Thought for the day

One of the toughest things in life is to make things simple:

12 Oct 2018

Reported Crimes


¸ÀA¥ÁzÀPÀgÀÄ/ªÀgÀ¢UÁgÀgÀÄ,   
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:
ಪೊಲೀಸ್ ದಾಳಿ ಪ್ರಕರಣದ ಮಾಹಿತಿ.
ದಿನಾಂಕ-10/10/2018 ರಂದು ರಾತ್ರಿ 18-30 ಗಂಟೆಗೆ ಮಹಾದೇವಯ್ಯ ಎ ಎಸ್ ಐರವರು ಮಟಕಾ ಜೂಜಾಟದ ದಾಳಿ ಪಂಚನಾಮೆ ಹಾಗೂ ಒಬ್ಬ ಆರೋಪಿತನನ್ನು ತಂದು ಹಾಜರಪಡಿಸಿ ಮುಂದಿನ ಕಾನೂನು ಕ್ರಮಕ್ಕಾಗಿ ಹಾಜರಪಡಿಸಿದ್ದರ ಸಾರಾಂಶವೇನೆಂದರೆ.ದಿನಾಂಕ-10/10/2018 ರಂದು ಬನ್ನಿಗನೂರು  ಗ್ರಾಮದ ಸರಕಾರಿ ಶಾಲೆಯ  ಹತ್ತಿರ ಮಟಕಾ ಜೂಜಾಟ ನಡೆದಿದೆ ಅಂತಾ ಭಾತ್ಮಿ ಮೇರೆಗೆ ನಾನು ಹಾಗೂ ಸಿಬ್ಬಂದಿಯವರಾದ ಪಿ.ಸಿ.550,177 ರವರು ಹಾಗೂ ಇಬ್ಬರು ಪಂಚರನ್ನು ಕರೆದುಕೊಂಡು ಸರಕಾರಿ ಜೀಪ್ ನಂ ಕೆ.-36 ಜಿ-211 ನೇದ್ದರಲ್ಲಿ  ಠಾಣೆಯಿಂದ ಹೊರಟು ಬನ್ನಿಗನೂರು  ಗ್ರಾಮದ ಗಾಳಿ ದುರರ್ಗಮ್ಮ ಗುಡಿಯ ಹತ್ತಿರ ಮರೆಯಾಗಿ ನಿಂತು  ನೋಡಲಾಗಿ  ಸರಕಾರಿ ಶಾಲೆಯ  ಮುಂದೆ ಸಾರ್ವಜನಿಕೆ ಸ್ಥಳದಲ್ಲಿ  ಈ ಪ್ರಕರಣದಲ್ಲಿಯ ಆರೋಪಿತನು ಸಾರ್ವಜನಿಕರಿಂದ 1-ರೂಪಾಯಿಗೆ 80/-ರೂಪಾಯಿ ಕೊಡುವುದಾಗಿ ಹೇಳುತ್ತಾ ಸಾರ್ವಜನಿಕರಿಂದ ಹಣವನ್ನು ಪಡೆದುಕೊಂಡು ಮಟಕಾ ಜೂಜಾಟದ ನಂಬರಿನ ಚೀಟಿಯನ್ನು ಬರೆದುಕೊಳ್ಳುತ್ತಿದ್ದುದ್ದನ್ನು ಕಂಡು ಪಂಚರ ಸಮಕ್ಷಮದಲ್ಲಿ ನಾನು ಸಿಬ್ಬಂದಿಯವರ ಸಹಾಯದಿಂದ ದಾಳಿ ಮಾಡಿ ಸದರಿಯವನನ್ನು ತಾಭಕ್ಕೆ ತೆಗೆದುಕೊಂಡು ಸದರಿ ಆರೋಪಿತನಿಂದ 1).ಮಟಕಾ ಜೂಜಾಟದ ನಗದು ಹಣ 820/- 2).1-ಬಾಲ್ ಪೆನ್ನು  3).ಮಟಕಾ ನಂಬರ್ ಬರೆದ ಚೀಟಿ.ನೇದ್ದವುಗಳನ್ನು ತಾಬಕ್ಕೆ ತೆಗೆದುಕೊಂಡು ನಂತರ ಸಿಕ್ಕಿಬಿದ್ದ ಆರೋಪಿತನೊಂದಿಗೆ ಠಾಣೆಗೆ ಬಂದಿದ್ದು ಇರುತ್ತದೆ. ಸದರಿಯವನು ಮಟಕಾ ನಂಬರ ಪಟ್ಟಿಯನ್ನು ಆರೋಪಿ ನಂ-2 ನೇದ್ದವರನಿಗೆ ಕೊಡುವದಾಗಿ ತಿಳಿಸಿದ್ದು ಇರುತ್ತದೆ.  ಇಂದು ದಿನಾಂಕ-11/10/2018 ರಂದು ಮಾನ್ಯ ನ್ಯಾಯಾಲಯದಿಂದ ಪರವಾನಿಗೆ ಪಡೆದುಕೊಂಡು ಸದರಿ ಮಟಕಾ ಜೂಜಾಟದ ದಾಳಿ ಪಂಚನಾಮೆ ಆಧಾರದ ಮೇಲಿಂದ ಬಳಗಾನೂರು ಪೊಲೀಸ್ ಠಾಣಾ ಅಪರಾಧ ಸಂಖ್ಯೆ 130/2018.ಕಲಂ.78(3).ಕೆ.ಪಿ ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡಿರುತ್ತಾರೆ.
