Thought for the day

One of the toughest things in life is to make things simple:

22 Aug 2017

Reported Crimes


                                                     

¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-
ªÀÄ»¼É PÁuÉ ¥ÀæPÀgÀtzÀ ªÀiÁ»w:-
         ದಿನಾಂಕ 10/08/2017 ರಂದು ಬೆಳಿಗ್ಗೆ 11-30 ಗಂಟೆ ಸುಮಾರಿಗೆ ²æà ಹನುಮಂತಪ್ಪ ತಂದೆ ಗ್ಯಾನಪ್ಪ ವಡ್ಡರ 50 ವರ್ಷ ಜಾತಿ ಬೋವಿ ಉದ್ಯೋಗ ಕೂಲಿಕೆಲಸ ಸಾ.ಆಮಾದಿಹಾಳ ಮಗಳು ತನ್ನ ಮನೆಯಲ್ಲಿ ಯಾರು ಇಲ್ಲದಿರುವಾಗ ಯಾರಿಗೋ ಹೇಳದೆ ಕೇಳದೆ ಮನೆಬಿಟ್ಟು ಹೋಗಿ ಕಾಣೆಯಾಗಿದ್ದು, ನಂತರ ಎಲ್ಲಾ ಕಡೆ ಹುಡುಕಾಡಿ ವಿಚಾರ ಮಾಡಲಾಗಿ ತನ್ನ ಮಗಳು ಎಲ್ಲಿರುವುಳೆಂದು ತಿಳಿದು ಬಂದಿರುವುದಿಲ್ಲ ಆದಕಾರಣ ಕಾಣೆಯಾದ ತನ್ನ ಮಗಳನ್ನು ಹುಡುಕಿ ಕೊಡುವಂತೆ ಇದ್ದ ದೂರಿನ ಸಾರಂಶದ ಮೇಲಿಂದ  ªÀÄÄzÀUÀ¯ï UÀÄ£Éß £ÀA; 197/2017  PÀ®A. ªÀÄ»¼É PÁuÉ. CrAiÀÄ°è ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ. 


