Thought for the day

One of the toughest things in life is to make things simple:

8 Dec 2015

Reported Crimes

¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
PÀ¼ÀÄ«£À ¥ÀæPÀgÀtzÀ ªÀiÁ»w:-
ದಿನಾಂಕ: 07-12-2015 ರಂದು ರಾತ್ರಿ 8-00 ಗಂಟೆಗೆ ಗಂಜಿನಲ್ಲಿನ ತಮ್ಮ ಅಂಗಡಿಯಲ್ಲಿಂದ  ಮನೆಗೆ ಹೋಗಲು ನನ್ನ ಸ್ಯಾಮ್ ಸಂಗ್ ಕಂಪನಿಯ ಮಾಡಲ್ ಆರ್ 428 ನೇದ್ದು ಲ್ಯಾಪ್ ಟ್ಯಾಪ್ ಹಳೆಯದಿದ್ದು ಇದರ ಅಂದಾಜು ಕಿಮ್ಮತ್ತು 15,000/- ರೂ. ಇದ್ದು, ಮತ್ತು ನಗದು ಹಣ 80,000/- ರೂ. ಗಳನ್ನು ಮತ್ತು ರಶೀದಿ ಬುಕ್ ತನ್ನ ಒಂದು ಕಪ್ಪು ಬ್ಯಾಗ್ ನಲ್ಲಿ ಇಟ್ಟುಕೊಂಡು ನನ್ನ ಹೀರೋ ಡಿಯುಟ್ ವಾಹನ ನಂ  ಕೆ.-36, .ಹೆಚ್-7080 ನೇದ್ದರ ಮುಂದಗಡೆ ನಡುವೆ  ಬ್ಯಾಗನ್ನು ಇಟ್ಟುಕೊಂಡು ತನ್ನ ಪ್ರಶಾಂತ ಕಾಲೋನಿಯಲ್ಲಿರುವ ಇರುವ ತಮ್ಮ ಮನೆಗೆ ಹೋಗಲು  ಗಂಜಿನಿಂದ ಬಿಟ್ಟು ದಾರಿಯಲ್ಲಿ ಹೋಗುವ ಭಂಡಾರಿ ಆಸ್ಪತ್ರೆ ಹತ್ತಿರ ಹೋದಾಗ ಗೋಶಾಲೆ  ಕಡೆ ಒಂದು ಲಾರಿಯಲ್ಲಿ ದನಗಳನ್ನು ತಂದಿದ್ದು ಬಹಳ ಜನ ಕೂಡಿದ್ದರು. ತಾನು ಅದನ್ನು ನೋಡಿ ಮುಂದೆ ಹೋಗಿ ಮಂಚಲಾಪುರ ಕ್ರಾಸ್ ಹತ್ತಿರ ಹೋಗಿ ತನ್ನ ದ್ವಿಚಕ್ರ ವಾಹನವನ್ನು ತಿರುಗಿಸಿಕೊಂಡು ಗೋಶಾಲೆ ಹತ್ತಿರ ಬಂದು ರೋಡಿನಲ್ಲಿ ತನ್ನ ವಾಹವನ್ನು ನಿಲ್ಲಿಸಿ ದನಗಳನ್ನು ನೋಡುತ್ತಾ ನಿಂತೆನು. ಆಗ  ನಮ್ಮ ಅಣ್ಣನಿಗೆ ಫೋನ್ ಮಾಡಬೇಕೆಂದು ತನ್ನ ಜೇಬಿನಿಂದ ಫೋನನ್ನು ತೆಗೆದುಕೊಂಡೆನು. ಆದರೆ ತಾನು ಫೋನ್ ಮಾಡದೇ ತನ್ನ ಫೋನನ್ನು ವಾಪಸ ಜೇಬಿನಲ್ಲಿ ಇಟ್ಟುಕೊಂಡಿದ್ದು. ನಂತರ ತನ್ನ ವಾಹನದ ಮುಂದೆ ಇಟ್ಟುಕೊಂಡಿದ್ದ ತನ್ನ ಕಪ್ಪು ಬ್ಯಾಗ್ ನ್ನು  ನೋಡಿದ್ದು ಬ್ಯಾಗ್ ಇರಲಿಲ್ಲ, ನಂತರ ವಾಹನದ ಸುತ್ತ ಕೆಳಗೆ ಬಿದ್ದಿದೆ ಎನೋ ಅಂತಾ ನೋಡಿದ್ದು ಇರಲಿಲ್ಲ, ತನ್ನ ಸ್ಯಾಮ್ ಸಂಗ್ ಕಂಪನಿಯ ಲ್ಯಾಪ್  ಟಾಪ್ ಅಂದಾಜು ಕಿಮ್ಮತ್ತು 15,000/- ರೂ. ಮತ್ತು ನಗದು ಹಣ ಹೀಗೆ ಒಟ್ಟು 95,000/- ರೂ. ಗಳ ಬೆಲೆವುಳ್ಳದ್ದವುಗಳನ್ನು ಒಂದು ರಶೀದಿ ಬುಕ್ ಬ್ಯಾಗ ಸಮೇತೆ ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ. ಆಗ ಸಮಯ ಇಂದು ರಾತ್ರಿ 8-15 ಆಗಿತ್ತು ಕಳ್ಳತನ ಮಾಡಿದ ಕಳ್ಳರನ್ನು ಪತ್ತೆ ಮಾಡಿ ಕಳುವಾದ ತನ್ನ ಹಣ ಮತ್ತು ಲ್ಯಾಪ್ ಟಾಪ್ ನ್ನು ಪತ್ತೆ ಹಚ್ಚಿ ಕೊಡಬೆಕೆಂದು ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇನೆ. ಸದರಿ ಕಳ್ಳತನವನ್ನು ಮಾಡಿಕೊಂಡು ಹೋದವರ ವಿರುದ್ಧ ಕಾನೂನಿನ ಕ್ರಮ ಜರುಗಿಸಬೇಕೆಂದು ಮಾನ್ಯರವರಲ್ಲಿ ವಿನಂತಿ.ಅಂತಾ ರಿತೇಶ ತಂದೆ ಗೌತಮ್ ಚಂದ್, ವಯ-34 ವರ್ಷ, ಜಾತಿ-ಜೈನ್, -ವ್ಯಾಪಾರ, ಸಾ: ನಂ ಎಸ್.2  ನೇ ಮಹಡಿ ಜೈ ತುಳುಜಾಭವಾನಿ ಅಪಾರ್ಟಮೆಂಟ್ ಪ್ರಶಾಂತ ಕಾಲೋನಿ ವಿದ್ಯಾಭಾರತಿ ಶಾಲೆಯ ಹತ್ತಿರ ರಾಯಚೂರು, ಮೊ ನಂ 9482173173 gÀªÀgÀÄ PÉÆlÖ  ಮುಂತಾಗಿ ನೀಡಿದ ಫಿರ್ಯಾದಿಯ ಸಾರಾಂಶದ ಮೇಲಿಂದ ಮಾರ್ಕೇಟ್ ಯಾರ್ಡ್ ಪೊಲೀಸ್ ಠಾಣೆ ರಾಯಚೂರ ಗುನ್ನೆ ನಂ:147/2015 ಕಲಂ,379 ಐಪಿಸಿ ನೇದ್ದರಲ್ಲಿ  ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
PÉÆ¯É ¥ÀægÀPÀgÀtzÀ ªÀiÁ»w:-
