Thought for the day

One of the toughest things in life is to make things simple:

20 Jan 2014

Reported Crimes

¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
PÉÆ¯É ¥ÀæPÀgÀtzÀ ªÀiÁ»w:-
                ¦gÁå¢ ªÀĺÁzÉë UÀAqÀ ¤AUÀ¥Àà  ªÀAiÀiÁ-29 eÁw-PÀÄgÀ§gÀÄ G-PÀÄjPÁAiÀÄĪÀÅzÀÄ ¸Á||£ÉgÀqÀV vÁ|| eÉêÀVð f¯Áè || UÀÄ®§UÀð FPÉUÉ FUÉÎ 12 ªÀµÀðUÀ¼À »AzÉ £ÉgÀqÀV UÁæªÀÄzÀ ªÀÄÈvÀ ¤AUÀ¥Àà£ÉÆA¢UÉ ªÀÄzÀĪÉAiÀiÁV ªÀÄÆgÀÄ ªÀÄPÀ̽zÀÄÝ ¦ügÁå¢zÁgÀ¼À »jAiÀÄ ªÀÄUÀ  §¸ÀªÀgÁd 9 ªÀµÀð FvÀ£ÀÄ ¦ügÁå¢AiÀÄ eÉÆÃvÉAiÀÄ°è PÀÄjºÀnÖAiÀÄ°è EzÀÄÝ G½zÀ E§âgÀÄ ªÀÄPÀ̼ÀÄ ±Á¯ÉUÉ ºÉÆÃV HgÀ°è EgÀÄvÁÛgÉ ¢£ÁAPÀ 18-01-2014 gÀAzÀÄ ¸ÁAiÀÄAPÁ® 4.00 UÀAmÉ ¸ÀĪÀiÁjUÉ ªÀÄÈvÀ ¤AUÀ¥Àà£ÀÄ ºÀÄt¸ÀV ºÉÆÃV PÀÄjUÀ¼À£ÀÄß Rjâ ªÀiÁrPÉÆAqÀÄ §gÀÄvÉÛ£É CAvÁ ªÀÄ£ÉAiÀÄ°èzÀÝ 80,000/- gÀÆ.UÀ¼À£ÀÄß vÉUÀzÀÄPÉÆAqÀÄ ºÉÆÃV ªÀÄ£ÉUÉ ¨ÁgÀzÉà EgÀĪÀÅzÀjAzÀ ¦ügÁå¢zÁgÀ¼ÀÄ ªÀÄÈvÀ¤UÉ ¥sÉÆ£ï ªÀiÁrzÁUÀ ¥ÉÆãï JwÛzÀªÀgÉà PÀmï ªÀiÁrzÀAvÉ D¬ÄvÀÄ £ÀAvÀgÀ ¥ÀÄ£ÀB UÀAqÀ£À ªÉƨÉʯïUÉ ¥ÉÆÃ£ï ªÀiÁrzÁUÀ ¹éÃZï D¥sï CAvÁ §AvÀÄ. gÁwæAiÀiÁzÀgÀÆ ªÀÄ£ÉUÉ vÀ£Àß UÀAqÀ£ÀÄ ¨ÁgÀzÉà EgÀĪÀÅzÀjAzÀ Hj£À UÀtågÀÄ ªÀÄvÀÄÛ vÀ£Àß vÀAzÉAiÀÄ eÉÆÃvÉAiÀÄ°è ¸ÀÄvÀÛªÀÄvÀÛ°£À UÁæªÀÄUÀ¼À°è vÀ£Àß UÀAqÀ£À£ÀÄß ºÀÄqÀÄPÁrzÀgÀÆ ¸ÀºÁ ¹Qj°¯Áè ¢£ÁAPÀ 19-01-2014 gÀAzÀÄ ¸ÁAiÀÄAPÁ® 