Thought for the day

One of the toughest things in life is to make things simple:

4 Aug 2015

Reported Crimes


                                 
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
zÉÆA© ¥ÀæPÀgÀtzÀ ªÀiÁ»w  :-
         ದಿನಾಂಕ;-03/08/2015  ಮದ್ಯಾಹ್ನ 3-30 ಗಂಟೆಗೆ ಸಿಂಧನೂರು ಸರಕಾರಿ ಆಸ್ಪತ್ರೆಯಲ್ಲಿರುವಾಗ ಎಂ.ಎಲ್.ಸಿ ವಸೂಲಾದ ಮೇರೆಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಭೀಮನಗೌಡ ಈತನನ್ನು ವಿಚಾರಿಸಲಾಗಿ, ಲಿಖಿತ ಪಿರ್ಯಾದಿ ಹಾಜರಪಡಿಸಿದ್ದು ಸಾರಾಂಶವೇನೆಂದರೆ, ಫಿರ್ಯಾದಿ ರಾಗಲಪರ್ವಿ ಗ್ರಾಮ ಪಂಚಾಯಿತಿಯಲ್ಲಿ ಕ್ಲರ್ಕ ಮತ್ತು ಡಾಟಾ ಎಂಟ್ರಿ ಅಪರೇಟರ್ ಆಗಿ ಕರ್ತವ್ಯ ನಿರ್ವಹಿಸಿಕೊಂಡಿದ್ದು, ಎನ್.ಆರ್.ಈ.ಜಿ.ಯೋಜನೆ ಅಡಿಯಲ್ಲಿ ಕೂಲಿಕಾರರ ಕೆಲಸ ಆರಂಭವಾಗಿದ್ದು, ಸದರಿ ಕೆಲಸ ನೀಡುವುರಲ್ಲಿ ತಾರತಮ್ಯವಾಗಿದೆ ಅಂತಾ ನೆವ್ನ ಮಾಡಿಕೊಂಡು ಆಪಾಧಿತರು ಊರಲ್ಲಿ ಯಾರಿಗೆ ಕೆಲಸ ಕೊಡುವಂತೆ ಹೇಳುತ್ತೇವೆ ಅವರಿಗೆ ಮಾತ್ರ ಕೆಲಸವನ್ನು ಕೊಡುಬೇಕು ನಾವು ಹೇಳಿದಂತೆ ಕೇಳದಿದ್ದರೆ ನಿನ್ನನ್ನು ಬಡಿಯುತ್ತೇವೆ ಅಂತಾ ಜೀವದ ಬೆದರಿಕೆ ಹಾಕಿದ್ದು ಇದೇ ವಿಷಯಲ್ಲಿ ಪಿರ್ಯಾದಿದಾರರ ಮೇಲೆ ಅಪಾಧಿತರು ದ್ವೇಷ ಇಟ್ಟುಕೊಂಡಿದ್ದು ಇರುತ್ತದೆ.ದಿನಾಂಕ;-02/08/2015 ರಂದು ರವಿವಾರ ಸಾಯಂಕಾಲ 4-45 ಗಂಟೆ ಸುಮಾರಿಗೆ ತನ್ನ ತಮ್ಮನು ಮನೆಯಲ್ಲಿರುವಾಗ ಆಫಾಧಿತರು ಕೂಡಿಕೊಂಡು ರಾಡು ಕಟ್ಟಿಗೆ ಹಿಡಿದುಕೊಂಡು ಮನೆಗೆ ನುಗ್ಗಿ ಪಿರ್ಯಾದಿ ತಮ್ಮ ದ್ಯಾವಣ್ಣನನ್ನು ಬಡಿದಿದ್ದು, ಅದೇ ರೀತಿಯಾಗಿ,ಜಗಳ ಬಿಡಿಸಲು ಹೋದ ನನಗೂ ಸಹ ರಾಡು, ಕಲ್ಲು ಕಟ್ಟಿಗೆಯಿಂದ ಬಲಗೈ ಬುಜದ ಮೇಲೆ, ಬಲಭಾಗದ ಹೊಟ್ಟೆಗೆ ಹೊಡೆದು ಹಲ್ಲೆ ಮಾಡಿರುತ್ತಾರೆ. ಇವರಿಂದ ನನಗೂ ಮತ್ತು ನನ್ನ ಕುಟುಂಭದವರಿಗೆ ಜೀವದ ಬೆದರಿಕೆ ಇರುತ್ತದೆ ಕಾರಣ ಇವರುಗಳ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಿ,ನಮಗೆ ರಕ್ಷಣೆ ಕೊಡಬೇಕು ಅಂತಾ ಇದ್ದ ಲಿಖಿತ ಪಿರ್ಯಾದಿ ಸಾರಾಂಶದ ಮೇಲಿಂದ ಬಳಾಗಾನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣದ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

