Thought for the day

One of the toughest things in life is to make things simple:

28 Nov 2017

Press Note



                                                 ¥ÀwæPÁ ¥ÀæPÀluÉ      

¢£ÁAPÀ: 02-12-2017 gÀAzÀÄ ºÀ£ÀĪÀĪÀiÁ¯Á dAiÀÄAw CAUÀªÁV CAd£Á¢æ ¨ÉlÖPÉÌ                        :: ºÉÆÃUÀĪÀ ¨sÀPÁÛ¢UÀ½UÉ «±ÉõÀ ¥ÀæPÀÀluÉ  ::

¢£ÁAPÀ: 02-12-2017 gÀAzÀÄ DZÀj¸À°gÀĪÀ ºÀ£ÀªÀÄ dAiÀÄAw ºÁUÀÆ Fzï-«Ä¯Ázï PÁAiÀÄðPÀæªÀÄ CAUÀªÁV UÀAUÁªÀw £ÀUÀgÀzÀ°è PÁ£ÀÆ£ÀÄ ¸ÀĪÀåªÀ¸ÉÜ PÁ¥ÁqÀĪÀ zÀȶ֬ÄAzÀ AiÀiÁªÀÅzÉà jÃwAiÀÄ ªÉÄgÀªÀtÂUÉUÀ½UÉ CªÀPÁ±À ¤ÃrgÀĪÀÅ¢¯Áè. DzÀÝjAzÀ ¨sÀPÁÛ¢üUÀ½UÉ UÀAUÁªÀw £ÀUÀgÀPÉÌ §gÀzÉà £ÉÃgÀªÁV zÉêÁ®AiÀÄPÉÌ vÉgÀ¼À®Ä ¸ÀÆa¸À¯ÁVzÉ.
     PÁgÀt gÁAiÀÄZÀÆgÀÄ f¯Éè¬ÄAzÀ (°AUÀ¸ÀÆÎgÀÄ, ªÀÄÄzÀUÀ¯ï)¢£ÁAPÀ: 02-12-2017 gÀAzÀÄ CAd£Á¢æ ¨ÉlÖzÀ°è ºÀ«ÄäPÉÆArgÀĪÀ ºÀ£ÀĪÀÄ dAiÀÄAw PÁAiÀÄðPÀæªÀÄzÀ°è ¥Á¯ÉÆμÀî®Ä vÉgÀ¼À°gÀĪÀ ¨sÀPÁÛ¢üUÀ¼ÀÄ PÀĵÀÖV-UÀÄ£Áß¼À-§ÆzÀUÀÄA¥Á PÁæ¸ï-»mÁß¼À PÁæ¸ï-CUÀ¼ÀPÉÃgÁ-¸Á£Á¥ÀÄgÀ -ºÀ£ÀĪÀÄ£ÀºÀ½î ªÀiÁUÀðzÀ ªÀÄÆ®PÀ ¸ÀAZÀj¸À®Ä ¨sÀPÁÛ¢üUÀ¼À°è gÁAiÀÄZÀÆgÀÄ f¯Áè ¥Éưøï C¢üÃPÀëPÀgÀÄ PÉÆÃjgÀÄvÁÛgÉ.
 