              ಪಿರ್ಯಾದಿ ²æà ©üêÀıÉãÀ vÀAzÉ ºÀ£ÀĪÀÄAvÀ gÁoÉÆÃqï 55 ªÀµÀð eÁwB®ªÀiÁt GBMPÀÌ®vÀ£À ¸ÁBd£ÀvÁ PÁ¯ÉÆä ¹AzsÀ£ÀÆgÀÄ FvÀನು ಮೃತ ತನ್ನ ಮಗಳಾದ ²æà ªÀÄw ®°ÃvÁ UÀAqÀ QæµÀÚ¥Àà 19 ªÀµÀð eÁwB®ªÀiÁt ¸ÁBªÀÄÆqÀ®¢¤ß vÁB°AUÀ¸ÀÆÎgÀÄ ಈಕೆಯನ್ನು ಈಗ್ಗೆ 7 ತಿಂಗಳ ಹಿಂದೆ ಅಂದರೆ ದಿನಾಂಕ 04.04.2015 ರಂದು ಲಿಂಗಸ್ಗೂರು  ತಾಲೂಕಿನ ಮೂಡಲದಿನ್ನಿ ಗ್ರಾಮದ ಆರೋಪಿ ಕ್ರಿಷ್ಣಪ್ಪನಿಗೆ ಮದುವೆ ಮಾಡಿಕೊಟ್ಟಿದ್ದು. ಅಲ್ಲದೆ ಮದುವೆ ಕಾಲಕ್ಕೆ ವರದಕ್ಷಣೆಯಾಗಿ 3 ತೊಲೆ ಬಂಗಾರ, 1 ಲಕ್ಷ ನಗದು ಹಣ ಹಾಗೂ 80 ಸಾವಿರೂಪಾಯಿ ಬೆಲೆಬಾಳುವ ಮನೆ ಸಾಮಾನುಗಳನ್ನು ಕೊಟ್ಟಿದ್ದು, ಆರೋಪಿತನು ಮದುವೆಯಾದ 1 ತಿಂಗಳ ಮೃತಳನ್ನು ಚನ್ನಾಗಿ ನೋಡಿಕೊಂಡಿದ್ದು ನಂತರ ದಿನಗಳಲ್ಲಿ ಸರಾಯಿ ಕುಡಿಯುವ ಮತ್ತು ಇಸ್ಪೇಟ್ ಜೂಜಾಟದ ಚಟಕ್ಕೆ ಬಲಿಯಾಗಿ ತವರು ಮನೆಯಿಂದ ವರದಕ್ಷಣೆ ತೆಗೆದುಕೊಂಡು ಬರುವಂತೆ, ಮಾನಸಿಕ ಮತ್ತು ದೈಹಿಕ ಕಿರುಕುಳ ಕೊಟ್ಟಿದ್ದು, ಆಗ ಪಿರ್ಯಾದಿದಾರನು ಮಗಳ 5 ತಿಂಗಳ ಗರ್ಭಿಣಿ ಇದ್ದುದ್ದರಿಂದ, ಸುಖವಾಗಿ ಇರಲಿ ಅಂತಾ ಪುನಃ 1 ತಿಂಗಳ ಹಿಂದೆ 1 ತೊಲೆ ಬಂಗಾರ, 10 ಸಾವಿರೂಪಾಯಿ ನಗದು ಕೊಟ್ಟಿದ್ದರು. ಸಹ ಆರೋಪಿತನು ಮೃತಳಿಗೆ ಇನ್ನೂ ಹೆಚ್ಚಿನ ವರದಕ್ಷಣೆಯನ್ನು ತೆಗೆದುಕೊಂಡು ಬರುವಂತೆ ಮಾನಸಿಕ ಮತ್ತು ದೈಹಿಕ ಕಿರುಕುಳ ಕೊಟ್ಟು  ದಿನಾಂಕ 07.12.2015 ರಂದು ಮುಂಜಾನೆ 10.00 ಗಂಟೆಗೆ ಸಣ್ಣ ಹಗ್ಗದಿಂದ ಕುತ್ತಿಗೆಯನ್ನು ಬಿಗಿದು, ಕೊಲೆ ಮಾಡಿದ್ದು ಇರುತ್ತದೆ ಅಂತಾ ಇದ್ದ ದೂರಿನ ಮೇಲಿಂದ  ªÀĹ̠ ¥Éưøï oÁuÉ ಗುನ್ನೆ ನಂ 180/2015 ಕಲಂ 498(),302,304(ಬಿ) ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ.