        ದಿನಾಂಕ;-03/08/2015 ರಂದು ಸಾಯಂಕಾಲ 5-30 ಗಂಟೆಗೆ ಮಸ್ಕಿ ಪ್ರಾಥಮಿಕ ಆರೋಗ್ಯ ಕೆಂದ್ರದಿಂದ ಪೋನ್ ಮೂಲಕ ಮಾಹಿತಿ ಬಂದಿದ್ದೇನೆಂದರೆ, ಜಗಳದಲ್ಲಿ ಗಾಯಗೊಂಡ ಬಸವರಾಜಪ್ಪ ಈತನು ಚಿಕಿತ್ಸೆ ಕುರಿತು ಸೇರಿಕೆಯಾಗಿರುತ್ತಾನೆ ಅಂತಾ ತಿಳಿಸಿದ ಮೇರೆಗೆ ಆಸ್ಪತ್ರೆಗೆ ಬೇಟಿ ನೀಡಿ ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗಾಯಾಳು ಬಸವರಾಜಪ್ಪ ಈತನನ್ನು ವಿಚಾರಿಸಿ ಹೇಳಿಕೆ ಪಿರ್ಯಾದಿ ಪಡೆದುಕೊಂಡಿದ್ದು ಸಾರಾಂಶವೇನೆಂದರೆ,ದಿನಾಂಕ;-03/08/2015 ಸಾಯಂಕಾಲ 4ಗಂಟೆಗೆ ಪಿರ್ಯಾದಿದಾರನು ತಮ್ಮ ಮನೆಯ ಮುಂದೆ ನಿಂತುಕೊಂಡಿರುವಾಗ ಈ ಪ್ರಕರಣದಲ್ಲಿಯ ಆರೋಫಿತರೆಲ್ಲರೂ ಹಳೆಯ ದ್ವೇಷದಿಂದ ಕೈಗಳಲ್ಲಿ ಕಟ್ಟಿಗೆಗಳನ್ನು ಹಿಡಿದುಕೊಂಡು ಪಿರ್ಯಾದಿದಾರನ ಮನೆಯ ಹತ್ತಿರ ಬಂದವರೇ ''ಏನಲೇ ಸೂಳೆ ಮಗನೇ ನೀನು ನಮ್ಮ ಹೊಲಕ್ಕೆ ಪೈಪಲೈನ ಅಳವಡಿಸಿಕೊಳ್ಳಲು ತೊಂದರೆ ಮಾಡುತ್ತಿಯಾ ನಿಮ್ಮ ಸೊಕ್ಕು ಬಹಳಾಗಿದೆ'' ಅಂತಾ ಅವಾಚ್ಯ ಶಬ್ದಗಳಿಂದ ಬೈದು ಕಟ್ಟಿಗೆಗಳಿಂದ ಪಿರ್ಯಾದಿದಾರನ ಹಣೆಯ ಮೇಲೆ, ಎಡಮುಂಗೈ ಹತ್ತಿರ ಹೊಡೆದು ಭಾರೀ ರಕ್ತಗಾಯಪಡಿಸಿದ್ದು ಇರುತ್ತದೆ ಅಲ್ಲದೆ ಆರೋಪಿತರೆಲ್ಲರೂ ಕೂಡಿಕೊಂಡು ಪಿರ್ಯಾದಿದಾರಿನಿಗೆ ಬಾಯಿಗೆ ಬಂದಂತೆ ಅವಾಚ್ಯವಾಗಿ ಬೈದು ಜೀವದ ಬೆದರಿಕೆ ಹಾಕಿರುತ್ತಾರೆ ಅಂತಾ ಮುಂತಾಗಿದ್ದ ಪಿರ್ಯಾದಿ ಮೇಲಿಂದ ಬಳಗಾನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ. 
ಗಾಯದ ಪ್ರಕರಣಗಳ ಮಾಹಿತಿ :-
        ದಿನಾಂಕ;-03/08/2015 ರಂದು ರಾತ್ರಿ 7 ಗಂಟೆಗೆ ಪಿರ್ಯಾದಿ ರತ್ನಮ್ಮ ಈಕೆಯು ಠಾಣೆಗೆ ಹಾಜರಾಗಿ ತನ್ನ ಲಿಖಿತ ಪಿರ್ಯಾದಿಯನ್ನು ಹಾಜರಪಡಿಸಿದ್ದು ಸಾರಾಂಶವೇನೆಂದರೆ, ತನ್ನ ಸಂಬಂಧಿ ಶಾಮು ಈತನು ನೀರು ತರಲು ಹೋಗುವಾಗ ಆರೋಪಿ ಸುಜಾತ ಈಕೆಯು ತಂದೆ ಇಲ್ಲದವನು ಹಾಗೇ ಹಾಳಾಗಿ ಹೋಗ್ಲಿ ಅಂತಾ ಬಾಯಿಗೆ ಬಂದಂತೆ ಅವಾಚ್ಯ ಶಬ್ದಗಳಿಂದ ಬೈದಿದ್ದು, ರತ್ಮಮ್ಮ ,ಲೂಮಮ್ಮಳಿಗೆ ಆರೋಪಿ ಆರೋಗ್ಯಮ್ಮ ಈಕೆಯು ಕೂದಲು ಹಿಡಿದು ಕಾಲಿನ ಮೇಲೆ ಕಲ್ಲು ಹಾಕಿರುತ್ತಾಳೆ.ಆಗ ಬಿಡಿಸಲು ಬಂದ ಶಾಮುವಿಗೆ ಆರೋಗ್ಯಮ್ಮ ಈಕೆಯು ಒದ್ದಿರುತ್ತಾಳೆ. ನೀನು ತಂದೆ ತಾಯಿ ಇಲ್ಲದವನು ಅಂತಾ ಬೈದು ಬಡಿಗೆ ತೆಗೆದುಕೊಂಡು ಬಡಿದಿರುತ್ತಾರೆ.ಆರೋಪಿ ಅನೀಲಕುಮಾರ ಈತನು ಪೋನ್ ಮಾಡಿ ನೀವು ಗ್ರಾಮದಲ್ಲಿ ಹೇಗೆ ವಾಸ ಮಾಡುತ್ತೀರಿ ನೋಡ್ರಿ ನಿಮಗೆ ಒಂದು ಗತಿ ಕಾಣಿಸ್ತಿನಿ ಅಂತಾ ಪೋನಿನ ಮುಖಾಂತರ ಬೆದರಿಕೆ ಒಡ್ಡಿರುತ್ತಾನೆ. ಸಂಘದ ವಿಷಯವಾಗಿ ದಿ;-20/10/2014 ರಂದು ಬ್ಯಾಂಕಿನ ಬ್ಯಾಲೇನ್ಸ್ ,79,913 ಇದ್ದು ದಿ;-20/01/2015 ರಂದು ಬ್ಯಾಲೇನ್ಸ್ 83,413,ಆಗಿದ್ದು,ನೀವು ಎರಡು ತಿಂಗಳು ಸಂಘದ ಹಣವನ್ನು ತಿಂದಿರುತ್ತೀರಿ ಎಂದು ಆರೋಗ್ಯಮ್ಮ ಬಾಯಿಗೆ ಬಂದಂತೆ ಬೈದಾಡಿರುತ್ತಾಳೆ.ಅಂತಾ ಮುಂತಾಗಿ ತಮ್ಮ ಲಿಖಿತ ಪಿರ್ಯಾದಿ ನೀಡಿದ್ದರ ಸಾರಾಂಶದ ಮೇಲಿಂದ ಬಳಗಾನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ. 

