Thought for the day

One of the toughest things in life is to make things simple:

31 Oct 2014

Press Note and Reported Crimes

                        ¥ÀwæPÁ ¥ÀæPÀluÉ
£ÁUÀjÃPÀ §AzÀÆPÀÄ vÀgÀ¨ÉÃw ²©gÀ ¥ÀæPÀluÉ:

          gÁAiÀÄZÀÆgÀÄ f¯Áè ¥ÉÆ°Ã¸ï ªÀw¬ÄAzÀ £ÁUÀjÃPÀ §AzÀÆPÀÄ vÀgÀ¨ÉÃw ²©gÀªÀ£ÀÄß ºÀ«ÄäPÉÆArzÀÄÝ, ¸ÀzÀj vÀgÀ¨ÉÃwUÉ Cfð ¸À°è¸ÀĪÀ CªÀ¢ü ¢£ÁAPÀ: 30.09.2014 gÀAzÀÄ ªÀÄÄPÁÛAiÀÄUÉÆArgÀÄvÀÛzÉ. E£ÀÆß ºÉaÑ£À £ÁUÀjPÀjUÉ EzÀgÀ ¸Ë®¨sÀåªÀ£ÀÄß zÉÆgÀQ¹ PÉÆqÀĪÀ ¸À®ÄªÁV ¸ÀzÀj vÀgÀ¨ÉÃw ²©gÀPÉÌ Cfð ¸À°è¸ÀĪÀ CªÀ¢üAiÀÄ£ÀÄß ¢£ÁAPÀ: 10.11.2014 gÀ ªÀgÉUÉ «¸ÀÛj¹zÀÄÝ, ¨sÀwðªÀiÁrzÀ CfðUÀ¼À£ÀÄß ¢£ÁAPÀ: 15.11.2014 gÉƼÀUÁV ¥Éưøï G¥Á¢üÃPÀëPÀgÀ PÁAiÀiÁð®AiÀÄ, f¯Áè ¸À±À¸ÀÛç «ÄøÀ®Ä ¥ÀqÉ, f¯Áè ¥Éưøï C¢üÃPÀëPÀgÀ PÀbÉÃj DªÀgÀt, gÁAiÀÄZÀÆgÀÄ gÀªÀgÀ°è ¸À°è¸À§ºÀÄzÁVzÉ. ºÉaÑ£À «ªÀgÀUÀ½UÁV G¥Á¢üÃPÀëPÀgÀÄ, r.J.Dgï. gÁAiÀÄZÀÆgÀÄ, ªÉÆ.¸ÀASÉå: 9480803806 CxÀªÁ 9480803814 £ÉÃzÀÝPÉÌ ¸ÀA¥ÀQð¹ ªÀiÁ»w ¥ÀqÉAiÀħºÀÄzÁVzÉ. £ÁUÀjÃPÀgÀÄ EzÀgÀ G¥ÀAiÉÆÃUÀªÀ£ÀÄß ¥ÀqÉzÀÄPÉƼÀî®Ä PÉÆÃgÀ¯ÁVzÉ.