                 ಫಿರ್ಯಾದಿ ²æà ¥sÀQÃgÀ¸Áé«Ä vÀAzÉ ºÀÄ®UÀ¥Àà zÁ¸ÀgÀ ªÀAiÀiÁ: 36 ªÀµÀð eÁ: zÁ¸ÀgÀ G: MPÀÌ®ÄvÀ£À ¸Á: 2 £Éà ªÁqÀð CA¨ÉÃqÀÌgï £ÀUÀgÀ VtÂUÉÃgÁ vÁ:f: PÉÆ¥Àà¼À FPÉAiÀÄ ತಂಗಿಯಾದ ಮೃತ ಇಂದುಮತಿ @ ಕಂಠೆಮ್ಮ ಈಕೆಯನ್ನು ಆರೋಪಿ ನಂ 1 ಈತನೊಂದಿಗೆ ಈಗ್ಗೆ 2 ವರ್ಷಗಳ ಹಿಂದೆ ಮದುವೆ ಮಾಡಿಕೊಟ್ಟಿದ್ದು, ಮದುವೆಯಾದ 2 ವರ್ಷಗಳವರೆಗೆ ಇಬ್ಬರು ಅನ್ಯೋನ್ಯವಾಗಿದ್ದು, ಈಗ್ಗೆ 4-5 ತಿಂಗಳಿಂದ ಫಿರ್ಯಾದಿದಾರಳ ತಂಗಿಗೆ 1) ¸ÀwñÀPÀĪÀiÁgÀ vÀAzÉ gÀAUÀAiÀÄå¸Áé«Ä 2) UÉÆÃzsÁªÀj UÀAqÀ gÀAUÀAiÀÄå¸Áé«Ä E§âgÀÆ ¸Á: PÁPÁ£ÀUÀgÀ ºÀnÖ UÁæªÀÄ ನೇದ್ದವರು ವರದಕ್ಷಿಣೆ ಕಿರುಕುಳ ನೀಡಲು ಪ್ರಾರಂಭಿಸಿದ್ದು, ನಿನ್ನೆ ದಿನಾಂಕ: 07.12.2015 ರಂದು ರಾತ್ರಿ 9.30 ಗಂಟೆಗೆ ಮೃತಳು ಫಿರ್ಯಾದಿದಾರನಿಗೆ ಫೋನ್ ಮಾಡಿ 2 ಲಕ್ಷ ರೂ,ಗಳನ್ನು ಕೊಡಬೇಕೆಂದು ಕೇಳಿದ್ದು, ಫಿರ್ಯಾದಿದಾರರು ಯಾಕೇ ಎಂದು ವಿಚಾರಿಸಿದಾಗ, ನನ್ನ ಗಂಡ ಮತ್ತು ಅತ್ತೆ ವರದಕ್ಷಿಣೆ ಕಿರುಕುಳ ನೀಡುತ್ತಿದ್ದಾರೆ ಅಂತಾ ತಿಳಿಸಿದ್ದು, ಇಂದು ದಿನಾಂಕ 08.12.2015 ರಂದು ಬೆಳಿಗ್ಗೆ 3.50 ಗಂಟೆ ಸುಮಾರಿಗೆ ತನ್ನ ತಂಗಿ ಮೃತಪಟ್ಟ ಬಗ್ಗೆ ನನ್ನ ತಂಗಿಯ ಮಾವನಾದ ರಂಗಸ್ವಾಮಿ ಇವರು ಫೋನ್ ಮೂಲಕ ಮಾಹಿತಿ ತಿಳಿಸಿದ್ದು, ನಂತರ ಇಂದು ಬೆಳಿಗ್ಗೆ 9.00 ಗಂಟೆಗೆ .ಚಿ. ಆಸ್ಪತ್ರೆಗೆ ಬಂದು ನೋಡಲಾಗಿ ನನ್ನ ತಂಗಿ ಇಂಧುಮತಿ @ ಕಂಠೆಮ್ಮಳು ಮೃತಪಟ್ಟಿರುವ ವಿಷಯ ನಿಜವಿದ್ದು, ನಂತರ ನೋಡಲಾಗಿ ಆಕೆಯ ಕುತ್ತಿಗೆಯ ಭಾಗದಲ್ಲಿ ತೆರಚಿದ ರಕ್ತಗಾಯ ಮತ್ತು ಕಪ್ಪು ಕಲೆಗಳು ಕಂಡು ಬಂದಿದ್ದು, ಹಾಗೂ ಬಲ ಕುತ್ತಿಗೆಯ ಹತ್ತಿರ ಸಣ್ಣದಾದ ಗಾಯವಾಗಿದ್ದು, ತನ್ನ ತಂಗಿಗೆ 2 ಲಕ್ಷ ಹಣ ತೆಗೆದುಕೊಂಡು ಬಾ ಅಂತಾ ಆರೋಪಿತರಿಬ್ಬರೂ ವರದಕ್ಷಣೆ ಕಿರುಕುಳ ನೀಡಿ ಕೊಲೆ ಮಾಡಿರುತ್ತಾರೆ ಅಂತಾ ಮುಂತಾಗಿದ್ದ ಲಿಖಿತ ಫಿರ್ಯಾದು ಮೇಲಿಂದ  ºÀnÖ ¥Éưøï oÁuÉ. UÀÄ£Éß £ÀA; 198/2015 PÀ®A. 304 (©) L¦¹ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ.