        ದಿನಾಂಕ;-03/08/2015 ರಂದು ರಾತ್ರಿ 10-30 ಗಂಟೆಗೆ ಪಿರ್ಯಾದಿ ಸಣ್ಣ ಅಮರಯ್ಯ ತಂದೆ ಮಲ್ಲಪ್ಪ 45 ವರ್ಷ,ಜಾ;-ನಾಯಕ,ಉ;ಒಕ್ಕಲುತನ, ಸಾ:-ವಲ್ಕಂದಿನ್ನಿ.ತಾ;-ಸಿಂಧನೂರು ಈತನು ಠಾಣೆಗೆ ಹಾಜರಾಗಿ ತನ್ನ ಲಿಖಿತ ಪಿರ್ಯಾದಿ ಹಾಜರಪಡಿಸಿದ್ದು ಸಾರಾಂಶವೇನೆಂದರೆ, ದಿನಾಂಕ;-02/08/2015 ರಂದು ಸಾಯಂಕಾಲ 5-30 ಗಂಟೆಗೆ ಪಿರ್ಯಾದಿದಾರನು ತನ್ನ ಮನೆಯಲ್ಲಿರುವಾಗ ಆಪಾಧಿತರಾದ 1).ಭೀಮನಗೌಡ ತಂದೆ ಸಿದ್ದನಗೌಡ 30 ವರ್ಷ,ಜಾ;-ನಾಯಕ, ;ಪಂಚಾಯಿತಿಯಲ್ಲಿ  ಕಂಪ್ಯೂಟರ್ ಅಪರೇಟರ್ ಕೆಲಸ, 2).ದ್ಯಾವನಗೌಡ ತಂದೆ ಸಿದ್ದನಗೌಡ 28 ವರ್ಷ,ಜಾ;-ನಾಯಕ,;-ಒಕ್ಕಲುತನ ಕೆಲಸ,ಇಬ್ಬರು ಸಾ:-ವಲ್ಕಂದಿನ್ನಿ.ತಾ;-ಸಿಂಧನೂರು  ಇವರು  ಏಕಾಎಕಿ ಪಿರ್ಯಾದಿ ಮನೆಗೆ ಬಂದು ಜಗಳ ತೆಗೆದು ಕೈಗಳಿಂದ ಹೊಡೆಬಡೆ ಮಾಡಿದ್ದು, ನೀನು ನನ್ನ ಮೇಲೆ ಪಿಡಿಓಗೆ ಅರ್ಜಿ ಕೊಟ್ಟಿದ್ದೇನಲೇ ಸೂಳೆ ಮಗನೇ ಅಂತಾ ಬಾಯಿಗೆ ಬಂದಂತೆ ಬೈದು ನಾನು ಕಂಪ್ಯೂಟರ್ ಅಪರೇಟರ್ ಇದ್ದೇನೆ ನೀವೇನು ಕಂಪ್ಲೇಂಟ್ ಕೊಟ್ಟರೆ ಏನು ಆಗಲ್ಲ ನನಗೆ ರಾಜಕೀಯ ಬೆಂಬಲ ಇದೆ ನಾನು ಪಂಚಾಯಿತಿಯಲ್ಲಿ ಇರುವವರೆಗೂ ನಿಮಗೆ ಸರಕಾರದಿಂದ ಬರುವ ಸೌಲತ್ಯು ಕೊಡುವುದಿಲ್ಲಾ ಇನ್ನೊಂದು ಸಾರಿ ನೀನು ಏನಾದರೂ ಪಂಚಾಯಿತಿ ಅಧಿಕಾರಿಗಳಿಗೆ ಅರ್ಜಿ ಕೊಟ್ಟರೆ ನಿನ್ನನ್ನು ಜೀವ ಸಹಿತ ಉಳಿಸುವುದಿಲ್ಲಾ ಅಂತಾ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ ಸದರಿ ಆರೋಫಿತರ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿದ್ದ ಪಿರ್ಯಾದಿ ಮೇಲಿಂದ ಬಳಗಾನೂರು ಪೊಲೀಸ್ ಠಾಣೆಯಲ್ಲಿ  ಪ್ರಕರಣ ದಾಖಲಿಸಿ ತನಿಖೆಯನ್ನು ಕೈಕೊಂಡಿದ್ದು ಇರುತ್ತದೆ. 
        ದಿನಾಂಕ;-03/08/2015 ರಂದು ರಾತ್ರಿ 9-30 ಗಂಟೆಗೆ ಪಿರ್ಯಾದಿದಾರರು ಠಾಣೆಗೆ ಹಾಜರಾಗಿ ಹೇಳಿಕೆ ಪಿರ್ಯಾದಿ ನೀಡಿದ್ದು ಸಾರಾಂಶವೇನೆಂದರೆ,ಪಿರ್ಯಾದಿದಾರನು ತನ್ನ ಲಾರಿ ನಂ.ಎ.ಪಿ.29-4577 ನೇದ್ದರಲ್ಲಿ ಮಾನ್ಯ ಜಿಲ್ಲಾಧಿಕಾರಿಗಳು ನೀಡಿದ ಪರವಾನಿಗೆ ಪತ್ರವನ್ನು ಲಾರಿಗೆ ಅಂಟಿಸಿಕೊಂಡು ಹೆಡಗಿನಾಳ ಹೊಳೆಯಿಂದ ಜವಳಗೇರ ಸ್ಟಾಂಕ್ ಯಾರ್ಡಿಗೆ ಪ್ರತಿನಿತ್ಯ ಉಸುಕು ಸಾಗಾಣಿಕೆ ಮಾಡುತ್ತಿದ್ದು,ಇಂದು ದಿನಾಂಕ;-03/08/2015 ರಂದು ಮದ್ಯಾಹ್ನ 3-30 ಗಂಟೆ ಸುಮಾರಿಗೆ ಸದರಿ ಲಾರಿಯಲ್ಲಿ ಪಿರ್ಯಾದಿದಾರನು ಹೆಡಗಿನಾಳ ಹೊಳೆಯಿಂದ ತನ್ನ ಲಾರಿಯಲ್ಲಿ ಉಸುಕು ತುಂಬಿಕೊಂಡು ಬರುತ್ತಿರುವಾಗ, ಈ ಮೇಲ್ಕಂಡ ಆರೋಫಿತರೆಲ್ಲರೂ ಲಾರಿಯನ್ನು ತಡೆದು ನಿಲ್ಲಿಸಿ ಪಿರ್ಯಾದಿದಾರರಿಗೆ ''ಏನಲೇ ಕಳ್ಳ ಸೂಳೆ ಮಗನೇ ನಮ್ಮ ಹೊಳೆಯಿಂದ ಕಳ್ಳತನದಿಂದ ಉಸುಕು ತುಂಬಿಕೊಂಡು ಹೋಗುತ್ತಿದ್ದಿಯಾ ಅಂತಾ ಬೈಯ್ಯುತ್ತಿರುವಾಗ'' ಪಿರ್ಯಾದಿದಾರನು ಡಿಸಿ ಸಾಹೇಬರು ಪರವಾನಿಗೆ ನೀಡಿರುತ್ತಾರೆ. ಪರವಾನಿಗೆ ನೀಡಿದ ಪತ್ರವನ್ನು ಲಾರಿಗೆ ಅಂಟಿಸಿರುತ್ತೇನೆ. ನಾನು ಯಾವುದೇ ಕಳ್ಳತನದಿಂದ ಉಸುಕು ಸಾಗಾಣೀಕೆ ಮಾಡುತ್ತಿಲ್ಲಾ ಅಂತಾ ಅಂದಿದ್ದಕ್ಕೆ ನನ್ನ ಎದೆಯ ಮೇಲಿನ ಅಂಗಿ ಹಿಡಿದು ಲಾರಿಯಿಂದ ಕೆಳಗಡೆ ಇಳಿಸಿ ಚೆಪ್ಪಲಿಯಿಂದ ಮತ್ತು ಕೈಗಳಿಂದ ಹೊಡೆದು ಇನ್ನೊಂದು ಸಾರಿ ನೀನು ನಮ್ಮ ಹೊಳೆಯ ಕಡೆಗೆ ಬಂದರೆ ನಿನ್ನ ಜೀವ ಸಹಿತ ಬಿಡುವುದಿಲ್ಲಾ ಅಂತಾ ಜೀವದ ಬೆದರಿಕೆ ಹಾಕಿರುತ್ತಾರೆ ಅಂತಾ ಮುಂತಾಗಿದ್ದ ಪಿರ್ಯಾದಿ ಮೇಲಿಂದ ಬಳಗಾನೂರು ಪೊಲೀಸ್ ಠಾಣೆಯಲ್ಲಿ  ಪ್ರಕರಣ ದಾಖಲಿಸಿ ತನಿಖೆಯನ್ನು ಕೈಕೊಂಡಿದ್ದು ಇರುತ್ತದೆ. 
        ¢£ÁAPÀ:-03/08/2015 gÀAzÀÄ ¸ÁAiÀÄAPÁ® 18-00 UÀAmÉAiÀÄ ¸ÀĪÀiÁjUÉ r. PÀgÀrUÀÄqÀØ UÁæªÀÄzÀ°è,  ¦üAiÀiÁ𢠲ªÀ£ÀUËqÀ vÀAzÉ ºÉÆ£ÀߥÀà ªÀiÁåUÀ¼ÀªÀĤ 30ªÀµÀð, eÁ:£ÁAiÀÄPÀ G: PÀÆ°PÉ®¸À ¸Á- r.PÀgÀrUÀÄqÀØ FvÀ£ÀÄ ºÀ£ÀĪÀÄAvÀ zÉêÀÀgÀ UÀÄrAiÀÄ ºÀwÛgÀ EzÁÝzÀ DgÉÆævÀgÁzÀ 1).ªÀÄ®è¥Àà vÀAzÉ ªÀiÁ£À±À¥Àà  UÀÄAmÁæ¼À 30ªÀµÀð, eÁ: £ÁAiÀÄPÀ. 2). ¤AUÀ¥Àà vÀAzÉ ªÀiÁ£À±À¥Àà  UÀÄAmÁæ¼À 30ªÀµÀð, eÁ: £ÁAiÀÄPÀ. ¸Á- E§âgÀÆ r. PÀgÀrUÀÄqÀØ.  E§âgÀÆ ¦üAiÀiÁ𢠠EzÀÝ°èUÉ  §AzÀÄ,  ¦üAiÀiÁð¢AiÉÆA¢UÉ dUÀ¼À vÉUÉzÀÄ K£À¯Éà ¸ÀÆ¼É ªÀÄUÀ£É ¤Ã£ÀÄ PÀÆ°PÉ®¸ÀPÉÌ PÀj¬Äj CAvÁ ºÉüÀÄwÛAiÉÄãÀ¯Éà CAvÁ CªÁZÀå ±À§ÝUÀ½AzÀ ¨ÉÊzÀÄ, ¦üAiÀiÁð¢AiÀÄ PÉÊ »rzÀÄ eÉÆÃgÁV J¼ÀqÀzÀÄ §®UÉÊAiÀÄ£ÀÄß wgÀÄ«, ºÀ°è¤AzÀ PÀaÑ, PÉʬÄAzÀ aÃj, CPÀæªÀĪÁV vÀqÉzÀÄ ¤°è¹ PÉʬÄAzÀ ºÉÆqɨÉqÀ ªÀiÁr E£ÉÆßAzÀÄ ¸Áj £À£ÀUÉ PÉ®¸ÀPÉÌ PÀgÉzÀÄPÉÆAqÀÄ ºÉÆÃUÀ¨ÉÃPÉAzÀÄ  PÉýzÀgÉ ¤£ÀߣÀÄß fêÀ ¸À»vÀ ©qÀĪÀÅ¢®è CAvÁ  fêÀzÀ ¨ÉzÀjPÉAiÀÄ£ÀÄß ºÁQzÀÄÝ EgÀÄvÀÛzÉ CAvÁ EzÀÝ ºÉýPÉ  ¦ügÁå¢ ¸ÁgÁA±ÀzÀ ªÉÄðAzÀ zÉêÀzÀÄUÀð ¥Éưøï oÁuÉAiÀÄ°è ¥ÀæPÀgÀtzÀ zÁR®Ä ªÀiÁrPÉÆAqÀÄ vÀ¤SÉ PÉÊPÉÆArzÀÄÝ EgÀÄvÀÛzÉ. 
ಮಹಿಳೆಯ ಮಾನಕ್ಕೆ ಕುಂದು ಮಾಡಿದ  ಪ್ರಕರಣಗಳ ಮಾಹಿತಿ :-
        ದಿನಾಂಕ;-03/08/2015 ರಂದು ಸಂಜೆ 6 ಗಂಟೆಗೆ ಪಿರ್ಯಾದಿ ಆರೋಗ್ಯಮ್ಮ ಈಕೆಯು ಠಾಣೆಗೆ ಹಾಜರಾಗಿ ತನ್ನ ಲಿಖಿತ ಪಿರ್ಯಾದಿಯನ್ನು ತಂದು ಹಾಜರಪಡಿಸಿದ್ದು ಸಾರಾಂಶವೇನೆಂದರೆ,ಈ ಪ್ರಕರಣದಲ್ಲಿಯ ಪಿರ್ಯಾದಿದಾರರು ಗ್ರಾಮದ ದೀಪಾ ಮಹಿಳಾ ಉಳಿತಾಯ ಸಂಘದ ಅಧ್ಯಕ್ಷರಿದ್ದು,ದಿನಾಂಕ;-31/07/2015 ರಂದು ರಾತ್ರಿ 8 ಗಂಟೆಗೆ ಸಭೆಯನ್ನು ಕರೆದಿದ್ದು, ಸದರಿ ಸಭೆಯಲ್ಲಿ ಸಂಘದ ಉಳಿತಾಯದ ವಿಷಯದ ಬಗ್ಗೆ ಮಾತನಾಡುತ್ತಿರುವಾಗ ಉಪಾಧ್ಯಕ್ಷರಾದ ನೂರದಮ್ಮ ಎಂಬುವವರನ್ನು  ವಿಚಾರಿಸಿದಾಗ ಖರ್ಚು ಮಾಡಿಕೊಂಡಿರುವುದು ಕಂಡುಬಂದಿದ್ದು.