AiÀÄÄ.r.Dgï. ¥ÀæPÀgÀtzÀ ªÀiÁ»w:-
             ¦üAiÀiÁ𢠲ªÀUÁå£À¥Àà vÀAzÉ ºÀ£ÀĪÀÄAvÀ ªÀAiÀÄ: 30 ªÀµÀð, eÁ: PÀÄgÀħgÀÄ, G: MPÀÌ®ÄvÀ£À, ¸Á: »gÉðAUÉñÀégÀ PÁ¯ÉÆä ¸ÀÄPÁ¯ï ¥ÉÃmÉ ¹AzsÀ£ÀÆgÀÄ FvÀ£À vÁ¬Ä FUÉÎ 15 ¢£ÀUÀ¼À »AzÉ ºÀÈzÀAiÀÄ ¨ÉÃ£É ¸ÀªÀĸÉå¬ÄAzÀ §¼À° ªÀÄÈ¥ÀnÖzÀݼÀÄ. EzÉ £ÉÆë£À°è ªÀÄÈvÀ ºÀ£ÀĪÀÄAvÀ ªÀAiÀÄ: 60 ªÀµÀð FvÀ£ÀÄ PÀÄrAiÀÄĪÀzÀ£ÀÄß eÁ¹Û ªÀiÁr, vÁ£ÀÄ ¸ÁAiÀĨÉÃPÀÄ CAvÁ C£ÀÄßwÛzÀÝ£ÀÄ. ªÀÄÈvÀ£ÀÄ ¢£ÁAPÀ 26-11-2017 gÀAzÀÄ 3-30 UÀAmÉ ¸ÀĪÀiÁjUÉ vÀªÀÄä ºÉÆ®zÀ°è ºÉÆ®PÉÌ ºÉÆqÉAiÀÄĪÀ Qæ«Ä£Á±ÀPÀ OµÀ¢üAiÀÄ£ÀÄß ¸ÉêÀ£É ªÀiÁr ªÀÄ£ÉUÉ §A¢zÀÄÝ, E¯ÁdÄ PÀÄjvÀÄ ¹AzsÀ£ÀÆgÀÄ ¸ÀgÀPÁj D¸ÀàvÉæUÉ ¸ÉÃjPÉ ªÀiÁrzÀÄÝ, £ÀAvÀgÀ ºÉaÑ£À E¯ÁdÄ PÀÄjvÀÄ §¼ÁîjAiÀÄ «ªÀiïì D¸ÀàvÉæUÉ ¸ÉÃjPÉ ªÀiÁrzÀÄÝ, «ªÀiïì D¸ÀàvÉæAiÀÄ°è aQvÉì ¥ÀqÉAiÀÄÄwÛzÁÝUÀ ¢£ÁAPÀ 26-11-2017 gÀAzÀÄ 10-40 ¦.JªÀiï PÉÌ ªÀÄÈvÀ¥ÀnÖzÀÄÝ, ªÀÄÈvÀ£À ªÀÄgÀtzÀ°è AiÀiÁgÀ ªÉÄÃ¯É AiÀiÁªÀÅzÉ jÃwAiÀÄ ¸ÀA±ÀAiÀÄ EgÀĪÀÅ¢®è ªÀÄÄA¢£À PÀæªÀÄ dgÀÄV¸À®Ä «£ÀAw CAvÁ EzÀÝ UÀtQÃPÀÈvÀ zÀÆj£À ¸ÁgÁA±ÀzÀ ªÉÄðAzÀ ¹AzsÀ£ÀÆgÀÄ £ÀUÀgÀ oÁuÉ AiÀÄÄ.r.Dgï £ÀA 22/2017 PÀ®A 174 ¹Dg惡 CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆArzÀÄÝ EgÀÄvÀÛzÉ.

