Thought for the day

One of the toughest things in life is to make things simple:

9 Jul 2015

Reported Crimes


                                 
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-

ªÉÆøÀzÀ ¥ÀæPÀtzÀ ªÀiÁ»w:-
              zÉêÀzÀÄUÀð ¥ÀlÖtzÀ PÉ.E.© PÁ¯ÉÆäAiÀÄ ªÁqÀð £ÀA 13 gÀ°è gÀAUÀªÀÄä CAUÀ£ÀªÁr PÁAiÀiÁðPÀvÉð EªÀgÀÄ ¤ÃrzÀ ¨ÁrUÉ ªÀÄ£ÉAiÀÄ°è d»Ãgï J£ÀÄߪÀªÀgÀÄ CAUÀ£ÀªÁrUÉ ¸ÀA§A¢ü¹zÀ DºÁgÀ zsÁ£ÀåUÀ¼À£ÀÄß ¸ÀAUÀ滹nÖzÁÝgÉ JA§ RavÀ ¨Áwä ªÉÄÃgÉUÉ ¦üAiÀiÁ𢠱ÉÃSï C¸ÀgÀgï ¹.r.¦.N ªÀÄ»¼Á ªÀÄvÀÄÛ ªÀÄPÀ̼À C©ªÀÈ¢Ý E¯ÁSÉ zÉêÀzÀÄUÀð gÀªÀgÉÆA¢UÉ vÀºÀ²Ã¯ÁÝgï EªÀgÀ £ÉÃvÀÈvÀézÀ°è vÁ®ÆPÀ PÁAiÀÄð¤ªÁðºÀPÀ C¢üPÁjUÀ¼ÀÄ,ªÉÄðéZÁgÀPÀgÀÄ, ºÁUÀÆ ¹§âA¢AiÉÆA¢UÉ zÁ½ ªÀiÁr CPÀæªÀĪÁV zÁ¸ÀÛ£ÀÄ ªÀiÁqÀ¯ÁVzÀÝ CQÌ-14aî ¥Àæw50 PÉ.f EzÀݪÀÅ,UÉÆâü-25 aîUÀ¼ÀÄ ¥Àæw 50PÉ.f EzÀݪÀÅ,gÁV-47 aîUÀ¼ÀÄ ¥Àæw 50PÉ.f EzÀݪÀÅ,ºÉ¸ÀgÀÄ¨É¼É 18 aîUÀ¼ÀÄ ¥Àæw 50PÉ.f EzÀݪÀÅ.PÀqÉèPÁ¼ÀÄ 13 aîUÀ¼ÀÄ ¥Àæw 50PÉ.f EzÀݪÀÅ,JuÉÚ 13 ¨ÁPïì MAzÉÆAzÀÄ ¨ÁPïìzÀ°è 130 ¥ÁQmïUÀ¼ÀÄ,¸Á¹ªÉ26 aîUÀ¼ÀÄ ¥Àæw 50 PÉ.f. EzÀݪÀÅ,vÉÆUÀj¨É¼É 04aî ¥Àæw 50PÉ.f EzÀݪÀÅ,ºÀÄgÀ½ 03aî ¥Àæw 50PÉ.f EzÀݪÀÅ,ºÉ¸ÀgÀÄPÁ¼ÀÄ 02aî ¥Àæw 50 PÉ.f EzÀݪÀÅ,zsÀ¤AiÀiÁ ¥ËqÀgï30 PÉ.f EªÀÅ 200, ªÀÄvÀÄÛ G¥ÀÄà02 aî ¥Àæw 50PÉ.f EzÀݪÀÅ »ÃUÉ MlÄÖ CAzÁdÄ QªÀÄävÀÄÛ 4,23,047=00 gÀÆ ¨É¯É G¼ÀÄîªÀÅUÀ¼À£ÀÄß ¸ÀPÁðgÀPÉÌ ªÉÆøÀ ªÀiÁr zÁ¸ÀÛ£ÀÄ ªÀiÁrzÀÄÝ EgÀÄvÀÛzÉ CAvÁ ¥ÀAZÀ£ÁªÉÄAiÉÆA¢UÉ ªÀgÀ¢AiÀÄ£ÀÄß ºÁdgÀÄ ¥Àr¹zÀ ªÉÄÃgÉUÉ ¢£ÁAPÀ: - 08/07/2015 gÀAzÀÄ ¸ÁAiÀiAPÁ® 18-00 UÀAmÉUÉ zÉêÀzÀÄUÀð ¥Éưøï oÁuÉ. UÀÄ£Éß £ÀA: 166/2015. PÀ®A- 420 L¦¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

zÉÆA© ¥ÀæPÀgÀtzÀ ªÀiÁ»w:-
     ¢: 09-07-2015 gÀAzÀÄ  ¨É½UÉÎ 09-00  UÀAmÉUÉ   UÉÆÃgɨÁ¼À vÁAqÁ-2 ¦ügÁå¢AiÀÄ ªÀÄ£ÉAiÀÄ°è  ಮೃತನು ZÀAzÀæ±ÉÃRgÀ vÀAzÉ PÀȵÀÚ¥Àà ªÀAiÀiÁ-22,®ªÀiÁtÂà G-PÀÆ°PÉ®¸À ¸Á-UÉÆÃgɨÁ¼À vÁAqÁ £ÀA 02 . ºÁUÀÆ DgÉÆævÀgÁzÀ 1)ಮಾನಸಿಂಗ ತಂದೆ ಟೋಪಣ್ಣ ವಯಾ-50, 2)ಮೇಘಪ್ಪ ತಂದೆ ಟೋಪಣ್ಣ ವಯಾ-42, 3)ಭೋಜಪ್ಪ ತಂದೆ ಟೋಪಣ್ಣ ವಯಾ-40, 4)ರೇವಣಿ ತಂದೆ ಟೋಪಣ್ಣ ವಯಾ-38, 5)ಭೀಮಣ್ಣ ತಂಧೆ ಕೃಷ್ಣ 25, 6)ಚಂಧ್ರ ತಂದೆ ಕೃಷ್ಣಪ್ಪ 21 ವರ್ಷ, 7)ವೆಂಕಟೇಶ ತಂದೆ ಮಾನಸಿಂಗ 25, 8)ಲಕ್ಷ್ಮಿಭಾಯಿ ಗಂಡ  ನರಸಪ್ಪ 25ವರ್ಷ, 9)ಮಾನಾಬಾಯಿ ಗಂಡ ಮೇಘಪ್ಪ ವಯಾ-40, 10)ಶಂಕ್ರಮ್ಮ ಗಂಡ ಭೋಜಪ್ಪ ವಯಾ-35, 11)ಪಾಪಣ್ಣ ತಂದೆ ಯಮನಪ್ಪ ವಯಾ-25 ವರ್ಷ, ಎಲ್ಲರೂ ಸಾ-ಗೋರೆಬಾಳ ತಾಂಡಾ ನಂ 2 .ªÀÄÈvÀ£ÀÄ ಆರೋಫಿ ನಂ 1 ಇತನ ಮಗಳನ್ನು ಮಾತಾನಾಡಿಸಿದ ವಿಷಯವಾಗಿ ಈ ಗ್ಗೆ 2 ವರ್ಷಗಳ ಹಿಂದೆ ಗಲಾಟೆಯಾಗಿ ಚಂದ್ರಶೇಖರನಿಗೆ ಕಂಬಕ್ಕೆ ಕಟ್ಟಿ ತಲೆ ಬೋಳಿಸಿದ್ದರಿಂದ ೀ ಬಗ್ಗೆ ಪ್ರಕರಣ ದಾಖಲಿಸಿದ್ದು ಸದರಂತೆ ಆರೋಪಿ ನಂ 1 ಇತನ ಹೆಂಡತಿ ಸಹ ಚಂದ್ರಶೇಖರನ ಮೇಲೆ ದೂರು ದಾಖಲಿಸಿದ್ದು ಸದರಿ ಕೇಸಿನ ವಿಚಾರಣೆಯು ದಿನಾಂಕ 09-07-2015 ರಂದು ಲಿಂಗಸಗೂರ ಕೊರ್ಟನಲ್ಲಿ ಹಾಜರಿ ಇರಬೇಕಾಗಿರುವುದರಿಂದ ದಿನಾಂಕ 07/07/2015 ರಂದು ಊರಿಗೆ ಬಂದಿದ್ದು ಅದಕ್ಕಾಗಿ ನಮೂದಿತ ಆರೋಪಿತರೆಲ್ಲರೂ ಅಕ್ರಮ ಕೂಟ ಕಟ್ಟಿಕೊಂಡು ಬಂದು ಚಂದ್ರಶೇಖರನಿಗೆ ಅವಾಚ್ಯ ಶಬ್ದಗಳಿಂದ ಬೈಯ್ದು ನೀನು ಕೊಟ್ಟ ಕೇಸಿನಲ್ಲಿ ರಾಜಿಯಾಗು ಇಲ್ಲದಿದ್ದರೆ ಕೊಂದು ಬಿಡುತ್ತೆವೆ ಅಂತಾ ಜೀವದ ಬೆದರಿಕೆ ಹಾಕಿ ಮಾನಸಿಕ ಹಿಂಸೆ ನೀಡಿದ್ದರಿಂದ ಬೇಸತ್ತು ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 09/07/2015 ರಂದು ಬೆಳಿಗ್ಗೆ 06-00 ಗಂಟೆಗೆ ಚಂದ್ರಶೇಖರನು ತನ್ನ ವಾಸದ ಮನೆಯಲ್ಲಿ ಲುಂಗಿಯಿಂದ ಉರಲು ಹಾಕಿಕೊಂಡು ಇಲಾಜುಗಾಗಿ ಲಿಂಗಸಗೂರ ಆಸ್ಪತ್ರೆಯಿಂದ ಹೆಚ್ಚಿನ ಇಲಾಜಿಗಾಗಿ ರಾಯಚೂರಿಗೆ ಕರೆದುಕೊಂಡು ಹೋಗಲು ಅಂಬುಲೆನ್ಸನಲ್ಲಿ ಹಾಕುವಾಗ 07-40 ಎಎಂ ಗೆ ಮೃತಪಟ್ಟಿರುತ್ತಾನೆ ಅಂತಾ ಮುಂತಾಗಿ ನೀಡಿದ ಲಿಖಿತ ದೂರಿನ ಮೇಲಿಂದ  °AUÀ¸ÀÆÎgÀÄ ¥Éưøï oÁuÉ C¥ÀgÁzsÀ ¸ÀASÉå 166/15 PÀ®A. 143,147,504, 506, 306 ¸À»vÀ 149  L.¦.¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
UÁAiÀÄzÀ ¥ÀæPÀgÀtzÀ ªÀiÁ»w:-
       ದಿ|| 07-07-15 ರಂದು ಫಿರ್ಯಾದಿ §¸ÀtÚ vÀAzÉ AiÀÄAPÀtÚ ªÀaiÀiÁ|| 39 ªÀµÀð, eÁw|| §rUÉÃgÀ G|| MPÀÌ®ÄvÀ£À ªÀÄvÀÄÛ ºÉÆÃmɯï PÉ®¸À ¸Á|| £ÉlA¥ÁqÀ FvÀ£ÀÄ ನರಸಿಂಹ ರೆಡ್ಡಿ ಇವರ ಹೊಲದಲ್ಲಿದ್ದಾಗ vÁAiÀÄ¥Àà vÀAzÉ gÁªÀätÚ ªÀAiÀiÁ|| 32 ªÀµÀð, eÁw|| CUÀ¸ÀgÀ ¸Á|| £ÁUÀgÀzÉÆrØ.