ದಿನಾಂಕ 11/10/2018 ರಂದು ರಾಜೊಳ್ಳಿ ಗ್ರಾಮದ ತಿಮ್ಮಪ್ಪನ ಗುಡಿಯ ಹತ್ತಿರ  ಸಾರ್ವಜನಿಕ ಸ್ಥಳದಲ್ಲಿ ಇಸ್ಪಿಟ್ ಜೂಜಾಟ ನೆಡೆಯುತ್ತಿರುವ ಬಗ್ಗೆ ಮಾಹಿತಿ ಬಂದ ಹಿನ್ನೆಲೆಯಲ್ಲಿ ಶ್ರೀ ಸಿದ್ದಯ್ಯ ಎ.ಎಸ್.ಐ ಮಾನವಿ ರವರು ಪಂಚರು ಹಾಗೂ ಸಿಬ್ಬಂದಿಯವರನ್ನು ಕರೆದುಕೊಂಡು ಹೋಗಿ ಇಸ್ಪಿಟ್ ಜೂಜಾಟದಲ್ಲಿ ತೊಡಗಿದ್ದ ಆರೋಪಿ ಯಲ್ಲಪ್ಪ ತಂದೆ ಸಿದ್ದಪ್ಪ, 42 ವರ್ಷ, ನಾಯಕ, ಒಕ್ಕಲುತನ ಸಾ; ರಾಜೊಳ್ಳಿ ಹಾಗೂ ಇತರೆ 5 ಜನರ ಮೇಲೆ  ದಾಳಿ ಮಾಡಿ  ಹಿಡಿದು  ಸೆರೆ ಸಿಕ್ಕವರಿಂದ ಇಸ್ಪಿಟ್ ಜೂಜಾಟಕ್ಕೆ ಸಂಭಂಧಿಸಿದ ನಗದು ಹಣ 3050/- ರೂ ಗಳನ್ನು ಹಾಗೂ 52 ಇಸ್ಪಿಟ್ ಎಲೆಗಳನ್ನು ಜಪ್ತು ಮಾಡಿಕೊಂಡು ದಾಳಿ ಪಂಚನಾಮೆಯನ್ನು ಪೂರೈಸಿಕೊಂಡು ಸೆರೆಸಿಕ್ಕ 6 ಜನ ಆರೋಪಿತರೊಂದಿಗೆ  ಸಾಯಂಕಾಲ 6.00 ಗಂಟೆಗೆ  ವಾಪಾಸ ಠಾಣೆಗೆ ಬಂದು  ಮುಂದಿನ ಕ್ರಮ ಜರುಗಿಸುವಂತೆ  ಮೂಲ ಪಂಚನಾಮೆ, ಜಪ್ತು ಮಾಡಿದ ಮುದ್ದೆಮಾಲು ಹಾಗೂ ಸೆರೆ ಸಿಕ್ಕ ಆರೋಪಿತರಿಗೆ  ನೀಡಿ  ಮುಂದಿನ ಕ್ರಮ ಜರುಗಿಸುವಂತೆ ಸೂಚಿಸಿದ್ದು ಇರುತ್ತದೆ. ಸದರಿ ದಾಳಿ ಪಂಚನಾಮೆ ಆಧಾರದ ಮೇಲಿಂದ  ಪ್ರಕರಣವು ಅಸಂಜ್ಞೇಯ ಪ್ರಕರಣವಾಗುತ್ತಿದ್ದು ಕಾರಣ  ಸದರಿ ಆರೋಪಿತರ  ಮೇಲೆ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಳ್ಳಲು ಪರವಾನಿಗೆಯನ್ನು ನೀಡಲು ಮಾನ್ಯ ನ್ಯಾಯಾಲಯಕ್ಕೆ ಯಾದಿ ಮೂಲಕ ವಿನಂತಿಸಿಕೊಂಡು ಪರವಾನಿಗೆ ಪಡೆದುಕೊಂಡು ಮಾನವಿ ಠಾಣೆ ಗುನ್ನೆ ನಂ 300/2018 ಕಲಂ 87 ಕೆ.ಪಿ. ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಡಿರುತ್ತಾರೆ.
ದಿನಾಂಕ 11/10/2018 ರಂದು ರಾಜಲಬಂಡ ಗ್ರಾಮದ ಕಾಕಾದೇವಿ ಗುಡಿಯ ಮುಂದಿನ  ಸಾರ್ವಜನಿಕ ಸ್ಥಳದಲ್ಲಿ ಇಸ್ಪಿಟ್ ಜೂಜಾಟ ನೆಡೆಯುತ್ತಿರುವ ಬಗ್ಗೆ ಮಾಹಿತಿ ಬಂದ ಹಿನ್ನೆಲೆಯಲ್ಲಿ ಚಂದ್ರಶೇಖರ್  ಸಿ.ಪಿ. ಮಾನವಿ  ವೃತ್ತ ರವರು ಪಂಚರು ಹಾಗೂ ಸಿಬ್ಬಂದಿಯವರನ್ನು ಕರೆದುಕೊಂಡು ಹೋಗಿ ಇಸ್ಪಿಟ್ ಜೂಜಾಟದಲ್ಲಿ ತೊಡಗಿದ್ದ ನರಸಪ್ಪ ತಂದೆ ಹನುಮಂತ ವಯಾಃ40 ವರ್ಷ ಜಾತಿಃ ನಾಯಕ ಉಃ ಒಕ್ಕಲುತನ ಸಾಃ ರಾಜಲಬಂಡ ಹಾಗೂ ಇತರೆ 3 ಜನರ ಮೇಲೆ  ದಾಳಿ ಮಾಡಿ  ಹಿಡಿದು  ಸೆರೆ ಸಿಕ್ಕವರಿಂದ ಇಸ್ಪಿಟ್ ಜೂಜಾಟಕ್ಕೆ ಸಂಭಂಧಿಸಿದ ನಗದು ಹಣ 3400/- ರೂ ಗಳನ್ನು ಹಾಗೂ 52 ಇಸ್ಪಿಟ್ ಎಲೆಗಳನ್ನು ಜಪ್ತು ಮಾಡಿಕೊಂಡು ದಾಳಿ ಪಂಚನಾಮೆಯನ್ನು ಪೂರೈಸಿಕೊಂಡು ಸೆರೆಸಿಕ್ಕ 4 ಜನ ಆರೋಪಿತರೊಂದಿಗೆ  ಸಾಯಾಂಕಾಲ 5-00 ಗಂಟೆಗೆ  ವಾಪಾಸ ಠಾಣೆಗೆ ಬಂದು  ಮುಂದಿನ ಕ್ರಮ ಜರುಗಿಸುವಂತೆ  ಮೂಲ ಪಂಚನಾಮೆ, ಜಪ್ತು ಮಾಡಿದ ಮುದ್ದೆಮಾಲು ಹಾಗೂ ಸೆರೆ ಸಿಕ್ಕ ಆರೋಪಿತರಿಗೆ  ನೀಡಿ  ಮುಂದಿನ ಕ್ರಮ ಜರುಗಿಸುವಂತೆ ಸೂಚಿಸಿದ್ದು ಇರುತ್ತದೆ. ಸದರಿ ದಾಳಿ ಪಂಚನಾಮೆ ಆಧಾರದ ಮೇಲಿಂದ  ಪ್ರಕರಣವು ಅಸಂಜ್ಞೇಯ ಪ್ರಕರಣವಾಗುತ್ತಿದ್ದು ಕಾರಣ  ಸದರಿ ಆರೋಪಿತರ  ಮೇಲೆ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಳ್ಳಲು ಪರವಾನಿಗೆಯನ್ನು ನೀಡಲು ಮಾನ್ಯ ನ್ಯಾಯಾಲಯಕ್ಕೆ ಯಾದಿ ಮೂಲಕ ವಿನಂತಿಸಿಕೊಂಡು ಪರವಾನಿಗೆ ಪಡೆದುಕೊಂಡು ಮಾನವಿ ಠಾಣೆ ಗುನ್ನೆ ನಂ 299/2018 ಕಲಂ 87 ಕೆ.ಪಿ. ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.