PÀ¼ÀÄ«£À ¥ÀæPÀgÀtzÀ ªÀiÁ»w:-
¢£ÁAPÀ 7/12/15 gÀAzÀÄ 1830 UÀAmÉUÉ ±ÀQÛ£ÀUÀgÀzÀPÀȵÁÚ ©æqÀÓzÀ 2£Éà PÁæ¸ï ºÀwÛgÀ ¦üAiÀiÁ𢠪ÀÄAdÄ£ÁxÀ ¨sÁ« vÀAzÉ £ÁUÀgÁd 27 ªÀµÀð eÁ: °AUÁAiÀÄvï ¸Á: ªÀÄ.£ÀA: 5-6-65 £ÉÃvÁf ZËPï gÁAiÀÄZÀÆgÀÄ gÀªÀgÀÄ ¤AvÀÄ PÉÆArzÁÝUÀ gÁAiÀÄZÀÆgÀÄ PÀqɬÄAzÀ ¯Áj £ÀA. J¦-27 JPïì-3255 £ÉÃzÀÝgÀ°è 18 JvÀÄÛUÀ¼ÀÄ CA.Q.gÀÆ. 1,70,000/- ¨É¯É ¨Á¼ÀªÀÅUÀ¼À£ÀÄß DgÉÆævÀgÀÄ J°èAiÉÆà PÀ¼ÀîvÀ£À ªÀiÁrPÉÆAqÀÄ ªÉÄêÀÅ ªÀÄvÀÄÛ ¤ÃgÀÄ ºÁPÀzÉà EPÀÌmÁÖzÀ jÃwAiÀÄ°è PÀnÖ »A¸É ¤ÃqÀÄwÛzÀÄÝ  EzÉ CAvÁ ªÀÄÄAvÁV ¤ÃrzÀ ¦üAiÀiÁ𢠪ÉÄðAzÀ ±ÀQÛ£ÀUÀgÀ  oÁuÉUÀÄ£Éß £ÀA. 127/15 PÀ®A 379 L¦¹ & 5, 8,11(r)  PÀ£ÁðlPÀ ¦æªÉ£À±À£ï D¥sï PË ¸Áèlgï & PÁål¯ï ¦æªÉ£À±À£ï DåPïÖ-1964 CrAiÀÄ°è UÀÄ£Éß zÁR°¹PÉÆAqÀÄ vÀ¤SÉ PÉÊPÉƼÀî¯ÁVzÉ
               ¢£ÁAPÀ 7/12/15 gÀAzÀÄ 2000 UÀAmÉUÉ ¦üAiÀiÁð¢ jvÉñÀ vÀAzÉ UËvÀªÀÄ ZÀAzï 34 ªÀµÀð dw eÉÊ£ï G: ªÁå¥ÁgÀ ¸Á: «zÁå ¨sÁgÀw ±Á¯É ºÀwÛgÀ gÁAiÀÄZÀÆgÀÄ FvÀ£ÀÄ UÀAeïzÀ°ègÀĪÀ vÀ£Àß CAUÀr¬ÄAzÀ ªÀÄ£ÉUÉ ºÉÆÃUÀĪÀ PÀÄjvÀÄ MAzÀÄ ¯Áå¥ï mÁ¥ï CA.Q.gÀÆ. 15,000/- & £ÀUÀzÀÄ ºÀt gÀÆ. 80,000/- zÀ ¨ÁåUÀ£ÀÄß vÀ£Àß ªÉÆÃmÁgÀ ¸ÉÊPÀ¯ï £ÀA. PÉJ-36 EºÉZï- 7080 £ÉÃzÀÝgÀ ªÉÄðlÄÖPÉÆAqÀÄ ªÀÄ£ÉUÉ ºÉÆÃUÀĪÁUÀ UÉÆñÁ¯É ºÀwÛgÀ MAzÀÄ ¯ÁjAiÀÄ°è zÀ£ÀUÀ¼À£ÀÄß  vÀA¢zÀÄÝ §ºÀ¼À d£À ¸ÉÃjzÀÝjAzÀ  ¦üAiÀiÁð¢zÁgÀ£ÀÄ £ÉÆÃqÀÄvÁÛ ¤AvÀÄPÉÆArzÁÝUÀ ºÀt & ¯Áå¨ïmÁ¥ï EzÀÝ ¨ÁåUÀ£ÀÄß AiÀiÁgÉÆà PÀ¼ÀîgÀÄ PÀ¼ÀîvÀ£À ªÀiÁrPÉÆAqÀÄ ºÉÆÃVgÀÄvÁÛgÉ..PÉÆlÖ zÀÆj£À ªÉÄðAzÀ ªÀiÁPÉÃðmï AiÀiÁqÀð oÁuÉ UÀÄ£Éß £ÀA. 147/15 PÀ®A 379 L¦¹ UÀÄ£Éß zÁR°¹PÉÆAqÀÄ vÀ¤SÉ PÉÊPÉƼÀî¯ÁVzÉ

