Thought for the day

One of the toughest things in life is to make things simple:

28 May 2017

Reported Crimes



¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
       ¢£ÁAPÀ 26-5-17 gÀAzÀÄ 1900 UÀAmÉ ¸ÀĪÀiÁjUÉ w¥ÀàtÚ vÀAzÉ ºÀ£ÀĪÀÄAvÀ 40 ªÀµÀð eÁw G¥ÁàgÀ  ¸Á: §Ä¢Ý¤ß FvÀ£ÀÄ ªÉÆÃmÁgÀ ¸ÉÊPÀ¯ï £ÀA. PÉJ-36 EJA-0611 £ÉÃzÀÝ£ÀÄß CwªÉÃUÀ ªÀÄvÀÄÛ C®PÀëvÀ£À¢AzÀ £ÀqɹPÉÆAqÀÄ ºÉÆÃV ¹gÀªÁgÀ eÁUÀlUÀ¯ï UÁæªÀÄzÀ ªÀÄÄRå gÀ¸ÉÛAiÀÄ ºÉƸÀ PÉ£Á¯ï ºÀwÛgÀ ©æqïÓUÉ lPÀÌgÀ PÉÆnÖzÀÝjAzÀ w¥ÀàtÚ£À §®UÁ°£À ¥ÁzÀzÀ ªÉÄÃ¯É PÁ®Ä ªÀÄÄjzÀÄ JzÉAiÀÄ JqÀUÀqÉ ¨sÁj M¼À ¥ÉmÁÖV ¸ÀܼÀzÀ°èAiÉÄà ªÀÄÈvÀ ¥ÀnÖgÀÄvÁÛ£É.    CAvÁ   ²æêÀÄw  ¸ÀgÉÆÃeÁ UÀAqÀ w¥ÀàtÚ 36 ªÀµÀð eÁw G¥ÁàgÀ  G: ºÉÆ® ªÀÄ£ÉPÉ®¸À ¸Á: §Ä¢Ý¤ßPÉÆlÖ zÀÆj£À ªÉÄðAzÀ UÀ§ÆâgÀÄ ¥Éưøï oÁuÉ UÀÄ£Éß £ÀA. 69/17 PÀ®A 279, 304(J) L.¦.¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
      ದಿನಾಂಕ 26/05/2017 ರಂದು ಬೆಳಿಗ್ಗೆ 6-00 ಗಂಟೆ ಸುಮಾರು ಫಿರ್ಯಾದಿ «±ÀégÁzsÀå vÀAzÉ ªÀÄ°èPÁdÄð£À ¸Áé«Ä UÀÄgÀÄ«£À ªÀÄoÀ ªÀAiÀiÁ: 29ªÀµÀð, eÁ: dAUÀªÀÄ G: SÁ¸ÀV PÉ®¸À ¸Á: PÉ.ºÉZï. © PÁ¯ÉÆä °AUÀ¸ÀÄUÀÆgÀ EªÀgÀÄ ಕಾರ ನಂ ಕೆಎ 36 ಎನ್ 7155 ನೇದ್ದರಲ್ಲಿ ಇಲಕಲ್ ದಿಂದ ಲಿಂಗಸುಗೂರಿಗೆ ಬರುವಾಗ ಲಿಂಗಸುಗೂರ-ಮುದಗಲ್ ಮುಖ್ಯ ರಸ್ತೆಯ ಮೇಲೆ ಹುನಕುಂಟಿ ದಾಟಿ ತಮ್ಮ ಕಾರ ಚಾಲಕನು ನಿಧಾನವಾಗಿ ನಡೆಸಿಕೊಂಡು ಹೊರಟಾಗ ಎದುರುಗಡೆಯಿಂದ ಲಾರಿ ನಂ ಎಪಿ 29 ಟಿಬಿ 5667 ನೇದ್ದರ ಚಾಲಕನು