Thought for the day

One of the toughest things in life is to make things simple:

11 Oct 2016

Reported Crimes


¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-

¥Éưøï zÁ½ ¥ÀæPÀgÀtzÀ ªÀiÁ»w:-

     ಮಾನವಿ ಸಂಗಾಪೂ ರಸ್ತೆಯಲ್ಲಿ ಇರುವ ಸಬ್ಜಲಿ ಶಾಖಾ ಇವರ  ಇಟ್ಟಂಗಿ ಭಟ್ಟಿ ಹತ್ತಿರ ಇಸ್ಪಿಟ್ ಜೂಜಾಟ  ನೆಡೆಯುತ್ತಿರುವ ಬಗ್ಗೆ ಮಾಹಿತಿ ಬಂದ ಕಾರಣ ಪಿ.ಎಸ್. ªÀiÁ£À« gÀªÀgÀÄ ಪಂಚರು,   ಹಾಗೂ ಸಿಬ್ಬಂದಿಯವರೊಂದಿಗೆ ಸ್ಥಳಕ್ಕೆ ಹೋಗಿ ಇಸ್ಪಿಟ್  ಜೂಜಾಟದಲ್ಲಿ ತೊಡಗಿದ್ದ 1] ಜಿಲಾನಿ ತಂದೆ ಮಹಿಬೂಬ್ ಜಾನಿ, 26 ವರ್ಷ, ಮುಸ್ಲಿಂ, ಟ್ರ್ಯಾಕ್ಟರ್ ಮೆಕಾನಿಕ್  ಸಾ: ಬಾಬಾ ನಾಯಕ ಕಾಲೋನಿ ಮಾನವಿ ºÁUÀÆ EvÀgÉ 8  ಜನರ ಮೇಲೆ ದಾಳಿ ಮಾಡಿದ್ದು ಅವರಲ್ಲಿ 6 ಜನರು ಸಿಕ್ಕು ಬಿದ್ದು 3 ಜನರು ಓಡಿ ಹೋಗಿದ್ದು  ಸಿಕ್ಕಿಬಿದ್ದವರಿಂದ 52 ಇಸ್ಪಿಟ್ ಜೂಜಾಟದ ಎಲೆಗಳು ಹಾಗೂ ನಗದು ಹಣ 2310/- ರೂ ಗಳನ್ನು ಜಪ್ತು ಮಾಡಿಕೊಂಡು ಜಪ್ತು ಪಂಚನಾಮೆಯನ್ನು ಪೂರೈಸಿಕೊಂಡು  ವಾಪಾಸ ಸಾಯಂಕಾಲ 7.15  ಗಂಟೆಗೆ ಸೆರೆಸಿಕ್ಕ ಆರೋಪಿತರೊಂದಿಗೆ ಠಾಣೆಗೆ ಬಂದು ದಾಳಿ ಪಂಚನಾಮೆ, ಜಪ್ತು ಮಾಡಿದ ಮುದ್ದೆ ಮಾಲು ಹಾಗೂ ಆರೋಪಿತರನ್ನು ನೀಡಿ ಮುಂದಿನ ಕ್ರಮ ಜರುಗಿಸುವಂತೆ ಸೂಚಿಸಿದ ಮೇರೆಗೆ ಸದರಿ ಪ್ರಕರಣ ಅಸಂಙೇಯ ಪ್ರಕರಣವಾಗಿದ್ದು ಕಾರಣ ಆರೋಪಿತರ ಮೇಲೆ ಪ್ರಕರಣ ದಾಖಲಿಸಲು ಮಾನ್ಯ  ನ್ಯಾಯಾಲಯದಿಂದ ಪರವಾನಿಗೆ ಪಡೆದುಕೊಂಡು ಮಾನವಿ ಪೊಲೀಸ್ ಠಾಣೆ ಗುನ್ನೆ ನಂ 240/16 ಕಲಂ 87 ಕೆ.ಪಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈ ಕೊಂrgÀÄvÁÛgÉ.