:: ¸ÁªÀðd¤PÀgÀÄ  ¨ÉÆUÀ¸ï J¸ï.JA.J¸ï. ªÀiÁ»wUÀ¼À §UÉÎ JZÀÑjPÉ ªÀ»¸ÀĪÀ PÀÄjvÀÄ ::

          ªÉƨÉʯïUÀ½UÉ ¤ÃªÀÅ ¥ÉæöÊeï UÉ¢ÝgÀÄ«j ¤ªÀÄä ºÉ¸ÀgÀÄ ªÀÄvÀÄÛ «¼Á¸À ºÁUÀÆ ¨ÁåAPï SÁvÉ £ÀA§gÀ£ÀÄß  J¸ï.JA.J¸ï. ªÀiÁr, CAvÁ ¨ÉÆUÀ¸ï J¸ï.JA.J¸ï. PÀ½¹, CAvÀæeÁ®zÀ°è ¤ªÀÄä£ÀÄß ¹®ÄQ¹ §gÀħgÀÄvÁÛ UɼÉAiÀÄgÀ£ÁßV ªÀiÁrPÉÆAqÀÄ ¤ªÀÄä ¨ÁåAPï SÁvÉAiÀÄ°ègÀĪÀ ºÀtªÀ£ÀÄß PÀ§½¹ ªÉÆøÀ ªÀiÁqÀĪÀ C£ÉÃPÀ PÀA¥À¤UÀ¼ÀÄ F jÃw ªÀiÁqÀĪÀ ¸ÁzÀåvÉUÀ½gÀÄvÀÛªÉ. PÁgÀt EAvÀºÀ CAvÀæeÁ®zÀ°è ¹®ÄQ ªÉÆøÀ ºÉÆÃUÀ¢gÀ®Ä gÁAiÀÄZÀÆgÀÄ f¯ÉèAiÀÄ ¸ÁªÀðd¤PÀgÀ°è,  f¯Áè ¥ÉÆ°Ã¸ï ªÀjµÁ×¢üÃPÁjUÀ¼ÁzÀ JA. J£ï. £ÁUÀgÁeï gÀªÀgÀÄ ªÀÄ£À« ªÀiÁrgÀÄvÁÛgÉ. 

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:- 
6 d£À DgÉÆævÀgÀ §AzsÀ£À
ದಿನಾಂಕ:20-09-2014 ರಂದು ಶ್ರೀ ಶರಣಬಸಪ್ಪ ಪಟ್ಟೇದ್ ಕಾರ್ಯನಿರ್ವಾಹಕ ಅಧಿಕಾರಿ ಕ್ಯಾಷುಟೆಕ್ ಬಿಲ್ಡಿಂಗ್ ಸೆಂಟರ್ ಶಕ್ತಿನಗರ ತಾ:ಜಿ: ರಾಯಚೂರು ಇವರು ದೂರು ಸಲ್ಲಿಸಿದ್ದು ಸಾರಾಂಶವೇನೆಂದರೆ, ಯುನಿಯನ್ ಬ್ಯಾಂಕ್ ಆಫ್ ಇಂಡಿಯಾ ದಲ್ಲಿ ಕ್ಯಾಷುಟೆಕ್ ಗೆ ಸಂಬಂಧಿಸಿದ ಬ್ಯಾಂಕ್ ಖಾತೆಯಿಂದ ದಿನಾಂಕ:19-09-2014 ರಂದು ಅಪರಿಚಿತರು ಆರೋಪಿತರು ಆನ್ ಲೈನ್ ನಲ್ಲಿ ಪಾಸ್ ವರ್ಡ ಹ್ಯಾಕ್ ಮಾಡಿ ಎನ್..ಎಫ್.ಟಿ ಹಾಗು ಆರ್.ಟಿ.ಜಿ.ಎಸ್. ಮುಖಾಂತರ ಕಲ್ಕತ್ತಾ, ದೆಹಲಿ ಮತ್ತು ಪಶ್ಚಿಮ ಬಂಗಾಳದಲ್ಲಿನ ಖಾತೆಗಳಿಗೆ - ಬ್ಯಾಂಕಿಂಗ್ ಮೂಲಕ 19,00,000/- ರೂಪಾಯಿಗಳನ್ನು ಮೋಸದಿಂದ ಸರ್ಕಾರಿ ಹಣವನ್ನು ತಮ್ಮ ಖಾತೆಗಳಿಗೆ ವರ್ಗಾವಣೆ ಮಾಡಿಕೊಂಡಿರುತ್ತಾರೆ ಅಂತಾ ನೀಡಿದ ಫಿರ್ಯಾದಿಯ ಮೇಲಿಂದ ಸದರಬಜಾರ ಠಾಣೆಯಲ್ಲಿ ಗುನ್ನೆ ನಂ 186/2014 ಕಲಂ 420 ಐಪಿಸಿ ಹಾಗೂ 66(ಸಿ) ಐ.ಟಿ ಆ್ಯಕ್ಟ್ ಪ್ರಕರಣ ದಾಖಲಾಗಿರುತ್ತದೆ.
