Thought for the day

One of the toughest things in life is to make things simple:

31 Mar 2015

Reported Crimes

                                                   
                                 
¥ÀwæPÁ ¥ÀæPÀluÉ
ªÀgÀ¢AiÀiÁzÀ¥ÀæPÀgÀtUÀ¼ÀªÀiÁ»w:- 

ªÀÄgÀuÁAwPÀ ºÀ¯Éè ¥ÀæPÀgÀtzÀ ªÀiÁ»w:-
             ಆರೋಪಿ ನಂ 1 )    DzÀ¥Àà vÀAzÉ ªÀÄÄzÀPÀ¥Àà ಮತ್ತು ಗಾಯಾಳು ¥ÀgÀªÉÄñÀ @ ¥ÀgÀªÀÄtÚ ªÀAiÀiÁ: 50 ªÀµÀð ªÀAiÀiÁ: 50 ªÀµÀð eÁ: ªÀqÀØgï G: MPÀÌ®ÄvÀ£À ¸Á: ªÀqÀØgï zÉÆrØ ¥ÉÊzÉÆrØ vÁ: °AUÀ¸ÀÆÎgÀÄ EªÀjಬ್ಬರು ಅಣ್ಣ ತಮ್ಮಂದಿರಿದ್ದು, ಅವರ ನಡುವೆ ಹೊಲದ ವಿಷಯ ಕುರಿತು ಮತ್ತು ನ್ಯಾಯಾಲಯದಲ್ಲಿ ನಡೆಯುತ್ತಿರುವ ಈ ಹಿಂದಿನ ಕೇಸಿನ ಕುರಿತು ವೈಮನಸ್ಸು ಇದ್ದು, ದಿನಾಂಕ 30.03.2015 ರಂದು ಸಂಜೆ 6.30 ಗಂಟೆ ಸುಮಾರಿಗೆ ಗಾಯಾಳು ತನ್ನ ಮನೆಯ ಮುಂದೆ ಕುಳಿತುಕೊಂಡಿದ್ದಾಗ ಆರೋಪಿತgÁzÀ 1)    DzÀ¥Àà vÀAzÉ ªÀÄÄzÀPÀ¥Àà 2)   ºÀ£ÀĪÀÄAw UÀAqÀ DzÀ¥Àà E§âgÀÆ eÁ: ªÀqÀØgï ¸Á: ªÀqÀØgïzÉÆrØ ¥ÉÊzÉÆrØ EªÀgÀÄUÀ¼ÀÄ  ಬಂದು ಗಾಯಾಳುವಿಗೆ ಕೋರ್ಟಿನಲ್ಲಿ ಏನು ಹೇಳಿದೆ ಸೂಳೇ ಮಗನೇ ಅಂತಾ ಬೈದು ಆತನೊಂದಿಗೆ ಜಗಳ ತೆಗೆದು ನಿಂದು ಬಹಳ ಆಗಿದೆ ಇವತ್ತು ಮುಗಿಸಿ ಬಿಡೋಣ ಅಂತಾ ಅಂದು ಕೊಲೆ ಮಾಡುವ ಉದ್ದೇಶದಿಂದ ಎಳೆದುಕೊಂಡು ಬಂದು ಹೊಲದ ದಾರಿಯಲ್ಲಿ ಆರೋಪಿ ನಂ 1 ಈತನು ಕಲ್ಲುಗಳಿಂದ ಗಾಯಾಳುವಿನ ಎಡಗೈ ಅಂಗೈಗೆ ಹೊಡೆದಿದ್ದು, ಆತನ ಕೈ ಮುರಿದಂತಾಗಿದ್ದುಬಾಯಿಗೆ, ಬಲ ಹಣೆಗೆ, ಮೂಗಿಗೆ, ತಲೆಗೆ ಹೊಡೆದಿದ್ದು, ಬಿಡಿಸಲು ಹೋದ ಫಿರ್ಯಾದಿಗೆ ಆರೋಪಿ ನಂ 1 ಈತನು ಕಲ್ಲಿನಿಂದ ಹೊಡೆದು ಒಳಪೆಟ್ಟುಗೊಳಿಸಿದ್ದು ಇರುತ್ತದೆ ಅಂತಾ ºÀnÖ ¥Éưøï oÁuÉ.UÀÄ£Éß £ÀA: 46/2015 PÀ®A: 323.324.504307 ¸À»vÀ 34 L¦¹  CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
                   ದಿನಾಂಕ 30/03/2015 ರಂದು ಸಂಜೆ 6-00 ಗಂಟೆ ಸುಮಾರಿಗೆ ತಿಮ್ಮೇಶ ಸಾ:-ಪೋತ್ನಾಳ ಈತನು ಪೋನ್ ಮೂಲಕ ತಿಳಿಸಿದೆನೇಂದರೇ ಸಿಂಧನೂರ –ರಾಯಚೂರ ರಸ್ತೆಯ ಕೊಗಂಟಿ ಪ್ಯಾಕ್ಟರಿ ಹತ್ತಿರ ಹುಚ್ಚಮ್ಮ ಈಕೆಗೆ ಅಪಾಘಾತವಾಗಿರುತ್ತದೆ ಈಕೆಯನ್ನು ಚಿಕಿತ್ಸೆ ಕುರಿತು ಪೊತ್ನಾಳ ಸರಕಾರಿ ಆಸ್ಪತ್ರೆಗೆ ಸೇರಿಕೆ ಮಾಡಿರುತ್ತಾರೆ ಅಂತಾ ತಿಳಿಸಿದ ಮೇರೆಗೆ ಆಸ್ಪತ್ರೆ ಬೇಟಿ ನೀಡಿ ವಿಚಾರಿಸಲು ಗಾಯಾಳುವನ್ನು ಹೆಚ್ಚಿನ ಇಲಾಜ ಕುರಿತು ರಾಯಚೂರ ಓಪೆಕ ಆಸ್ಪತ್ರೆಗೆ ಕಳುಹಿಸಿರುವ ಬಗ್ಗೆ ಗೊತ್ತಾಗಿ ಘಟನೆಯ ಪ್ರತ್ಯಾಕ್ಷ್ಯ ಸಾಕ್ಷಿದಾರಾರದ ಮಲ್ಲಮ್ಮ ಈಕೆಯನ್ನು ವಿಚಾರಿಸಿ ಹೇಳಿಕೆ ಪಿರ್ಯಾದಿ ಪಡೆದುಕೊಂಡಿದ್ದು ಸಾರಾಂಶವೇನೆಂದರೇ ದಿನಾಂಕ 30/03/2015 ರಂದು ಸಾಯಾಂಕಾಲ 4-30 ಗಂಟೆ ಸುಮಾರಿಗೆ ಟ್ರಾಕ್ಟರ ನಂಬರ ಕೆ ಎ 36 ಟಿಬಿ 2233 ನೆದ್ದರ ನಂಬರ ಇಲ್ಲದ ಟ್ರಾಲಿಯಲ್ಲಿ ಪಿರ್ಯಾದಿದಾರಳು ಮತ್ತು ಗಾಯಾಳು ಹುಚ್ಚಮ್ಮ ಹಾಗೂ ಅಮರಮ್ಮ ಕೂಡಿಕೊಂಡು ಜಗದೀಶ ಇವರ ಹೊಲಕ್ಕೆ ಆಪು ಕೊಯಲು ಹೋಗಿ ನಂತರ ವಾಪಸ್ಸ ಮನೆಗೆ ಅದೇ ಟ್ರಾಕ್ಟರದಲ್ಲಿ ಸಿಂಧನೂರ –ರಾಯಚೂರ ಮುಖ್ಯ ರಸ್ತೆಯ ಕೊಗಂಟಿ ಪ್ಯಕ್ಟರಿ ಹತ್ತಿರ ಪೋತ್ನಾಳ ಕಡೆಗೆ ಬರುತ್ತಿರುವಾಗ ಆರೋಪಿತನು ತನ್ನಲಾರಿ ನಂಬರ ಕೆ ಎ 04- ಬಿ-8659 ನೆದ್ದರ ಚಾಲಕನು ಲಾರಿಯನ್ನು ಪೊತ್ನಾಳ ಕಡೆಯಿಂದ ಸಿಂಧನೂರ ಕಡೆಗೆ ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದು ಟ್ರಾಕ್ಟರ ಟ್ರಾಲಿಗೆ ಬಲಗಡೆ ಟಕ್ಕರ ಕೊಟ್ಟಿದ್ದರಿಂದ ಹುಚ್ಚಮ್ಮ ಈಕೆಗೆ ತಲೆಗೆ ಭಾರಿ ರಕ್ತಗಾಯವಾಗಿದ್ದು ಇರುತ್ತದೆ ಅಪಘಾತದಲ್ಲಿ ಪಿರ್ಯಾದಿ ಶ್ರೀಮತಿ ಮಲ್ಲಮ್ಮ  ಗಂಡ ಯಂಕಪ್ಪ ಮಾಡಗಿರಿ  35 ವರ್ಷ, ಜಾ:-ಭಜಂತ್ರಿ ಉ;-ಹೊಲಮನಿ ಕೆಲಸ,ಸಾ;-ಪೋತ್ನಾಳ ,ತಾ;-ಸಿಂಧನೂರು FPÉಗೆ ಮತ್ತು ಅಮರಮ್ಮ ಈಕೆಗೆ ºÁUÀÆ ಟ್ರಾಕ್ಟರ ಚಾಲಕ ಜಗದೀಶ ಈತನಿಗೆ ಯಾವುದೆ ಗಾಯಗಳು ಆಗಿರುವುದಿಲ್ಲಾ ಘಟನೆಯ ನಂತರ ಆರೋಪಿತನು ಲಾರಿಯನ್ನು ಗಾಳಿ ದುರುಗಮ್ಮ ಗುಡಿಯ ವರೆಗೆ ನಡೆಸಿಕೊಂಡು ಹೋಗಿ ಅಲ್ಲಿಯೆ ಬಿಟ್ಟು ಹೋಗಿದ್ದು ಇರುತ್ತದೆ. ಅಂತಾ ಇದ್ದು ಪಿರ್ಯಾದಿ ಮೇಲಿಂದ ಬಳಗಾನೂರು ಪೊಲೀಸ್ ಠಾಣೆ ಅಪರಾಧ ಸಂಖ್ಯೆ 34/2015.ಕಲಂ,279, 338 ಐಪಿಸಿಮತ್ತು ಕಲಂ 187 ಐ ಎಂ ವಿ ಕಾಯಿದೆ.ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡಿದ್ದು ಇರುತ್ತದೆ.