ಇದಕ್ಕೆ ಪಿರ್ಯಾದಿದಾರರು ಅಕ್ಷೇಪ ವ್ಯೆಕ್ತಪಡಿಸಿದಾಗ ಈ ವಿಷಯದಲ್ಲಿ ಮನಸ್ಸಿನಲ್ಲಿ ಸಿಟ್ಟು ಇಟ್ಟುಕೊಂಡು ದಿ;-02/08/2015 ರಂದು ಬೆಳಿಗ್ಗೆ 8-30 ಗಂಟೆ ಸುಮಾರಿಗೆ ಈ ಪ್ರಕರಣದಲ್ಲಿಯ ಪಿರ್ಯಾದಿದಾರಳು  ತಮ್ಮ ಮನೆಯಲ್ಲಿ ಅಡುಗೆ ಮಾಡುತ್ತಿರುವಾಗ ಆರೋಫಿತರೆಲ್ಲರೂ ಪಿರ್ಯದಿದಾರಳ ಮನೆಯ ಕಡೆಗೆ ಅವಾಛ್ಯ ಶಬ್ದಗಳಿಂದ ಬೈಯ್ಯುತ್ತ ಬಂದು ಆರೋಪಿ ಶಾಮು ಈತನು ಮನೆಯೊಳಗೆ ನುಗ್ಗಿ ಪಿರ್ಯಾದಿದಾರರ ತಲೆಯ ಕೂದಲು ಹಿಡಿದು ದರದರನೆ ಎಳೆದಾಡಿ ಬಡಿದಿದ್ದು.ಆರೋಪಿ ಸಂಪತ್ತ ಈತನು ಸೀರೆಯನ್ನು ಹಿಡಿದು ಎಳೆದಾಡಿ ಮತ್ತು ಕಟ್ಟಿಗೆಯಿಂದ ಬಲಗೈಗೆ ಮತ್ತು ಎಡಭಾಗದ ತಲೆಗೆ ಹೊಡೆದಿದ್ದು, ಆಗ ಇನ್ನುಳಿದ ಆರೋಫಿತರಾದ ರತ್ಮಮ್ಮ ಹಾಗು ನೂರದಮ್ಮ ಇವರುಗಳು ಪಿರ್ಯಾದಿದಾರನ್ನು ಬಗ್ಗಿಸಿ ಬೆನ್ನಿಗೆ ಮುಖಕ್ಕೆ, ಗುದ್ದಿ ಹೊಡೆಬಡೆ ಮಾಡಿರುತ್ತಾರೆ ಅಂತಾ ಮುಂತಾಗಿದ್ದ ಪಿರ್ಯಾದಿ ಸಾರಾಂಶದ ಮೇಲಿಂದ ಬಳಾಗಾನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣದ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
ವರದಕ್ಷಣೆ ನಿಷೇಧ ಕಾಯ್ದೆ.
          ದಿನಾಂಕ:03/08/2015 ರಂದು ರಾತ್ರಿ 10.00 ಗಂಟೆಗೆ ಪಿರ್ಯಾದಿ ²æêÀÄw ±ÀAPÀæªÀÄä UÀAqÀ AiÀĪÀÄ£ÀÆgÀÄ ªÀAiÀĸÀÄì.27 ªÀµÀð, eÁw.®A¨Át G.ªÀÄ£ÉPÉ®¸À ¸Á.D²ºÁ¼À vÁAqÀ ಈಕೆಯು ಠಾಣೆಗೆ ಹಾಜರಾಗಿ ಲಿಖಿತವಾಗಿ ಬರೆದ ಪಿರ್ಯಾದಿ ತಂದು ಹಾಜರುಪಡಿಸಿದ್ದು ಅದರ ಸಾರಾಂಶವೇನೆಂದರೆ, ಫಿರ್ಯಾದಿದಾರಳಿಗೆ ಆಕೆಯ ಗಂಡನು ದಿನಾಲೂ ಕುಡಿದು ಬಂದು ಸಂಶಯಪಟ್ಟು ಹೊಡೆಯುವುದು, ಒದೆಯುವುದು ಮಾಡಿದ್ದು ಅಲ್ಲದೇ, ತನ್ನ ತಾಯಿ ಅಕ್ಕಂದಿರ ಮಾತು ಕೇಳಿ ಫಿರ್ಯಾದಿಗೆ ಹೊಡೆ ಬಡೆ ಮಾಡುತ್ತಿದ್ದುಫಿರ್ಯಾದಿದಾರಳು 4 ತಿಂಗಳ ಗರ್ಭಿಣಿಯಿದ್ದಾಗ, ಫಿರ್ಯಾದಿಯ ಗಂಡ, ಅತ್ತೆ & ನಾದಿನಿ ಅಕ್ಕಮ್ಮ ರವರು ಸೇರಿ ಊಟದಲ್ಲಿ ಮಾತ್ರೆ ಹಾಕಿ ಗರ್ಭಪಾತ ಮಾಡಿಸಿದ್ದು ಇರುತ್ತದೆ. ಮತ್ತು ಫಿರ್ಯಾದಿದಾರಳಿಗೆ ಊಟ ಹಾಕದೇ ಮನೆಯಿಂದ ಹೊರಗೆ ಹಾಕಿದ ವಿಷಯ ಕೇಳಿ ತವರು ಮನೆಯವರು ದಿನಾಂಕ.04.06.2015 ರಂದು ಸಂಜೆ 5.00 ಗಂಟೆಗೆ ಆಶಿಹಾಳ ತಾಂಡಾಕ್ಕೆ ಬಂದು ತಿಳಿಸಿ ಹೇಳಿದರೂ ಸಹ ಅವರಿಗೂ ಸಹ ಅವಾಚ್ಯವಾಗಿ ಬೈದು ಕಳಿಸಿದ್ದು ಇರುತ್ತದೆ. ಮತ್ತು ಮದುವೆ ವೇಳೆಯಲ್ಲಿ 4 ತೊಲೆ ಬಂಗಾರ, 70 ಸಾವಿರ ರೂಪಾಯಿ ಹಾಗೂ ಒಂದು ಮೋಟಾರ್ ಸೈಕಲ್ ವರದಕ್ಷಿಣೆಯಾಗಿ  ತೆಗೆದುಕೊಂಡಿದ್ದು ಅಲ್ಲದೇ ಇನ್ನೂ 5 ತೊಲೆ ಬಂಗಾರ  ಹಾಗೂ 50 ಸಾವಿರ ರೂಪಾಯಿ ವರದಕ್ಷಿಣೆ ತರುವಂತೆ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡಿದ್ದು ಇರುತ್ತದೆ ಅಂತಾ ಮುಂತಾ ಇದ್ದ ಸಾರಾಂಶದ ಮೇಲಿಂದ ಮೇಲಿನಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.