J¸ï.¹./ J¸ï.n. PÀAiÉÄÝ ¥ÀæPÀgÀtzÀ ªÀiÁ»w:-

   ದಿನಾಂಕ 19.08.2017 ರಂದು 17.00 ಗಂಟೆಗೆ ಜಿಲ್ಲಾಸರಕಾರಿ ಆಸ್ಪತ್ರೆಯಿಂದ ಒಂದು ಎಮ್ ಎಲ್ ಸಿ ವಸೂಲಾಗಿದ್ದ ಆಸ್ಪತ್ರೆಗೆ ಬೇಟಿ ನೀಡಿ ಚಿಕಿತ್ಸೆ ಪಡೆಯುತ್ತಿದ್ದ ಪಿರ್ಯಾದಿ ²æà £ÉêÀÄgÁdÄ vÀAzÉ gÁªÀÄÄ®Ä, ªÀAiÀÄ-23 ªÀµÀð, eÁ-ªÀiÁ¢UÀ, G-ªÀįÉèñÀ¥Àà£À ªÀÄ£ÉAiÀÄ°è PÀÆ° PÉ®¸À, ¸Á-ªÀÄ£É £ÀA.12-6-193/568 J¯ï ©J¸ï £ÀUÀgÀ gÁAiÀÄZÀÆgÀÄ FvÀ£ÀÄ ಹೇಳಿಕೆ ದೂರು ನೀಡಿದ್ದೆನೆಂದರೆ ಇಂದು ದಿನಾಂಕ 19.08.2017 ರಂದು ಮಧ್ಯಾಹ್ನ 13.00 ಗಂಟೆಗೆ ಪಿರ್ಯಾದಿದಾರನು ಕುಲುಸುಂಬಿ ಕಾಲೋನಿಯಲ್ಲಿರುವ ಮಲ್ಲೇಶಪ್ಪನ ಜಾಗೆ ಹತ್ತಿರ ಮೋಟಾರ್ ಸ್ಯೆಕಲ್ ಮೇಲೆ ಹೋಗುತ್ತಿರುವಾಗ್ಗೆ ಕುಲುಸುಂಬಿ ಕಾಲೋನಿಯ ಮಾಣಿಕಪ್ಪನ ಮನೆಯ ಮುಂದೆ ಸಾರ್ವಾಜನಿಕ ರಸ್ತೆಯಲ್ಲಿ 1)¸ÉåAiÀÄzï ªÉÄå£ÀÄ¢Ý£ï ¸Á: PÀĮĸÀÄA© PÁ¯ÉƤ gÁAiÀÄZÀÆgÀÄ2) ¸ÉåAiÀÄzï ºÀ©Ã§gÀªÀgÀ E§âgÀÄ ªÀÄPÀ̼ÀÄ ºÉ¸ÀgÀÄ «¼Á¸À UÉÆwÛgÀĪÀÅ¢¯Áè3)E§âgÀÄ ªÀÄĹèA ºÉtÄÚªÀÄPÀ̼ÀÄ ºÉ¸ÀgÀÄ «¼Á¸À UÉÆwÛgÀĪÀÅ¢¯Áè J®ègÀÆ ¸Á: gÁAiÀÄZÀÆgÀÄ.EªÀgÀÄ ಪಿರ್ಯಾದಿದಾರನನ್ನು ತಡೆದು ನಿಲ್ಲಿಸಿ ಹಿಂದಿ ಭಾಷೆಯಲ್ಲಿ ತೂ  ಕ್ಯೆಕೂ ಆಯೆ ಸಾಲೆ ಅಂತಾ ಅವಾಚ್ಯವಾಗಿ ಬ್ಯೆದಾಡಿ ಕ್ಯೆಯಿಂದ ಮತ್ತು ಕಟ್ಟಿಗೆಯಿಂದ ಹಾಗೂ ಕಲ್ಲಿನಿಂದ ಪಿರ್ಯಾದಿದಾರನ ತಲೆಗೆ ಮತ್ತು ಭುಜಕ್ಕೆ ಹೊಡೆದು ರಕ್ತಗಾಯ ಪಡಿಸಿದಲ್ಲಾದೆ ಆರೋಪಿತರೆಲ್ಲರೂ ‘’ಎ ಮಾದರ್ ಚೊದ್ ಹ್ಯೆ ಅಂತಾ ಮತ್ತು ಚಪ್ಪಲಿ ಹೊಲಿಯುವ ಸೂಳೆಮಗ ಇರುತ್ತಾನೆ’’ ಅಂತಾ ಆರೋಪಿತರು ಜಾತಿ ನಿಂದನೆ ಮಾಡಿ ದಬ್ಬಾಡಿದ್ದು ಇರುತ್ತದೆ  ಅಂತಾ ಮುಂತಾಗಿದ್ದ ದೂರನ್ನು ಸ್ವಿಕರಿಸಿಕೊಂಡು ವಾಪಸ್ ಠಾಣೆಗೆ 18.30 ಗಂಟೆಗೆ ಬಂದು gÁAiÀÄZÀÆgÀÄ ¥À²ÑªÀÄ oÁuÉ ಗುನ್ನೆ ನಂಬರು 225/2017 ಕಲಂ 323,324,504,341, ಸಹಿತ34 ಐಪಿಸಿ ಮತ್ತು 3(1) (10) ಎಸ್ ಸಿ/ಎಸ್ ಸಿ, ಪಿ ಅ ಯಾಕ್ಟ್1989 ಪ್ರಕಾರ ಪ್ರಕರಣ ದಾಖಲಿಸಿ ತನಿಖೆ ಕ್ಯೆಗೊಂrgÀÄvÁÛgÉ.