ಆತ್ಮಹತ್ಯೆಗೆ ಪ್ರಯತ್ನಿಸಿ ಪ್ರಕರಣದ ಮಾಹಿತಿ.
ದಿನಾಂಕ:11-10-2018 ರಂದು ಬೆಳಿಗ್ಗೆ 11.30 ಗಂಟೆಗೆ ಶಂಕರ್ @ ಶಂಕ್ರಪ್ಪ ಹೇಮಗಡ್ಡಿ ಎಂಬುವವನು ನ್ಯಾಯಾಲಯದ ಕಟ್ಟಡದ ಮೇಲಿನಿಂದ ಕೆಳಗೆ ಜಿಗಿದು ಗಾಯಗೊಂಡಿದ್ದು, ಸದರಿಯವನಿಗೆ ಪಶ್ಚಿಮ ಪೊಲೀಸ್ ಹೆಚ್.ಸಿ 140 ರವರು ಚಿಕಿತ್ಸೆ ಕುರಿತು ಮಧ್ಯಾಹ್ನ 12.30  ಗಂಟೆಗೆ ರಿಮ್ಸ್ ಆಸ್ಪತ್ರೆಗೆ ಕರೆದುಕೊಂಡು ಬಂದು ದಾಖಲು ಮಾಡಿರುತ್ತಾರೆಂದು ಮಧ್ಯಾಹ್ನ 12.45 ಗಂಟೆಗೆ ಫೋನ್ ಮೂಲಕ ಎಮ್.ಎಲ್.ಸಿ ಮಾಹಿತಿ ಸ್ವೀಕೃತಿಯಾಗಿದ್ದು, ನಾನು ರಿಮ್ಸ್ ಆಸ್ಪತ್ರೆಯಲ್ಲಿನ ತುರ್ತು ಚಿಕಿತ್ಸಾ ಘಟಕಕ್ಕೆ ಹೋಗಿ ನೋಡಲಾಗಿ, ಗಾಯಾಳುವಿಗೆ ವೈದ್ಯರು ಚಿಕಿತ್ಸೆ ನೀಡುತ್ತಿದ್ದರು. ಅಲ್ಲಿದ್ದ ಬಸಪ್ಪ ಹೆಚ್.ಸಿ 140 ರವರು ಲಿಖಿತ ಪಿರ್ಯಾಧಿಯನ್ನು ಹಾಜರು ಪಡಿಸಿದ್ದು, ಸದರಿ ಪಿರ್ಯಾಧಿಯ ಸಾರಾಂಶ ಏನೆಂದರೆ ಪಶ್ಚಿಮ ಪೊಲೀಸ್ ಠಾಣೆಯ ಅಪರಾಧ ಸಂಖ್ಯೆ:25/2016 ಕಲಂ:302 .ಪಿ.ಸಿ ಪ್ರಕರಣದಲ್ಲಿ ಆರೋಪಿತನಾದ ಶಂಕರ್ @ ಶಂಕ್ರಪ್ಪ ಹೇಮಗಡ್ಡಿ ತಂದೆ ರಾಮಪ್ಪ, 48 ವರ್ಷ, .ಎಸ್(ಮಾದಿಗ), ಸಾ:ಅಂಬೇಡ್ಕರ್ ನಗರ, ಸುಖಾಣಿ ಶಾಲೆ ಹತ್ತಿರ, ಜ್ಯೋತಿ ಕಾಲೋನಿ, ರಾಯಚೂರು ಈತನು ಮಾನ್ಯ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಎಸ್.ಸಿ ನಂಬರ್ 42/2016 ರಲ್ಲಿ ವಿಚಾರಣಾ ಬಂಧಿಯಾಗಿ ದಿನಾಂಕ:30/01/2016 ರಿಂದ ಜಿಲ್ಲಾ ಕಾರಾಗೃಹ ರಾಯಚೂರು ನಲ್ಲಿದ್ದು, ಸದರಿ ಪ್ರಕರಣದಲ್ಲಿ ಇಂದು ಅಂತಿಮ ತೀರ್ಪು ನೀಡುವ ಮುದ್ದತ್ತನ್ನು ನಿಗಧಿಪಡಿಸಿದ್ದರಿಂದ, ಆರೋಪಿತನನ್ನು ಪಿರ್ಯಾಧಿದಾರರು ಪಿ.ಸಿ 313 ದೊಡ್ಡ ಬಸವ ಇವರೊಂದಿಗೆ ಜಿಲ್ಲಾ ಕಾರಾಗೃಹದಿಂದ ಮಾನ್ಯ ನ್ಯಾಯಾಲಯಕ್ಕೆ 11.30 ಗಂಟೆಗೆ ಕರೆದುಕೊಂಡು ಹೋಗಿ ಹಾಜರುಪಡಿಸಿದ್ದು, ಮಾನ್ಯ ನ್ಯಾಯಾಧೀಶರು ಸ್ವಲ್ಪ ಹೊತ್ತಿನ ನಂತರ ಕರೆಯುವುದಾಗಿ ಹೇಳಿದ ಮೇಲೆ ಪಿರ್ಯಾದಿದಾರರು ಆರೋಪಿತನೊಂದಿಗೆ ನ್ಯಾಯಾಲಯದ ಬಾಗಿಲಿನ ಪಕ್ಕದಲ್ಲಿ ಕೈಬೇಡಿ ಹಾಕಿ ಕೂಡಿಸಿಕೊಂಡಿರುವಾಗ, ಆರೋಪಿತನು ತನಗೆ ಶಿಕ್ಷೆಯಾಗುತ್ತದೆಂದು ತಿಳಿದು, ಆತ್ಮಹತ್ಯೆ ಮಾಡಿಕೊಳ್ಳುವ ಉದ್ದೇಶದಿಂದ ಒಮ್ಮಿಂದೊಮ್ಮೆಲೆ ಪಿರ್ಯಾಧಿದಾರರನ್ನು ತಳ್ಳಿ ಎರಡನೇ ಮಹಡಿಯಲ್ಲಿರುವ ಕೋರ್ಟನ ಕಾರಿಡಾರ್ ಮೇಲುಗಡೆಯಿಂದ ಕೆಳಗೆ ಜಿಗಿದು ಆತ್ಮಹತ್ಯೆಗೆ ಪ್ರಯತ್ನಿಸಿದ್ದರಿಂದ ಆರೋಪಿತನಿಗೆ ಎಡಗಣ್ಣಿನ ಹುಬ್ಬಿನ ಮೇಲೆ ರಕ್ತಗಾಯವಾಗಿದ್ದು, ಮತ್ತು ಎಡಗಾಲು ತೊಡೆಯ ಹತ್ತಿರ ಭಾರಿ ಒಳಪೆಟ್ಟಾಗಿ ಬಾವು ಬಂದಿರುತ್ತದೆ. ಸದರಿ ಆರೋಪಿತನನ್ನು ಚಿಕಿತ್ಸೆ ಕುರಿತು ರಿಮ್ಸ್ ಆಸ್ಪತ್ರೆಗೆ 108 ವಾಹನದಲ್ಲಿ ಹಾಕಿಕೊಂಡು ಬಂದು ಸೇರಿಕೆ ಮಾಡಿದ್ದು, ಸದರಿ ಆರೋಪಿತನ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಮುಂತಾಗಿ ಇದ್ದ ಪಿರ್ಯಾಧಿಯನ್ನು ಪಡೆದುಕೊಂಡು ಇಂದು ದಿನಾಂಕ:11-10-2018 ರಂದು 14.00 ಗಂಟೆಗೆ ವಾಪಸ್  ಠಾಣೆಗೆ  ಬಂದು, ಸದರಬಜಾರ ಪೊಲೀಸ್ ಠಾಣಾ ಅಪರಾಧ ಸಂಖ್ಯೆ 101/2018 ಕಲಂ: 224, 309 .ಪಿ.ಸಿ. ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿರುತ್ತಾರೆ.