            ದಿನಾಂಕ: 27-11-2017 ರಂದು  ಬೆಳಗ್ಗೆ 11-15  ಗಂಟೆಗೆ ಫಿರ್ಯಾದಿದಾರಳು ಠಾಣೆಗೆ ಹಾಜರಾಗಿ ಲಿಖಿತ  ದೂರು ನೀಡಿದ್ದು ಅದರ ಸಾರಾಂಶವೇನಂದರೆ, ಮೃತ ಪುರಂದರದಾಸ, -60ವರ್ಷ ಈತನು ಫಿರ್ಯಾದಿದಾರಳ  ಗಂಡನಿದ್ದು  ಈತನು ತನ್ನ ಹೆಂಡತಿ ಮಕ್ಕಳೊಂದಿಗೆ ಎಸ್.ಎನ್. ಕ್ಯಾಂಪ್ ನಲ್ಲಿ ವಾಸವಾಗಿದ್ದು ಇರುತ್ತದೆ. ಮೃತನ ಹೆಸರಿನಲ್ಲಿ ಮುದಬಾಳ ಸೀಮಾಂತರದ ಸರ್ವೆ ನಂ. 96 ರಲ್ಲಿ 6 ಎಕರೆ 10  ಜಮಿನು ಇದ್ದು. ಜಮೀನಿನಲ್ಲಿ ಮಳೆ, ಬೆಳೆ ಸರಿಯಾಗಿ ಬಾರದೇ ಇದ್ದುದರಿಂದ ಕಳೆದ 10 ವರ್ಷಗಳ ಹಿಂದೆ ಅಲ್ಲಿಂದ ಎಸ್.ಎನ್ ಕ್ಯಾಂಪ್ ಗೆ ಬಂದು ವಾಸವಾಗಿ ಇಲ್ಲಿ ಅಮರೇಗೌಡ ದೀನಸಮುದ್ರ ಇವರ .ಜೆ ಬಸಾಪುರ ಸೀಮಾ ಜಮೀನು ಸರ್ವೆ ನಂ.20 ರಲ್ಲಿನ 3 ಎಕರೆ ಜಮೀನಿನ್ನು ಲೀಜ್ ಗೆ ಮಾಡಿಕೊಂಡು ಅದರಲ್ಲಿ ಭತ್ತದ ಬೆಳೆ ಬೆಳೆದುಕೊಂಡು ವ್ಯವಸಾಯ ಮಾಡಿಕೊಂಡಿದ್ದು, ಕಳೆದ 3 ವರ್ಷಗಳ ಹಿಂದೆ ಭತ್ತ ಫಸಲಿಗೆ ಬಂದ ಸಮಯದಲ್ಲಿ ಜೋರಾಗಿ ಆನೆಕಲ್ಲು ಮಳೆ ಬಿದ್ದು, ಬೆಳೆದ ಭತ್ತವೆಲ್ಲಾ ಸಂಪೂರ್ಣ ನಾಶವಾಗಿ ಭತ್ತದ ಬೆಳೆಗೆ ಖರ್ಚಿಗೆಂದು ಅಮರೇಗೌಡ ರವರ ಕಡೆಯಿಂದ ಪಡೆದ ಹಣ ರೂ.50000 ಗಳ ಸಾಲ ಹಾಗೆ ಉಳಿದುಕೊಂಡಿದ್ದು, ನಂತರಲ್ಲಿ ಸದರಿ ಹೊಲವನ್ನು ಲೀಜ್ ಮಾಡುವುದು ಬಿಟ್ಟು ಕೂಲಿ ಮಾಡಿಕೊಂಡಿದ್ದು ಮತ್ತು ಕಳೆದ 2 ವರ್ಷದ ಹಿಂದೆ ತನ್ನ ಮಗನ ಮದುವೆಗೆಂದು ತಮ್ಮ ಸಂಬಂಧಿಕರಲ್ಲಿ ಕೈಸಾಲವಾಗಿ ರೂ.1,20,000 ಗಳ ಹಣವನ್ನು ಸಾಲವಾಗಿ ಪಡೆದಿದ್ದು ಮತ್ತು ಅಲ್ಲಲ್ಲಿ ಕೈಸಾಲ ಪಡೆದು ತಮ್ಮ ಸ್ವಂತ ಹೊಲದಲ್ಲಿ ಭಿತ್ತನೆ ಪ್ರಾರಂಬಿಸಿ ಮತ್ತು ಜೀವನ ನಿರ್ವಹಣೆಗಾಗಿ ಪಡೆದ ಸಾಲ, ಎಲ್ಲಾ ಸೇರಿ ಒಟ್ಟು ರೂ.2,50,000 ಗಳ ಹಣವನ್ನು ಸಾಲವನ್ನು ಮಾಡಿಕೊಂಡಿದ್ದು, ಮತ್ತು ವರ್ಷದಲ್ಲಿ ತಮ್ಮ ಸ್ವಂತ ಹೊಲದ ಮೇಲೆ ಮಸ್ಕಿಯ ಸಿಂಡಿಕೇಟ್ ಬ್ಯಾಂಕ್ ನಲ್ಲಿ ರೂ.2,50,000 ಗಳ ಸಾಲಕ್ಕಾಗಿ ಅರ್ಜಿ ಸಲ್ಲಿಸಿದ್ದು, ಬ್ಯಾಂಕಿನವರು ಸಾಲ ಮಂಜೂರು ಮಾಡಲು ತಡಮಾಡಿದ್ದರಿಂದ ಮಾಡಿದ ಸಾಲವನ್ನು ಹೇಗೆ ತೀರಿಸುವುದೇಂದು ಮನಸ್ಸಿಗೆ ಬೇಜಾರ ಮಾಡಿಕೊಂಡು ಸಾಲದ ಬಾದೇ ತಾಳಲಾರದೇ ದಿನಾಂಕ:23-11-2017 ರಂದು ಸಂಜೆ 6-00 ಗಂಟೆ ಸುಮಾರು ಮಲವಿಸರ್ಜನೆಗೆ ಹೋಗುತ್ತೇನೆಂದು ಮನೆಯಲ್ಲಿ ಹೇಳಿ ಹೊರಗಡೆ ಹೋಗಿ ವಾಪಸ್ಸ್ ಮನೆಗೆ ಬಾರದೇ ದಿನಾಂಕ:23-11-2017 ರಂದು ಸಂಜೆ 6-00 ರಿಂದ ದಿನಾಂಕ:27-11-2017 ರಂದು ಬೆಳಿಗ್ಗೆ 7-30 ಗಂಟೆಯ ಮದ್ಯದ ಅವಧಿಯಲ್ಲಿ .ಜೆ ಬಸಾಪುರ ಸೀಮಾದ ಪ್ರಸಾದ ತಂದೆ ಗೋವಿಂದರಾವ್ ಇವರ ಹೊಲದಲ್ಲಿನ ಕೆರೆಯಲ್ಲಿ ಮುಳುಗಿ ಮೃತಪಟ್ಟಿರುತ್ತಾನೆ. ಮೃತನ ಸಾವಿನಲ್ಲಿ ಯಾರ ಮೇಲೆ ಯಾವುದೇ ಸಂಶಯ ಇರುವದಿಲ್ಲ ಕುರಿತು ಮುಂದಿನ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ಇದ್ದ ಪಿರ್ಯಾದಿಯ ಸಾರಾಂಶzÀ ªÉÄðAzÀ vÀÄgÀÄ«ºÁ¼À oÁuÉ AiÀÄÄ.r.Dgï. £ÀA: 14/2017 PÀ®A.174 ¹Dg惡CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
            ಮೃತ ತಿಪ್ಪಣ್ಣನಿಗೆ 3 ತಿಂಗಳ ಹಿಂದೆ ಎಡಗಾಲಿಗೆ ಉಣ್ಣು ಗಾಯವಾ ಗಿದ್ದು ಅಲ್ಲಲ್ಲಿ ತೋರಿಸಿದರು ಗುಣವಾಗದಿದ್ದರಿಂದ ಮತ್ತು ಕೆಮ್ಮು ದಮ್ಮು ಹೆಚ್ಚಾಗಿದ್ದರಿಂದ ಜೀವನದಲ್ಲಿ ಜಿಗುಪ್ಸೆ ಗೊಂಡು  ದಿನಾಂಕ .23-11-2017 ರಂದು ಸಂಜೆ 5-00 ಗಂಟೆಗೆ ಕುರಕುಂದಾ ಗ್ರಾಮದಲ್ಲಿ ತಮ್ಮ ಮನೆಯಲ್ಲಿ ಕ್ರಿಮಿನಾಶಕ ವಿಷ ಕುಡಿದು ಒದ್ದಾಡುತ್ತಿದ್ದಾಗ ನೋಡಿ ಚಿಕಿತ್ಸೆಗಾಗಿ ರಾಯಚೂರು ರಿಮ್ಸ್ ಆಸ್ಪತ್ರೆಗೆ ಸೇರಿಕೆ ಮಾಡಿದ್ದು ದಿ.26-11-2017 ರಂದು ರಾತ್ರಿ 11-45 ಗಂಟೆಗೆ ಚಿಕಿತ್ಸೆ ಫಲಿಸದೆ ಮೃತಪಟ್ಟಿರುತ್ತಾನೆಂದು ಜಲಾಲ್ ತಂದೆ ತಿಪ್ಪಣ್ಣ ಕಡಕಲ್,ಜಾತಿ:ಕೊರವರು,ವಯ-24ವರ್ಷ,   :ಒಕ್ಕಲುತನ,ಸಾ:ಕುರಕುಂದಾ gÀªÀgÀÄ ನೀಡಿದ ಹೇಳಿಕೆ ಪಡೆದುಕೊಂಡು ಬಂದು ಹೇಳಿಕೆ ಸಾರಾಂಶದ ಮೇಲಿಂದ ಸಿರವಾರ ಪೊಲೀಸ್ ಠಾಣೆ UÀÄ£Éß £ÀA: 23/2017 ಕಲಂ:174 CRPC CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-