ಲಾರಿಯನ್ನು ಅತೀವೇಗವಾಗಿ ಮತ್ತು ಅಲಕ್ಷನತದಿಂದ ನಡೆಸಿಕೊಂಡು ಬಂದು ಕಾರಿಗೆ ಟಕ್ಕರ  ಕೊಟ್ಟಿದ್ದರಿಂದ ಕಾರಿನಲ್ಲಿದ್ದ ಫಿರ್ಯಾದಿಗೆ ಹಣೆಗೆ, ಬಲಗಡೆ ಕಿವಿಗೆ ಸಣ್ಣ ಗಾಯಗಳಾಗಿದ್ದು, ಕಾರಿನಲ್ಲಿದ್ದ ಮಹೇಶನಿಗೆ ಬಲಗಾಲ ಮೊಣಕಾಲಿಗೆ ಮತ್ತು ಎಡ ಬುಜಕ್ಕೆ ಒಳಪೆಟ್ಟಾಗಿದ್ದು ಇರುತ್ತದೆ.ಘಟನೆ ಜರುಗಿದ ನಂತರ ಲಾರಿ ಚಾಲಕನು ಲಾರಿಯನ್ನು ಬಿಟ್ಟು ಓಡಿ ಹೋಗಿದ್ದು ಇರುತ್ತದೆ ಅಂತಾ ಇದ್ದ ಹೇಳಿಕೆ ಫಿರ್ಯಾದಿ  ಮೇಲಿAzÀ  °AUÀ¸ÀÆÎgÀÄ ¥Éưøï oÁuÉ UÀÄ£Éß £ÀA:  183/2017 PÀ®A. 279,337 L.¦.¹ & 187 L.JªÀiï.« DPïÖ   CrAiÀÄ°è     ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
                            ದಿನಾಂಕ 27.05.2017 ರಂದು ಬೆಳಿಗ್ಗೆ 08.30 ಗಂಟೆಯ ಸುಮಾರಿಗೆ ಫಿರ್ಯಾದಿ ಸತ್ಯಸಾಯಿಬಾಬ ಪಿ. ತಂ: ಸೂರ್ಯನಾರಾಯಣ ಪಿ. ವಯ: 45ವರ್ಷ, ಜಾ: ಈಡಿಗರು, : ಒಕ್ಕಲುತನ, ಸಾ: ಆಂಜನೇಯ ಕ್ಯಾಂಪ್, ಅತ್ತನೂರು ತಾ: ಮಾನ್ವಿ, ಜಿ: ರಾಯಚೂರು FvÀ£À  ತಂದೆ ಸೂರ್ಯನಾರಾಯಣ ಪಿ ತಂ: ಸತ್ಯರಾಜು ವಯ: 73 ವರ್ಷ, ಜಾ: ಈಡಿಗರು : ಕಿರಾಣಿ ಅಂಗಡಿ ಸಾ: ಆಂಜನೇಯ ಕ್ಯಾಂಪ್, ಅತ್ತನೂರು ತಾ: ಮಾನ್ವಿ ಈತನು ತನ್ನ TVS Starcity KA36 Q 9891 ನೇದ್ದನ್ನು ತೆಗೆದುಕೊಂಡು ಶಾರದ ಪೆಟ್ರೋಲ್ ಬಂಕ್ ಹತ್ತಿರ ಹೋಗುವಾಗ್ಗೆ ಹಿಂದಿನಿಂದ  ಅಂದರೆ 7ನೇ ಮೈಲ್ ಕ್ರಾಸ್ ಕಡೆಯಿಂದ ರಾಯಚೂರು ಕಡೆಗೆ ಅಶೋಕಲೈಲ್ಯಾಂಡ್ ಪಿಕಪ್ ಗೂಡ್ಸ ವಾಹನ ಸಂ: KA36 A6329 ನೇದ್ದನ್ನು ಅದರ ಚಾಲಕನು ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಹಾರನ್ ಕೂಡ ಮಾಡದೇ ಪೆಟ್ರೋಲ್ ಬಂಕ್ ಕಡೆಗೆ ಹೊರಟಿದ್ದ ಮೇಲ್ಕಂಡ ಮೊಟಾರ ಸೈಕಲಗೆ ಟಕ್ಕರ್ ಕೊಟ್ಟಿದ್ದರಿಂದ ಫಿರ್ಯಾದಿಯ ತಂದೆ ಸೂರ್ಯನಾರಾಯಣ ಪಿ. ರವರು ಮೊಟಾರ ಸೈಕಲ್ ಸಮೇತರಾಗಿ ರಸ್ತೆಯಲ್ಲಿ ಬಿದ್ದಿದ್ದರಿಂದ ಅವರಿಗೆ ತಲೆಯ ಹಿಂಬಧಿಗೆ ಭಾರಿ ರಕ್ತಗಾಯವಾಗಿ, ಬಲಗೈ ರಿಂಗ್ ಫಿಂಗರ್ ಕಟ್ಟಾಗಿದ್ದು 108 ಅಂಬ್ಯುಲೆನ್ಸನಲ್ಲಿ ರಿಮ್ಸ ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು ಘಟನೆಯ ನಂತರ ಟಾಟಾ ಎಸಿ ಗೂಡ್ಸ ಪಿಕಪ್ ವಾಹನದ ಚಾಲಕನು ಅಲ್ಲಿಂದ ಓಡಿಹೋಗಿದ್ದು ಇರುತ್ತದೆ ಅಂತಾ ಮುಂತಾಗಿ ಹೇಳಿಕೆ ಸಾರಾಂಶ ಮೇಲಿಂದ gÁAiÀÄZÀÆgÀÄ UÁæ«ÄÃt ¥ÉưøÀ oÁuÁ UÀÄ£Éß £ÀA: 103/2017 PÀ®A. 279, 338, 304() L.¦.¹ & 187 LJA« DPÀÖ CrAiÀÄ°è ಗುನ್ನೆ ದಾಖಲ ಮಾಡಿಕೊಂಡು ಕ್ರಮ ಜರುಗಿಸಿದ್ದು ಇರುತ್ತದೆ. 

ªÀgÀzÀPÀëuÉ ¥ÀæPÀgÀtzÀ ªÀiÁ»w:-
              ¦üAiÀiÁð¢ PÀªÀÄ®ªÀÄä UÀAqÀ TÃgÀ£ÁAiÀÄPÀ 26 ªÀµÀð eÁw ®A¨Át G: ªÀÄ£ÉPÉ®¸À ¸Á: ¹AUÀ£ÉÆÃr vÁAqÁ vÁ:f: gÁAiÀÄZÀÆgÀÄ FPÉAiÀÄ  ªÀÄzÀÄªÉ J- 1)TÃgÀ£ÁAiÀÄPÀ vÀAzÉ ªÀÄĤ gÁd ¥ÀÆeÁj 30 ªÀµÀð  FvÀ£À eÉÆvÉ FUÉÎ 6 ªÀµÀðUÀ¼À »AzÉ DVzÀÄÝ, JgÀqÀÄ ªÀµÀð ZÉ£ÁßV ¸ÀA¸ÁgÀ ªÀiÁrPÉÆAqÀÄ §A¢zÀÄÝ, £ÀAvÀgÀzÀ°è J-1 ¥Àæw ¢£À  ªÀÄzsÀå ¸ÉêÀ£É ªÀiÁr §AzÀÄ ¦üAiÀiÁð¢UÉ CªÁZÀå ±À§ÝUÀ½AzÀ ¨ÉÊzÀÄ ¤Ã£ÀÄ ¤£Àß vÀAzÉ vÁ¬ÄAiÀĪÀjAzÀ ªÀgÀzÀQëuÉ vÀAzÀÄ PÉÆqÀ¨ÉÃPÀÄ E®èªÁzÀgÉà ¤£ÀߣÀÄß ¸Á¬Ä¹ ©qÀÄvÉÛãÉAzÀÄ zÉÊ»PÀ ªÀÄvÀÄÛ ªÀiÁ£À¹PÀ »A¸É ¤ÃqÀÄwÛzÀÄÝ C®èzÉà ¦üAiÀiÁð¢AiÀÄ ªÀiÁªÀ, CvÉÛ EªÀgÀÄ ¸ÀºÀ ¦üAiÀiÁð¢UÉ ªÀgÀzÀQëuÉUÁV MvÁ۬Ĺ zÉÊ»PÀ ªÀÄvÀÄÛ ªÀiÁ£À¹PÀ »A¸É ¤ÃrgÀÄvÁÛgÉ.CAvÁ PÀªÀÄ®ªÀÄä UÀAqÀ TÃgÀ£ÁAiÀÄPÀ 26 ªÀµÀð eÁw ®A¨Át G: ªÀÄ£ÉPÉ®¸À ¸Á: ¹AUÀ£ÉÆÃr vÁAqÁ vÁ:f: gÁAiÀÄZÀÆgÀÄ gÀªÀgÀÄ PÉÆlÖ zÀÆj£À ªÉÄðAzÀ AiÀiÁ¥À®¢¤ß oÁuÉ UÀÄ£Éß £ÀA.78/17 PÀ®A 498(J), 504, 323, 506 ¸À»vÀ 34 L¦¹ ªÀÄvÀÄÛ 3, 4 r.