AiÀÄÄ.r.Dgï. ¥ÀæPÀgÀtzÀ ªÀiÁ»w:-

ದಿನಾಂಕ: 30-03-2015 ರಂದು 1600 ಗಂಟೆಗೆ ಫಿರ್ಯಾದಿ zsÁ£ÉñÀéj UÀAqÀ ªÉAPÀmÉñï, 52 ªÀµÀð, eÁ: ¦¼ÉîöÊ, G: ºÉÆÃmÉ® PÉ®¸À, ¸Á: ©üêÀÄtÚ ªÀÄ£É ºÀwÛgÀ, gÁVªÀiÁ£ÀUÀqÀØ gÁAiÀÄZÀÆgÀÄ FvÀ£ÀÄ  ಘಟನಾ ಸ್ಥಳದಲ್ಲಿಯೇ ಬರೆಯಿಸಿಕೊಟ್ಟ ಫಿರ್ಯಾದಿಯ ಸಾರಾಂಶವೇನೆಂದರೆ, ಮೃತನು ಫಿರ್ಯಾದಿಯ ಭಾವನಿದ್ದು, ಫಿರ್ಯಾದಿಯು ದಿನಾಂಕ: 30-03-2014 ರಂದು ಮಧ್ಯಾಹ್ನ 1400 ಗಂಟೆಗೆ ತನ್ನ ಭಾವನಾದ ಮೃತನ ಮನೆಗೆ ಹೋಗಿ ನೋಡಲಾಗಿ, ಮೃತ ¹ÃvÁgÁªÀÄ vÀAzÉ £ÁgÁAiÀÄt ¸Áé«Ä, 66 ªÀµÀð, eÁ: ¦¼ÉîöÊ, G: ¨sÀfÓ ºÁPÀĪÀ PÉ®¸À, ¸Á: «.«.Vj gÉÆÃqï, ¸ÉÖõÀ£ï KjAiÀiÁ gÁAiÀÄZÀÆgÀÄ ಈತನು ಮಲಗಿದ್ದನು, ಫಿರ್ಯಾದಿ, ತನ್ನ ಅತ್ತೆ, ಇಬ್ಬರು ಕೂಡಿ ಆತನಿಗೆ ನೋಡಲಾಗಿ ಜೀವವಿದ್ದು, ತಾನು ಆತನಿಗೆ ಮುಟ್ಟಿ ನೋಡಲು ಆಗ ಮೃತನ ಆಕೆಗೆ ನೋಡಿದ್ದು, ನಂತರ ಹತ್ತು ನಿಮಿಷಗಳ ನಂತರ ನೋಡಲಾಗಿ ಸೀತಾರಾಮನ ಜೀವ ಹೋಗಿದ್ದು, ಆತನ ಮೊಣಕಾಲುಗಳಿಗೆ ತೆರಚಿದ ಗಾಯಗಳಾಗಿದ್ದು, ಇದನ್ನು ನೋಡಿದರೆ, ತನ್ನ ಭಾವನು ಯಾವುದೋ ಭಾದೆಯಿಂದ ನರಳಾಡಿ ಕಾಲುಗಳನ್ನು ನೆಲಕ್ಕೆ ತಿಕ್ಕಾಡಿದಂತೆ ಕಂಡುಬಂದಿರುತ್ತದೆ. ಬಲಗಣ್ಣಿನ ಹತ್ತಿರ ತೆರಚಿದ ಗಾಯಗಳಾಗಿರುತ್ತವೆ. ತನ್ನ ಭಾವನು ಸಾವು ಆಕಸ್ಮಿಕವಾಗಿ ಮೃತಪಟ್ಟಿರುತ್ತಾನೆ ಅಂತಾ ಮೇಲ್ನೋಟಕ್ಕೆ ಕಂಡುಬಂದರೂ ಸಹ ಈತನ ಸಾವಿನಲ್ಲಿ ಸಂಶವಿರುತ್ತದೆ. ಸಾವಿನ ಬಗ್ಗೆ ತನಿಖೆ ಮಾಡುವ ಕುರಿತು ದೂರನ್ನು ನೀಡಿರುತ್ತೇನೆ ಅಂತಾ ಮುಂತಾಗಿ ಇದ್ದ ಫಿರ್ಯಾದಿಯ ಸಾರಾಂಶದ ಮೇಲಿಂದ gÁAiÀÄZÀÆgÀÄ ¥À²ÑªÀÄ oÁuÉ. ಯುಡಿಆರ್ ನಂ. 05/2015 ಕಲಂ. 174(ಸಿ) ಸಿಆರ್ ಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೇನು.

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-  
      
                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉÊc¹gÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 31.03.2015 gÀAzÀÄ            90 ¥ÀææPÀgÀtUÀ¼À£ÀÄß ¥ÀvÉÛ ªÀiÁr  13,700/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.