6.00 UÀAmÉUÉ  ªÀiÁ»w ¸ÀÄ¢Ý w½zÀÄ   ºÉÆ£Àß½î UÁæªÀÄzÀ ¹ÃªÀiÁAvÀgÀzÀ°è  ºÉÆÃV §AzÀÄ £ÉÆÃqÀ®Ä C°èzÀÝ C¥ÀjavÀ ±ÀªÀªÀÅ ¦ügÁå¢zÁgÀ¼À UÀAqÀ£ÀzÀÄÝ EzÀÄÝ. zÉÆqÀØ zÉÆqÀØ ¨Áålj ¯ÉÊlUÀ¼À ¨É¼ÀQ£À ¯ÉÊn£À°è £ÉÆÃqÀ®Ä ¦ügÁå¢zÁgÀ¼À UÀAqÀ¤UÉ AiÀiÁgÉÆà zÀĵÀÌ«ÄðUÀ¼ÀÄ PÀÄwÛVUÉ ªÀÄvÀÄÛ UÀzÀÝPÉÌ ºÀjvÀªÁzÀ DAiÀÄÄzÀ¢AzÀ  PÉÆ¯É ªÀiÁr ¥ÀgÁjAiÀiÁVgÀÄvÁÛgÉ CAvÁ PÉÆlÖ zÀÆj£À ªÉÄðAzÀ °AUÀ¸ÀÆUÀÆgÀÄ oÁuÉ UÀÄ£Éß £ÀA:  32/14 PÀ®A. 302 L.¦.¹ CrAiÀÄ°è ¥ÀæPÀgÀt zÁR®Ä  ªÀiÁrPÉÆAqÀÄ vÀ¤SÉ PÉÊPÉÆArzÀÄÝ EgÀÄvÀÛzÉ.
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
                      ದಿನಾಂಕ;-19/01/2014 ರಂದು ಬೆಳಿಗ್ಗೆ ಪಿರ್ಯಾದಿ ಶ್ರೀ.ಬಸವರಾಜ ತಂದೆ ರಾಮಸ್ವಾಮಿ ಗುಜ್ಜಲ 33 ವರ್ಷ,ಜಾ;-ನಾಯಕ, ಹಿರೋಹೋಂಡಾ ಸ್ಲ್ಪೇಂಡರ್ ಪ್ಲಾಸ್ ಮೋಟಾರ್ ಸೈಕಲ್ ನಂ.ಕೆ.ಎ.36-ಈಸಿ-3818 ನೇದ್ದರ ಚಾಲಕ ಸಾ;-ಜಾಲಾಪೂರು ತಾ;-ಮಾನ್ವಿ. FvÀನು ತನ್ನ ಅಳಿಯ ದೇವರಾಜ ಈತನನ್ನು ತನ್ನ ಮೋಟಾರ್ ಸೈಕಲ್ ಹಿಂದುಗಡೆ ಕೂಡಿಸಿಕೊಂಡು ಜಾಲಾಪೂರುದಿಂದ ಮರ್ಕಂದಿನ್ನಿಗೆ ಬಂದು  ಅಲ್ಲಿಂದ ತನ್ನ ಗೆಳೆಯನ ಮದುವೆ ಸಂಬಂಧವಾಗಿ ಪೋತ್ನಾಳ ಮುಖಾಂತರ ಸಿಂಧನೂರಿಗೆ ಹೋಗುತ್ತಿದ್ದಾಗ ಮಣ್ಣಿಕೇರಿ ಕ್ಯಾಂಪಿಗೆ ಬಂದು ತನ್ನ ಮೊಟಾರ್ ಸೈಕಲನ್ನು ರಸ್ತೆಯ ಪಕ್ಕದಲ್ಲಿ ನಿಲ್ಲಿಸಿ ತನ್ನ ಸಂಬಂಧಿಕರಾದ ವೆಂಕೋಬ ಈತನ ಸಂಗಡ ಮಾತನಾಡುತ್ತ ನಿಂತಾಗಿ ಪೋತ್ನಾಳ ಕಡೆಯಿಂದ ಸಿಂಧನೂರು ಕಡೆಗೆ ಹೋಗುವ ಆರೋಪಿತನು ತನ್ನ ವಿಸ್ತಾ ಕಾರ್ ನಂ.ಕೆ.