J¸ï.¹/J¸ï.n.¥ÀæPÀgÀtzÀ ªÀiÁ»w:-
¢£ÁAPÀ 5/12/15 gÀAzÀÄ 1700 UÀAmÉUÉ ªÀ®ÌA¢¤ß UÁæªÀÄzÀ ¸ÀgÀPÁj ±Á¯ÉAiÀÄ ºÀwÛgÀ ¦üAiÀiÁ𢠺À£ÀĪÀÄAvÀ vÀAzÉ zÉÆqÀØ GgÀÄPÀÄAzÀ  30ªÀµÀð eÁw £ÁAiÀÄPÀ G:PÀÆ° ¸Á: ªÀ®ÌA¢¤ß     vÁ: ªÀiÁ£À« FvÀ£ÀÄ  ªÀÄvÀÄÛ £ÀgÀ¹AºÀ, «ÃgÉñÀ, GgÀÄPÀÄAzÀ EªÀgÀ eÉÆvÉ EzÁÝUÀ ) ¤AUÀ¥Àà vÀAzÉ £ÁgÁAiÀÄt PÀÄgÀħgÀÄ ¸Á: ªÀ®ÌA¢¤ß  vÁ:ªÀiÁ£À« ºÁUÀÆ EvÀgÉà 14 d£ÀgÀÄ £ÁAiÀÄPÀ EªÀgÀÄUÀ¼ÀÄ ¦üAiÀiÁð¢zÁgÀ£À vÀªÀÄä UÁæªÀÄ ¥ÀAZÁAiÀÄw UÉ ¥ÀPÉëÃvÀgÀ C¨sÀåyðAiÀiÁV UÉzÀÄÝ PÁAUÉæÃ¸ï ¥ÀPÀëzÀ°è ¸ÉÃ¥ÀðqÉAiÀiÁVzÀÝjAzÀ CzÉà zÉéõÀ¢AzÀ ¸ÀªÀiÁ£À GzÉÝñÀ ºÉÆA¢ CPÀæªÀÄPÀÆl gÀa¹PÉÆAqÀÄ §AzÀÄ ¦üAiÀiÁð¢ eÉÆvÉ dUÀ¼À vÉUÉzÀÄ CªÁZÀå ±À§ÝUÀ½AzÀ eÁw JwÛ ¨ÉÊzÀÄ PÉÊ, PÀ®ÄèUÀ½AzÀ ºÉÆqÉzÀÄ ºÉÆqÉzÀÄ, fêÀzÀ ¨ÉzÀjPÉ ºÁQgÀÄvÁÛgÉ.CAvÁ PÉÆlÖ zÀÆj£À ªÉÄðAzÀ ªÀiÁ£À«  oÁuÉ UÀÄ£Éß £ÀA. 331/15PÀ®A 143, 147, 148,504, 323, 324, 506 ¸À»vÀ 149 L¦¹ & 3(i)(x)J¸ï¹ J¸ïn PÁAiÉÄÝ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
gÀ¸ÉÛ C¥ÀWÁvÀ ¥À¥ÀæPÀgÀtzÀ ªÀiÁ»w:-
               ¢£ÁAPÀ 7/12/15 gÀAzÀÄ 2330 UÀAmÉAiÀÄ ¸ÀĪÀiÁjUÉ  gÁAiÀÄZÀÆgÀÄ ±ÀQÛ£ÀUÀgÀ gÀ¸ÉÛAiÀÄ ªÉÊ.n.¦.J¸ï.