ತನಿಖೆ ಕಾಲಕ್ಕೆ ಮಾನ್ಯ ಜಿಲ್ಲಾ ಪೊಲೀಸ್ ಅಧೀಕ್ಷಕರು ರಾಯಚೂರು, ಮಾನ್ಯ ಹೆಚ್ಚುವರಿ ಜಿಲ್ಲಾ ಪೊಲೀಸ್ ಅಧೀಕ್ಷಕರು ಹಾಗು ಮಾನ್ಯ ಪೊಲೀಸ್ ಉಪಾಧೀಕ್ಷಕರು ರಾಯಚೂರು ರವರ ಮಾರ್ಗದರ್ಶನದಲ್ಲಿ  ಜೆ. ಕರುಣೇಶಗೌಡ, ಪಿ., ಡಿ.ಸಿ.ಆರ್.ಬಿ ಘಟಕ ರಾಯಚೂರು, ಜಿ. ಚಂದ್ರಶೇಖರ್ ಸಿ.ಪಿ,ಐ, ಪೂರ್ವ ವೃತ್ತ ರಾಯಚೂರು. ರವಿ.ಸಿ ಉಕ್ಕುಂದ್, ಪಿ.ಎಸ್. ಕವಿತಾಳ ಪೊಲೀಸ್ ಠಾಣೆ, ಮತ್ತು ದಾದಾವಲಿ ಕೆ.ಹೆಚ್, ಪಿ.ಎಸ್.ಐ(ಕಾಸು) ಸದರಬಜಾರ ಠಾಣೆ ರಾಯಚೂರು, ಹಾಗೂ ಸಿಬ್ಬಂದಿಯವರಾದ ಅಜೀಮ್ ಪಾಷ, ಹೇಮಣ್ಣ ಮತ್ತು ಗೌಸ್ ಪಾಷ ರವರ ನೇತೃತ್ವದಲ್ಲಿ ತನಿಖಾ ತಂಡಗಳನ್ನು ರಚಿಸಿ ಕಾರ್ಯಾಚರಣೆಯಲ್ಲಿ ತೊಡಗಿಸಿದ್ದು, ಕೋಲ್ಕತ್ತಾದಲ್ಲಿ ದಿನಾಂಕ 27.10.2014 ರಂದು ತಂಡವು ಯಶಸ್ವಿ ಕಾರ್ಯಾಚರಣೆ ನಡೆಸಿ ಪ್ರಕರಣದ ಆರೋಪಿತರಾದ 1) ಬಿಕಾಶ್ ಶಾವ್ ತಂದೆ ರಾಜೇಂದ್ರ ಶಾವ್ 2) ಸಂತೋಷ್ ಬ್ಯಾನರ್ಜಿ ತಂದೆ ಕಲ್ಯಾಣ ಬಂಡೋಪೋಧ್ಯಾಯ 3) ರಾಜ ಶಾವ್ ತಂದೆ ಕೃಷ್ಣಾ ಶಾವ್ 4) ಸಂತೋಷ್ ಶಾವ್ ತಂದೆ ರಾಮ್ ಬಿಲಾಸ್ ಶಾವ್ 5) ಬಿಕಾಶ್ ಕುಮಾರ್ ಗುಪ್ತಾ ತಂದೆ ರಾಜೇಂದ್ರ ಗುಪ್ತಾ 6) ದಿನೇಶ್ ಕುಮಾರ್ ಕುಶ್ವಾ ತಂದೆ ಶ್ರೀಗಂಗಾ ಕುಶ್ವಾ ಎಂಬುವವರನ್ನು ಬಂಧಿಸಿ ಅವರಿಂದ ರೂ 5,96,000/- ಹಾಗೂ 226 ಗ್ರಾಂ .ಕಿ 5,88,900/- ರೂ ಬೆಲೆಬಾಳುವ ಬಂಗಾರಹಾಗೂ 1,00,000/- ವ್ಯವಹಾರ ಸ್ಥಗಿತಗೊಳಿಸಿದ್ದು, ಒಟ್ಟಾರೆಯಾಗಿ 12,84,900/- ರೂ ಗಳಷ್ಟು ಹಣ ಮತ್ತು ಮಾಲನ್ನು ವಶಪಡಿಸಿಕೊಳ್ಳಲಾಗಿರುತ್ತದೆ. ಅಲ್ಲದೇ ಹಾಗೂ 19 ಮೊಬೈಲ್ ಪೋನ್ ಗಳು ಬ್ಯಾಂಕ್ ಅಕೌಂಟ್ ಪಾಸ್ ಬುಕ್ ಗಳು, ಕ್ರಡಿಟ್/ಡೆಬಿಟ್ ಕಾರ್ಡ, ಓಟರ್ .