ªÀįÉèò vÀAzÉ ªÀiÁgÉ¥Àà ªÀAiÀiÁ|| 30 ªÀµÀð, eÁw|| PÀ¨ÉâÃgÀ À ¸Á|| £ÉlA¥ÁqÀCdÄð£À zÀħâ®ètÚ vÀAzÉ ºÀ£ÀĪÀÄAvÀ ªÀAiÀiÁ|| 30 ªÀµÀð, eÁw|| ºÀjd£À  ¸Á|| £ÉlA¥ÁqÀwgÀĪÀįï gÉrØ vÀAzÉ CaÑgÉrØ ªÀAiÀiÁ|| 45ªÀµÀð, eÁw|| gÉrØ G|| MPÀÌ®ÄvÀ£À   ¸Á|| £ÉlA¥ÁqÀ EªÀgÀÄUÀ¼ÀÄ  ಯಾವುದೊ ಹಳೆಯ ವೈಶ್ಯಮ್ಯ ಇಟ್ಟುಕೊಂಡು ಫಿರ್ಯಾದಿಯ ಹತ್ತಿರ ಬಂದು, ಆರೋಪಿ ನಂ.01 ಇತನು ತನ್ನ ಕೈಯಲ್ಲಿದ್ದ ಕಬ್ಬಿಣದ ರಾಡಿನಿಂದ ಎಡ ಮತ್ತು ಬಲ ಮೊಣಕಾಲ ಕೆಳಗೆ ಮತ್ತು ಎಡ ಹೊಟ್ಟೆಗೆ ಹೊಡೆದಿದ್ದರಿಂದ , ಭಾರಿ ಹಾಗೂ ಸಾದಾ ಸ್ವರೂಪದ ರಕ್ತಗಾಯಗೊಳಿಸಿದ್ದು,ಆರೋಪಿ ನಂ 2 ಈತನು ಕಲ್ಲಿನಿಂದ ಬೆನ್ನಿಗೆ ಹೊಡೆದು ಮುಕಪೆಟ್ಟುಗೊಳಿಸಿ, ಕಾಲಿನಿಂದ ಎದೆಗೆ ಒದ್ದನು, ಆರೋಪಿ ನಂ 3 ಮತ್ತು 4 ಇವರು ಕೈಯಿಂದ ಮೈಕೈಗೆ ಹೊಡೆದು ಮುಖಪೆಟ್ಟುಗೊಳಿಸಿದ್ದು ಇರುತ್ತದೆ.CAvÁ PÉÆlÖ zÀÆj£À ªÉÄðAzÀ AiÀiÁ¥À®¢¤ß ¥Éưøï oÁuÉ C.¸ÀA. 71/15 PÀ®A.323. 326. 355, ¸À»vÀ 34 L.¦.¹.CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

  ದಿನಾಂಕ 02-07-2015 ರಂದು ರಾತ್ರಿ 10-30 ಗಂಟೆಯ ಸುಮಾರಿಗೆ ಫಿರ್ಯಾದಿಯ ಶಾಂತಮ್ಮ ಗಂಡ ಪವಾಡೆಪ್ಪ ವಯ 35 ವರ್ಷ ಜಾ: ಹಡಪದ : ಹೊಲ ಮನೆಕೆಲಸ ಸಾ : ಪಗಡದಿನ್ನಿ ಕ್ಯಾಂಪ್  ತಾ: ಸಿಂಧನೂರು  FPÉAiÀÄ ಗಂಡನು DgÉÆæ ಪವಾಡೆಪ್ಪ ತಂದೆ ಗೂಳಪ್ಪ, ವಯಾ: 40 ವರ್ಷ, ಜಾ:ಹಡಪದ, : ಕೂಲಿಕೆಲಸ ಸಾ;ಪಗಡದಿನ್ನಿ ಕ್ಯಾಂಪ್  ತಾ:ಸಿಂಧನೂರು FvÀ£ÀÄ ಕುಡಿದು ಮನೆಗೆ ಬಂದುಲೇ ಸೂಳೆ ನೀನು ಹಿಂದೆ ನನ್ನ ಮೇಲೆ ಮಾಡಿದ ಕೇಸು ವಾಪಸ್ ತೆಗೆದುಕೊಳ್ಳುತ್ತೀಯಾ ಇಲ್ಲಾಅಂತಾ ಅವಾಚ್ ಶಬ್ದಗಳಿಂದ ಬೈದಾಡಿ ಕೈಗಳಿಂದ ಮೈಕೈಗೆ ಹೊಡೆದಿದ್ದು ಅದಕ್ಕೆ ಫಿರ್ಯಾದಿದಾರಳು ರೀತಿ ಹೊಡೆ ಬಡೆ ಮಾಡಿದ್ದಕ್ಕೆ ನಾನು ಕೇಸು ಮಾಡಿಸಿನಿ, ನಾನು ವಾಪಸ್ ತೆಗೆದುಕೊಳ್ಳೊದಿಲ್ಲಾಅಂತಾ ಅಂದಿದಕ್ಕೆ ಆರೋಪಿತನು ಫಿರ್ಯಾದಿದಾರಳ ಕ್ಷೌರ ಮಾಡುವ ಕತ್ರಿಯಿಂದ ಎಡಗೈ ಮೊಳಕೈ ಹತ್ತಿರ ಚುಚ್ಚಿ, ಕತ್ತರಿಯನ್ನು ಬಿಸಾಕಿ ಕೆಳಗೆ ಹಾಕಿ ಕಾಲಿನಿಂದ ಒದ್ದು ದುಖಃಪಾತಗೊಳಿಸಿದ್ದು ಅಲ್ಲದೇನೀನು ಕೇಸು ವಾಪಸ್ ತೆಗೆದುಕೊಳ್ಳದಿದ್ದರೆ ನಿನ್ನನ್ನು ಕೊಂದು ಬಿಡುತ್ತೇನೆಅಂತಾ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ. ಕಾರಣ ತನ್ನ ಗಂಡನ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಇದ್ದ ಹೇಳಿಕೆ ಫಿರ್ಯಾದಿಯ ಸಾರಾಂಶದ ಸಿಂಧನೂರು ಗ್ರಾಮೀಣ ಠಾಣೆ ಗುನ್ನೆ ನಂ. 186/2015 ಕಲಂ 504, 323, 324, 506 ಐಪಿಸಿ  CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

¥Éưøï zÁ½ ¥ÀæPÀgÀtzÀ ªÀiÁ»w:-
               ದಿನಾಂಕ 08.07.2015 ರಂದು 11-30 ಗಂಟೆಗೆ ಸುಮಾರಿಗೆ ಶಕ್ತಿನಗರ ರಸ್ತೆಯಲ್ಲಿ ಕಾಡ್ಲೂರು ಕಡೆಯಿಂದ ಒಂದು ಟ್ರಾಕ್ಟರನಲ್ಲಿ ಅಕ್ರಮ ಮರಳು ಲೋಡ ಮಾಡಿಕೊಂಡು ಬರುತ್ತಿರುವದು ಕಂಡು ಬಂದು   ಸಿಪಿಐ ಗ್ರಾಮೀಣ ವೃತ್ತ ರಾಯಚೂರು ರವರು ಸದರಿ ಟ್ರಾಕ್ಟರನ್ನು ತಡೆದು ನಿಲ್ಲಿಸಿ, ಅದರ ಚಾಲಕನನ್ನು ವಿಚಾರಿಸದ್ದು, ಹೆಸರು ಸುರೇಶ ತಂ: ದೇವೆಂದ್ರಪ್ಪ ವಯ : 25 ವರ್ಷ, ಕಬ್ಬೇರ್, : ಟ್ರಾಕ್ಟರ ನಂ: ಕೆಎ36 1810 ಮತ್ತು ಅದರ ಟ್ರಾಲಿ ನಂ: ಕೆಎ33 ಟಿ 2225 ನೇದ್ದರ ಚಾಲಕ ಸಾ: 1ನೇ ಕ್ರಾಸ್ ಶಕ್ತಿನಗರ ಅಂತಾ ಹೇಳಿದ್ದು ನಂತರ ಸದರಿ ಟ್ರಾಕ್ಟರನ್ನು ಪರಿಶೀಲಿಸಲಾಗಿ ಅದರಲ್ಲಿ ಅಂದಾಜು 2 ಕ್ಯೂಬಿಕ್ ಮೀಟರ್ ಮೌಲ್ಯ ರೂಪಾಯಿ 1500/- ಮೌಲ್ಯದ ಮರಳು ಇದ್ದು ಸದರಿ ಅಕ್ರಮ ಮರಳನ್ನು ಕಳ್ಳತನದಿಂದ ಸರ್ಕಾರಕ್ಕೆ ಯಾವುದೇ ರಾಜ ಧನ ಕಟ್ಟದೇ ಹಾಗೂ ಭೂ ಗಣಿ ಇಲಾಖೆ, ಲೋಕೋಪಯೋಗಿ ಇಲಾಖೆಗಳಿಂದ ಅಧಿಕೃತ ಪರವಾನಿಗೆ ಪಡೆಯದೆ ಅಕ್ರಮವಾಗಿ ಮರಳು ಸಾಗಣೆಕೆ ಮಾಡುತ್ತಿರುವುದು ಕಂಡು ಬಂದಿದ್ದು, ಈ ಬಗ್ಗೆ ಕ್ರಮ ಜರುಗಿಸಬೇಕೆಂದು ನೀಡಿದ ಜ್ಞಾಪನ ಪತ್ರದ ಮೇರೆಗೆ  UÁæ«ÄÃt ¥Éưøï oÁuÉ gÁAiÀÄZÀÆgÀÄ UÀÄ£Éß £ÀA: 163/2015  ಕಲಂ 379 ಭಾ.ದಂ.ಸಂ.  4(1), 4(1),21 ಎಂ.ಎಂ.ಡಿ.ಅರ್.ಯಾಕ್ಟ್ 1957 CrAiÀÄ°è  ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.                                                                               

J¸ï.¹/ J¸ï.n. ¥ÀæPÀgÀtzÀ ªÀiÁ»w:-

     ¢£ÁAPÀ 8/7/15 gÀAzÀÄ 1430 UÀAmÉ ¸ÀĪÀiÁjUÉ  ¦üAiÀiÁ𢠪ÀÄÄzÀÝ¥Àà vÀAzÉ zÀÄgÀUÀ¥Àà     45 ªÀµÀð eÁ:£ÁAiÀÄPÀ G:MPÀÌ®ÄvÀ£À ¸Á: UÉÆî¥À°è FvÀ£ÀÄ  ¥ÉÊzÉÆrØ UÁæªÀÄzÀ UÁæªÀÄ ¥ÀAZÁAiÀÄw ªÀÄÄAzÉ ¤AwzÁÝUÀ )ªÉAPÀmÉñÀ UÀÄvÉÛÃzÁgÀ vÀAzÉ gÀAUÀ£ÁxÀ eÁ: PÀ¨ÉâÃgï ¸Á: UÀÄgÀUÀÄAmÁ ºÁUÀÆ EvÀgÉà 19 d£ÀgÀÄ §tzÀ ¥ÉÊQAiÀĪÀgÀÄ UÁæªÀÄ ¥ÀAZÁAiÀÄw CzsÀåPÀë DUÀ°®è CAvÁ ¹nÖ¤AzÀ DgÉÆævÀgÀÄ CPÀæªÀÄPÀÆl gÀa¹PÉÆAqÀÄ PÉÊUÀ¼À°è ªÀiÁgÀPÁ¸ÀÛçUÀ¼À£ÀÄß »rzÀÄPÉÆAqÀÄ §AzÀÄ ¦üAiÀiÁð¢AiÀÄ£ÀÄß PÉÆ¯É ªÀiÁqÀĪÀ GzÉÝñÀ ElÄÖPÉÆAqÀÄ  dUÀ¼À vÉUÉzÀÄ CªÁZÀå ±À§ÝUÀ½AzÀ eÁw JwÛ ¨ÉÊzÀÄ  PÀ®Äè, PÉÆqÀ° ¬ÄAzÀ ¦üAiÀiÁð¢AiÀÄ PÀÄwÛUÉAiÀÄ JqÀUÀqÉ, vÀ¯ÉAiÀÄ »AzÉ ºÉÆqÉzÀÄ gÀPÀÛUÁAiÀÄ ¥Àr¹zÀÄÝ, C®èzÉà PÀnÖUɬÄAzÀ ªÉÄÊ-PÉÊUÉ ºÉÆqÉzÀÄ,  ºÉÆmÉÖUÉ MzÀÄÝ fêÀzÀ ¨ÉzÀjPÉ ºÁQgÀÄvÁÛgÉ.CAvÁ PÉÆlÖ zÀÆj£À ªÉÄðAzÀ ºÀnÖ oÁuÉ UÀÄ£Éß £ÀA.101/15 PÀ®A 143, 147, 148,323,324, 307,504¸À»vÀ 149 L.¦¹ ºÁUÀÆ 3 (1), (10) J¸ï¹/ J¸ïn PÁAiÉÄÝ 1989 CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
AiÀÄÄ.r.Dgï. ¥ÀæPÀgÀtzÀ ªÀiÁ»w:-
              ದಿನಾಂಕ 8-7-2015 ರಂದು ಮುಂಜಾನೆ 7-30 ಗಂಟೆ ಸುಮಾರಿಗೆ ಮೃತ ಕೆ.ರಾಮಾಂಜನಯ್ಯ ತಂದೆ ಕೆ. ಬಸವರಾಜ 39 ವರ್ಷ ಜಾತಿ ನೇಕಾರ ಉ: ಖಾಸಗಿ ಕಂಪನಿಯಲ್ಲಿ ಕೆಲಸ ಸಾ: ಸಣ್ಣ ಬಜಾರ ಓಣಿ ಮಾನವಿ. FvÀ£ÀÄ ತನ್ನ ಮನೆಯಲ್ಲಿ ನಿನ್ನೆಯ ದಿವಸ ಬಂಡೆಗಳು ಹಾಸಿ ಫ್ಲಾಸ್ಟರ್ ಮಾಡಿದ್ದಕ್ಕೆ ನೀರು ಹೊಡೆಯಲೆಂದು ಮೋಟಾರ ವೈರನ್ನು ತೆಗೆದುಕೊಂಡು ಬೋರ್ಡ ಗೆ ಚುಚ್ಚಲು ಹೋದಾಗ ಆಕಸ್ಮಿಕವಾಗಿ ವೈರ್ ನಿಂದ ಕರೆಂಟ್ ಪಾಸಾಗಿ ಬಲಗೈ ತೋರು ಬೆರಳಿಗೆ ಶಾರ್ಟ ಹೊಡೆದು ಮೂರ್ಛೆ ಹೋಗಿ ಬಿದ್ದಿದ್ದು ನಂತರ ಇಲಾಜು ಕುರಿತು ಮಾನವಿ ಸರಕಾರಿ ಆಸ್ಪತ್ರೆಗೆ ಸೇರಿಕೆ ಮಾಡಿ ಅಲ್ಲಿಂದ ಹೆಚ್ಚಿನ ಚಿಕಿತ್ಸೆ ಕುರಿತು ರಾಯಚೂರಿನ ರೀಮ್ಸ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ದಾರಿಯಲ್ಲಿ  ಬೆಳಗಿನ 8-45 ಗಂಟೆಗೆ ಮೃತಪಟ್ಟಿದ್ದು ಇರುತ್ತದೆ.CAvÁ ಕೆ. ಸುವರ್ಣ ಗಂಡ ಕೆ. ರಾಮಾಂಜನಯ್ಯ 35 ವರ್ಷ ಜಾತಿ ನೇಕಾರ ಉ: ಮನೆಗೆಲಸ ಸಾ: ಸಣ್ಣ ಬಜಾರ ಓಣಿ ಮಾನವಿ. gÀªÀgÀ zÀÆj£À ªÉÄðAzÀ AiÀÄÄ.r.Dgï. ¸ÀA: 19/2015 PÀ®A: 174 ¹.Dgï.¦.¹. CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