£À ªÉÄãï UÉÃmï ºÀwÛgÀ ªÀÄÈvÀ ²æäªÁ¸À vÀAzÉ PÀȵÀÚªÀÄÆwð 39 ªÀµÀð ¸Á:3-45 ¥À°è¥À¯ÉA «£ÁAiÀÄPÀ UÀÄr  ªÀĪÀÄär ªÀgÀA ¥ÀƪÀð UÉÆÃzÁªÀj (J¦) FvÀ£ÀÄ vÀ£Àß ªÉÆÃmÁgÀ ¸ÉÊPÀ¯ï £ÀA. J¦-22 AiÀÄÄ-8133 £ÉÃzÀÝgÀ ªÉÄÃ¯É §gÀÄwÛzÁÝUÀ »A¢¤AzÀ AiÀiÁªÀÅzÉÆà MAzÀÄ §Ä¯ÉgÉÆà £ÀAvÀgÀ ªÁºÀ£ÀªÀ£ÀÄß CzÀgÀ ZÁ®PÀ CwªÉÃUÀ & C®PÀëvÀ£À¢AzÀ £ÀqɹPÉÆAqÀÄ §AzÀÄ ªÉÆÃmÁgÀ ¸ÉÊPÀ¯ïUÉ lPÀÌgÀ PÉÆlÄÖ ¤°è¸ÀzÉà ºÉÆÃVzÀÄÝ, EzÀjAzÁV ²æäªÁ¸À£ÀÄ PɼÀUÉ ©zÁÝUÀ vÀ¯ÉUÉ E¤ßvÀgÉà PÀqÉUÀ¼À°è ¨sÁj gÀPÀÛUÁAiÀÄUÀ¼ÁV ¸ÀܼÀzÀ°èAiÉÄà ªÀÄÈvÀ¥ÀnÖgÀÄvÁÛ£É CAvÁ ªÉÆúÀ£ÀgÁªï vÀAzÉ ¤Ã®PÀAoÀ gÁªï 28 ªÀµÀð eÁw zÉêÁAUÀ G: ªÉÊ.n.¦. J¸ï.£À ¥Àæ¸ÁzÀ & PÀA¥À¤AiÀÄ°è ºÉZÀ.Dgï.N. PÉ®¸À ¸Á: ²æÃPÁPÀļÀA ºÁ°ªÀ¹Û ¥ÀªÀgÀ ªÀiÁåPï PÀA¥À¤ PÁåA¥À¸ï KUÀ£ÀÆgÀÄ gÉÆÃqï gÁAiÀÄZÀÆgÀÄ  gÀªÀgÀÄ PÉÆlÖ zÀÆj£À ªÉÄðAzÀ gÁAiÀÄZÀÆgÀÄ UÁæ«ÄÃt oÁuÉ UÀÄ£Éß  UÀÄ£Éß £ÀA. 277/15PÀ®A 279, 304(J) L.¦.¹ & 187 L.JA.«.DåPïÖ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
ªÉÆøÀzÀ ¥ÀæPÀgÀtzÀ ªÀiÁ»w:-
              ದಿನಾಂಕ 08-2015 ರಂದು 1.45 ಪಿಎಂ ಕ್ಕೆ ಮಾನ್ಯ ನ್ಯಾಯಾಲಯದ ಖಾಸಗಿ ಫಿರ್ಯಾದಿ ಪಿಸಿ ನಂ. 205/2015 ನೇದ್ದು ವಸೂಲಾಗಿದ್ದು ಸಾರಾಂಶದಲ್ಲಿ ಫಿರ್ಯಾದಿ ಶ್ರೀಮತಿ ಬಂಡಿ ವರಲಕ್ಷ್ಮೀ ಗಂಡ ಬಂಡಿ ಶ್ರೀನಿವಾಸ, ವಯಾ: 40 ವರ್ಷ, ಜಾ:ಕಮ್ಮಾ, ಉ:ಮನೆಗೆಲಸ, ಸಾ:ಬೂದಿವಾಳ ಕ್ಯಾಂಪ್, ತಾ:ಸಿಂಧನೂರು gÀªÀgÀ ಹೆಸರಿನಲ್ಲಿ ಜಮೀನು ಸರ್ವೇ ನಂ. 58/ಪಿ4 2 ಗುಂಟೆ ಜಮೀನು ಇದ್ದು, ಸದರಿ ಜಾಗೆಗೆ ಸಂಬಂಧಿಸಿದಂತೆ1 ) ಡಿ.ಶ್ರೀನಿವಾಸ ತಂದೆ ವೆಂಕಟರಾವ್, ವಯಾ:50 ವರ್ಷ, ಜಾ:ಕಮ್ಮಾ, ಉ:ಒಕ್ಕಲುತನ ಸಾ:ಬೂದಿವಾಳ ಕ್ಯಾಂಪ್ 2) ಡಿ.ಮುರಳಿ ತಂದೆ ವೆಂಕಟರಾವ್, ವಯಾ:42 ವರ್ಷ, ಜಾ:ಕಮ್ಮಾ, ಉ:ಒಕ್ಕಲುತನ ಸಾ:ಬೂದಿವಾಳ ಕ್ಯಾಂಪ್ EªÀgÀÄUÀ¼ÀÄ ನ್ಯಾಯಾಲಯದಲ್ಲಿ ಸುಳ್ಳು ಅಫಿಡೇವಿಟ್ ಸಲ್ಲಿಸಿ ಫಿರ್ಯಾದಿದಾರಳಿಗೆ ಮೋಸ ಮಾಡಿದ್ದು ಇರುತ್ತದೆ ಅಂತಾ ಮುಂತಾಗಿ ಇದ್ದ ದೂರಿನ ಮೇಲಿಂದ ಠಾಣಾ ಗುನ್ನೆ ನಂ. 337/2015 ಕಲಂ 209, 420 ರೆ/ವಿ 34 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
