋಪಿ 02 «ÃgÀ£ÀUËqÀ ನೇದ್ದವನು ಫಿರ್ಯಾದಿದಾರನ ಎದೆಯ ಮೇಲಿನ ಅಂಗಿ ಹಿಡಿದು ತಡೆದು ಇವನದು ಬಹಳ ಆಗಿದೆ ಎಂದು ಕೈಯಿಂದ ಎಡಕಪಾಳಕ್ಕೆ ಹೊಡೆದಿದ್ದು, ಆರೋಪಿ 03 ¸ÀAvÉÆõÀ ನೇದ್ದವನು ಎಗರಿ ಎದೆಗೆ ಒದ್ದಿದ್ದು, ಆರೋಪಿತರು ಫಿರ್ಯಾದಿದಾರನನ್ನು ಕೆಳಗೆ ಕೆಡವಿ ಒದ್ದು ಕುತ್ತಿಗೆಯ ಕೆಳಗೆ ತರಚಿದ ಗಾಯಗೊಳಿಸಿದ್ದಲ್ಲದೇ ಇನ್ನೊಂದು ಸಲ ನಮ್ಮ ತಂಟೆಗೆ ಬಂದರೆ ನಿನ್ನನ್ನು ಮುಗಿಸಿಬಿಡುತ್ತೇವೆ ಎಂದು ಜೀವದಬೆದರಿಕೆ ಹಾಕಿರುತ್ತಾರೆ ಎಂದು ಇದ್ದ ಲಿಖತ ದೂರಿನ ಮೇಲಿಂದಾ ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ.186/2018, ಕಲಂ.504, 341, 323, 506 ಸಹಿತ 34 ಐಪಿಸಿ ರೀತ್ಯ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.