ªÀgÀ¢AiÀiÁzÀ
¥ÀæPÀgÀtUÀ¼À ªÀiÁ»w:
ಇತರೆ ಐ.ಪಿ.ಸಿ.
ಪ್ರರಕಣದ ಮಾಹಿತಿ.
ಶ್ರೀ ಚೈತನ್ಸ ಸಿ,ಜೆ, ಪಿ.ಎಸ್.ಐ
ಮಾನವಿ ರವರು
ನಿನ್ನೆ ದಿನಾಂಕ 5/04/2019 ರಂದು
ಯುಗಾದಿ ಅಮವಾಸ್ಯೆ ಇದ್ದ ಪ್ರಯುಕ್ತ ರಾತ್ರಿ 11.00 ಗಂಟೆಗೆ ಮಾನವಿ ಠಾಣೆಯ ಸರಕಾರಿ ಜೀಪ್ ನಂ ಕೆ.ಎ. 36/ಜಿ-281 ನೇದ್ದರಲ್ಲಿ ಸಿಬ್ಬಂದಿಯವರಾದ ಗೋವಿಂದರಾಜ್
ಹೆಚ್.ಸಿ. 132, ಅಫ್ಜಲ್ ಪಾಶಾ ಪಿ.ಸಿ. 641, ಹುಸೇನ್ ಸಾಬ್ ಪಿ.ಸಿ. 290, ಚಾಂದ್ ಪಾಶಾ ಪಿ.ಸಿ. 686
ಹಾಗೂ ರವರನ್ನು ಕರೆದುಕೊಂಡು ರಾತ್ರಿ ಗಸ್ತು ಕುರಿತು ಹೋಗಿ ಇಂದು ದಿನಾಂಕ 6/04/2019 ರಂದು ಬೆಳಗಿನ ಜಾವ 5.00 ಗಂಟೆಗೆ ನೀರಮಾನವಿ – ಸಿರವಾರ ರಸ್ತೆಯ ಪಕ್ಕದಲ್ಲಿ ಸುಮಾರು 7-8 ಜನರು ] ಅನಿಲ್ ಅಲಿಯಾಸ್ ಪ್ರಶಾಂತ್ ಚವ್ಹಾಣ್ ತಂದೆ ರಾಮ ದೊಂಡಿ ಬಾ ಧೋತ್ರಿ ಅಲಿಯಾಸ್ ಶಂಕರ್ ಚವ್ಹಾಣ್ , 27 ವರ್ಷ , ಸೆಂಟ್ರಿಂಗ್ ಕೆಲಸ ಜಾತಿ- ಮಹಾದೇವ್ ಪಾರ್ಧಿ , ಸಾ: ಶ್ರೀ ಪುರ ಅಕಲೂಜ್
ತಾ:
ಮಾಳಸಿರಸ್ ಜಿ: ಸೊಲ್ಲಾಪೂರ
( ಮಹಾರಾಷ್ಟ್ರ )
2] ರಾಜು ತಂದೆ ರಜ್ಜುಲಾಲ್ ಅಲಿಯಾಸ್ ಉಮಾಜಿ ಪವಾರ್, 31 ವರ್ಷ,
ಕೂಲಿ ಕೆಲಸ ಸಾ:
ಜಾತಿ- ಮಹಾದೇವ್ ಪಾರ್ಧಿ
ಸಾ:
ಓಟಾಗಿ ತಾ: ದಕ್ಷಿಣ ಸೊಲ್ಲಾಪೂರ ಜಿ:
ಸೊಲ್ಲಾಪೂರ (ಮಹಾರಾಷ್ಟ್ರ)
3] ರಾಜು ದಯಪ್ಪ ಅಲಿಯಾಸ ಬಾಪು ಅಲಿಯಾಸ್ ಬಾಪಯ್ಯ ತಂದೆ ದತ್ತು ಅಲಿಯಾಸ್ ತುಳಜಾ ಪವಾರ್, 40 ವರ್ಷ, ಸೆಂಟ್ರೀಂಗ್ ಕೆಲಸ ಸಾ:
ಜಾತಿ- ಮಹಾದೇವ್ ಪಾರ್ಧಿ
ಸಾ:
ಓಟಗಿ ತಾ: ದಕ್ಷಿಣ ಸೊಲ್ಲಾಪೂರ ಜಿ:
ಸೊಲ್ಲಾಪೂರ (ಮಹಾರಾಷ್ಟ್ರ) 4] ಸಂಜಯ್ ತಂದೆ ಉಮಾಜಿ ಪವಾರ್ , ಜಾತಿ- ಮಹಾದೇವ್ ಪಾರ್ಧಿ ಸಾ:
ರಾಣ ಮಚಲಿ ತಾ:
ಜಿ:
ಸೊಲ್ಲಾಪೂರ (ಮಹಾರಾಷ್ಟ್ರ) 5] ಸುಖದೇವ ತಂದೆ ಧರಮಾ ಪವಾರ್ ಜಾತಿ- ಮಹಾದೇವ್ ಪಾರ್ಧಿ ಸಾ:
ಓಟಗಿ ತಾ: ದಕ್ಷಿಣ ಸೊಲ್ಲಾಪೂರ ಜಿ:
ಸೊಲ್ಲಾಪೂರ (ಮಹಾರಾಷ್ಟ್ರ) 6] ಸುನಿಲ್ ತಂದೆ ಸಿರುಪತಿ ಚವ್ಹಾಣ, ಜಾತಿ- ಮಹಾದೇವ್ ಪಾರ್ಧಿ ಸಾ: ಸಾ: ಶ್ರೀ ಪುರ ಅಕಲೂಜ್
ತಾ:
ಮಾಳಸಿರಸ್ ಜಿ: ಸೊಲ್ಲಾಪೂರ (ಮಹಾರಾಷ್ಟ್ರ) 7] ವಿಜ್ಜು ಅಲಿಯಾಸ್ ವಿಜಯ್ ತಂದೆ ರತನ್ ಚವ್ಹಾಣ, ಜಾತಿ- ಮಹಾದೇವ್ ಪಾರ್ಧಿ ಸಾ:
ಉಜಿನಿ ಕಾಲೋನಿ ಸಾ:
ಶ್ರೀ ಪುರ ಅಕಲೂಜ್ : ಮಾಳಸಿರಸ್ ಜಿ: ಸೊಲ್ಲಾಪೂರ
( ಮಹಾರಾಷ್ಟ್ರ
8] ಗಣಪತಿ ತಂದೆ ಶಿವಾಜಿ ಕಾಳೆ, ಜಾತಿ- ಮಹಾದೇವ್ ಪಾರ್ಧಿ, ಸಾ: ಬಾಚಿ ಹಾ.ವ.
ಸಾ:
ಓಟಗಿ ತಾ: ದಕ್ಷಿಣ ಸೊಲ್ಲಾಪೂರ ಜಿ: ಸೊಲ್ಲಾಪೂರ (ಮಹಾರಾಷ್ಟ್ರ) ಅನುಮಾನಾಸ್ಪದ ರೀತಿಯಲ್ಲಿ ಕುಳಿತಿದ್ದು
ಅವರನ್ನು ನೋಡಿದರೆ ದರೋಡೆ ಮಾಡಲು ಬಂದಂತೆ ಕಾಣುತ್ತದೆ ಅಂತಾ ಮಾಹಿತಿ ಬಂದ ಹಿನ್ನೆಲೆಯಲ್ಲಿ ಕೂಡಲೇ ಅಲ್ಲಿಗೆ ಹೋಗಿ ಸ್ವಲ್ಪ ದೂರದಲ್ಲಿ ಜೀಪನ್ನು ನಿಲ್ಲಿಸಿ ಸೂಕ್ಷ್ಮವಾಗಿ ಗಮನಿಸುತ್ತಾ ಹೊರಟಾಗ ರಸ್ತೆಯ ಬದಿಯಲ್ಲಿ 8 ಜನರು ಕುಳಿತು ಮೊಬೈಲ್ ಫೋನಿನ ಬೆಳಕಿನಲ್ಲಿ ಕೆಲವು
ಸಾಮಗ್ರಿಗಳನ್ನು ಇಟ್ಟುಕೊಂಡು ಏನೋ ತಯಾರು ಮಾಡಿಕೊಳ್ಳುತ್ತಾ ತಮ್ಮ ತಮ್ಮ ಜೇಬುಗಳಲ್ಲಿ ಇಟ್ಟುಕೊಳ್ಳುತ್ತಿರುವದು ಕಂಡು ಬಂದಿದ್ದು ಅಲ್ಲದೇ ಅವರ ಪಕ್ಕದಲ್ಲಿ 3 ಮೋಟಾರ್ ಸೈಕಲ್ ಗಳು ಸಹ ಕಂಡು ಬಂದಿದ್ದು ಆಗ
ಅವರು ಎನೋ ಅಪರಾಧ ಮಾಡುವ
ಹೊಂಚು ಹಾಕಿ ಕುಳಿತಿರಬಹುದು ಅಂತಾ ಕಂಡು ಬಂದ ಕಾರಣ ಪಿ.ಎಸ್.ಐ ರವರು ಮತ್ತು ಸಿಬ್ಬಂದಿಯವರು ಕೂಡಿ ಬೆಳಿಗ್ಗೆ 5.30 ಗಂಟೆಯ ಸುಮಾರಿಗೆ ಒಮ್ಮೆಲೆ ಸುತ್ತುವರಿದು ಹಿಡಿದುಕೊಳ್ಳಲು ಹೋದಾಗ ಅಲ್ಲಿ ಕುಳಿತಿದ್ದ 8 ಜನರ ಪೈಕಿ 5 ಜನರು ಹೊಲದಲ್ಲಿ ಕತ್ತಲಲ್ಲಿ ಓಡಿ ಹೋಗಿದ್ದು
3 ಜನರು ಸಿಕ್ಕಿ ಬಿದ್ದಿದ್ದು ಅವರ ಹತ್ತಿರ ಕಬ್ಬಿಣದ ರಾಡುಗಳು, ಖಾರಾ ಪುಡಿ ಪಾಕೆಟ್ ಗಳು , ಹಗ್ಗ
ಮತ್ತು ಚಾಕು ಮತ್ತ ಮೋಟಾರ್ ಸೈಕಲ್ ಗಳು ಕಂಡು ಬಂದ ಕಾರಣ ಸ್ತಳಕ್ಕೆ ಪಂಚರಿಗೆ ಬರಮಾಡಿಕೊಂಡು ಅವರ ಸಮಕ್ಷಮದಲ್ಲಿ ಸೆರೆಸಿಕ್ಕ ಆರೋಪಿತರಿಗೆ ವಿಚಾರಿಸಿ ಅವರ ಅಂಗಜಡ್ತಿಯನ್ನು ಮಾಡಲಾಗಿ ಮೇಲ್ಕಂಡ ವಸ್ತಗಳು ಸಿಕ್ಕಿದ್ದು ಕಾರಣ ಪಂಚರ ಸಮಕ್ಷಮದಲ್ಲಿ ಜಪ್ತು ಮಾಡಿಕೊಂಡು ಬೆಳಿಗ್ಗೆ 6.00 ಗಂಟೆಯಿಂದ 8.00 ಗಂಟೆಯವರೆಗೆ ದಾಳಿ ಪಂಚನಾಮೆಯನ್ನು ಪೂರೈಸಿಕೊಂಡು ನಂತರ ಸೆರೆಸಿಕ್ಕ ಮೂರು ಜನರನ್ನು ಸಿಬ್ಬಂದಿಯವರ ಸಹಾಯದಿಂದ ಇಂದು ಬೆಳಿಗ್ಗೆ 8.30 ಠಾಣೆಗೆ ಕರೆತಂದು ತಮ್ಮ ಒಂದು ವರದಿಯನ್ನು ತಯಾರಿಸಿ
ಇಂದು ಬೆಳಿಗ್ಗೆ
10.15 ಗಂಟೆಗೆ ತಮ್ಮ ದೂರು, ಜಪ್ತು ಪಂಚನಾಮೆ , ಜಪ್ತುಮಾಡಿದ ಮುದ್ದೆಮಾಲು ಹಾಗೂ
ಮೂರು ಜನ
ಆರೋಪಿತರಿಗೆ ವಶಕ್ಕೆ ಒಪ್ಪಿಸಿ ಕ್ರಮ ಜರುಗಿಸುವಂತೆ ಸೂಚಿಸಿದ್ದು ಸದರಿ ದೂರು ಹಾಗೂ ಪಂಚನಾಮೆಯ ಸಾರಾಂಶದ ಮೇಲಿಂದ ಮಾನವಿ ಠಾಣೆ ಗುನ್ನೆ ನಂ
80/2019 ಕಲಂ
399,402 ಐ.ಪಿ.ಸಿ.
ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈ ಕೊಂಡಿರುತ್ತಾರೆ.
ಮರಳು ಕಳ್ಳತನದ ಪ್ರಕರಣದ ಮಾಹಿತಿ.