¥Éưøï zÁ½ ¥ÀæPÀgÀtzÀ ªÀiÁ»w:-
         ದಿನಾಂಕ:03-08-2015 ರಂದು ಮಾನ್ಯ ಸಿ,ಪಿ.ಐ.ಪೂರ್ವ ವೃತ್ತ ರಾಯಚೂರು ರವರು ಕರ್ತವ್ಯದಲ್ಲಿದ್ದಾಗ ಬೆಳಿಗ್ಗೆ 11-00 ಗಂಟೆಗೆ ಠಾಣಾ ಹದ್ದಿಯ ಜಾನಿಮೋಹಲ್ಲಾ ಜಾಂಡ ಕಟ್ಟೆ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಂದು ಮೋಟರ ಸೈಕಲ್ ನಂ ಕೆ.-36. ಇ.ಎಫ್. 8278 ಮೋಟಾರ್ ಸೈಕಲ್ ಮೇಲೆ ತಿರುಗಾಡುತ್ತ ಹಾಗೂ ಮೊಬೈಲದಲ್ಲಿ ಕೇಳಿ ಸಾರ್ವಜನಿಕರಿಂದ ಮಟಕಾ ನಂಬರುಗಳನ್ನು ಕೇಳಿ ಬರೆದುಕೊಳ್ಳುತ್ತ ಒಂದು ರೂಪಾಯಿಗೆ 80/- ರೂ ಅಂತ ಅದೃಷ್ಟದ ಮಟಕಾ ಜೂಜಾಟ ನಡೆಡದಿದೆ ಅಂತ ಖಚಿತ ಬಾತ್ಮಿ ಮೇರೆಗೆ  ಇಬ್ಬರು ಪಂಚರು ಮತ್ತು ಸಿಬ್ಬಂಧಿಯವರಾದ ಹೆಚ್,ಸಿ 245. ಪಿ.ಸಿ.502.42.433. ರವರೊಂದಿಗೆ 11-15 ಗಂಟೆಗೆ ದಾಳಿ ಮಾಡಿ ಹಿಡಿದು ವಿಚಾರಿಸಲು ಅವನು ತನ್ನ ಹೆಸರು ಅಖ್ತರಪಾಷ @ ಬಾಷ  ತಂದೆ ಅಹಿಮ್ಮದ ಹುಸೇನ್ ವಯ: 45 ಜಾ: ಮುಸ್ಲಿಂ ಉ:ವೈಲ್ಡಿಂಗ್ ಕೆಲಸ ಸಾ: ಸುಖಾಣಿ ಕಾಲೋನಿ ರಾಯಚೂರು ಅಂತಾ ಹೇಳಿದ್ದು  ಸದ್ರಿಯವನನ್ನು ತಾನು ಬರೆದ ಮಟಕಾ ನಂ. ಯಾರಿಗೆ ಕೊಡಿತ್ತಿಯಾ ಅಂತಾ ಕೇಳಿದಾಗ ಅವನು ತಾನೇ ನಂಬರಗಳನ್ನು ಇಟ್ಟುಕೊಳ್ಳುತ್ತಿರುವುದಾಗಿ ತಿಳಿಸದ್ದು, ಸದ್ರಿಯವನಿಗೆ  ದಸ್ತಗಿರಿ ಮಾಡಿ ಜೂಜಾಟಕ್ಕೆ ಬಳಸಿದ   1)ಮಟಕಾ ನಂಬರ ಬರೆದ ಚೀಟಿ, 2)ಒಂದು ಬಾಲಪೆನ್ 3) ಕೆ.ಎ-36 ಇ.ಎಫ್. 8278 ಮೊಟರ ಸೈಕಲ್  4) ಕಾರ್ಬನ್ ಕಂಪನಿಯ ಒಂದು ಮೊಬೈಲ್ ಹಾಗೂ ಮಟಕಾ ಜೂಜಾಟದಿಂದ ಸಂಗ್ರಹಿಸಿದ ನಗದು ಹಣ-/- ರೂ.2290 ಗಳನ್ನು ಜಪ್ತಿ ಮಾಡಿಕೊಂಡು ಇವನನ್ನು ದಸ್ತಗಿರಿ ಮಾಡಿಕೊಂಡು ಠಾಣೆಗೆ ತಂದು ಈ ಜ್ಞಾಪನ ಪತ್ರದೊಂದಿಗೆ  ಮುದ್ದೆಮಾಲಿನೊಂದಿಗೆ ಹಾಗೂ ಆರೋಫಿಯನ್ನು ಮುಂದಿನ ಕ್ರಮಕ್ಕಾಗಿ ಹಾಜರುಪಡಿಸಿದ್ದರಿಂದ ನೇತಾಜಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.  
ವರದಕ್ಷಣೆ ನಿಷೇಧ ಕಾಯ್ದೆ ಪ್ರಕರಣಗಳ ಬಗ್ಗೆ. :-
          ದಿನಾಂಕ:03/08/2015 ರಂದು ರಾತ್ರಿ 10.00 ಗಂಟೆಗೆ ಪಿರ್ಯಾದಿದಾರಳು ಠಾಣೆಗೆ ಹಾಜರಾಗಿ ಲಿಖಿತವಾಗಿ ಬರೆದ ಪಿರ್ಯಾದಿ ತಂದು ಹಾಜರುಪಡಿಸಿದ್ದು ಅದರ ಸಾರಾಂಶವೇನೆಂದರೆ, ಫಿರ್ಯಾದಿದಾರಳಿಗೆ ಆಕೆಯ ಗಂಡನು ದಿನಾಲೂ ಕುಡಿದು ಬಂದು ಸಂಶಯಪಟ್ಟು ಹೊಡೆಯುವುದು, ಒದೆಯುವುದು ಮಾಡಿದ್ದು ಅಲ್ಲದೇ, ತನ್ನ ತಾಯಿ ಅಕ್ಕಂದಿರ ಮಾತು ಕೇಳಿ ಫಿರ್ಯಾದಿಗೆ ಹೊಡೆ ಬಡೆ ಮಾಡುತ್ತಿದ್ದುಫಿರ್ಯಾದಿದಾರಳು 4 ತಿಂಗಳ ಗರ್ಭಿಣಿಯಿದ್ದಾಗ, ಫಿರ್ಯಾದಿಯ ಗಂಡ, ಅತ್ತೆ & ನಾದಿನಿ ಅಕ್ಕಮ್ಮ ರವರು ಸೇರಿ ಊಟದಲ್ಲಿ ಮಾತ್ರೆ ಹಾಕಿ ಗರ್ಭಪಾತ ಮಾಡಿಸಿದ್ದು ಇರುತ್ತದೆ. ಮತ್ತು ಫಿರ್ಯಾದಿದಾರಳಿಗೆ ಊಟ ಹಾಕದೇ ಮನೆಯಿಂದ ಹೊರಗೆ ಹಾಕಿದ ವಿಷಯ ಕೇಳಿ ತವರು ಮನೆಯವರು ದಿನಾಂಕ.04.06.2015 ರಂದು ಸಂಜೆ 5.00 ಗಂಟೆಗೆ ಆಶಿಹಾಳ ತಾಂಡಾಕ್ಕೆ ಬಂದು ತಿಳಿಸಿ ಹೇಳಿದರೂ ಸಹ ಅವರಿಗೂ ಸಹ ಅವಾಚ್ಯವಾಗಿ ಬೈದು ಕಳಿಸಿದ್ದು ಇರುತ್ತದೆ. ಮತ್ತು ಮದುವೆ ವೇಳೆಯಲ್ಲಿ 4 ತೊಲೆ ಬಂಗಾರ, 70 ಸಾವಿರ ರೂಪಾಯಿ ಹಾಗೂ ಒಂದು ಮೋಟಾರ್ ಸೈಕಲ್ ವರದಕ್ಷಿಣೆಯಾಗಿ  ತೆಗೆದುಕೊಂಡಿದ್ದು ಅಲ್ಲದೇ ಇನ್ನೂ 5 ತೊಲೆ ಬಂಗಾರ  ಹಾಗೂ 50 ಸಾವಿರ ರೂಪಾಯಿ ವರದಕ್ಷಿಣೆ ತರುವಂತೆ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡಿದ್ದು ಇರುತ್ತದೆ ಅಂತಾ ಮುಂತಾ ಇದ್ದ ಸಾರಾಂಶದ ಮೇಲಿಂದ ಮೇಲಿನಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.
ಯು.ಡಿ.ಆರ್. ಪ್ರಕರಣಗಳ ಮಾಹಿತಿ :-
         ದಿನಾಂಕ 03.08.2015 ರಂದು ಫಿರ್ಯಾದಿ ಸಣ್ಣ ಅಯ್ಯಪ್ಪ ತಂದೆ ಈರಪ್ಪ ಜುಟ್ಲ 45 ವರ್ಷ,ಜಾ;-ನಾಯಕ,ಉ;-ಒಕ್ಕಲುತನ,                  ಸಾ:-ತಿಮ್ಮಾಪೂರು.ತಾ;-ಸಿಂಧನೂರು ಈಕೆಯು ಹೇಳೀಕೆ ನೀಡಿದ್ದು ಸಾರಾಂಶವೇನೆಂದರೆ, ತನಗೆ 5 ಜನ ಮಕ್ಕಳಿದ್ದು ಮೃತ ಹುಲಿಗೆಮ್ಮ ಈಕೆಯು ಹಿರಿಯವಳು ಇರುತ್ತಾಳೆ.ಈಕೆಯನ್ನು ಈಗ್ಗೆ ಸುಮಾರು 6 ತಿಂಗಳ ಹಿಂದೆ ಪರಾಪೂರು ಗ್ರಾಮದ ಯಕೋಬಾ ಈತನಿಗೆ ಕೊಟ್ಟು ಮದುವೆ ಮಾಡಿದ್ದು,ನನ್ನ ಮಗಳಿಗೆ 4 ತಿಂಗಳು ಸೆರಗು ನಿಂತಿದ್ದು,5 ತಿಂಗಳು ಬಿದ್ದಾಗ,20 ದಿನಗಳ ಹಿಂದೆ ಹೊಟ್ಟೆ ಖಾಲಿಯಾಗಿದ್ದು,ಆವಾಗನಿಂದ ನನ್ನ ಮಗಳು ನನ್ನ ಹತ್ತಿರ ವಾಸವಾಗಿರುತ್ತಾಳೆ.ನನ್ನ ಮಗಳಿಗೆ ಮೊದಲಿನಿಂದಲೂ ಹೊಟ್ಟೆ ನೋವಿದ್ದು, ನಾನು ಮತ್ತು ಗಂಡನ ಮನೆಯವರು ಆಸ್ಪತ್ರೆಗೆ ತೋರಿಸಿದ್ದರೂ ಸಹ ಕಡಿಮೆಯಾಗಿರಲಿಲ್ಲಾ ಇಂದು ದಿನಾಂಕ;-03/08/2015 ರಂದು ಬೆಳಿಗ್ಗೆ 7 ಗಂಟೆಗೆ ನಾನು ಮತ್ತು ನನ್ನ ಹೆಂಡತಿ ಅಳಿಯನ ಮನೆಗೆ ಸಂಪ್ರಾದಾಯದಂತೆ ಬಟ್ಟೆ ಹುಟ್ಟುಕೊಂಡು ಬರಲು ಪರಾಪೂರು ಗ್ರಾಮಕ್ಕೆ ಹೋದಾಗ ನಮ್ಮ ಮನೆಯಲ್ಲಿ ಬೆಳಿಗ್ಗೆ 10 ಗಂಟೆ ಸುಮಾರಿಗೆ ಯಾರೂ ಇಲ್ಲದ್ದನ್ನು ನೋಡಿ  ನನ್ನ ಮಗಳು ಕ್ರಿಮಿನಾಷಕ ಎಣ್ಣೆಯನ್ನು ಸೇವನೆ ಮಾಡಿದ್ದು, ನಂತರ ಇಲಾಜು ಕುರಿತು ಜವಳಗೇರ ಆಸ್ಪತ್ರೆಗೆ ಸೇರಿಕೆ ಮಾಡಿದ್ದು ಅಲ್ಲಿಂದ ಹೆಚ್ಚಿನ ಚಿಕಿತ್ಸೆ ಕುರಿತು ಸಿಂಧನೂರು ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಾಗ ಇಲ್ಲಿ ವೈಧ್ಯಾಧಿಕಾರಿಗಳು ನೋಡಲಾಗಿ ಬೆಳಿಗ್ಗೆ 11-45 ಗಂಟೆಗೆ ಮೃತಪಟ್ಟಿದ್ದು ಇರುತ್ತದೆ, ಮೃತ ನನ್ನ ಮಗಳ ಮರಣದಲ್ಲಿ ಯಾರ ಮೇಲೆ ಯಾವುದೇ ತರಹದ ಸಂಶಯ ವಗೈರೆ ಇರುವುದಿಲ್ಲಾ ಅಂತಾ ಮುಂತಾಗಿ ನೀಡಿದ ಲಿಖಿತ ಪಿರ್ಯಾದಿ ಸಾರಾಂಶದ ಮೇಲಿಂದ ಬಳಾಗಾನೂರು ಠಾಣೆಯಲ್ಲಿ ಯು.ಡಿ.ಆರ್. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
  ¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-  .