¥Éưøï zÁ½ ¥ÀæPÀgÀtzÀ ªÀiÁ»w:-
          1] ಅಹ್ಮದ್ ಖಾನ್ ತಂ: ಯುಸೂಫ್ ಖಾನ್ ವಯ: 25 ವರ್ಷ, ಆಟೋ ಚಾಲಕ, ಸಾ: ಸಿಯಾತಲಾಬ್ ರಾಯಚೂರು. ಫೋ:99451524732] ಎಂ.ಡಿ.ಸಿದ್ದು ವಯ: 25 ವರ್ಷ,  : ಟಿ.ವಿ.ಎಸ್. ಶೋರೂಂನಲ್ಲಿ ಮೊಟಾರ ಮೆಕ್ಯಾನಿಕ್ ಕೆಲಸ ಸಾ: ಸಿಯಾತಲಾಬ್ ರಾಯಚೂರು3] ಖಲೀಲ್ ವಯ: 23 ವರ್ಷ, ಮುಸ್ಲಿಂ, : ಗಂಜನಲ್ಲಿ ಚೀಲ ಹೊಲೆಯುವಕೆಲಸ ಸಾ: ಸಿಯಾತಲಾಬ್ ರಾಯಚೂರು4] ಇಮ್ರಾನ್ ವಯ: 24 ವರ್ಷ, ಮುಸ್ಲಿಂ, : ಪೆಟ್ರೋಲ್ ಬಂಕನಲ್ಲಿ ಕೆಲಸ ಸಾ: ಸಿಯಾತಲಾಬ್ ರಾಯಚೂರು5] ವಸೀಮ್ ವಯ: 25 ವರ್ಷ, ಮುಸ್ಲಿಂ, : ಟಾಟಾ ಎಸಿ ಚಾಲಕ ಸಾ: ಸಿಯಾತಲಾಬ್ ರಾಯಚೂರು. EªÀgÀÄ ದಿನಾಂಕ: 20.08.2017 ರಂದು 1730 ಗಂಟೆಯ ಸುಮಾರಿಗೆ ರಾಯಚೂರು - ಮಂಚಲಾಪೂರ ರಸ್ತೆಯ ಎಂ.ಕೆ. ಡಾಬಾ ಪಕ್ಕದ ಸಾರ್ವಜನಿಕ ಸ್ಥಳದಲ್ಲಿ ದುಂಡಾಗಿ ಕುಳಿತು ಅಂದರ ಬಾಹರ ಎಂಬ ಜೂಜಾಟವನ್ನು ಹಣವನ್ನು ಪಣಕ್ಕೆ ಹಚ್ಚಿ ಜೂಜಾಡುತ್ತಿರುವಾಗ್ಗೆ ಇದರಿಂದಾಗಿ ಸಾಮಾಜಿಕ ಸ್ವಾಸ್ಥತ್ಯತೆಗೆ ಧಕ್ಕೆಯುಂಟಾಗುತ್ತಿದೆ ಅಂತ ದೊರೆತ ಖಚಿತ ಭಾತ್ಮಿ ಮೇರೆಗೆ ಫಿರ್ಯಾದಿ ನಿಂಗಪ್ಪ .ಎನ್.ಆರ್. ಪಿ.ಎಸ್. ಗ್ರಾಮೀಣ ಪೊಲೀಸ್ ಠಾಣೆ, ರಾಯಚೂರು gÀªÀರು ನ್ಯಾಯಾಲಯದಿಂದ ಪ್ರಕರಣ ದಾಖಲಿಸಲು ಅನುಮತಿ ಪಡೆದು ಪಂಚರು ಮತ್ತು ಸಿಬ್ಬಂದಿಯೊಂದಿಗೆ ದಾಳಿ ಮಾqÀ®Ä   1] ಅಹ್ಮದ್ ಖಾನ್ ತಂ: ಯುಸೂಫ್ ಖಾನ್ ವಯ: 25 ವರ್ಷ, ಆಟೋ ಚಾಲಕ, ಸಾ: ಸಿಯಾತಲಾಬ್ ರಾಯಚೂರು. FvÀ£ÀÄ ¹QÌ©¢zÀÄÝ .ನಂ.2 ರಿಂದಾ 5 ನೇದ್ದವರು ಓಡಿ ಹೋಗಿದ್ದು ಇದೆ ಜೂಜಾಟದಲ್ಲಿ ತೊಡಗಿಸಿದ ಹಣ ರೂ: 870/- ಮತ್ತು 52 ಇಸ್ಪೀಟ್ ಎಲೆಗಳನ್ನು ಹಾಗೂ 4 ಮೊಟಾರ ಸೈಕಲ್ ಗಳನ್ನು ಜಪ್ತಿಪಡಿಸಿ ಸ್ಥಳದಲ್ಲಿಯೇ ಪಂಚನಾಮೆ ಪೂರೈಸಿ ಸದರಿ -1 ಆರೋಪಿತನನ್ನು ಹಾಗೂ ಮುದ್ದೇಮಾಲನ್ನು ಠಾಣೆಗೆ ಕರೆತಂದು ಬಗ್ಗೆ ನೀಡಿದ ವರದಿ ಮೇಲಿಂದ UÁæ«ÄÃt ¥Éưøï oÁuÉ gÁAiÀÄZÀÆgÀÄ UÀÄ£Éß £ÀA; 202/2017 PÀ®A 87 ಕೆ.ಪಿ. ಆಕ್ಟ  CrAiÀÄ°è ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.


¸ÀAZÁgÀ ¤AiÀĪÀÄ G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-  

     gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ : 21.08.2017 gÀAzÀÄ 158 ¥ÀææPÀgÀtUÀ¼À£ÀÄß ¥ÀvÉÛ ªÀiÁr 29,300/- gÀÆ.UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.