ಮರಳು ಕಳ್ಳತನ ಪ್ರಕರಣದ ಮಾಹಿತಿ
ದಿನಾಂಕ: 10.10.2018 ಮುಂಚೆ ಆರೋಪಿ ಜಮಶೇರ್ ಅಲಿ  ತಂ: ಅಬ್ದುಲ್ ಸಾಬ್ ಈತನು ತನ್ನ ಸ್ವಂತ ಲಾಭಕ್ಕಾಗಿ, ಕಳ್ಳತನದಿಂದ ಕಾಡ್ಲೂರು ಗ್ರಾಮದ ಕೃಷ್ಣ ನದಿಯ ದಡದಿಂದ ತಾನು ಯಾವುದೇ ರಾಯಲ್ಟಿಯನ್ನು ಪಡೆಯದೇ ಮರಳನ್ನು, ಸರ್ಕಾರಕ್ಕೆ ಯಾವುದೇ ರಾಜ ಧನ ಕಟ್ಟದೇ ಹಾಗೂ ಭೂ ಗಣಿ ಇಲಾಖೆ, ಲೋಕೋಪಯೋಗಿ ಇಲಾಖೆಗಳಿಂದ ಅಧಿಕೃತವಾಗಿ ಪರವಾನಿಗೆ ಪಡೆದುಕೊಳ್ಳದೇ ಕಳ್ಳತನದಿಂದ ಮರಳು ತಂದು ತನ್ನ ಮನೆಯ ಮುಂದಿನ ಅಂಗಳದಲ್ಲಿ ದಾಸ್ತಾನು ಮಾಡಿಟ್ಟಿದ್ದು ಇರುತ್ತದೆ ಈ ಬಗ್ಗೆ ಪಂಚರ ಸಮಕ್ಷಮ ಸ್ಥಳದಲ್ಲಿಯೇ ಪಂಚನಾಮೆ ಕೈಗೊಂಡು, ಸ್ಥಳದಲ್ಲಿದ್ದ ಅಂದಾಜು 25 ಮೆಟ್ರಿಕ್ ಟನ್ ನಷ್ಟು ಮರಳು S.R ದರದಂತೆ ಅದರ ಅಂದಾಜು ಬೆಲೆ 12750/- ರೂ.ಗಳಷ್ಟು ಬೆಲೆಯುಳದ್ದು ಸ್ಥಳದಲ್ಲಿಯೇ ಜಪ್ತಿಪಡಿಸಿದ್ದು ಬಗ್ಗೆ ಕ್ರಮ ಜರುಗಿಸಬೇಕೆಂದು ನೀಡಿದ ಫಿರ್ಯಾದು ಹಾಗೂ ಪಂಚನಾಮೆಯ ಮೇರೆಗೆ gÁAiÀÄZÀÆgÀÄ UÁæ«ÄÃt ¥Éưøï oÁuÉ ಪ್ರಕರಣ ಸಂಖ್ಯೆ 215/2018 PÀ®A: 379 ಐಪಿಸಿ. ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.

ದಿನಾಂಕ: 10.10.2018 ಮುಂಚೆ ಹನುಮಂತ ತಂ: ಮಹಾದೇವ ಈತನು ತನ್ನ ಸ್ವಂತ ಲಾಭಕ್ಕಾಗಿ, ಕಳ್ಳತನದಿಂದ ಕಾಡ್ಲೂರು ಗ್ರಾಮದ ಕೃಷ್ಣ ನದಿಯ ದಡದಿಂದ ತಾನು ಯಾವುದೇ ರಾಯಲ್ಟಿಯನ್ನು ಪಡೆಯದೇ ಮರಳನ್ನು, ಸರ್ಕಾರಕ್ಕೆ ಯಾವುದೇ ರಾಜ ಧನ ಕಟ್ಟದೇ ಹಾಗೂ ಭೂ ಗಣಿ ಇಲಾಖೆ, ಲೋಕೋಪಯೋಗಿ ಇಲಾಖೆಗಳಿಂದ ಅಧಿಕೃತವಾಗಿ ಪರವಾನಿಗೆ ಪಡೆದುಕೊಳ್ಳದೇ ಕಳ್ಳತನದಿಂದ ಮರಳು ತಂದು ತನ್ನ ಖುಲ್ಲಾ ಪ್ಲಾಟಿನಲ್ಲಿ ದಾಸ್ತಾನು ಮಾಡಿಟ್ಟಿದ್ದು ಇರುತ್ತದೆ ಈ ಬಗ್ಗೆ ಪಂಚರ ಸಮಕ್ಷಮ ಸ್ಥಳದಲ್ಲಿಯೇ ಪಂಚನಾಮೆ ಕೈಗೊಂಡು, ಸ್ಥಳದಲ್ಲಿದ್ದ ಅಂದಾಜು 50 ಮೆಟ್ರಿಕ್ ಟನ್ ನಷ್ಟು ಮರಳು S.R ದರದಂತೆ ಅದರ ಅಂದಾಜು ಬೆಲೆ 25500/- ರೂ.ಗಳಷ್ಟು ಬೆಲೆಯುಳದ್ದು ಸ್ಥಳದಲ್ಲಿಯೇ ಜಪ್ತಿಪಡಿಸಿದ್ದು ಬಗ್ಗೆ ಕ್ರಮ ಜರುಗಿಸಬೇಕೆಂದು ನೀಡಿದ ಫಿರ್ಯಾದು ಹಾಗೂ ಪಂಚನಾಮೆಯ ಮೇರೆಗೆ gÁAiÀÄZÀÆgÀÄ UÁæ«ÄÃt ¥Éưøï oÁuÉ ಪ್ರಕರಣ ಸಂಖ್ಯೆ 216/2018 PÀ®A: 379 ಐಪಿಸಿ. ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.  ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ದಿನಾಂಕ: 10.10.2018 ಮುಂಚೆ ಆರೋಪಿ ಭೀಮಣ್ಣ ತಂ: ಹನುಮಂತ ವಯ: 45ವರ್ಷ, ಜಾ: ಉಪ್ಪಾರ್, : ಒಕ್ಕಲುತನ, ಸಾ: ಕಾಡ್ಲೂರು ತಾ: ಜಿ; ರಾಯಚೂರು ಈತನು ತನ್ನ ಸ್ವಂತ ಲಾಭಕ್ಕಾಗಿ, ಕಳ್ಳತನದಿಂದ ಕಾಡ್ಲೂರು ಗ್ರಾಮದ ಕೃಷ್ಣ ನದಿಯ ದಡದಿಂದ ತಾನು ಯಾವುದೇ ರಾಯಲ್ಟಿಯನ್ನು ಪಡೆಯದೇ ಮರಳನ್ನು, ಸರ್ಕಾರಕ್ಕೆ ಯಾವುದೇ ರಾಜ ಧನ ಕಟ್ಟದೇ ಹಾಗೂ ಭೂ ಗಣಿ ಇಲಾಖೆ, ಲೋಕೋಪಯೋಗಿ ಇಲಾಖೆಗಳಿಂದ ಅಧಿಕೃತವಾಗಿ ಪರವಾನಿಗೆ ಪಡೆದುಕೊಳ್ಳದೇ ಕಳ್ಳತನದಿಂದ ಮರಳು ತಂದು ತಮ್ಮ ಎರಡು ಮನೆಯ ಮಧ್ಯದಲ್ಲಿ ದಾಸ್ತಾನು ಮಾಡಿಟ್ಟಿದ್ದು ಇರುತ್ತದೆ ಬಗ್ಗೆ ಪಂಚರ ಸಮಕ್ಷಮ ಸ್ಥಳದಲ್ಲಿಯೇ ಪಂಚನಾಮೆ ಕೈಗೊಂಡು, ಸ್ಥಳದಲ್ಲಿದ್ದ ಅಂದಾಜು 40 ಮೆಟ್ರಿಕ್ ಟನ್ ನಷ್ಟು ಮರಳು S.R ದರದಂತೆ ಅದರ ಅಂದಾಜು ಬೆಲೆ 20400/- ರೂ.ಗಳಷ್ಟು ಬೆಲೆಯುಳದ್ದು ಸ್ಥಳದಲ್ಲಿಯೇ ಜಪ್ತಿಪಡಿಸಿದ್ದು ಬಗ್ಗೆ ಕ್ರಮ ಜರುಗಿಸಬೇಕೆಂದು ನೀಡಿದ ಫಿರ್ಯಾದು ಹಾಗೂ ಪಂಚನಾಮೆಯ ಮೇರೆಗೆ ರಾಯಚೂರು ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 217/2018 PÀ®A: 379 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.

ದಿನಾಂಕ: 10.10.2018 ಮುಂಚೆ  ಆರೋಪಿತರಾದ 1. ಅಂಜನಪ್ಪ ತಂ: ದಿ/ನರಸಪ್ಪ ಕುರುಬರ್ ಸಾ: ಕಾಡ್ಲೂರು 2. ಸದ್ದಾಂ ತಂ: ಘಾಟನಬೀಸಾಬ್ ಸಾ: ಕಾಡ್ಲೂರು 3. ಅಲಿ ತಂ: ಸೋಫಿ ಮಹ್ಮದ್ ಸಾ: ಕಾಡ್ಲೂರು  ಇವರುಗಳು ತಮ್ಮ ಸ್ವಂತ ಲಾಭಕ್ಕಾಗಿ, ಕಳ್ಳತನದಿಂದ ಕಾಡ್ಲೂರು ಗ್ರಾಮದ ಕೃಷ್ಣ ನದಿಯ ದಡದಿಂದ ತಾನು ಯಾವುದೇ ರಾಯಲ್ಟಿಯನ್ನು ಪಡೆಯದೇ ಮರಳನ್ನು, ಸರ್ಕಾರಕ್ಕೆ ಯಾವುದೇ ರಾಜ ಧನ ಕಟ್ಟದೇ ಹಾಗೂ ಭೂ ಗಣಿ ಇಲಾಖೆ, ಲೋಕೋಪಯೋಗಿ ಇಲಾಖೆಗಳಿಂದ ಅಧಿಕೃತವಾಗಿ ಪರವಾನಿಗೆ ಪಡೆದುಕೊಳ್ಳದೇ ಕಳ್ಳತನದಿಂದ ಮರಳು ತಂದು ಪವನಕುಮಾರ ರವರ ಹೊಲ ಸರ್ವೆ ನಂ: 221 ನೇದ್ದರಲ್ಲಿ ದಾಸ್ತಾನು ಮಾಡಿಟ್ಟಿದ್ದು ಇರುತ್ತದೆ ಬಗ್ಗೆ ಪಂಚರ ಸಮಕ್ಷಮ ಸ್ಥಳದಲ್ಲಿಯೇ ಪಂಚನಾಮೆ ಕೈಗೊಂಡು, ಸ್ಥಳದಲ್ಲಿದ್ದ ಅಂದಾಜು 20 ಮೆಟ್ರಿಕ್ ಟನ್ ನಷ್ಟು ಮರಳು S.R ದರದಂತೆ ಅದರ ಅಂದಾಜು ಬೆಲೆ 10200/- ರೂ.ಗಳಷ್ಟು ಬೆಲೆಯುಳದ್ದು ಸ್ಥಳದಲ್ಲಿಯೇ ಜಪ್ತಿಪಡಿಸಿದ್ದು ಬಗ್ಗೆ ಕ್ರಮ ಜರುಗಿಸಬೇಕೆಂದು ನೀಡಿದ ಫಿರ್ಯಾದು ಹಾಗೂ ಪಂಚನಾಮೆಯ ಮೇರೆಗೆ ರಾಯಚೂರು ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 218/2018 PÀ®A: 379 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.