                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉÊc¹gÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 04.08.2015 gÀAzÀÄ 116 ¥ÀææPÀgÀtUÀ¼À£ÀÄß ¥ÀvÉÛ ªÀiÁr  16500/- gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.




Special Press Note

No. EST(1)/44/2013-14                                                                                                                                                                                         Office of the,
                                                                                                                                                                                                                            Superintendent of Police,
                                                                                                                                                                                                                                  Raichur, Date:03.08.2015.
POLCET – 2014
(SECOND PROVISIONAL SELECT LIST OF CPCs/WPCs)

                                    Sub:  Recruitment to the post of  Non Local Civil Police Constable (Men and Women) Reg.

                                    Ref:  1) Government Notification No: OE/172/POSIE/2014  Dated:19.06.2014.
                                             2) Notification No.01.RECT-4/2014-15,  Dated: 19.06.2014.
          3) DIGP, R & T., Bangalore Letter No.12/Rect-4/2014-15,  Dated:27.03.2015 & 29.07.2015.
                                          4) First Provisional  selected  Dated:01.04.2015.                              

* * *

                                    Whereas, Notification cited at reference (2) adhering to the terms and conditions stipulated in the Government Notification cited at reference (1) for selection of 35 posts of Police Constable (Civil) and 09 posts of Women Police Constable (Civil) was published in the Karnataka State Gazette on 19.06.2014.

                                    Whereas, as per the Notification cited at reference (1) merit list by adding the percentage of marks obtained by the candidates in the qualifying examination and in the written examination is prepared and based on the merit and after taking in to consideration the reservation of posts as in Notification cited at reference (2) First Provisional Select List for the posts of Police Constable (Civil)  and Women Police Constable (Civil) has been prepared and published on 01.04.2015.  The CPC/WPC (44) selected candidates have been directed to appear before  medical board for medical examination and  original documents verification on 07.05.2015.  Out of 44 candidates, one candidate Sri. Gourishankar Roll no. 5230479 was absent.  The document verification was done on the same day and  43 candidates were sent for medical board examination. The Medical Superintendent, RIMS Hospital Raichur, vide letter dated:14.05.2015 sent Medical board report of 43 candidates in prescribed format to this office. Upon verification of Medical examination report,  43 candidates were found to be  medically fit.
                              Provisionally  selected for the post of  CPC,  3 candidates have submitted their application to this office refusing  to join for the post of  CPC due to personal reasons.  Their  applications have been verified according to rules and the following  names have been cancelled in the first provision select list of CPCs vide this office order dated 07.07.2015. 

Sl.NO.
Roll No.
Application No.
Name of the Cancelled Candidate
Category under which selected
1
5230600
1950751
Virupakshappa
GM KAN   M
2
5230486
1952317
Mallappa
GM RUR   M
3
5230479
1951993
Gourishankara
GM OTHERS  M

                          As per instructions mentioned vide reference (3) dated 27.03.2015 the second provisional selection list of CPC/WPC has been prepared according to percentage of  merit and sent to the DIGP R&T Bangalore for verification and approval. The DIGP R&T Bangalore  has verified the second provision list and issued the soft copy of CD of second provisional list of CPC/WPC on 29.07.2015.  
                          The CPC selection committee of  Raichur Dist. has verified the second provisional selection list of CPC/WPC received from the DIGP R&T Bangalore and has been approved.  The Second Provisional Select List for the posts of Police Constable (Civil)  and Women Police Constable (Civil) is as under.
(a)      This list is subject to the original documents of  educational qualification, Caste Certificate, Rural, Kannada Medium, PDP,   NOC (for Govt. servants in-service claims) verification whichever is opted by the candidate.  
(b)     This list is subject to the out come of the results in the Medical Examination to be held by a Medical Board duly constituted by the Recruitment Committee.
(c)      The fact that the name of the candidates figure in this list does not give him/her any legal right for appointment to the post which will be dependent on the aforesaid condition.
(d)     The Select List is subject to the final decision of the Hon’ble Karnataka Administrative Tribunal/Hon’ble Courts, if any.