     ದಿನಾಂಕ :08-10-2016 ರಂದು ಉಮಲೂಟಿ ಸೀಮಾಂತರದ ಪುರ ರಸ್ತೆಗೆ ಬರುವ ಬಸವಣ್ಣನ  ಗುಡಿ  ಮುಂದಿನ ಸಾರ್ವಜನಿಕ ಸ್ಥಳದಲ್ಲಿ ಜನರು ದುಂಡಾಗಿ ಕುಳಿತುಕೊಂಡು ಕಣದಲ್ಲಿ ಹಣವನ್ನು ಪಣಕ್ಕೆ ಹಚ್ಚಿ ಅಂದರ್ ಬಾಹರ ಎಂಬ ನಸೀಬಿನ ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದಾರೆ ಅಂತಾ ಭಾತ್ಮಿ ಬಂದ ಮೇರೆಗೆ ಪಿ.ಎಸ್.ಐ ರವರು ಮಾಹಿತಿ ಪಡೆದು ಡಿ.ಎಸ್.ಪಿ ಸಾಹೇಬರು ಮತ್ತು ಸಿಪಿಐ ಸಾಹೇಬರು ಸಿಂಧನೂರು ರವರ ಮಾರ್ಗದರ್ಶನದಲ್ಲಿ ಸಿಬ್ಬಂದಿಯವರಾದ HC-233, PCS-679, 681, 324 ರವರ ಸಹಕಾರದೊಂದಿಗೆ ಮತ್ತು ಇಬ್ಬರು ಪಂಚರೊಂದಿಗೆ ದಾಳಿ ಮಾಡಿ 6 ಜನ ಆರೋಪಿತರನ್ನು ವಶಕ್ಕೆ ತೆಗೆದುಕೊಂಡು ಅವರ ವಶದಲ್ಲಿದ್ದ ಮತ್ತು ಕಣದಲ್ಲಿದ್ದ ಒಟ್ಟು ನಗದು ಹಣ ರೂ.15,200/- ಹಾಗೂ 52 ಇಸ್ಪೀಟ್ ಎಲೆಗಳನ್ನು ಪಂಚರ ಸಮಕ್ಷಮ ಜಪ್ತಿ ಪಡಿಸಿಕೊಂಡು 1) ಬಾಬುಸಾಬ ತಂದೆ ಈಶಪ್ಪ, ವ-52, ಜಾ:ಮುಸ್ಲೀಂ, ಉ:ಒಕ್ಕಲುತನ, ಸಾ:ಉಮಲೂಟಿ ºÁUÀÆ EvÀgÉ 5 d£ÀgÉÆA¢UÉ  ಠಾಣೆಗೆ ಬಂದು ಮುಂದಿನ ಕ್ರಮಕ್ಕಾಗಿ ದಾಳಿ ಪಂಚನಾಮೆಯ ವಿವರವಾದ ವರದಿಯನ್ನು ನೀಡಿದ್ದನ್ನು ಸ್ವೀಕೃತ ಮಾಡಿಕೊಂಡಿದ್ದು, ಸದರಿ ಪಂಚನಾಮೆ ವರದಿಯ ಸಾರಾಂಶದನ್ವಯ ಅಪರಾಧವು ಅಸಂಜ್ಞೆಯ ಅಪರಾಧವಾಗುತ್ತಿದ್ದರಿಂದ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲು ಅನುಮತಿ ನೀಡುವಂತೆ ಕೋರಿ ಮಾನ್ಯ ಹೆಚ್ಚುವರಿ ಜೆಎಂಎಫ್ ಸಿ ನ್ಯಾಯಾಲಯ ಸಿಂಧನೂರು ರವರಲ್ಲಿ ಪತ್ರ ಬರೆದುಕೊಂಡು  ಪರವಾನಿಗೆ ಬಂದ ನಂತರ ಇಂದು ದಿನಾಂಕ 09-10-2016 ರಂದು ಬೆಳಿಗ್ಗೆ 8-30 ಗಂಟೆಗೆ ಸದರಿ ಇಸ್ಪೀಟ್ ಜೂಜಾಟದ ದಾಳಿ ಪಂಚನಾಮೆ ವರದಿಯ ಸಾರಾಂಶದ ಮೇಲೆ  ಠಾಣೆ ಗುನ್ನೆ ನಂ.197/2016 ಕಲಂ 87 ಕೆಪಿ ಯಾಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಂrgÀÄvÁÛgÉ.
     ¢£ÁAPÀ: 09.10.2016 gÀAzÀÄ ¸ÀAeÉ 6.30 UÀAmÉUÉ ºÀnÖ UÁªÀÄzÀ PÁPÁ£ÀUÀgÀ KjÃAiÀiÁzÀ wªÀÄätÚ ªÉÄùÛç FvÀ£À ªÀÄ£ÉAiÀÄ ºÀwÛgÀzÀ ªÀÄÄA¢£À ¸ÁªÀðd¤PÀ ¸ÀܼÀzÀ°è ªÀiË£ÉñÀ vÀAzÉ ºÀĸÉãÀ¥Àà ªÀAiÀiÁ: 30 ªÀµÀð eÁ: ZÀ®ÄªÁ¢  G: ªÉÄõÀ£ï PÉ®¸À ¸Á: PÀqÉÆØt ºÁUÀÆ EvÀgÉ 8 d£ÀgÀÄ PÀÆr ಹಣವನ್ನು ಪಣಕ್ಕೆ ಹಚ್ಚಿ 52 ಇಸ್ಪೀಟ್ ಎಲೆಗಳ ಸಹಾಯದಿಂದ ಅಂದರ-ಬಹಾರ ಎಂಬ ನಸೀಬದ ಜೂಜಾಟದಲ್ಲಿ ತೊಡಗಿರುವಾಗ, ಸಿ.ಪಿ. ಲಿಂಗಸ್ಗೂರು ರವರ ಮಾರ್ಗದರ್ಶನದಲ್ಲಿ ಫಿರ್ಯಾದಿದಾರರು ಪಂಚರ ಸಮಕ್ಷಮ ಹಾಗೂ ಸಿಬ್ಬಂದಿಯವರ ಸಂಗಡ ದಾಳಿ ಮಾಡಿ ಹಿಡಿದು ಅವರಿಂದ ಇಸ್ಪೀಟ್ ಜೂಜಾಟದ ನಗದು ಹಣ 9480/- ರೂ.ಗಳನ್ನು ಹಾಗೂ 52 ಇಸ್ಪೀಟ್ ಎಲೆಗಳನ್ನು  ಜಪ್ತಿ ಮಾಡಿಕೊಂಡು, ದಾಳಿ ಪಂಚನಾಮೆ, ಮುದ್ದೇಮಾಲು,  9 ಜನ ಆರೋಪಿತರು ಹಾಗೂ ವರದಿಯನ್ನು ಫಿರ್ಯಾದಿದಾರರು ಠಾಣೆಗೆ ತಂದು ಹಾಜರುಪಡಿಸಿದ್ದು, ಇಸ್ಪೀಟ್ ದಾಳಿ ಪಂಚನಾಮೆಯ ಆಧಾರದ ಮೇಲಿಂದ ಆರೋಪಿತರ ವಿರುದ್ದ  ºÀnÖ ¥Éưøï oÁuÉ. 169/2016 PÀ®A. 87 PÉ.¦ PÁAiÉÄÝ  ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿದ್ದು ಇರುತ್ತದೆ.