ದಿನಾಂಕ: 10.10.2018 ಮುಂಚೆ ಅರೋಪಿ ಶರಣಪ್ಪ ತಂ: ಅಲ್ಲಾಳಪ್ಪ ವಯ: 51 ವರ್ಷ, ಜಾ: ಉಪ್ಪಾರ್, : ಆರ್.ಟಿ.ಪಿ.ಎಸ್. ನೌಕರ, ಸಾ: ಕಾಡ್ಲೂರು ಇತನು ತನ್ನ ಸ್ವಂತ ಲಾಭಕ್ಕಾಗಿ, ಕಳ್ಳತನದಿಂದ ಕಾಡ್ಲೂರು ಗ್ರಾಮದ ಕೃಷ್ಣ ನದಿಯ ದಡದಿಂದ ತಾನು ಯಾವುದೇ ರಾಯಲ್ಟಿಯನ್ನು ಪಡೆಯದೇ ಮರಳನ್ನು, ಸರ್ಕಾರಕ್ಕೆ ಯಾವುದೇ ರಾಜ ಧನ ಕಟ್ಟದೇ ಹಾಗೂ ಭೂ ಗಣಿ ಇಲಾಖೆ, ಲೋಕೋಪಯೋಗಿ ಇಲಾಖೆಗಳಿಂದ ಅಧಿಕೃತವಾಗಿ ಪರವಾನಿಗೆ ಪಡೆದುಕೊಳ್ಳದೇ ಕಳ್ಳತನದಿಂದ ಮರಳು ತಂದು ತನ್ನ ಮನೆಯ ಮುಂದೆ ದಾಸ್ತಾನು ಮಾಡಿಟ್ಟಿದ್ದು ಇರುತ್ತದೆ ಬಗ್ಗೆ ಪಂಚರ ಸಮಕ್ಷಮ ಸ್ಥಳದಲ್ಲಿಯೇ ಪಂಚನಾಮೆ ಕೈಗೊಂಡು, ಸ್ಥಳದಲ್ಲಿದ್ದ ಅಂದಾಜು 30 ಮೆಟ್ರಿಕ್ ಟನ್ ನಷ್ಟು ಮರಳು S.R ದರದಂತೆ ಅದರ ಅಂದಾಜು ಬೆಲೆ 15300/- ರೂ.ಗಳಷ್ಟು ಬೆಲೆಯುಳದ್ದು ಸ್ಥಳದಲ್ಲಿಯೇ ಜಪ್ತಿಪಡಿಸಿದ್ದು ಬಗ್ಗೆ ಕ್ರಮ ಜರುಗಿಸಬೇಕೆಂದು ನೀಡಿದ ಫಿರ್ಯಾದು ಹಾಗೂ ಪಂಚನಾಮೆಯ ಮೇರೆಗೆ ರಾಯಚೂರು ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 219/2018 PÀ®A: 379 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ

ದಿನಾಂಕ: 10.10.2018 ಮುಂಚೆ ಆರೋಪಿ ಗುರ್ಜಾಪೂರ ಭೀಮಣ್ಣ ತಂ: ಹನುಮಂತ ವಯ: 62 ವರ್ಷ, ಜಾ: ಕಬ್ಬೇರ್, : ಒಕ್ಕಲುತನ, ಸಾ: ಕಾಡ್ಲೂರು ಈತನು ತನ್ನ ಸ್ವಂತ ಲಾಭಕ್ಕಾಗಿ, ಕಳ್ಳತನದಿಂದ ಕಾಡ್ಲೂರು ಗ್ರಾಮದ ಕೃಷ್ಣ ನದಿಯ ದಡದಿಂದ ತಾನು ಯಾವುದೇ ರಾಯಲ್ಟಿಯನ್ನು ಪಡೆಯದೇ ಮರಳನ್ನು, ಸರ್ಕಾರಕ್ಕೆ ಯಾವುದೇ ರಾಜ ಧನ ಕಟ್ಟದೇ ಹಾಗೂ ಭೂ ಗಣಿ ಇಲಾಖೆ, ಲೋಕೋಪಯೋಗಿ ಇಲಾಖೆಗಳಿಂದ ಅಧಿಕೃತವಾಗಿ ಪರವಾನಿಗೆ ಪಡೆದುಕೊಳ್ಳದೇ ಕಳ್ಳತನದಿಂದ ಮರಳು ತಂದು ತನ್ನ ಹೊಲದಲ್ಲಿ ದಾಸ್ತಾನು ಮಾಡಿಟ್ಟಿದ್ದು ಇರುತ್ತದೆ ಬಗ್ಗೆ ಪಂಚರ ಸಮಕ್ಷಮ ಸ್ಥಳದಲ್ಲಿಯೇ ಪಂಚನಾಮೆ ಕೈಗೊಂಡು, ಸ್ಥಳದಲ್ಲಿದ್ದ ಅಂದಾಜು 70 ಮೆಟ್ರಿಕ್ ಟನ್ ನಷ್ಟು ಮರಳು S.R ದರದಂತೆ ಅದರ ಅಂದಾಜು ಬೆಲೆ 35700/- ರೂ.ಗಳಷ್ಟು ಬೆಲೆಯುಳದ್ದು ಸ್ಥಳದಲ್ಲಿಯೇ ಜಪ್ತಿಪಡಿಸಿದ್ದು ಬಗ್ಗೆ ಕ್ರಮ ಜರುಗಿಸಬೇಕೆಂದು ನೀಡಿದ ಫಿರ್ಯಾದು ಹಾಗೂ ಪಂಚನಾಮೆಯ ಮೇರೆಗೆ ರಾಯಚೂರು ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 220/2018 PÀ®A: 379 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ

ದಿನಾಂಕ: 10.10.2018 ಮುಂಚೆ ಆರೋಪಿ ಮಹಿಬೂಬ್ ತಂ: ಬಡೇಸಾಬ್ ವಯ: 40 ವರ್ಷ, ಜಾ: ಮುಸ್ಲಿಂ, : ಟ್ರಾಕ್ಟರ ಚಾಲಕ, ಸಾ: ಕಾಡ್ಲೂರು ಈತನು ತನ್ನ ಸ್ವಂತ ಲಾಭಕ್ಕಾಗಿ, ಕಳ್ಳತನದಿಂದ ಕಾಡ್ಲೂರು ಗ್ರಾಮದ ಕೃಷ್ಣ ನದಿಯ ದಡದಿಂದ ತಾನು ಯಾವುದೇ ರಾಯಲ್ಟಿಯನ್ನು ಪಡೆಯದೇ ಮರಳನ್ನು, ಸರ್ಕಾರಕ್ಕೆ ಯಾವುದೇ ರಾಜ ಧನ ಕಟ್ಟದೇ ಹಾಗೂ ಭೂ ಗಣಿ ಇಲಾಖೆ, ಲೋಕೋಪಯೋಗಿ ಇಲಾಖೆಗಳಿಂದ ಅಧಿಕೃತವಾಗಿ ಪರವಾನಿಗೆ ಪಡೆದುಕೊಳ್ಳದೇ ಕಳ್ಳತನದಿಂದ ಮರಳು ತಂದು ಸರಕಾರದ ಹೊಲದಲ್ಲಿ ದಾಸ್ತಾನು ಮಾಡಿಟ್ಟಿದ್ದು ಇರುತ್ತದೆ ಬಗ್ಗೆ ಪಂಚರ ಸಮಕ್ಷಮ ಸ್ಥಳದಲ್ಲಿಯೇ ಪಂಚನಾಮೆ ಕೈಗೊಂಡು, ಸ್ಥಳದಲ್ಲಿದ್ದ ಅಂದಾಜು 100 ಮೆಟ್ರಿಕ್ ಟನ್ ನಷ್ಟು ಮರಳು S.R ದರದಂತೆ ಅದರ ಅಂದಾಜು ಬೆಲೆ 51000/- ರೂ.ಗಳಷ್ಟು ಬೆಲೆಯುಳದ್ದು ಸ್ಥಳದಲ್ಲಿಯೇ ಜಪ್ತಿಪಡಿಸಿದ್ದು ಬಗ್ಗೆ ಕ್ರಮ ಜರುಗಿಸಬೇಕೆಂದು ನೀಡಿದ ಫಿರ್ಯಾದು ಹಾಗೂ ಪಂಚನಾಮೆಯ ಮೇರೆಗೆ ರಾಯಚೂರು ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 221/2018 PÀ®A: 379 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ

ದಿನಾಂಕ: 10.10.2018 ಮುಂಚೆ ಆರೋಪಿ ವಿಜಯಕುಮಾರ @ ಯರಮರಸ್ ವಿಜಯಕುಮಾರ ತಂ: ಗಿರಿಯಪ್ಪ ವಯ: 24 ವರ್ಷ, ಜಾ:ಕಬ್ಬೇರ್, ಉ: ಟ್ರಾಕ್ಟರ್ ಚಾಲಕ ಸಾ: ಕಾಡ್ಲೂರು ಈತನು ತನ್ನ ಸ್ವಂತ ಲಾಭಕ್ಕಾಗಿ, ಕಳ್ಳತನದಿಂದ ಕಾಡ್ಲೂರು ಗ್ರಾಮದ ಕೃಷ್ಣ ನದಿಯ ದಡದಿಂದ ತಾನು ಯಾವುದೇ ರಾಯಲ್ಟಿಯನ್ನು ಪಡೆಯದೇ ಮರಳನ್ನು, ಸರ್ಕಾರಕ್ಕೆ ಯಾವುದೇ ರಾಜ ಧನ ಕಟ್ಟದೇ ಹಾಗೂ ಭೂ ಗಣಿ ಇಲಾಖೆ, ಲೋಕೋಪಯೋಗಿ ಇಲಾಖೆಗಳಿಂದ ಅಧಿಕೃತವಾಗಿ ಪರವಾನಿಗೆ ಪಡೆದುಕೊಳ್ಳದೇ ಕಳ್ಳತನದಿಂದ ಮರಳು ತಂದು  ಸೈದಪ್ಪ ತಂ: ಗಿರಿಯಪ್ಪ ರವರ ಹೊಲ ಸರ್ವೆ ನಂ: 368/*/1 ನೇದ್ದರ ಹೊಲದಲ್ಲಿ ದಾಸ್ತಾನು ಮಾಡಿಟ್ಟಿದ್ದು ಇರುತ್ತದೆ ಬಗ್ಗೆ ಪಂಚರ ಸಮಕ್ಷಮ ಸ್ಥಳದಲ್ಲಿಯೇ ಪಂಚನಾಮೆ ಕೈಗೊಂಡು, ಸ್ಥಳದಲ್ಲಿದ್ದ ಅಂದಾಜು 60 ಮೆಟ್ರಿಕ್ ಟನ್ ನಷ್ಟು ಮರಳು S.R ದರದಂತೆ ಅದರ ಅಂದಾಜು ಬೆಲೆ 30600/- ರೂ.ಗಳಷ್ಟು ಬೆಲೆಯುಳದ್ದು ಸ್ಥಳದಲ್ಲಿಯೇ ಜಪ್ತಿಪಡಿಸಿದ್ದು ಬಗ್ಗೆ ಕ್ರಮ ಜರುಗಿಸಬೇಕೆಂದು ನೀಡಿದ ಫಿರ್ಯಾದು ಹಾಗೂ ಪಂಚನಾಮೆಯ ಮೇರೆಗೆ ರಾಯಚೂರು ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 222/2018 PÀ®A: 379 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ
ದೊಂಬಿ ಪ್ರಕರಣದ ಮಾಹಿತಿ.
ದಿನಾಂಕ:-11/10/2018 ರಂದು ರಾತ್ರಿ 21-00 ಗಂಟೆಗೆ ಪಿರ್ಯಾದಿ ಮಂಜುಳಾ ಗಂಡ ಶರಣಪ್ಪ 26 ವರ್ಷ ಚಲುವಾದಿ ಮನೆಕೆಲಸ ಸಾ:-ಹಸ್ಮಕಲ್ ಇವರು ಠಾಣೆಗೆ ಹಾಜರಾಗಿ ಲಿಖಿತ ಪಿರ್ಯಾದಿ ಸಲ್ಲಿಸಿದ್ದು ಸಾರಾಂಶವೆನೆಂದರೆ ಪಿರ್ಯಾದಿ ಗಂಡನ ತಂಗಿಯಾದ ಯಂಕಮ್ಮ ಈಕೆಯನ್ನು ಹಸ್ಮಕಲ್ ಗ್ರಾಮದ ಸುನೀಲಕುಮಾರ ಇತನೊಂದಿಗೆ ಮನೆಬಿಟ್ಟು ಹೋಗುವಂತೆ ಪ್ರಸಾದ ಈತನು ಪ್ರಚೋದಿಸಿದ್ದು ಆದರೂ ಸಹ ಪಿರ್ಯಾದಿದಾರರು ಸುಮ್ಮನೆ ಇದ್ದರು ದಿನಾಂಕ:-06/10/2018 ರಂದು ಸಂಜೆ 6-00 ಗಂಟೆ ಸುಮಾರಿಗೆ ಪ್ರಸಾದ ಈತನು ಪಿರ್ಯಾದಿ ಮನೆಯ ಮುಂದಿನಿಂದ ಹೋಗುತ್ತಿದ್ದಾಗ ಪಿರ್ಯಾದಿದಾರಳು ಯಂಕಮ್ಮಳ ಬಗ್ಗೆ ವಿಚಾರಿಸಿದಕ್ಕೆ ಎನಲೇ ಸೂಳೇ ನಿಮ್ಮ ಹುಡಿಗಿಯಾ ಬಗ್ಗೆ ನನಗೇನು ಕೇಳುತ್ತೀಯಾ ಅಂತಾ ಬೈದಿದ್ದಕೆ ಪಿರ್ಯಾದಿದಾರಳು ಸುಮ್ಮನೆ ಆಗಿದ್ದಳು. ದಿನಾಂಕ:-09/10/2018 ರಂದು ರಾತ್ರಿ 