EvÀgÉ L.¦.¹. ¥ÀæPÀgÀtzÀ ªÀiÁ»w:-
       ಫಿರ್ಯಾಧಿಯ ಹೆಸರಿನಲ್ಲಿ ಸರ್ವೆ ನಂ. 267/ಎ/4 ರಲ್ಲಿ 6 ಗುಂಟೆ ಜಮೀನು ಇದ್ದು, ಫಿರ್ಯಾದಿ ನಲ್ಲಾ ನಾರಮ್ಮ ಗಂಡ ಗಂಗರಾಜು, ವಯಾ: 85 ವರ್ಷ, ಜಾ:ಕಮ್ಮಾ, :ಮನೆಗೆಲಸ, ಸಾ:ಕೆ.ಹಂಚಿನಾಳ ಕ್ಯಾಂಪ್ (ಶಾಂತಿ ನಗರ ಗ್ರಾಮ) ತಾ:ಸಿಂಧನೂರು FPÉಯ ಗಂಡ ತೀರಿಕೊಂಡಿದ್ದು, ಸದರಿ ಜಮೀನಿನ್ನು ಫಿರ್ಯಾದಿದಾರಳು ಸಾಗುವಳಿ ಮಾಡಿಕೊಂಡಿದ್ದು ಫಿರ್ಯಾದಿ ಮತ್ತು ಆರೋಪಿತ¼ÁzÀ ಎನ್.ಚಿತ್ರಾವತಿ ಗಂಡ ನಲ್ಲ ಭಾಸ್ಕರ ರಾವ್, ಸಾ:ಕೆ.ಹಂಚಿನಾಳ ಕ್ಯಾಂಪ್ (ಶಾಂತಿ ನಗರ ಗ್ರಾಮ) ತಾ:ಸಿಂಧನೂರುFPÉAiÀÄ  ಮಧ್ಯೆ ಸದರಿ ಜಮೀನಿನ ವಿಷಯದಲ್ಲಿ ಜಗಳ ಇದ್ದು, ದಿನಾಂಕ 09-10-2015 ರಂದು ಆರೋಪಿತಳು ಫಿರ್ಯಾದಿಯ ಹೊಲದಲ್ಲಿ ಅಕ್ರಮ ಪ್ರವೇಶ ಮಾಡಿ ಮೋಸಂಬಿ, ತೆಂಗು ಮತ್ತು ಬದನೆ ಸಸಿಗಳನ್ನು ಕಿತ್ತಿಹಾಕಿದ್ದು ಅಲ್ಲದೇ ಫಿರ್ಯಾದಿಯ ಸೊಸೆಗೆ ಬಾಯಿಗೆ ಬಂದಂತೆ ಬೈದಾಡಿ ಅಲ್ಲದೇ ಫಿರ್ಯಾದಿಗೆ ಅವಾಚ್ಯ ಶಬ್ದಗಳಿಂದ ಬೈದು ಜೀವದ ಬೆದರಿಕೆ ಹಾಕಿದ್ದು ಇರುತ್ತದೆ ಅಂತಾ ಮುಂತಾಗಿ ಇದ್ದ ದೂರಿನ ಮೇಲಿಂದ ¹AzsÀ£ÀÆgÀ UÁæ«ÄÃt oÁuÉ ಗುನ್ನೆ ನಂ. 336/2015 ಕಲಂ 447, 427, 504, 323, 506 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ. ¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-  .
       gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 08.12.2015 gÀAzÀÄ 93 ¥ÀææPÀgÀtUÀ¼À£ÀÄß ¥ÀvÉÛ ªÀiÁr 15,800/- gÀÆ. .UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆ£ÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.