ಡಿ ಕಾರ್ಡ, ಚೆಕ್ ಬುಕ್ ಗಳನ್ನು ವಶಪಡಿಸಿಕೊಂಡಿದ್ದು ಇರುತ್ತದೆ. ಬೆಂಗಳೂರಿನ ಸಿ..ಡಿ ಸೈಬರ್ ಅಪರಾಧ ವಿಭಾಗದ ಅಧಿಕಾರಿಗಳಾದ ಶ್ರೀ ಕಿರಣ್ ಪೊಲೀಸ್ ಇನ್ಸ್ ಪೆಕ್ಟರ್ ಹಾಗೂ ಕೃಷ್ಣಾಜಿರಾವ್ ಸಿಬ್ಬಂದಿ ರವರು ಬಂದು ತನಿಖೆಯಲ್ಲಿ ಸಹಕರಿಸಿದ್ದು ತನಿಖೆ ಮುಂದುವರೆದಿದ್ದು ಇರುತ್ತದೆ. ತಂಡದ ಕಾರ್ಯವನ್ನು ಎಸ್.ಪಿ ರಾಯಚೂರು ರವರು ಶ್ಲಾಘಿಸಿ ಸೂಕ್ತ ಬಹುಮಾನ ಘೋಷಿಸಿರುತ್ತಾರೆ. *
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:- 

gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-

          ದಿನಾಂಕ : 30-10-2014 ರಂದು 11-00 ಎ.ಎಮ್ ಸುಮಾರಿಗೆ ಸಿಂಧನೂರು ನಗರದ ಬಸ್ ನಿಲ್ದಾಣದಲ್ಲಿ ಟೀ ಸ್ಟಾಲ್ ಹತ್ತಿರ ಫಿರ್ಯಾದಿ ಬಸವಲಿಂಗಮ್ಮ ಗಂಡ ಶಿವನಪ್ಪ ಗೋರ್ಲುಟಿ ವಯ: 70 ವರ್ಷ. ಜಾ: ಗಾಣಿಗೇರ್, : ಮನೆ ಕೆಲಸ, ಸಾ: ಗುಂಜಳ್ಳಿ ತಾ: ಸಿಂಧನೂರು. FPÉಯು ತನ್ನ ಮಗಳೊಂದಿಗೆ ಪದ್ಮಾ ನರ್ಸಿಂಗ್ ಹೋಂ ಗೆ ಬರುತ್ತಿದ್ದಾಗ ಪಕ್ಕಿರೆಡ್ಡಿ ಎನ್..ಕೆ.ಆರ್.ಟಿ.ಸಿ ಬಸ್ ನಂ ಕೆಎ-36 / ಎಫ್-986 ನೇದ್ದರ ಚಾಲಕ , ಸಾ: ಮಾನವಿ ಡಿಪೋ ತನ್ನ ಬಸ್ ನಂ ಕೆಎ-36 / ಎಫ್-986 ನೇದ್ದನ್ನು ನಿರ್ಲಕ್ಷ್ಯತನದಿಂದ ಒಮ್ಮೆಲೆ ಹಿಂದಕ್ಕೆ ತೆಗೆದುಕೊಂಡು ಹೋಗಿ ಫಿರ್ಯಾದಿಗೆ ಟಕ್ಕರ್ ಕೊಟ್ಟಿದ್ದರಿಂದ ಫಿರ್ಯಾದಿಗೆ ಬಲಗಡೆ ಟೊಂಕಕ್ಕೆ ಬಲವಾದ ಒಳಪೆಟ್ಟಾಗಿದ್ದು ಇರುತ್ತದೆ. ಅಂತಾ ಇದ್ದ zÀÆj£À  ಮೇಲಿಂದಾ ಸಿಂಧನೂರು ನಗರ ಠಾಣೆ  .  ಗುನ್ನೆ ನಂ.249/2014, ಕಲಂ.279, 338 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ .    