8-00 ಗಂಟೆ ಸುಮಾರಿಗೆ ಪಿರ್ಯಾದಿ ಮತ್ತು ಪಿರ್ಯಾದಿ ಗಂಡ ಇಬ್ಬರು ಮನೆಯಲ್ಲಿರುವಾಗ ಆರೋಪಿ ಲಕ್ಷ್ಮಣ ತಂದೆ ಅಮರಪ್ಪ 34 ವರ್ಷ ಮಾದಿಗ ಇತರೆ 5 ಜನರು ಎಲ್ಲರೂ ಕೂಡಿಕೊಂಡು ಪಿರ್ಯಾದಿ ಮನೆಯ ಮುಂದೆ ಬಂದವರೇ ನಮ್ಮ ಹುಡಗನಿಗೆ ಯಂಕಮ್ಮಳ ಬಗ್ಗೆ ವಿಚಾರಣೆ ಮಾಡಿದಿಯಂತೆ ಏನು ಸುದ್ದಿ ನಿಮ್ಮದು ಅಂತಾ ಅವಾಚ್ಯವಾಗಿ ಬೈಯುತ್ತ ಆರೋಪಿತರು ಪಿರ್ಯಾದಿದಾರಳ ಸೀರೆ ಹಿಡಿದು ಎಳೆದಾಡಿ ಕಪಾಳಕೆ ಹೊಡೆದು ಸಾರ್ವಜನಿಕವಾಗಿ ಮಾನಭಂಗ ಮಾಡಿರುತ್ತಾರೆ ಅಲ್ಲದೆ ಆರೋಪಿತರು ಪಿರ್ಯಾದಿದಾರಳ ಕೂದಲು ಹಿಡಿದು ಬೆನ್ನಿಗೆ ಹೊಡೆದಿದ್ದು ಇರುತ್ತದೆ ನಂತರ ಆರೋಪಿತರು ಸೂಳೆ ಮಕ್ಕಳೆ ಇವತ್ತು ಉಳಿದುಕೊಂಡಿರಿ ಮತ್ತೆ ನಮ್ಮ ತಂಟೆಗೆ ಬಂದರೇ ನಿಮ್ಮದು ಜೀವ ತೆಗೆಯುತ್ತೇವೆ ಎಂದು ಜೀವದ ಬೆದರಿಕೆ ಹಾಕಿ ಹೋಗಿದು ನಂತರ ಪಿರ್ಯಾದಿದಾರಳು ಮನೆಯಲ್ಲಿ ಹಿರಿಯರನ್ನು ವಿಚಾರಿಸಿ ತಡಮಾಡಿ ಬಂದು ದೂರನ್ನು ಸಲ್ಲಿಸುತ್ತಿದ್ದು ಸದರಿರವರ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಇದ್ದ ಲಿಖಿತ ದೂರಿನ ಸಾರಾಂಶದ ಮೇಲಿಂದ ಬಳಗಾನೂರು ಪೊಲೀಸ್ ಠಾಣ ಗುನ್ನೆ ನಂ-131/18 ಕಲಂ 143,147,323,354,504,506, ಸಹಿತ 149 ಐಪಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.
ಹಲ್ಲೆ ಪ್ರಕರಣದ ಮಾಹಿತಿ.
ದಿನಾಂಕ.11-10-2018 ರಂದು 21.30 ಗಂಟೆಗೆ ಪಿರ್ಯಾದಿ PÀÄ.ºÀ£ÀĪÀÄAw vÀAzÉ ¸Á§AiÀÄå ಇವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ಪಿರ್ಯಾದಿ ಸಾರಾಂಶವೆನೆಂದರೆ, ಫಿರ್ಯಾದಿದಾರಳು ದಿನಾಂಕ 26-09-2018 ರಂದು ಆರೋಪಿತರಾದ 1. ªÉAPÀmÉñÀ vÀAzÉ ZÉ£ÀߥÀà 2. ²ªÀgÁd vÀAzÉ §¸À¥Àà ¸Á-E§âgÀÄ ©.Dgï UÀÄAqÀ UÁæªÀÄ ಇವರ ವಿರದ್ದ ಅವಾಚ್ಯವಾಗಿ ಬೈದು ಅಪಮಾನ ಮಾಡಿದ ಬಗ್ಗೆ ದೂರ ಸಲ್ಲಿಸಿದ್ದು ಇರುತ್ತದೆ. ಆರೋಪಿ ತರು ಇದೆ ವಿಷಯ ಇಟ್ಟುಕೊಂಡು ದಿನಾಂಕ 10-10-2018 ರಂದು ಸಂಜೆ 6-00 ಗಂಟೆಗೆ ಫಿರ್ಯಾದಿದಾರಳು ತಮ್ಮ ಮನೆಯ ಮುಂದೆ ನಿಂತುಕೊಂಡಿದ್ದಾಗ ಫಿರ್ಯಾದಿದಾರಳ ಮನೆಯ ಹತ್ತಿರಕ್ಕೆ ಆರೋಪಿತರು ಹೋಗಿ ಎಲೇ ಸೂಳೆ  ನೀನು ನಮ್ಮ ಮೇಲೆ ಕೇಸು ಮಾಡಿದ್ದಿಯಲ್ಲಾ ನಮಗೇನಾಯಿತು ಈಗ ನಾವು ಕೋರ್ಟಿನಲ್ಲಿ ಬೇಲ್ ತೆಗೆದುಕೊಂಡು ಬಂದಿದ್ದೆವೆ ಈಗ ನಾವು ಮತ್ತೇ ನಿನ್ನನ್ನು ಎಳೆದುಕೊಂಡು ಹೋಗುತ್ತೇವೆ ಅಂತಾ ವೆಂಕಟೇಶನು ಕೈ ಹಿಡಿದು ಎಳೆದು ಆಗ ಶಿವರಾಜನು ಅವಳದೇನು ಕೇಳುತ್ತಿಯಾ ಎತ್ತಿಕೊಂಡು ಬಾ ಅಂತಾ ಅವಾಚ್ಯವಾಗಿ ಬೈದು ಅವಮಾನ ಮಾಡಿ ಜೀವದ ಬೆದರಿಕೆ ಹಾಕಿದವರ ವಿರುದ್ದ ಕಾನೂನು ಕ್ರಮ ಜರುಗಿಸಿ ಅಂತಾ ಇತ್ಯಾದಿಯಾಗಿ ನೀಡಿದ ಫಿರ್ಯಾದಿ ಸಾರಾಂಶದ ಮೇಲಿಂದ ಜಾಲಹಳ್ಳಿ ಪೊಲಿಸ್ ಠಾಣೆ ಗುನ್ನೆ 203/2018 PÀ®A 354, 504, 506 ¸À»vÀ 34 L.¦.¹ ಅಡಿಯಲ್ಲಿ  ಪ್ರಕರಣ  ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.