ªÀgÀ¢AiÀiÁzÀ
¥ÀæPÀgÀtUÀ¼À ªÀiÁ»w:
ಕಳುವಿನ
ಪ್ರಕರಣದ ಮಾಹಿತಿ.
ದಿನಾಂಕ 18.05.2019 ರಂದು ಬೆಳಿಗ್ಗೆ 10-15 ಗಂಟೆಗೆ ಫಿರ್ಯಾದಿ
ಶ್ರೀ ರಾಮಾಂಜಿನೆಯ್ಯ ತಂದೆ ಚಂದಪ್ಪ ನಾಯಕ, ವ:47, ಕೊರ್ಟ ನೌಕರ, ಸಾ: ಸರ್ಕಾರಿ ಶಾಲೆ ಮುಂದುಗಡೆ ಅಸ್ಕಿಹಾಳ ಗ್ರಾಮ ತಾ: ರಾಯಚೂರು ರವರು ಠಾಣೆಯಲ್ಲಿ ಹಾಜರಾಗಿ ಒಂದು ಕನ್ನಡದಲ್ಲಿ ಬೆರಳಚ್ಚು ಮಾಡಿಸಿದ ದೂರನ್ನು ಹಾಜರು ಪಡಿಸಿದ್ದು ದೂರಿನ ಸಂಕ್ಷೀಪ್ತ ಸಾರಾಂಶ ಏನೆಂದರೆ, ಫಿರ್ಯಾದಿದಾರನು ಲಿಂಗಸ್ಗೂರು ಸಿವಿಲ್ ಜಡ್ಜ್ ಹಿರಿಯ ಶ್ರೇಣಿ ನ್ಯಾಯಾಲಯದಲ್ಲಿ ಅಮಿನ್ ಅಂತಾ ಕೆಲಸ ಮಾಡಿಕೊಂಡಿದ್ದು, ನಿನ್ನೆ ದಿನಾಂಕ 17.05.2019 ರಂದು ಫಿರ್ಯಾದಿದಾರನ ಹೆಂಡತಿಯವರು ಯಲ್ಲಮ್ಮ ಇವರು ತಮ್ಮ ಇಬ್ಬರೂ ಮಕ್ಕಳನ್ನು ಕರೆದುಕೊಂಡು ದೇವದುರ್ಗ ತಾಲೂಕಿನ ಮಾನಸಗಲ್ ರಂಗನಾಥ ಜಾತ್ರೆ ಹೋಗಿದ್ದರಿಂದ ಫಿರ್ಯಾದಿದಾರನು ಮತ್ತು ಆತನ ಮಗ ರಾಕೇಶ ನಿನ್ನೆ ದಿನಾಂಕ 17.05.2019 ರಂದು ರಾತ್ರಿ 9-30 ಗಂಟೆಯ ಸುಮಾರಿಗೆ ಊಟ ಮಾಡಿ ಬೇಸಿಗೆ ಇರುವುದರಿಂದ ಮನೆಗೆ ಮತ್ತು ಕಾಂಪೌಂಡಗೆ ಬೀಗವನ್ನು ಹಾಕಿ ಮಾಳಿಗೆ ಮೇಲೆ ಮಲಗಿದ್ದರಿಂದ ನಂತರ ಫಿರ್ಯಾದಿದಾರ ಬೆಳಗಿನ ಜಾವ 04-00 ಗಂಟೆಗೆ ಮಾಳಿಗೆ ಇಳಿದು ಕೆಳಗಡೆ ಬಂದು ನೋಡಲು ಯಾರೋ ಕಳ್ಳರು ರಾತ್ರಿ ವೇಳೆಯಲ್ಲಿ ಫಿರ್ಯಾದಿದಾರನ ಮನೆಗೆ ಬಂದು ಮನೆಗೆ ಹಾಕಿದ ಬೀಗವನ್ನು ಮುರಿದು ಕಳ್ಳರು ಒಳಗಡೆ ಪ್ರವೇಶ ಮಾಡಿ ಮನೆಯ ಬೆಡ್ ರೂಮಿನಲ್ಲಿಟ್ಟಿದ ಅಲ್ಮಾರವನ್ನು ಮುರಿದು ಒಳಗಡೆ ಸೇಫ್ ಲಾಕರನಲ್ಲಿಟ್ಟಿದ್ದ ಸಿಲ್ವರ್ ಡಬ್ಬಿಯಲ್ಲಿದ್ದ ಮೇಲ್ಕಂಡ ಒಟ್ಟು 5 ತೊಲೆ ಬಂಗಾರದ ವಿವಿಧ ಸಾಮಾನಗಳು ಅ.ಕಿ 1,25,000/- ಮತ್ತು ಕ್ಯಾಶ ಬ್ಯಾಗನಲ್ಲಿಟ್ಟಿದ್ದ 2,00,000/- ರೂ (ಎರಡು ಲಕ್ಷ) ನಗದು ಹಣ ಹಾಗು ಮನೆಯ ಹಾಲ್ ನಲ್ಲಿಟ್ಟಿದ್ದ ಒಂದು ಎಲ್.ಇ.ಡಿ ಸ್ಮಾಮ್ ಸಂಗ್ ಕಂಪನಿಯ 24 ಇಂಚಿನ ಕಲರ್ ಟಿವಿ ಅ.ಕಿ 10,000/- ಹೀಗೆ ಒಟ್ಟು 3,35,000/- ರೂ ಗಳನ್ನು ಯಾರೋ ಕಳ್ಳರು ನಿನ್ನೆ ದಿನಾಂಕ 17.05.2019 ರಂದು
ರಾತ್ರಿ 9-30 ಗಂಟೆಯಿಂದ ದಿನಾಂಕ 18.05.2019
ರಂದು ಬೆಳಿಗ್ಗೆ 04-00 ಗಂಟೆಯ ನಡುವಿನ ಅವಧಿಯಲ್ಲಿ ಕಳ್ಳತನ ಮಾಡಿಕೊಂಡು ಹೋಗಿದ್ದು ಅಂತಾ ಮುಂತಾಗಿ ನೀಡಿದ್ದ ಫಿರ್ಯಾದಿ ಆಧಾರದ ಮೇಲಿಂದ ರಾಯಚೂರು ಪಶ್ಚಿಮ ಪೊಲೀಸ್
ಠಾಣಾ ಗುನ್ನೆ ನಂ 49/2019 ಕಲಂ 457, 380 ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ರಸ್ತೆ ಅಪಘಾತ ಪ್ರಕರಣದ ಮಾಹಿತಿ.]
ತಾರೀಕು 18/05/2019 ರಂದು ಮದ್ಯಾಹ್ನ
1-00 ಗಂಟೆಗೆ ಫಿರ್ಯಾದಿ §¸À¥Àà vÀAzÉ
AiÀÄ®è¥Àà ºÀjd£À ªÀAiÀiÁ: 35ªÀµÀð, eÁ: ªÀiÁ¢UÀ, G: MPÀÌ®ÄvÀ£À ¸Á: ºÁ®¨sÁ« ರವರು ಠಾಣೆಗೆ
ಹಾಜರಾಗಿ ಒಂದು ಹೇಳಿಕೆ ಫಿರ್ಯಾದಿಯನ್ನು ನೀಡಿದ್ದರ ಸಾರಾಂಸವೆನೆಂದರೆ ಫಿರ್ಯಾದಿ ಮತ್ತು ಗಾಯಾಳುಗಳು ಕೆಲಸದ
ನಿಮಿತ್ಯಾ ತಮ್ಮ ತಮ್ಮ ಮೋಟಾರ ಸೈಕಲ ಮೇಲೆ ಲಿಂಗಸುಗೂರಿಗೆ ಬಂದು ಕೆಲಸ ಮುಗಿಸಿಕೊಂಡು ಗಾಯಾಳುಗಳ ಊರಿಗೆ
ಹೋಗಲು ತಮ್ಮ ಮೋಟಾರ ಸೈಕಲ ನಂ ಕೆಎ 36 ಇಆರ್ 8534 ನೇದ್ದರ ಮೇಲೆ ಹಾಲಭಾವಿ ಹೋಗುತ್ತಿದ್ದು ಫಿರ್ಯಾದಿಯು
ಸಹ ಹಿಂದಿನಿಂದ ಸ್ವಲ್ಪ ದೂರದಲ್ಲಿ ತನ್ನ ಮೋಟಾರ ಸೈಕಲ ಮೇಲೆ ಊರಿಗೆ ಹೋಗುತ್ತಿದ್ದು ಮೇಲೆ ನಮೂದಿಸಿದ
ಸ್ಥಳದಲ್ಲಿ ಬೆಳಿಗ್ಗೆ 11-00 ಗಂಟೆಗೆ ಆರೋಪಿ ತನ್ನ ಬಸ್ ನಂ ಕೆಎ 33 ಎಫ್ 330 ನೇದ್ದನ್ನು ಅತೀವೇಗವಾಗಿ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು
ಗಾಯಾಳುವಿನ ಮೋಟಾರ ಸೈಕಲಿಗೆ ಟಕ್ಕರ ಕೊಟ್ಟಿದ್ದರಿಂದ ಮೋಟಾರ ಸೈಕಲ ಸಮೇತ ಕೆಳಗೆ ಬಿದ್ದು ಇಬ್ಬರಿಗೂ
ತೀವ್ರ ಮತ್ತು ಸಾದಾ ಸ್ವರೂಪದ ಗಾಯಗೊಂಡು ಬಿದ್ದವರಿಗೆ ಆಂಬುಲೆನ್ಸದಲ್ಲಿ ಫಿರ್ಯಾದಿಯು ಲಿಂಗಸುಗೂರ
ಸರಕಾರಿ ಆಸ್ಪತ್ರೆಗೆ ಸಾಗಿಸಿದ್ದು ಇರುತ್ತದೆ ಅಂತಾ
ಮುಂತಾಗಿ ನೀಡಿದ ಹೇಳಿಕೆ ಫಿರ್ಯಾದಿ ಮೇಲಿಂದ ಲಿಂಗಸುಗೂರು ಪೊಲೀಸ್ ಠಾಣೆ ಗುನ್ನೆ ನಂಬರ 122/2019 PÀ®A. 279,337,338
L.¦.¹ ಅಡಿಯಲ್ಲಿ
ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ.
ಮೋಸೈಕಲ್ ಕಳುವಿನ ಪ್ರಕರಣದ ಮಾಹಿತಿ.
ದಿನಾಂಕ 18-05-2019 ರಂದು
ಮಧ್ಯಾಹ್ನ 1-00 ಗಂಟೆಗೆ ಫಿರ್ಯಾದಿ ಶಾಶ್ವತ ರೆಡ್ಡಿ ತಂದೆ ಶಿವರಾಜ ಪಾಟೀಲ್ ವಯಾಃ 34 ವರ್ಷ ಜಾತಿಃ ಲಿಂಗಾಯತ ಉಃ ಒಕ್ಕಲುತನ ಸಾಃ ಮುದ್ದಂಗುಡ್ಡಿ ತಾಃ
ಮಾನವಿ ರವರು ಠಾಣೆಗೆ ಹಾಜರಾಗಿ ತನ್ನ ಒಂದು ಗಣಕಯಂತ್ರದಲ್ಲಿ ತಯಾರಿಸಿದ
ದೂರನ್ನು ಹಾಜರಪಡಿಸಿದ್ದು ಅದರಲ್ಲಿನ ಸಾರಾಂಶವೇನೆಂದರೆ, ಫಿರ್ಯಾದಿಯು ದಿನಾಂಕ 07-05-2019 ಬೆಳಿಗ್ಗೆ 09-30 ಗಂಟೆಯ ಸುಮಾರಿಗೆ ತಾನು ಮತ್ತು ತನ್ನ ಸಂಬಂದಿಯಾದ ಅಮರೇಶ ತಂದೆ ಬಸವರಾಜ
ಇಬ್ಬರು ತಮ್ಮ ಸ್ವಂತ ಮೋಟರ್ ಸೈಕಲ್ ನಂ KA36 L-2322 ನೇದ್ದನ್ನು ತೆಗೆದುಕೊಂಡು ಕೆಲಸ ನಿಮಿತ್ಯ ಪೋತ್ನಾಳ ಗ್ರಾಮ ಪಂಚಾಯತಿಗೆ ಹೋಗಿ
ಪಂಚಾಯತ್ ಮುಂದಿನ ರಸ್ತೆಯಲ್ಲಿ ತಮ್ಮ ಸದರಿ ಮೋಟರ್ ಸೈಕಲನ್ನು
ನಿಲ್ಲಿಸಿ ಪಂಚಾಯತಿ ಒಳಗಡೆ ಹೋಗಿ ಕೆಲಸ ಮುಗಿಸಿಕೊಂಡು
ತಾವು ಮೋಟರ್ ಸೈಕಲ್ ನಿಲ್ಲಿಸಿದ ಜಾಗೆಗೆ ವಾಪಾಸ ಮಧ್ಯಾಹ್ನ 12-30 ಗಂಟೆಯ ಸುಮಾರಿಗೆ ಬಂದು ನೋಡಲಾಗಿ ಅಲ್ಲಿ ತನ್ನ ಮೋಟರ್
ಸೈಕಲ್ ಇರಲಿಲ್ಲ ಎಲ್ಲ ಕಡೆ ಹುಡಿಕಾಡಿದರು ಎಲ್ಲಿಯೂ ಸಿಕ್ಕಿರುವುದಿಲ್ಲ ಕಾರಣ ಇಂದು ತಡವಾಗಿ
ಠಾಣೆಗೆ ಬಂದಿದ್ದು ದಿನಾಂಕ
07-05-2019 ರಂದು ಬೆಳಿಗ್ಗೆ 9-30 ಗಂಟೆಯಿಂದ ಮಧ್ಯಾಹ್ನ 12-30 ಗಂಟೆಯ ಮಧ್ಯದ ಅವಧಿಯಲ್ಲಿ ಯಾರೋ ಕಳ್ಳರು ತನ್ನ ಮೋಟಾರ್ ಸೈಕಲ್ಲನ್ನು
ಕಳ್ಳತನ ಮಾಡಿಕೊಂಡು ಹೋಗಿದ್ದು ಕಾರಣ ಕಳುವಾದ ತನ್ನ ಮೋಟಾರ ಸೈಕಲ್ಲನ್ನು ಪತ್ತೆ ಮಾಡಿ, ಕಳವು ಮಾಡಿದವರ ಮೇಲೆ ಕಾನೂನು ಕ್ರಮ ಕೈಗೊಳ್ಳಲು ವಿನಂತಿ ಅಂತಾ ಮುಂತಾಗಿ ಇದ್ದ ದೂರಿನ
ಸಾರಾಂಶದ ಮೇಲಿಂದ ಮಾನವಿ ಠಾಣೆ ಗುನ್ನೆ ನಂ 110/2019 ಕಲಂ 379 ಐ.ಪಿ.ಸಿ. ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈ ಕೊಂಡಿರುತ್ತಾರೆ.
¥ÉÆ°Ã¸ï ¥ÀæPÀluÉ
EAzÀÄ ¢£ÁAPÀ: 18-05-2019 gÀAzÀÄ ¨É½UÉÎ 11.00 UÀAmÉUÉ
¦ügÁå¢zÁgÀ£ÀÄ RÄzÁÝV oÁuÉUÉ ºÁdgÁV PÀ£ÀßqÀzÀ°è
PÀA¥ÀÆålgÀ mÉÊ¥ï ªÀiÁrzÀ MAzÀÄ zÀÆgÀ£ÀÄß
ºÁdgÀÄ¥Àr¹zÀ ¸ÁgÀA±ÀªÉ£ÉAzÀgÉ
¤£Éß ¢£ÁAPÀ 17-05-2019 gÀAzÀÄ
gÁwæ 8.30 UÀAmÉ ¸ÀĪÀiÁjUÉ ªÀÄ£ÉAiÀĪÀjUɯÁè HlPÉÌAzÀÄ HlzÀ ¸ÁªÀiÁ£ÀÄUÀ¼À£ÀÄß
ºÉÆgÀUÀqÉ vÀA¢lÄÖ CªÀjUɯÁè Hl ¤Ãr vÁ£ÀÄ ¸ÀAqÁ¹UÉ ºÉÆÃV §gÀÄvÉÛÃ£É JAzÀÄ PÉÊAiÀÄ°è ¤Ãj£À vÀA©UÉ »rzÀÄPÉÆAqÀÄ
ºÉÆzÀªÀ¼ÀÄ gÁwæ 9.00 UÀAmÉAiÀiÁzÀgÀÆ ªÁ¥À¸ï ¨ÁgÀzÉà PÁuÉAiÀiÁVgÀÄvÁÛ¼É. PÁuÉAiÀiÁzÀ vÀ£Àß ºÉAqÀwAiÀÄ£ÀÄß ¥ÀvÉÛ
ªÀiÁqÀPÉÆqÀ¨ÉÃPÉAzÀÄ CAvÁ ªÀÄÄAvÁV EzÀÝ
¦ügÁå¢ ªÉÄðAzÀ oÁuÁ UÀÄ£Éß £ÀA-33/2019 PÀ®A ªÀÄ»¼É PÁuÉ ¥ÀæPÁgÀ ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArzÀÄÝ EgÀÄvÀÛzÉ.