ದಿನಾಂಕ-06-04-2019
ರಂದು ಮದ್ಯಾಹ್ನ
12-30 ಗಂಟೆಗೆ ಠಾಣೆಯ ಪಿ.ಎಸ್.ಐ ಸಾಹೇಬರಾದ ಶ್ರೀ ದಾದವಲಿ ಕೆ.ಹೆಚ್.ರವರು ಮರಳು ತುಂಬಿದ ಟಿಪ್ಪರ ನಂ-KA-36
B-6474 ನೇದ್ದನ್ನು ಹಾಗೂ ಒಬ್ಬ ಆರೋಪಿತನನ್ನು ಕಳ್ಳತನದ ಮರಳು ಸಾಗಾಣಿಕೆ ಜಪ್ತಿ ಪಂಚನಾಮೆಯೊಂದಿಗೆ ಠಾಣೆಗೆ ಬಂದು ಟಿಪ್ಪರ ಮತ್ತು ಚಾಲಕ ಹಾಗೂ ಮಾಲೀಕನ ವಿರುದ್ದ ಕಾನೂನು ಕ್ರಮ ಜರುಗಿಸುವಂತೆ ಒಂದು ವರದಿಯನ್ನು ನೀಡಿದ್ದು ಸಾರಾಂಶವೇನೆಂದರೆ,
“ಇಂದು ದಿನಾಂಕ-06-04-2019
ರಂದು ಮುಂಜಾನೆ
10-30 ಗಂಟೆಗೆ ಗುಡದನಾಳ ರಸ್ತೆಯ ಮೂಲಕ ಲಿಂಗಸ್ಗೂರು ಕಡೆಗೆ ಕಳ್ಳತನದಿಂದ ಮರಳನ್ನು ಸಾಗಾಣಿಕೆ ಮಾಡುತ್ತಿರುವ ಬಗ್ಗೆ ಖಚಿತ ಬಾತ್ಮಿ ಬಂದಿದ್ದರಿಂದ ಪಂಚರನ್ನು ಹಾಗೂ ಸಿಬ್ಬಂದಿಯವರಾದ ಹೆಚ್.ಸಿ-303
ಹಾಗೂ ಠಾಣೆಯ ಸರ್ಕಾರಿ ಜೀಪಿನ ಚಾಲಕ ಪಿ.ಸಿ-139
ರವರನ್ನು ಹಾಗೂ ಇಬ್ಬರೂ ಪಂಚರನ್ನು ಕರೆದುಕೊಂಡು ಠಾಣೆಯಿಂದ ಸರ್ಕಾರಿ ಜೀಪಿನಲ್ಲಿ ಹೊರಟು ಲಿಂಗಸ್ಗೂರು-ಗುಡದನಾಳ ರಸ್ತೆಯಲ್ಲಿ ಲಿಂಗಸ್ಗೂರ ಹೊರವಲಯದಲ್ಲಿರುವ ದುರಗಮ್ಮ ದೇವಸ್ಥಾನದ ಹತ್ತಿರ ಜೀಪನ್ನು ಮರೆಯಲ್ಲಿ ನಿಲ್ಲಿಸಿ ಪಂಚರು ಮತ್ತು ಸಿಬ್ಬಂದಿಯವರೊಂದಿಗೆ ಕಾಯಿತ್ತಿರುವಾಗ ಇಂದು ಮುಂಜಾನೆ
11-00 ಗಂಟೆಯ ಸುಮಾರಿಗೆ ಗುಡದನಾಳ ರಸ್ತೆಯ ಮೂಲಕ ಒಂದು ಟಿಪ್ಪರ ಬರುವದನ್ನು ನೋಡಿ ಪಂಚರ ಸಮಕ್ಷಮದಲ್ಲಿ ಸದರಿ ಟಿಪ್ಪರನ ಮೇಲೆ ದಾಳಿಮಾಡಿ ಪರಿಶೀಲಿಸಲಾಗಿ ಸದರಿ ಟಿಪ್ಪರನಲ್ಲಿ ಅ.ಕಿ.ರೂ-15000/-ರೂ ಬೆಲೆಬಾಳುವ ಮರಳನ್ನು ಪರವಾನಿಗೆ ಇಲ್ಲದೆ ಕಳ್ಳತನದಿಂದ ಸಾಗಾಣಿಕೆ ಮಾಡತ್ತಿರುವುದು ಕಂಡು ಬಂದಿದ್ದರಿಂದ ಪಂಚರ ಸಮಕ್ಷಮದಲ್ಲಿ ಪಂಚನಾಮೆ ಮೂಲಕ ಟಿಪ್ಪರ ನಂ-KA-36