ಎ.36-ಎಂ-5469 ನೇದ್ದನ್ನು ಅತೀ ವೇಗವಾಗಿ ಮತ್ತು ಅಲಕ್ಷತನದಿಂದ ನಡೆಸಿಕೊಂಡು ರಸ್ತೆಯ ಪಕ್ಕದಲ್ಲಿ ನಿಂತಿದ್ದ ಪಿರ್ಯಾದಿದಾರನ ಮೋಟಾರ್ ಸೈಕಲಿಗೆ ಹಿಂದಿನಿಂದ ಟಕ್ಕರಕೊಟ್ಟಿದ್ದು ಪಿರ್ಯಾದಿದಾರನು ತನ್ನ ಮೋಟಾರ್ ಸೈಕಲ್ ಸಮೇತ ಕೆಳಗೆ ಬಿದ್ದಿದ್ದರಿಂದ ಪಿರ್ಯಾದಿದಾರನ ಎಡಹಣೆಯ ಮೇಲೆ, ಬಲಬುಜದ ಮೇಲೆ ತೆರೆಚಿದ ರಕ್ತಗಾಯವಾಗಿದ್ದು,ಹಾಗೂ ಎಡಗಾಲಿನ ಕೆಳಗೆ ಭಾರೀ ಪೆಟ್ಟಾಗಿ ಭಾವು ಬಂದಿದ್ದು,ಎಡಗಾಲು ಪಾದಕ್ಕೆ ಹಿಮ್ಮಡಿಗೆ ಭಾರೀ ರಕ್ತಗಾಯವಾಗಿದ್ದು,ಅಲ್ಲದೆ ಬಲಗಾಲು ಪಾದದ ಕೆಳಗೆ ಮತ್ತು ಮೇಲೆ ರಕ್ತಗಾಯವಾಗಿದ್ದು ಇರುತ್ತದೆ. ನಂತರ ಪಿರ್ಯಾದಿದಾರರನ್ನು ಅದೇ$ ಕಾರಿನಲ್ಲಿ ಸರಕಾರಿ ಆಸ್ಪತ್ರೆ ಸಿಂಧನೂರಿಗೆ ತಂದು ಸೇರಿಕೆ ಮಾಡಿದ್ದು ಇರುತ್ತದೆ.ಅಪಘಾತಪಡಿಸಿದ ಕಾರ ಚಾಲಕನ ಹೆಸರು ವಿಳಾಸ ಗೊತ್ತಿರುವುದಿಲ್ಲಾ.ಚಾಲಕನನ್ನು ನೋಡಿದಲ್ಲಿ ಗುರುತಿಸುತ್ತೇನೆ.ಈ ಗಟನೆಯು ಮದ್ಯಾಹ್ನ 12-00 ಗಂಟೆಗೆ ಜರುಗಿದ್ದು, ಕಾರ್ ಚಾಲಕನ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಲು ವಿನಂತಿ ಅಂತಾ PÉÆlÖ ಪಿರ್ಯಾದಿ ಮೇಲಿಂದ ಬಳಗಾನೂರು ಪೊಲೀಸ್ ಠಾಣೆ UÀÄ£Éß £ÀA: 15/2014.ಕಲಂ,279,337,338 ಐಪಿಸಿ  CrAiÀÄ°è ಪ್ರಕರಣ ದಾಖಲಿಸಿಕೋಂಡಿದ್ದು ಇರುತ್ತದೆ.
            DAf£ÉÃAiÀÄ vÀAzÉ ¸Á§AiÀÄå, 25 ªÀµÀð, £ÁAiÀÄPÀ, PÀÆ° PÉ®¸À ¸Á: d£ÀvÁ PÁ¯ÉÆä aPÀ®¥ÀªÀð gÉÆÃqï ªÀiÁ£À« EvÀgÉ 10 d£ÀgÀÄ  ಕೂಲಿಕಾರರಿದ್ದು ತಮಗೆ ಹನಿಫ್ ಲೇಬರ್ ಮೇಸ್ತ್ರಿ ಈತನು ಎಲ್ಲಿಯಾದರೂ ಕೆಲಸ ನೆಡೆಯುತ್ತಿರುವ ಬಗ್ಗೆ ತಿಳಿದುಕೊಂಡು ಅಂತಹ ಕಡೆಗೆ ನಮಗೆ ಕೂಲಿ ಕೆಲಸಕ್ಕೆ ಕರೆದುಕೊಂಡು ಹೋಗಲು ಒಂದು ವಾಹನ ಮಾಡಿಕೊಂಡು ¢£ÁAPÀ: 20.01.2014 gÀAzÀÄ ಅದರಲ್ಲಿ ಕರೆದುಕೊಂಡು ಹೋಗಿ ಕೂಲಿ ಕೆಲಸಕ್ಕೆ ಹಚ್ಚುತ್ತಿದ್ದು ಅದೇ ಪ್ರಕಾರ ದಿನಾಂಕ 20/01/14 ರಂದು ಹನೀಫ್ ಮೇಸ್ತ್ರಿ ಈತನು ಬ್ಯಾಗವಾಟ ಗ್ರಾಮದಲ್ಲಿ ಸರಕಾರಿ ಶಾಲೆಯೊಂದರ ಕಟ್ಟಡ ನೆಡೆಯುತ್ತಿದೆ ಅದಕ್ಕೆ ಬೆಡ್ ಕಾಂಕ್ರೇಟ್ ಹಾಕಬೇಕಾಗಿರುತ್ತದೆ ಅಂತಾ ಹೇಳಿ ಒಂದು ಟಾಟಾ ಎ.ಸಿ. ನಂ ಕೆ.ಎ.37/8321 ನೇದ್ದನ್ನು ಮಾಡಿಕೊಂಡು ಬಂದು ಅದರಲ್ಲಿ ನಮಗೆ ಹತ್ತಿಸಿ ಟಾಟಾ ಎ.ಸಿ,.ಯ ಹಿಂದೆ ಒಂದು ಕಂಕರ್ ಮಿಕ್ಷರ್ ಮಶಿನ್ ನ್ನು ಟೋಚ್ ಮಾಡಿ ನಮಗೆ ಮತ್ತು ಕಂಕರ್ ಮಿಕ್ಷರ್ ಮಶಿನ್ ನ್ನು ತೆಗೆದುಕೊಂಡು ಬ್ಯಾಗವಾಟ್ ಗ್ರಾಮಕ್ಕೆ ಹೋಗಿ ಬಿಡುವಂತೆ ಟಾಟಾ ಎ.ಸಿ.ಯ ಚಾಲಕನಿಗೆ ತಿಳಿಸಿ ಕಳುಹಿಸಿಕೊಟ್ಟು ತಾನು ಹಿಂದೆ ಮೋಟಾರ್ ಸೈಕಲ್ಲನ್ನು ತೆಗೆದುಕೊಂಡು ಬರುತ್ತಿದ್ದು ಟಾಟಾ ಎ.ಸಿ. ಯ ಚಾಲಕನು ವಾಹನವನ್ನು ಅತಿವೇಗ ಹಾಗೂ ಅಲಕ್ಷತನದಿಂದ ನೆಡೆಯಿಸಿಕೊಂಡು ಹೋಗಿದ್ದರಿಂದ ನಿಯಂತ್ರಣಗೊಳಿಸಲಾಗದೇ ಮಾನವಿ-ಸಿಂಧನೂರ ರಸ್ತೆಯ ಮೇಲೆ ನಂದಿಹಾಳ  ಬ್ರಿಡ್ಜ ಹತ್ತಿರ ಪಲ್ಟಿ ಮಾಡಿದ್ದರಿಂದ ವಾಹನದಲ್ಲಿದವರು ಕೆಳಗೆ ಬಿದ್ದಿದ್ದಕ್ಕೆ ಮಲ್ಲಮ್ಮ ಹಾಗೂ ಭೀಮವ್ವ ಇವರುಗಳಿಗೆ ತೀವೃಗಾಯಗಳಾಗಿದ್ದು ಉಳಿದವರಿಗೆ ಸಾದಾ 9 d£ÀjUÉ ಸ್ವರೂಪದ ಗಾಯಗಳಾಗಿದ್ದು ಇರುತ್ತದೆ. ಅಂತಾ ದೂರಿನ ಸಾರಾಂಶದ  ಮೇಲಿಂದ ಮಾನವಿ ಠಾಣಾ ಗುನ್ನೆ ನಂ. 22/2014 ಕಲಂ  279, 337, 338 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
UÁAiÀÄzÀ ¥ÀæPÀgÀtzÀ ªÀiÁ»w:_
i             ದಿನಾಂಕ :19-01-2014 RmDU Rರಂದು ಬೆಳಿಗ್ಗೆ 07-00 ಗಂಟೆಗೆ ಫಿರ್ಯಾದಿ ºÀ£ÀĪÀÄAvÀÄ vÀAzÉ ©üêÀÄtÚ, 60ªÀµÀð, G:MPÀÌ®ÄvÀ£À, eÁ:ªÀiÁ¢UÀ, ¸Á:¤¯ÉÆÃUÀ¯gÀªÀgÀÄ ನಿಲೋಗಲ್ ಗ್ರಾಮದಿಂದ ಗಣೇಕಲ್ ರಸ್ತೆಗೆ ತಂಬಿಗೆ ತೆಗೆದುಕೊಂಡು ಹೋಗುತ್ತಿರುವಾಗ iಈ ಹಿಂದೆ ಮನೆಯ ಮುಂದೆ ದನ ಕರಗಳನ್ನು ಕಟ್ಟುವ ವಿಷಯ ಸಂಬಂದ ಇದ್ದ ದ್ವೇಷದಿಂdದ 1]§¸ÀªÀgÁd ¨ÉAUÀ¼ÀÆgÀÄ vÀAzÉ ®Æ¹ ºÀ£ÀĪÀÄAvÀ, eÁ:ªÀiÁ¢UÀÀ, ºÁUÀÄ EvÀgÉ 3 d£À J®ègÀÄ eÁ:ªÀiÁ¢UÀ, ¸Á:¤¯ÉÆÃUÀ¯ï UÁæªÀÄ EªÀgÀÄUÀ¼ÀÄ  ಅಲ್ಲಿಗೆ ಬಂದು ಬಸವರಾಜನು ಏನಲೇ ನಾನು ದಾರಿಗೆ ಬರುತ್ತೇನೆಂದರೆ ನೀನು ದಾರಿ ಬಿಟ್ಟು ಸರಿದುಕೊಳ್ಳಬೇಕು ನೀನು ದಾರಿ ಬಿಡಬೇಕು ಅಂತಾ ಅನ್ನಲು ಬೇಕಾದಷ್ಟು ದಾರಿ ಇದೆ ಹೋಗು ಅಂತಾ ಅಂದಿದ್ದಕ್ಕೆ ನಿನ್ನ ಮೈಯಲ್ಲಿ ಸೊಕ್ಕೇನಲೇ ಎಂದು ಪಕ್ಕದ ಹೊಲದಲ್ಲಿದ್ದ ಬಡಿಗೆ ತೆಗೆದುಕೊಂಡು ಹೊಡೆಯಲು ಬಂದಾಗ ಕೈ ಅಡ್ಡ ತರಲು ಎಡಕೈ ಮೇಲೆ ಪೆಟ್ಟಾಗಿ ಬಾವು ಬಂದಂತಾಗಿದ್ದು, ಮತ್ತು ಬೆನ್ನಿಗೆ ಹೊಡೆದು ಒಳಪೆಟ್ಟಾಗಿದ್ದು, ಮಗ ಚೆನ್ನಪ್ಪ ಈತನಿಗೆ ಶರಣಪ್ಪ ಈತನು ಬಡಿಗೆಯಿಂದ ತಲೆಗೆ, ಬೆನ್ನಿಗೆ ಹೊಡೆದಿದ್ದು, ತಲೆಗೆ ರಕ್ತಗಾಯವಾಗಿದ್ದು, ಅದರಂತೆ ದೊಡ್ಡ ಅಮರೇಶನಿಗೆ ಆರೋಪಿ ಶರಣಪ್ಪ ಡಪ್ಪಿ ಈತನು ಬಡಿಗೆಯಿಂದ ಬೆನ್ನಿಗೆ ಹೊಡೆದಿದ್ದರಿಂದ ಒಳಪೆಟ್ಟು ಗೊಳಿಸಿ ನೀವು ಇನ್ನೊಮ್ಮೆ ನಮ್ಮ ತಂಟೆಗೆ ಬಂದರೆ ನಿಮ್ಮನ್ನು ಜೀವ ಸಹಿತ ಉಳಿಸುವದಿಲ್ಲ  ಅಂತಾ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ .CAvÁ PÉÆlÖ zÀÆj£À ªÉÄðAzÀ UÀ§ÆâgÀÄ oÁuÉ UÀÄ£Éß £ÀA: 11/2014 ಕಲಂ: 323, 324, 504 506 ಸಹಿತ 34 ಐಪಿಸಿ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
            ದಿನಾಂಕ: 19/01/2014 ರಂದು ಸಂಜೆ 5-45 ಗಂಟೆ ಸುಮಾರಿಗೆ ಆರೋಪಿ ಶಂಕ್ರಪ್ಪ ಆತನ ಅಣ್ಣ ಬಸ್ಸಪ್ಪ ಇವರು ಪಿರ್ಯಾಧಿ ªÀÄ®èªÀÄä UÀAqÀ CªÀÄgÀ¥Àà UÀÄrºÁ¼À, ªÀAiÀiÁ:43,eÁw:°AUÁAiÀÄvÀ G:ºÉÆ®ªÀÄ£É PÉ®¸À ¸Á: ¦PÀ½ºÁ¼À FPÉಯ ಮನೆಯ ಮುಂದೆ ಬಂದು ಯಲ್ಲಪ್ಪನೊಂದಿಗೆ ಯಾಕೆ  ಜಗಳ ಮಾಡಿದಿರೆಲೇ ಸೂಳೇ ಮಕ್ಕಳೇ ಅಂತಾ ಅವಾಚ್ಯವಾಗಿ ಒದರಾಡುತ್ತಿದ್ದಾಗ ಪಿರ್ಯಾದಿ ಹೊರಗಡೆ ಬಂದು ಹಿಂಗ್ಯಾಕೆ ಒದರಾಡುತ್ತೀರಿ ಅಂತಾ ಕೇಳಿದಾಗ, ಬಸ್ಸಪ್ಪ ಈತನು ಏನಲೇ ಸೂಳೇ ಅಂತಾ ಅಂದಾಗ, ನಾನು ಅವರಿಗೆ ಬಾಯಿಗೆ ಬಂದಾಂಗ ಮಾತಾಡಬೇಡ್ರಿ ಅಂತಾ ಹೇಳಿದ್ದಕ್ಕೆ ಆಗ ಬಸ್ಸಪ್ಪನು ಪಿರ್ಯಾದಿಯ ಸೀರೆಯನ್ನು ಹಿಡಿದು ಎಳೆದಾಡುವಾಗ  ಪಿರ್ಯದಿಯ ತಾಳಿಯು ಹರಿದು ಕೆಳಗೆ ಬಿದಿದ್ದು,. ಆಗ ಜಗಳವಾಡುವದನ್ನು ನೋಡಿದ ಪಿರ್ಯಾಧಿಯ ಮಗ ಗಂಗಪ್ಪ & ಶರಣಪ್ಪ,ಬಸವರಾಜ ಇವರುಗಳು ಜಗಳ ಬಿಡಿಸಲು ಬಂದಾಗ ಇವರಿಗೂ ಸಹ ಅವಾಚ್ಯವಾಗಿ ಬೈದು, ಆರೋಪಿ ಶಂಕ್ರಪ್ಪ ಕಲ್ಲನ್ನು ತೆಗೆದುಕೊಂಡು ಪಿರ್ಯಾದಿಯ ಮಗ ಗಂಗಪ್ಪನಿಗೆ ಬಲಗೈಗೆ ಹೊಡೆದು ಒಳಪೆಟ್ಟುಗೊಳಿಸಿದನು. ಅಲ್ಲಿಯೇ ಕಟ್ಟೆಯ ಮೇಲೆ ಕುಳಿತುಕೊಂಡಿದ್ದ ನಿಂಗಪ್ಪ ಈತನಿಗೆ ತಲೆಯ ಹಿಂಭಾಗಕ್ಕೆ ಬಿದ್ದಿದ್ದು ರಕ್ತಗಾಯವಾಗಿದ್ದು ಇರುತ್ತದೆ.CAvÁ PÉÆlÖ zÀÆj£À ªÉÄðAzÀ ªÀÄÄzÀUÀ¯ï oÁuÉ UÀÄ£Éß £ÀA: 18/14 PÀ®A.324,354,504,¸À»vÀ 34 L¦¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
¥Éưøï zÁ½ ¥ÀæPÀgÀtzÀ ªÀiÁ»w:-
              ¢£ÁAPÀ: 149.01.2014 gÀAzÀÄ ¸ÀÄAPÉñÀégÀºÁ¼À UÁæªÀÄzÀ ªÀĹâ ºÀwÛgÀ ªÀÄ®èAiÀÄå£À PÀmÉÖAiÀÄ ªÉÄÃ¯É UÉÆÃ¥Á® vÀAzÉ ZÀAzÁæªÀÄ¥Àà vÉVΣÀºÀ½î ¸Á:¸ÀÄAPÉñÀégÀºÁ¼À ºÁUÀÆ EvÀgÉ 6 d£ÀgÀÄ PÀÆr CAzÀgï ¨ÁºÀgï JA§ E¸ÉàÃmï dÆeÁlzÀ°è vÉÆqÀVzÁÝgÉ CAvÁ RavÀ ¨Áwä ªÉÄÃgÉUÉ ¦.J¸ï.L. UÀ§ÆâgÀÄ gÀªÀgÀÄ ¹§âA¢ ºÁUÀÆ ¥ÀAZÀgÉÆA¢UÉ C°èUÉ ºÉÆÃV zÁ½ ªÀiÁr »rzÀÄ CªÀjAzÀ dÆeÁlzÀ £ÀUÀzÀÄ ºÀt: 8910/- ºÁUÀÆ 52 E¸ÉàÃmï J¯ÉUÀ¼À£ÀÄß d¦Û ªÀiÁrPÉÆAqÀÄ oÁuÉUÉ §AzÀÄ zÁ½ ¥ÀAZÀ£ÁªÉÄAiÀÄ DzsÁgÀzÀ ªÉÄðAzÀ UÀ§ÆâgÀÄ oÁuÉ UÀÄ£Éß £ÀA: 13/2014 PÀ®A: 87 PÉ.¦. PÁAiÉÄÝ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
               ದಿನಾಂಕ 20-01-14 ರಂದು ಮದ್ಯಾಹ್ನ 15.30 ಗಂಟೆಗೆ ಆರೋಪಿತರು ಮಸ್ಕಿಯ ವಾಲ್ಮಿಕೀ ವೃತ್ತದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಂದು ರೂಪಾಯಿಗೆ 80 ರೂಪಾಯಿ ಕೊಡುತ್ತೆವೆ ಅಂತಾ ಕೂಗಾಡುತ್ತಾ ಸಾರ್ವಜನಿಕರಿಂದ ಹಣವನ್ನು ಪಡೆದುಕೊಂಡು ಸಾರ್ವಜನಿಕರಿಗೆ ಹಣವನ್ನು ಪಡೆದುಕೊಂಡ ಬಗ್ಗೆ ಯಾವುದೇ ಚೀಟಿಯನ್ನು ಕೊಡದೇ ಸಾರ್ವಜನಿಕರಿಗೆ ಮೋಸಮಾಡುತ್ತಾ ಮಟಕಾ ನಂಬರಿನ ಚೀಟಿ ಬರೆಯುತ್ತಿದ್ದಾಗ ಗೊವಿಂದಪ್ಪ .ಎಸ್. ರವರು ಸಿಬ್ಬಂದಿಯವರ ಸಹಾಯದಿಂದ ಆರೋಪಿತರನ್ನು ದಾಳಿ ಮಾಡಿ ಸೋಮಣ್ಣ ತಂದೆ ಅವ್ವಣ್ಣ ಜಿನೂರು 70 ವರ್ಷ ನಾಯಕ ಒಕ್ಕಲುತನ ಸಾ|| ಗೌಡನಬಾವಿ ತಾ|| ಸಿಂದನೂರು FvÀ£À£ÀÄß ಹಿಡಿದು ಅವನಿಂದ ಮಟಕಾ ನಂಬರಿನ ಹಣ 650/- ಮತ್ತು ಮಟಕಾ ಜೂಜಾಟದ ಮುದ್ದೆಮಾಲನ್ನು ವಶಕ್ಕೆ ಪಡೆದುಕೊಂಡು ಠಾಣೆಗೆ ತಂದು ಹಾಜರಪಡಿಸಿದ್ದರ ಮೇರೆಗೆ ªÀÄ¹Ì ಠಾಣಾ ಗುನ್ನೆ ನಂಬರ 15/2014 ಕಲಂ 78 (3) ಕೆ.ಪಿ.ಯಾಕ್ಟ ಮತ್ತು 420 .ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು

zÉÆA©ü ¥ÀæPÀgÀtzÀ ªÀiÁ»w:_