¦.PÁAiÉÄÝ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
           ದಿನಾಂಕ: 27-05-2017  ರಂದು 13.00  ಗಂಟೆಗೆ ಫಿರ್ಯಾದಿ ಶ್ರೀಮತಿ ಸನುಬರ್ ಗಂಡ ಇಬ್ರಾಹಿಂ ನಧಾಪ್ ವಯಾ; 20 ವರ್ಷ ಜಾತಿ: ಮುಸ್ಲಿಂ ಉ:ಬಿ.ಕಾಂ ವಿದ್ಯಾರ್ಥಿ ಸಾ: ಮನೆ ನಂಬರ್ 1-4-848/89 .ಬಿ ರೋಡ್ ಜ್ಯೋತಿ ಕಾಲೋನಿ ರಾಯಚೂರು. gÀªÀgÀÄ ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಬರೆದ  ಫಿರ್ಯಾದಿಯನ್ನು ಹಾಜರು ಪಡಿಸಿದ್ದು, ಅದರ ಸಾರಾಂಶವೆನಂದರೆ  ಫಿರ್ಯಾದಿಯನ್ನು ದಿನಾಂಕ: 24-07-2016 ರಂದು ಜೇವರ್ಗಿಯಲ್ಲಿ ಮಹಿಬೂಬ್ ಫಕ್ಷನ್ ಹಾಲ್ ನಲ್ಲಿ ಆರೋಪಿ ನಂ: 11ಇಬ್ರಾಹಿಂ ನಧಾಪ್ ತಂದೆ ದಾವಲ್ ಮಲ್ಲಿಕ್ ವಯಾ:30 ವರ್ಷ   ಸಾ: ಜೇವರಗಿ ಜಿ: ಕಲಬುರ್ಗಿ  ಇತನೊಂದಿಗೆ ಮದುವೆಯಾಗಿದ್ದು, ಮದುವೆಗೆ ಮುಂಚೆ ಆರೋಪಿತರಿಗೆ ಫಿರ್ಯಾಧಿಯ ತಂದೆ ತಾಐಇಯವರು 2 ತೊಲೆ ಬಂಗಾರ 40 ಸಾವಿರ ರೂಪಾಯಿಗಳನ್ನು  ವರದಕ್ಷಿಣೆ  ಹಾಗೂ 2 ಲಕ್ಷ ರೂಪಾಯಿಗಳ ಬೆಲೆ ಬಾಳುವ ಮನೆ ಸಾಮಾನುಗಳನ್ನು ಕೊಟ್ಟಿದ್ದು ಇರುತ್ತದೆ. ಮದುವೆಯಾದ ನಂತರ 15 ದಿನಗಳ ವರಗೆ ಫಿರ್ಯಾಧಿಯನ್ನು ಚನ್ನಾಗಿ ನೋಡಿಕೊಂಡಿದ್ದು ನಂತರ ಆರೋಪಿತರು ಫಿರ್ಯಾಧಿಗೆ ನಿನಗೆ ಕೆಲಸ ಮಾಡಲು ಬರುವದಿಲ್ಲಾ ನೀನು ನಿನ್ನ ತವರು ಮನೆಯಿಂದ 2 ಲಕ್ಷ ರೂಪಾಯಿಗಳನ್ನು ಇನ್ನೂ ಹೆಚ್ಚಿಗೆ ವರದಕ್ಷಿಣೆ ತಗೆದುಕೊಂಡು ಬಾ ಅಂತಾ ದಿನಾಲೂ ಹೊಡೆ ಬಡೆ ಮಾನಸಿಕ ಹಾಗೂ ದೈಹಿಕ ಹಿಂಸೆ ಕೊಟ್ಟಿದ್ದರಿಂದ ಫಿರ್ಯಾಧಿಯು ವಿಷಯವನ್ನು ತನ್ನ ತಂದೆ ತಾಯಿವರಿಗೆ ತಿಳಿಸಿದಾಗ ಫಿರ್ಯಾಧಿಯ ತಾಯಿ ಮಾಹೆ 4/2017 ತಿಂಗಳದಲ್ಲಿ ಫಿರ್ಯಾಧಿಯ ತಾಯಿ ಜೇವರ್ಗಿಗೆ ಹೋಗಿ ಆರೋಪಿತರಿಗೆ ಬುದ್ದಿ ಮಾತು ಹೇಳಿದರೆ ಕೇಳದೆ ಇನ್ನೂ ಹೆಚ್ಚಿನ 2 ಲಕ್ಷ ರೂಪಾಯಿಗಳ ಕೊಟ್ಟರೆ ನಿಮ್ಮ ಮಗಳನ್ನು ಇಟ್ಟುಕೊಳ್ಳುತ್ತೇವೆ. ಇಲ್ಲವಾದರೆ ನಿಮ್ಮ ಮಗಳನ್ನು ಕರೆದುಕೊಂಡು ಹೋಗಿರಿ ಅಂತಾ ಬೈದಿದ್ದಕ್ಕೆ ಫಿರ್ಯಾಧಿಯು ಬೇಸತ್ತು ತವರು ಮನೆ ರಾಯಚೂರಿಗೆ ಬಂದಾಗ ದಿನಾಂಕ: 17-04-2017 ರಂದು ಬೆಳಿಗ್ಗೆ 11.00 ಗಂಟೆಗೆ ಆರೋಪಿ ನಂಬರ್ 01 ಈತನು ಫಿರ್ಯಾಧಿಯ ತವರು ಮನೆಗೆ ಬಂದು ಫಿರ್ಯಾಧಿಗೆ ಅವಾಚ್ಯ ಶಬ್ದಗಳಿಂದ ಬೈದು ಇನ್ನೂ ಹೆಚ್ಚಿನ ವರದಕ್ಷಿಣೆ ಕೊಡಲಿಲ್ಲಾ ನೀನು ನನ್ನ ಜೊತೆಗೆ ಬರಬೇಡ ಅಂತಾ ಜಗಳ ತಗೆದು ಹೊಡೆ ಬಡೆ ಮಾಡುತ್ತಿದ್ದಾಗ ಫಿರ್ಯಾಧಿಯ ತಂದೆ-ತಾಯಿ ಮತ್ತು ಪಕ್ಕದ ಮನೆಯವರು ಬಿಡಿಸಿಕೊಂಡ ಆರೋಪಿತನು ನೀನು ಹೆಚ್ಚಿನ ವರದಕ್ಷಿಣೆ ತರದೆ ಇದ್ದರೆ ನೀನನ್ನು ಜೀವ ಸಹಿತ ಬಿಡುವದಿಲ್ಲಾ ಅಂತಾ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ. ಬಗ್ಗೆ ಹಿರಿಯರೊಂದಿಗೆ ವಿಚಾರಣೆ ಇಂದು ತಡವಾಗಿ ದೂರು ನೀಡಿದ್ದು ಇರುತ್ತದೆ. ಅಂತಾ ಮುಂತಾಗಿ ಇದ್ದ ಫಿರ್ಯಾಧಿ ಮೇಲಿಂದ ªÀÄ»¼Á ¥ÉÆ°¸À oÁuÉ gÁAiÀÄZÀÆgÀÄ ಗುನ್ನೆ ನಂಬರ್ 43/2017 :  ಕಲಂ 498(),143.147. 323,  504.506.ಸಹಿತ 34  ಐಪಿಸಿ ಹಾಗೂ 3 &  4  ವರದಕ್ಷಿಣೆ ಯಾಯ್ದೆ-1961  ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ
¥Éưøï zÁ½ ¥ÀæPÀgÀtzÀ ªÀiÁ»w:-
       ದಿನಾಂಕ;-27/05/2017 ರಂದು ¦.J¸ï.L. §¼ÀUÁ£ÀÆgÀÄ gÀªÀgÀÄ ಠಾಣೆಯಲ್ಲಿರುವಾಗ ದಿದ್ದಗಿ ಗ್ರಾಮದಲ್ಲಿ ಇಸ್ಪೇಟ್ ಜೂಜಾಟ ನಡೆದಿದೆ ಅಂತಾ ಭಾತ್ಮಿ ಬಂದ ಮೇರೆಗೆ ಇಬ್ಬರು ಪಂಚರು ಹಾಗೂ ಸಿಬ್ಬಂದಿಯವರಾದ ಪಿ.ಸಿ.550,697,124 ರವರೊಂದಿಗೆ ಠಾಣಾ ಸರಕಾರಿ ಜೀಪ್ ನಂ-ಕೆ.