B-6474 ನೇದ್ದನ್ನು ಹಾಗೂ J-1 ªÀÄ®è¥Àà vÀAzÉ w¥ÀàtÚ PÀjUÀÄqÀØzÀªÀgÀ ªÀAiÀĸÀÄì-22ªÀµÀð,eÁw-£ÁAiÀÄPÀ,
G- n¥ÀàgÀ ZÁ®PÀ ¸Á :-¨ÉtPÀ¯ï vÁ :zÉêÀzÀÄUÁð J-2 ©.CªÀÄgÉñÀ
¸Á :-£ÀUÀgÀUÀÄAqÁ ಆರೋಪಿತನನ್ನು ವಶಕ್ಕೆ ಪಡೆದುಕೊಂಡು ಠಾಣೆಗೆ ತಗೆದುಕೊಂಡು ಬಂದು ಮುಂದಿನ ಕಾನೂನು ಕ್ರಮ ಕುರಿತು ತಾಬಕ್ಕೆ ನೀಡಿದ್ದು ಇರುತ್ತದೆ ಅಂತಾ ಮುಂತಾಗಿದ್ದ ವರದಿಯ ಸಾರಾಂಶದ ಮೇಲಿಂದ ಲಿಂಗಸೂಗೂರು ಪೊಲೀಸ್ ಠಾಣಾ ಗುನ್ನೆ ನಂಬರ 86/2018 PÀ®A : 379 L¦¹ ಅಡಿಯಲ್ಲಿ ಪ್ರಕರಣದ
ದಾಖಲುಮಾಡಿಕೊಂಡು ತನಿಖ ಕೈಗೊಂಡಿರುತ್ತಾರೆ.
ರಸ್ತೆ
ಅಪಘಾತ ಪ್ರಕರಣದ ಮಾಹಿತಿ.
ದಿನಾಂಕ 06-04-2019
ರಂದು ಬೆಳಿಗ್ಗೆ 11-45 ಗಂಟೆಗೆ ಸುಮಾರಿಗೆ ರಾಯಚೂರು ಮಂತ್ರಾಲಯ ರೋಡಿನ ಮೇಲೆ ಯಂಕಣ್ಣನ ಹಳೆ ದಾಭದ ಹತ್ತೀರ ಸುರೇಶ ಈತನು ತನ್ನ ಕಾರ ನಂ ಕೆ.ಎ-36 ಎನ್-9027 ನೇದ್ದರಲ್ಲಿ ತನ್ನ ತಂದೆ ಶಿವಯ್ಯ ತನ್ನ ತಾಯಿ ವೀರಮ್ಮ ರವರನ್ನು ಕೂಡಿಸಿಕೊಂಡು ಅತೀವೇಗವಾಗಿ ಮತ್ತು ಅಲಕ್ಷತನದಿಂದ ನಡಸಿಕೊಂಡು ರಾಯಚೂರು ಕಡೆಗೆ ಹೊಗುತ್ತಿದ್ದಾಗ ಕಾರನ್ನು ಸಲ್ಪ ಬಲಕ್ಕೆ ತಿರುಗಿಸಿದಾಗ ರಸ್ತೆಯ ಪಕ್ಕದಲ್ಲಿ ಮರದ ಬುಡದ ಮೇಲೆ ಹೊಗಿದ್ದರಿಂದ ಕಾರ ಪಲ್ಟಿಯಾಗಿದ್ದು, ಶಿವಯ್ಯ,ವೀರಮ್ಮರವರಿಗೆ ಗಾಯಗಳಾಗಿದ್ದ, ಉಪಚಾರ ಕುರಿತು ಸುರಕ್ಷ ಆಸ್ಪತ್ರೆಗೆ ಸೇರಿಕೆಯಾಗಿದ್ದುಚಾಲಕನಿಗೆಯಾವುದೇ ಗಾಯಗಳಾಗಿರುವದಿಲ್ಲ ಅಂತಾ ದೂರಿನ ಮೇಲಿಂದಾ ಯರಗೇರಾ ಠಾಣಾ ಗುನ್ನೆ ನಂ.49/2019 ಕಲಂ.279.337 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ
ಕೈಗೊಂಡಿದ್ದು ಇರುತ್ತದೆ.