             ದಿನಾಂಕ 27/11/2017 ರಂದು ರಾತ್ರಿ 7-00 ಗಂಟೆಗೆ ಫಿರ್ಯಾದಿ ©üêÀÄ£ÀUËqÀ vÀAzÉ §¸À£ÀUËqÀ ªÀiÁ°UËqÀÄæ ªÀAiÀiÁ: 38ªÀµÀð, eÁ: PÀÄgÀ§gÀ, G: MPÀÌ®ÄvÀ£À ¸Á: LzÀ¨sÁ« gÀªÀರು ತನ್ನ ತಮ್ಮನ ಹೊಸ ಮೋಟಾರ ಸೈಕಲ ಮೇಲೆ ಐದಭಾವಿ ಗ್ರಾಮದಿಂದ ಲಿಂಗಸುಗೂರ ಸರಕಾರಿ ಆಸ್ಪತ್ರೆಗೆ ಕಲಬರುಗಿ ಲಿಂಗಸುಗೂರ ಮುಖ್ಯ ರಸ್ತಯ ಮೇಲೆ ರಸ್ತೆಯ ಮೇಲೆ ಬರುತ್ತಿರುವಾಗ ಎಂ.ಎಲ್ ರವರ ವಾಹನ ನಿಲುಗಡೆ ಸ್ಥಳದ ಮುಂದಿನ ರೋಡನ ಮೇಲೆ ಲಿಂಗಸುಗೂರ ಕಡೆ ನಾವು ಹೊರಟಾಗ ಎದರುಗಡೆಯಿಂದ ಅಂದರೆ ಲಿಂಗಸುಗೂರ ಕಡೆಯಿಂದ ನಮೂದಿತ UÁå£À¥Àà vÀAzÉ ²ªÀ¥Àà £ÀAzÁ¥ÀÆgÀ ªÀAiÀiÁ: 30ªÀµÀð, eÁ: PÀÄgÀ§gÀ, ¸Á: dÆ®PÀÄAmÁ vÁ¼À PÀĵÀÖV FvÀ£ÀÄ  ತನ್ನ ಹೊಸ ಹೆಚ್.ಎಫ್. ಡಿಲೆಕ್ಸ್ ಮೋಟಾರ ಸೈಕಲ ನ್ನು ಅತೀವೇಗವಾಗಿ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಫಿರ್ಯಾದಿದಾರನ  ಮೋಟಾರ ಸೈಕಲಿಗೆ ಟಕ್ಕರ ಕೊಟ್ಟಿದ್ದರಿಂದ ಫಿರ್ಯಾದಿಗೆ ಮತ್ತು ಅವರ ತಮ್ಮನಿಗೆ ತೀವ್ರ ಸ್ವರೂಪದ ಗಾಯವಾಗಿ, ಆತನ ಹೆಂಡತಿಗೆ ಸಾದಾ ಸ್ವರೂಪದ ಗಾಯವಾಗಿ, ಟಕ್ಕರ ಕೊಟ್ಟ ಆರೋಪಿತನಿಗೆ ಕಾಲು ಬೆರಳು ಕಟ್ಟಾಗಿ    ಮತ್ತು ಪರಶುರಾಮನಿಗೆ ತೀವ್ರ ಸ್ವರೂಪದ ಪೆಟ್ಟಾಗಿದ್ದು ಇರುತ್ತದೆ ಅಂತಾ ನೀಡಿದ ಹೇಳಿಕೆ ಫಿರ್ಯಾದಿ ಸಾರಾಂಶದ    ಮೇಲಿಂದ  ಆರೋಪಿತನ ವಿರುದ್ದ °AUÀ¸ÀÆÎgÀÄ ¥Éưøï oÁuÉ UÀÄ£Éß £ÀA: 394/2017 PÀ®A. 279,337,338 L.¦.¹ CrAiÀÄ°è  ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.  

¸ÀAZÁgÀ ¤AiÀĪÀÄ G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-  
       
gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ : 28.11.2017 gÀAzÀÄ 70 ¥ÀææPÀgÀtUÀ¼À£ÀÄß ¥ÀvÉÛ 11,400/- gÀÆ.UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.