(A)   SECOND PROVISIONAL SELECT LIST FOR THE POST OF  POLICE CONSTABLE (CIVIL)  2014 -15
SL. NO.
Application
No.
Roll No.
Name
DOB
Category
Claimed
Marks Secured


Total
Marks

Category
Under which
selected
% of Marks
in Qualifying
Examination
(PUC/Equivalent)
Written
Exam. Marks
(CET)
1
1952570
5230155
HULIGESH
21-02-1993
2A
87.5
79
166.5
GM_KAN_M
2
1951504
5230598
GUNDAPPA
01-06-1992
CAT-1
86.17
79
165.17
GM_RUR_M
3
1951575
5230354
RANGANATH
01-06-1989
ST
86.67
72.75
159.42
GM_RUR_M
4
1951655
5230005
UDAYA KUMAR G
01-06-1989
3A
80.5
78.25
158.75
GM_RUR_M
5
1951075
5230504
VIRUPAKSHI
01-08-1988
2A
75.67
81.5
157.17
GM_RUR_M
6
1950862
5230051
CHANNAPPA
08-06-1994
ST
82.33
74.75
157.08
GM_PDP_M
7
1950172
5230235
VIJAYAKUMARA
01-06-1989
3B
84
73
157
GM_OTHERS_M
8
1951158
5230404
GIRIJAPATHI
10-04-1994
ST
85.5
68.25
153.75
GM_OTHERS_M
9
1951164
5230338
SADDAMHUSEN
01-06-1991
2B
81.67
71
152.67
GM_OTHERS_M
10
1950536
5230614
BASAVARAJA
01-05-1991
3B
79.67
72.5
152.17
GM_OTHERS_M
11
1952481
5230064
HANAMAPPA
01-06-1992
SC
81.33
69.5
150.83
GM_OTHERS_M
12
1951425
5230596
MALLIKARJUNA
04-10-1992
ST
75.67
75
150.67
GM_OTHERS_M
13
1952540
5230256
CHANDRAKANT
01-06-1995
ST
89
61.5
150.5
GM_OTHERS_M
14
1951060
5230063
MALLAPPA
01-06-1990
3B
80.17
70
150.17
GM_OTHERS_M
15
1951664
5230613
SHIVARAJ
15-07-1988
3B
74
76
150
GM_OTHERS_M
16
1951028
5230465
VEERESHA
02-06-1988
3B
83
65.75
148.75
GM_OTHERS_M
17
1950788
5230490
SATHISH N G
15-06-1991
CAT-1
76.17
72.5
148.67
GM_OTHERS_M
18
1950378
5230529
LATEEFA
01-06-1989
2B
74.5
73.75
148.25
GM_OTHERS_M
19
1952173
5230130
SURESH
01-06-1992
ST
73.17
74.75
147.92
GM_OTHERS_M
20
1950621
5230359
NINGAPPA
25-02-1988
3B
87.25
59.75
147
GM_OTHERS_M
21
1951004
5230252
GOPAL
21-09-1990
CAT-1
77.5
69
146.5
CAT-01_OTHERS_M
22
1952188
5230455
MALLIKARJUN
01-10-1989
2A
83.63
61.25
144.88
2A_OTHERS_M
23
1951312
5230257
KHALEELPASHA
15-10-1988
2B
73.33
68.75
142.08
2B_OTHERS_M
24
1951136
5230232
BASAVARAJA
01-06-1988
2A
78
63.5
141.5
2A_RUR_M
25
1952456
5230417
NINGAYYA
24-05-1995
ST
80
61.5
141.5
ST_OTHERS_M
26
1951579
5230093
DODDABASAPPA
05-10-1990
3A
66.67
73.75
140.42
3A_OTHERS_M
27
1951631
5230171
MANJUNATH HANCHAPPANAVAR
20-07-1989
ST
67.17
72.5
139.67
ST_OTHERS_M
28
1951858
5230373
VISHWARADHYA S
11-04-1992
3B
82.33
56.5
138.83
3B_OTHERS_M
29
1950442
5230274
SOPISAHEBA
01-06-1993
CAT-1
72.83
64.75
137.58
CAT-01_OTHERS_M
30
1951431
5230327
MUNIYAPPA
13-04-1994
SC
80.17
54.75
134.92
SC_OTHERS_M
31
1951673
5230281
BHIMANNA
01-06-1992
SC
82.83
52
134.83
SC_RUR_M
32
1951958
5230485
SANTOSH
03-08-1988
SC
70.33
64
134.33
SC_RUR_M
33
1950985
5230283
AMBRESH
04-01-1995
3B
83.33
48.25
131.58
3B_OTHERS_M
34
1952272
5230386
ADIVAPPA
26-01-1990
3A
82.75
47.75
130.5
3A_OTHERS_M
35
1952313
5230370
NIJALINGAPPA
05-08-1992
SC
69.17
59
128.17
SC_OTHERS_M


(B)    SECOND PROVISIONAL SELECT LIST FOR THE POST OF  WOMEN POLICE CONSTABLE (CIVIL)
SL. NO.
Application
No.
Roll No.
Name
DOB
Category
Claimed
Marks Secured


Total
Marks

Category
Under which
selected
% of Marks
in Qualifying
Examination
(PUC/Equivalent)
Written
Exam. Marks
(CET)
1
1951219
5230056
SANGEETA BARAGI
18-06-1995
2A
86.5
60
146.5
GM_OTHERS_F
2
1950808
5230457
RANGOJI
01-11-1991
ST
79.83
65.5
145.33
GM_OTHERS_F
3
1950337
5230033
SOUMYA
22-03-1992
3B
71.17
72.5
143.67
GM_OTHERS_F
4
1950376
5230323
BHEEMARATI
10-03-1993
2A
75.17
67.5
142.67
GM_OTHERS_F
5
1950731
5230135
AMRUTHABINDU
10-06-1991
ST
80
60
140
ST_OTHERS_F
6
1951310
5230315
SWETHA
09-01-1994
SC
73.67
61.25
134.92
SC_OTHERS_F
7
1951099
5230379
VIJAYALAXMI
15-06-1995
2A
76.33
51.25
127.58
2A_OTHERS_F
8
1950770
5230021
RUBINA KHTOON
21-07-1992
2B
70.83
37.5
108.33
2B_OTHERS_F
9
1952028
5230146
POOJA G H
11-11-1993
CAT-1
66.33
37.5
103.83
CAT-01_OTHERS_F
NOTE:-




1] The publication of this Provisional Select list does not give any candidates the right of appointment to the post.
2] The second provisional Select list is further Subjected to Verification of Castes Certificates, Verification of character antecedents
     of the candidates etc.
3] This second Provisional Select list is subject to Karnataka Administrative Tribunal/High Court Order if any.
4] This second Provisional Select list has been prepared as per their reservation matrix of the Government of Karnataka.
5] The final appointment will also be depended on verification regarding involvement of any candidates in any criminal case.



                                                                                                                                                                   ( Dr. CHETAN  SINGH RATHOR, IPS.,)
                                                                                                                                                                        Chairman, PC Selection Committee &
                                                                                                                                                                                   Superintendent of Police,
                          Raichur.