                 ¢£ÁAPÀ:30-10-2014  gÀAzÀÄ ªÀÄzsÁåºÀß 12-30 UÀAmÉAiÀÄ ¸ÀĪÀiÁjUÉ ¦üAiÀiÁ𢠲æêÀÄw UÀÄAqÀªÀÄä UÀAqÀ: zÉÆqÀØ ºÀ£ÀĪÀÄAvÀ @ §ÄqÀØ¥Àà, 35ªÀµÀð, eÁw: ¨sÉÆë, G: ºÉÆ®ªÀÄ£É PÉ®¸À, ¸Á: aPÀ̺ÉÆ£ÀßPÀÄtÂ, ºÁ.ªÀ. ¦°UÀÄAqÀ.  FPÉAiÀÄÄ     ªÀÄvÀÄÛ DPÉAiÀÄ UÀAqÀ E§âgÀÆ ¸ÉÃjPÉÆAqÀÄ CgÀPÉÃgÁ UÁæªÀÄPÉÌ ¸ÀAvÉ ªÀiÁqÀĪÀ ¸À®ÄªÁV, MAzÀÄ DmÉÆÃzÀ°è §AzÀÄ, CgÀPÉÃgÀzÀ §¹Ãgï PÀnÖUÉAiÀÄ CqÉØAiÀÄ ºÀwÛgÀ E½zÀÄPÉÆAqÀÄ, vÁªÀÅ §A¢zÀÝ DmÉÆà ZÁ®PÀ¤UÉ ¦üAiÀiÁð¢zÁgÀ¼À UÀAqÀ, ªÀÄÈvÀ zÉÆqÀØ ºÀ£ÀĪÀÄAvÀ @ §ÄqÀØ¥Àà vÀAzÉ: gÀAUÀ¥Àà, ªÀAiÀÄ: 40
eÁw: ¨sÉÆë, G: PÀÆ° PÉ®¸À, ¸Á: ¦°UÀÄAqÀ. FvÀ£ÀÄ zÀÄqÀÄØ PÉÆqÀ®Ä ¤AwzÁÝUÀ CgÀPÉÃgÀ UÁæªÀÄzÀ M¼ÀUÀqÉAiÀÄ gÀ¸ÉÛ¬ÄAzÀ, ªÉÃUÀªÁV §AzÀ MAzÀÄ DmÉÆÃzÀ ZÁ®PÀ£ÀÄ ¦ügÁå¢zÁgÀ¼À UÀAqÀ¤UÉ lPÀÌgï PÉÆnÖzÀÝjAzÀ, ¦ügÁå¢AiÀÄ UÀAqÀ£ÀÄ PɼÀUÀqÉ ©zÀÄÝ vÀ¯ÉUÉ wªÀæªÁV ¥ÉmÁÖVzÀÄÝ C¯Éè EzÀÝ PÉ®ªÀÅ d£ÀgÀÄ ªÀÄvÀÄÛ ¦ügÁå¢zÁgÀ¼ÀÄ ¸ÉÃjPÉÆAqÀÄ CgÀPÉÃgÁzÀ D¸ÀàvÉæUÉ PÀgÉzÀÄPÉÆAqÀÄ ºÉÆÃUÀÄwÛzÁÝUÀ ªÀÄzsÁåºÀß 12-40 UÀAmÉAiÀÄ ¸ÀĪÀiÁjUÉ ªÀÄÈvÀ¥ÀnÖzÀÄÝ, C¥ÀWÁvÀ ¥Àr¹zÀ DmÉÆà ZÁ®PÀ£ÁzÀ ªÀÄ»ÃAzÁæ C¯Áá DmÉÆà £ÀA. PÉ.J.36-8719 £ÉÃzÀÝgÀ ZÁ®PÀ. AiÀÄÆ£ÀÆ¸ï ¸Á: ºÀ£ÀĪÀÄAvÁæAiÀÄ £ÀUÀgÀ ( PÀ«AiÀÄ vÀªÀÄä] FvÀ£ÀÄ  DmÉÆêÀ£ÀÄß ¸ÀܼÀzÀ°èAiÉÄà ©lÄÖ Nr ºÉÆÃVzÀÄÝ, C¥ÀWÁvÀ ¥Àr¹zÀ DmÉÆÃzÀ £ÀA§gï PÉý w½zÀÄPÉƼÀî®Ä PÉ.J. 36-8719 CAvÁ EzÀÄÝ, ZÁ®PÀ£À ºÉ¸ÀgÀÄ AiÀÄÆ£ÀÆ¸ï ¸Á: ºÀ£ÀĪÀÄAvÁæAiÀÄ£ÀUÀgÀ ( PÀ«AiÀÄ vÀªÀÄä ) CAvÁ UÉÆvÁÛVzÀÄÝ, DmÉÆÃzÀ ZÁ®PÀ£ÀÄ CgÀPÉÃgÁ UÁæªÀÄzÀ gÀ¸ÉÛAiÀÄ°è ¸ÁªÀðd¤PÀgÀÄ wgÀÄUÁqÀÄvÁÛgÉ CAvÁ UÉÆwÛzÀÝgÀÆ ¸À»vÀ, CwªÉÃUÀªÁV C®PÀëvÀ£À¢AzÀ DmÉÆêÀ£ÀÄß £ÀqɹPÉÆAqÀÄ  §AzÀÄ C¥ÀWÁvÀ¥Àr¹ Nr ºÉÆÃzÀ DmÉÆà ZÁ®PÀ£À «gÀÄzÀÝ PÁ£ÀÆ£ÀÄ PÀæªÀÄ dgÀÄV¸À®Ä «£ÀAw CAvÁ PÉÆlÖ zÀÆj£À ªÉÄðAzÀ   zÉêÀzÀÄUÀð oÁuÉ UÀÄ£Àß £ÀA. 182/2014  PÀ®A. 279, 304(J) L¦¹ ¸À»vÀ 187 LJA« PÁAiÉÄÝ.    CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
            ದಿನಾಂಕ : 30-10-2014 ರಂದು 08-00 ಎ.ಎಮ್ ಸುಮಾರಿಗೆ  ಸಿಂಧನೂರು ನಗರದ ಎಲ್..ಸಿ ಆಫೀಸ್ ಹತ್ತಿರ  ಆರೋಪಿ 02 [ºÉ¸ÀgÀÄ UÉÆwÛ®è ]ಈತನು ತನ್ನ ಟಾಟಾ ಎಸಿಇ ನಂ ಕೆಎ-36 -1831 ಫಿರ್ಯಾದಿಯ ತಾಯಿ ಗೂಡಮ್ಮಹುಸೇನಮ್ಮ, ಶ್ಯಾಮೀದ್ ಬೀ , ಖಾಜಾಬೀ  ಇವರನ್ನು ಗಾಂಧಿ ನಗರದಿಂದ ಸಿ.ಎಸ್.ಎಫ್ ಕ್ಯಾಂಪಿಗೆ ಕಳೆ ಕೀಳುವ ಕೆಲಸಕ್ಕೆ ಕರೆದುಕೊಂಡು ಹೋಗುವಾಗ ಟಾಟಾ ಎಸಿಇ ವಾಹನವನ್ನು ಅಲಕ್ಷತನದಿಂದ ನಡೆಸಿ ಒಮ್ಮೆಲೆ ಬ್ರೇಕ್ ಹಾಕಿದ್ದರಿಂದ ಹಾಗೂ ಹಿಂದುಗಡೆಯಿಂದ ಆರೋಪಿ 01 [ºÉ¸ÀgÀÄ UÉÆwÛ®è ]ಈತನು ತನ್ನ ಶಾಲಾ ಬಸ್ ನಂ ಕೆ.ಎಲ್- 01/ ಅರ್-1418  ನೇದ್ದನ್ನು ಜೋರಾಗಿ ನಿರ್ಲಕ್ಷ್ಯತನದಿಂದ ನಡೆಸಿ ಟಾಟಾ ಎಸಿಇ ವಾಹನಕ್ಕೆ ಟಕ್ಕರ್ ಕೊಟ್ಟಿದ್ದರಿಂದ ಎಡರು ವಾಹನಗಳ ಚಾಲಕರುಗಳ ನಿರ್ಲಕ್ಷತನದಿಂದ ಟಾಟಾ ಎಸಿಇ ಯಲ್ಲಿದ್ದ ಗೂಡಮ್ಮಹುಸೇನಮ್ಮ, ಶ್ಯಾಮೀದ್ ಬೀ , ಖಾಜಾಬೀ   ಇವರಿಗೆ ಪೆಟ್ಟಾಗಿದ್ದು ಇರುತ್ತದೆ ಅಂತಾ ನಬೀಸಾಬ್ ತಂದೆ ಲಾಡಸಾಬ್ ವಯ: 30 ವರ್ಷ, : ಗಾರೆ ಕೆಲಸ ಸಾ; ಗಾಂಧಿ ನಗರ ತಾ: ಸಿಂಧನೂರು. gÀªÀgÀÄ PÉÆlÖ ದೂರಿನ ಮೇಲಿಂದಾ ಠಾಣಾ ಗುನ್ನೆ ನಂ.251/2014, ಕಲಂ.279, 337 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ .

zÉÆA© ¥ÀæPÀgÀtzÀ ªÀiÁºÀw:-

               ದಿ.28-10-2014 ರಂದು ಮುಂಜಾನೆ 08-00ಗಂಟೆ ಸುಮಾರು ಪಿರ್ಯಾದಿದಾರ£ÁzÀ  ಶ್ರೀ ಶಿವರಾಜಪ್ಪ ತಂದೆ ಈಶ್ವರಪ್ಪ ಕರಡಕಲ್ ಜಾತಿ:ಲಿಂಗಾಯತ,ವಯ-59ವರ್ಷ, ಉ:ವ್ಯವಸಾಯ,ಸಾ:ಅತ್ತನೂರು   FvÀ£ÀÄ vÀªÀÄä UÁæªÀÄzÀ ಮಾರೆಮ್ಮದೇವಿ ಗುಡಿಯ ಮುಂದೆ ರಸ್ತೆಯ ಮೇಲೆ ನಿಂತಿದ್ದಾಗ ಆರೋಪಿತgÁzÀ 1] ಸೂಗಯ್ಯಸ್ವಾಮಿ ತಂದೆ ಗಂಗಯ್ಯಸ್ವಾಮಿ  ºÁUÀÆ EvÀgÉ 4 d£ÀgÀÄ  PÀÆr ಬಂದವರೆ ಸುತ್ತುವರಿದು ನಿಂತು ಮುಂದೆ ಹೋಗದಂತೆ  ತಡೆದು ನಿಲ್ಲಿಸಿ ಅವರಲ್ಲಿ ಸೂಗಯ್ಯಸ್ವಾಮಿ,ಶಂಕ್ರಯ್ಯಸ್ವಾಮಿ ಇವರು ಈ ಸೂಳೇ ಮಗನದು ಬಹಳಾ ಗಿದೆ ಇವತ್ತು ಸಿಕ್ಕಾನ ಇವನ ಕೈಕಾಲು ಮುರಿಯೋಣ ಬಿಡಬಾರದು ಅಂತಾ ಗಟ್ಟಿ ಯಾಗಿ ಹಿಡಿದುಕೊಂಡು ರಾಚಯ್ಯಸ್ವಾಮಿ,ಶಂಕ್ರಯ್ಯಸ್ವಾಮಿ ರಾಜಾ ಇವರು ಕೈಗಳಿಂದ ಮನಬಂದಂತೆ ಹೊಡೆದು ಕೆಳಗೆ ಕೆಡವಿ ಎಲ್ಲರೂ ಸೇರಿ ಕಾಲಿನಿಂದ ಒದ್ದು ಮಗನೆನೀನು ಊರಲ್ಲಿ ಬಾಳುವೆ ಹ್ಯಾಗೆ ಮಾಡುತ್ತೀ ನೋಡಿಕೊಳ್ಳು ತ್ತೇವೆ ಇನ್ನೊಮ್ಮೆ ನಮ್ಮ ಸುದ್ದಿಗೆ ಬಂದರೆ ನಿನ್ನ ಕೈ ಕಾಲು ಮುರಿಯುತ್ತೇವೆಂದು ಜೀವದ ಬೆದರಿಕೆ ಹಾಕಿರುತ್ತಾರೆಂದು ನೀಡಿರುವ ದೂರಿನ ಮೇಲಿಂದ ¹gÀªÁgÀ ¥ÉÆðøÀ oÁuÉ, UÀÄ£Éß £ÀA: 235/2014 PÀ®A: 143,147,341,323,504,506 ¸À»vÀ 149 L.¦.¹ £ÉÃzÀÝgÀ°è  zÁR°¹PÉÆAqÀÄ vÀ¤SÉ PÉÊUÉÆArgÀÄvÁÛgÉ.