ಎ-36 ಜಿ-211 ನೇದ್ದರಲ್ಲಿ  ದಾಳಿ ಕುರಿತು ದಿದ್ದಗಿ ಗ್ರಾಮದ ತಾತಪ್ಪನ ಮಠದ ಹತ್ತಿರ ಹೋಗಿ ಮರೆಯಾಗಿ ನಿಂತು ನೋಡಲಾಗಿ ಕಾಲೂವೆಗೆ ಹೋಗುವ ದಾರಿಯ ಪಕ್ಕದ ದಿದ್ದಗಿ ಗ್ರಾಮದ ಕಾಲೂವೆಗೆ ಹೋಗುವ ದಾರಿಯ ಪಕ್ಕದಲ್ಲಿ  1] ರಂಗಪ್ಪ ತಂದೆ ತಿಮ್ಮಪ್ಪ ಗೊವಿಂದದೊಡ್ಡಿ 53 ವರ್ಷ ನಾಯಕ 2] ಶಿವಪ್ಪ ತಂದೆ ನಿಂಗಪ್ಪ ಬೆಳ್ಳಿಗಾನೂರು 55 ವರ್ಷ ಕುರುಬರು 3] ಕಲ್ಲಪ್ಪ ತಂದೆ ಹೇಮಣ್ಣ ಹುನಗುಂದ 35 ವರ್ಷ ಕುರುಬರು 4] ಟಿಪ್ಪುಸುಲ್ತಾನ ತಂದೆ ಬಾಬುಸಾಬ 34 ವರ್ಷ ಪಿಂಜಾರ ಎಲ್ಲರೂ ಸಾ:ದಿದ್ದಗಿ   gÀªÀgÀÄ PÀÆr ಅಂದರ್-ಬಹಾರ್ ಎನ್ನುವ ನಸೀಬದ ಇಸ್ಪೆಟ್ ಜೂಜಾಟದಲ್ಲಿ ತೊಡಗಿರುವುದನ್ನು ಕಂಡು ಪಂಚರ ಸಮಕ್ಷಮಲ್ಲಿ ದುಂಡಾಗಿ ದಾಳಿ ಮಾಡಲಾಗಿ ಇಸ್ಪೇಟ್ ಜೂಜಾಟದಲ್ಲಿ ತೊಡಗಿದ 4-ಜನರು ಸಿಕ್ಕಿಬಿದ್ದಿದ್ದು ಕಣದಿಂದ ನಗದು ಹಣ 12,50/-ನಗದು ಹಣ ಹಾಗೂ 52-ಇಸ್ಪೇಟ್ ಎಲೆಗಳನ್ನು ಜಪ್ತಿ ಪಡಿಸಿಕೊಂಡಿದ್ದು ಇರುತ್ತದೆ. ಅಂತಾ ಮುಂತಾಗಿದ್ದ ದಾಳಿ ಪಂಚನಾಮೆಯ ಆಧಾರದ ಮೇಲಿಂದ ಠಾಣಾ ಎಸ್.ಹೆಚ್.ಓ.ಕರ್ತವ್ಯದಲ್ಲಿ ನಾನು ಮಾನ್ಯ ನ್ಯಾಯಾಲಯದ ಪರವಾನಿಗೆ ಪಡೆದುಕೊಂಡು ದಿನಾಂಕ-27/05/17 ರಂದು ಮದ್ಯಾಹ್ನ 15-00 ಗಂಟೆಗೆ ಸದರಿ ಇಸ್ಪೇಟ್ ಜೂಜಾಟದ ದಾಳಿ ಪಂಚನಾಮೆಯ ಮೇಲಿಂದ  §¼ÀUÁ£ÀÆgÀÄ ಠಾಣಾ ಗುನ್ನೆ ನಂ.105/2017 ಕಲಂ.87.ಕೆ.ಪಿ..ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ.                                                                   
¸ÀAZÁgÀ ¤AiÀĪÀÄ G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-  
     gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ :27.05.2017 gÀAzÀÄ 99 ¥ÀææPÀgÀtUÀ¼À£ÀÄß ¥ÀvÉÛ ªÀiÁr 14,400/-gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.