             ಫಿರ್ಯಾದಿ ±ÀAPÀæ¥Àà vÀAzÉ «gÀÄ¥ÁPÀë¥Àà ªÀÄAPÀt ªÀAiÀÄ:40 eÁw: PÀÄgÀħgÀÄ MPÀÌ®ÄvÀ£À ¸Á:¦PÀ½ºÁ¼À FvÀ£À  ಅಳಿಯ ಯಲ್ಲಪ್ಪನೊಂದಿಗೆ ಈಗ್ಗೆ 2 ದಿನಗಳ ಹಿಂದ ಆರೋಪಿಗಳಾದ ಗಂಗಪ್ಪ,ಬಸವರಾಜ ಶರಣಪ್ಪ,ಮಲ್ಲೇಶ ಇವರುಗಳು ಕುಡಿದು, ಯಲ್ಲಪ್ಪನೊಂದಿಗೆ ಜಗಳ ಮಾಡಿದ್ದರ ಬಗ್ಗೆ ದಿನಾಂಕ-19-01-14 ರಂದು ಸಂಜೆ 5-45 ಗಂಟೆ ಸುಮಾರಿಗೆ ಪಿರ್ಯಾಧಿ ಮತ್ತು ಆತನ ಅಣ್ಣ ಬಸ್ಸಪ್ಪ ಕೂಡಿ ಕೇಳಲು ಹೋದಾಗ ಆರೋಪಿ ಎ-1 ಬಸವರಾಜ,ಎ2-ಶರಣಪ್ಪ ಎ3-ಗಂಗಪ್ಪ ಎ4-ಮಲ್ಲೇಶ ಇವರುಗಳು ಕೂಡಿಕೊಂಡು ನಮಗೆ ಮತ್ತು ನಮ್ಮಣ್ಣಿನಿಗೆ ಅದನ್ನೇನು ಕೇಳಲು ಬಂದೇರಲೇ ಸೂಳೇ ಮಕ್ಕಳೇ ಅಂತಾ ಅವಾಚ್ಯವಾಗಿ ಬೈದು ಆರೋಪಿ ಗಂಗಪ್ಪ ಮತ್ತು ಮಲ್ಲೇಶ ಇವರುಗಳು ಅಲ್ಲಿಯೇ ಬಿದ್ದಿದ್ದ ಕಲ್ಲನ್ನು ತೆಗೆದುಕೊಂಡು ಪಿರ್ಯಾಧಿಯ ತಲೆಯ ಮೇಲೆ ಹೊಡೆದು ರಕ್ತಗಾಯಗೊಳಿಸಿದ್ದು. ಮತ್ತು ಆತನ ಅಣ್ಣನಿಗೆ ಆರೋಪಿ ಬಸವರಾಜ & ಶರಣಪ್ಪ ಕೂಡಿ ಕೈಗಳಿಂದ ಹೊಡೆದಿದ್ದು. ಮತ್ತು ಆರೋಪಿ-5 ರಿಂದ 12 ರವರು ಬಂದು ಜಗಳವಾಡುವುದನ್ನು ನೋಡಿ ಎಲ್ಲರೂ ಕೂಡಿ ಅಕ್ರಮಕೂಟ ರಚಿಸಿಕೊಂಡು, ಕೈಯಲ್ಲಿ ಕಲ್ಲು, ಮತ್ತು ಬಡಿಗೆ ಹಿಡಿದುಕೊಂಡು ಬಂದು ಅವಾಚ್ಯವಾಗಿ ಬೈದು, ನಿಮ್ಮನ್ನು ಸಾಯಿಸುತ್ತೇವೆ ಬಿಡುವುದಿಲ್ಲಾ ಅಂತಾ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ.CAvÁ PÉÆlÖ zÀÆj£À ªÉÄðAzÀ ªÀÄÄzÀUÀ¯ï oÁuÉ UÀÄ£Éß £ÀA: 17/14 PÀ®A.143,147,148,323,324,504,506 ¸À»vÀ 149 L¦¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-     

                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 20.01.2014 gÀAzÀÄ  35 ¥ÀææPÀgÀtUÀ¼À£ÀÄß ¥ÀvÉÛ ªÀiÁr 4,300/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆ£ÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.