UÁAiÀÄzÀ ¥ÀæPÀgÀtzÀ ªÀiÁ»w:-
               ದಿನಾಂಕ 31-10-2014 ರಂದು 12-30 ಪಿ.ಎಮ್ ದಲ್ಲಿ ಸಿಂಧನೂರು ನಗರದ ಕಾಟಿಬೇಸ್ ನಲ್ಲಿ ಫೊಟೊ ಲ್ಯಾಮಿನೇಷನ್ ಮಳಿಗೆ ಮುಂದೆ ಫಿರ್ಯಾದಿ ZÁAzÀ¥ÁµÁ vÀAzÉ ±ÀPÁëªÀ° ªÀAiÀÄ: 32 ªÀµÀð, eÁ: ªÀÄĹèA , G:fêÀiï ªÀiÁ¸ÀÖgï ¸Á: ªÀĺɧƨï PÁ¯ÉÆä ¹AzsÀ£ÀÆgÀÄ FvÀ£ÀÄ  ಇದ್ದಾಗ ಆರೋಪಿತgÁzÀ gÀ»ÃªÀiï  vÀAzÉ ¨Á§Ä mÉÊ®gï C¸ÀèªÀiï vÀAzÉ ¨Á§Ä mÉÊ®gï ¸Á: PÁn¨ÉÃ¸ï ¹AzsÀ£ÀÆgÀÄ gÀªÀgÀÄ ಬಂದು ಫಿರ್ಯಾದಿಯನ್ನು ನೋಡಿ ಲೇ ಸೂಳೇ ಮಗನೇ ಮಳಿಗೆ ಖಾಲಿ ಮಾಡು ಅಂತಾ ಅಂದರೆ ಇನ್ನೂ ಖಾಲಿ ಮಾಡಿಲ್ಲ ಎಷ್ಟು ಸೊಕ್ಕು ಅಂತಾ ಬೈದಾಡುತ್ತಾ ರಹೀಮ್ ನು ರಾಡಿನಿಂದ ಫಿರ್ಯಾದಿಯ ಎಡಮಲುಕಿಗೆ ಹೊಡೆದನು. ಅಸ್ಲಮ್ ನು ತಾನು ಕೈ ಮುಷ್ಠಿ ಮಾಡಿ  ಮೈ ಕೈ ಗೆ ಗುದ್ದುತ್ತಾ ಇಬ್ಬರೂ ಸೇರಿ ಕೆಳಗೆ ಕೆಡವಿ ತಮ್ಮ ಕಾಲುಗಳಿಂದ ಒದ್ದು, ಮಳಿಗೆ ಖಾಲಿ ಮಾಡಿದರೆ ಸರಿ ಇಲ್ಲವಾದರೆ ನಿನ್ನನ್ನು ಸಾಯಿಸಿ ಬಿಡುತ್ತೇವೆ ಅಂತಾ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ ಅಂತಾ ಮೇಲಿಂದಾ £ÀUÀgÀ ¥Éưøï oÁuÉ ¹AzsÀ£ÀÆgÀÄ.  ಗುನ್ನೆ ನಂ.250/2014, ಕಲಂ. 504, 324, 323, 506 ಸಹಿತ 34 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ .
                  
¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-     

                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 31.10.2014 gÀAzÀÄ 138 ¥ÀæPÀÀgÀtUÀ¼À£ÀÄß ¥ÀvÉÛ ªÀiÁr   24,800/-   UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.