PÀ¼ÀÄ«£À ¥ÀæPÀgÀtzÀ ªÀiÁ»w:-
              ದಿ.07-07-2015 ರಂದು ಸಾಯಾಂಕಾಲ 6-00 ಗಂಟೆಯ ಸುಮಾರು  ಪಿರ್ಯಾದಿ «ÃgÀ£ÀUËqÀ vÀAzÉ ZÉ£ÀߥÀà UËqÀ 45 ªÀµÀð eÁw:°AUÁAiÀÄvÀ G:MPÀÌ®ÄvÀ£À ¸Á:eÁ¯Á¥ÀÆgÀÄ PÁæ¸ï FvÀನು ತನ್ನ ಮಹೇಂದ್ರ ಮೊಟಾರ್ ಸೈಕಲ್ ನಂ ಕೆಎ-36/ಇಇ 6720  ಕಪ್ಪು ಬಣ್ಣದು      .ಕಿ.ರೂ. 30,000=00  ರೂಪಾಯಿ ಬೆಲೆ ಬಾಳುವುದನ್ನು ತನ್ನ ವಾಸದ ಮನೆಯ ಮುಂದೆ ನಿಲ್ಲಿಸಿದಾಗ ಯಾರೋ ಕಳ್ಳರು ದಿನಾಂಕ.08-07-2015 ರಂದು ಬೆಳಗಿನ ಜಾವ 02-30 ಗಂಟೆಯ ಸುಮಾರು ತನ್ನ  ಮೊಟಾರ್ ಸೈಕಲನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು ಇರುತ್ತದೆ ಸುತ್ತ ಮುತ್ತಲು ಮತ್ತು ಇಲ್ಲಿಯವರೆಗೆ ಹುಡುಕಾಡಿದ್ದು ಸಿಕ್ಕಿರುವುದಿಲ್ಲ ಯಾರೋ ಕಳ್ಳರು ತನ್ನ ಮೋಟಾರ ಸೈಕಲನ್ನು ಕಳುವು ಮಾಡಿಕೊಂಡು ಹೋಗಿರುತ್ತಾರೆ ಹುಡುಕಿಕೊಡಲು ವಿನಂತಿ ಅಂತಾ PÉÆlÖ  ದೂರಿನ ಮೇಲಿಂದ ¹gÀªÁgÀ ¥ÉưøÀ oÁuÉ, UÀÄ£Éß £ÀA :124/2015 PÀ®A: 379 L.¦.¹.  [ ªÉÆÃmÁgÀ ¸ÉÊPÀ® PÀ¼ÀĪÀÅ ] CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

    ¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-

                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉÊc¹gÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 09.07.2015 gÀAzÀÄ 60 ¥ÀææPÀgÀtUÀ¼À£ÀÄß ¥ÀvÉÛ ªÀiÁr  11,900/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.