     ದಿನಾಂಕ: 09.10.2016 ರಂದು 16.30 ಗಂಟೆಗೆ ಕಟ್ಲಟ್ಕೂರು ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆಯ ಹತ್ತಿರ ಅಕ್ರಮವಾಗಿ ಸೇಂಧಿ ಮಾರಾಟ ಮಾಡುತ್ತಿರುವದಾಗಿ ಭಾತ್ಮಿ ಬಂದಿದ್ದು, ಪಂಚರೊಂದಿಗೆ 17.00 ಗಂಟೆಗೆ ಕಟ್ಲಟ್ಕೂರು ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಹೋಗಿ ನೋಡಲಾಗಿ ಬುರೆಮ್ಮ ಗಂ: ನರಸಿಂಹಲು ವಯ: 48 ವರ್ಷ, ಜಾ: ಕಬ್ಬೇರ್, : ಕೂಲಿ, ಸಾ: ಕಟ್ಲಟ್ಕೂರು ತಾ: ರಾಯಚೂರು FPÉAiÀÄÄ ಒಂದು ಗೊಬ್ಬರದ ಚೀಲದಲ್ಲಿ ಒಂದೊಂದು ಪ್ಲಾಸ್ಟಿಕ್ ಕವರಿನಲ್ಲಿ ಅರ್ದ ಲೀಟರಿನಷ್ಟು ಮಾನವ ಜೀವಕ್ಕೆ ಹಾನಿಕಾರಕವಾದ ಅಕ್ರಮ ಕಲಬೆರಕೆ ಸೇಂದಿಯನ್ನು ತುಂಬಿ ಮಾರಾಟ ಮಾಡುತ್ತಿದ್ದಾಗ್ಗೆ ದಾಳಿ ಮಾಡಲಾಗಿ ಖರೀದಿಸುತ್ತಿದ್ದ ಜನರು ಅಲ್ಲಿಂದ ಓಡಿ ಹೋಗಿದ್ದು, ಶ್ರೀ ಸೋಮಶೇಖರ ಎಸ್.ಕೆ. ಪಿಎಸ್ಐ ಗ್ರಾಮೀಣ ಠಾಣೆ ರಾಯಚೂರು gÀªÀರು ತಮ್ಮ ಸಿಬ್ಬಂದಿಯೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿ ಸದರಿ 60 ಪ್ಲಾಸ್ಟಿಕ್ ಕವರುಗಳಲ್ಲಿದ್ದ ಸೇಂಧಿಯಿಂದ 1 ಲೀಟರನಷ್ಟು ಸ್ಯಾಂಪಲ್ ನ್ನು 1 ಲೀಟರಿನ ಪ್ಲಾಸ್ಟಿಕ್ ಬಾಟ್ಲಿಯಲ್ಲಿ ಶೇಖರಿಸಿ, ಉಳಿದ ಸೇಂಧಿಯನ್ನು ಸ್ಥಳದಲ್ಲಿಯೇ ಚೆಲ್ಲಿ ನಾಶಗೊಳಿಸಿ 60 ಖಾಲಿ ಪ್ಲಾಸ್ಟಿಕ್ ಕವರ್ ಹಾಗೂ 1 ಗೊಬ್ಬರದ ಚೀಲವನ್ನು ಮತ್ತು ಶ್ಯಾಂಪಲ್ ಸೇಂದಿಯನ್ನು ಪಂಚರ ಸಮಕ್ಷಮ ಪಂಚನಾಮೆ ಮಾಡಿ ಜಪ್ತಿ ಮಾಡಿಕೊಂಡು ಆರೋಪಿತಳನ್ನು ವಶಕ್ಕೆ ಪಡೆದುಕೊಂಡು ದಾಳಿಪಂಚನಾಮೆ, ಮುದ್ದೆಮಾಲು & ಆರೋಪಿತನನ್ನು ಠಾಣೆಗೆ ತಂದು ಹಾಜರುಪಡಿಸಿ ಕ್ರಮ ಕೈಗೊಳ್ಳಲು ನೀಡಿದ ಜ್ಞಾಪನಾ ಪತ್ರದ ಮೇಲಿಂದ gÁAiÀÄZÀÆgÀÄ UÁæ«ÄÃt ¥ÉưøÀ oÁuÁ UÀÄ£Éß £ÀA: 210/2016 PÀ®A: 273, 284 ಐಪಿಸಿ ಹಾಗೂ ಕಲಂ: 32, 34  ಕೆ.. ಕಾಯ್ದೆ CrAiÀÄ°è ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ

gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-

     ಫಿರ್ಯಾದಿ §¸ÀªÀ°AUÀ¥Àà vÀAzÉ zÀÄgÀUÀ¥Àà dmÉÖ¥Àà£ÀªÀgÀ ªÀAiÀiÁ: 50ªÀµÀð eÁw: PÀÄgÀ§gÀ G: MPÀÌ®ÄvÀ£À ¸Á: LzÀ£Á¼À FvÀ£À ಮಗನಾದ ಮೃತ ಶಂಕ್ರಪ್ಪನು ತನ್ನ ಹೆಂಡತಿಯ ಊರಾದ ಕನಸಾವಿ ಗ್ರಾಮಕ್ಕೆ ಹೋಗಲು ತಮ್ಮದೆ ಮೋಟಾರ ಸೈಕಲ ನಂ ಕೆಎ 36 ಇಎ 7120 ನೇದ್ದರ ಮೇಲೆ ಲಿಂಗಸುಗೂರ-ಮುದಗಲ್  ಮುಖ್ಯ ರಸ್ತೆ ಯ ಮೇಲೆ ಹೋಗುತ್ತಿದ್ದಾಗ ಕಸಬಾ ಲಿಂಗಸುಗೂರ ದಾಟಿದ ನಂತರ ಮೋಟಾರ ಸೈಕಲನ್ನು ಅತೀವೇಗ ಮತ್ತು ಅಲಕ್ಷನದಿಂದ ನಡೆಸಿ ನಿಯಂತ್ರಣ ಮಾಡದೆ ಸ್ಕಿಡಾಗಿ ಮೋಟಾರ ಸೈಕಲದೊಂದಿಗೆ ಕೆಳಗೆ ಬಿದ್ದು, ಹಿಂದೆಲೆಗೆ ಭಾರಿ ರಕ್ತಗಾಯವಾಗಿ ಕುತ್ತಿಗೆಯ ಎಲಬು ಮುರಿದು ಕಿವಿ, ಮೂಗು, ಭಾಯಿಯಲ್ಲಿ ರಕ್ತ ಬಂದಿದ್ದು 108 ಆಂಬುಲೆನ್ಸ್ ನಲ್ಲಿ ಇಲಾಜು ಕುರಿತು ಲಿಂಗಸುಗೂರ ಸರಕಾರಿ ಆಸ್ಪತ್ರೆಗೆ ಸಾಗಿಸುತ್ತಿದ್ದಾಗ ದಾರಿಯಲ್ಲಿ ಮೃತಪಟ್ಟಿದ್ದು ಇರುತ್ತದೆ. ಆತನ ವಿರುದ್ದ ಕಾನೂನು ಕ್ರಮ ಕೈಗೊಳ್ಳಲು ವಿನಂತಿ ಅಂತಾ ಮುಂತಾಗಿ ಹೇಳಿಕೆ ಫಿರ್ಯಾದಿ ಸಾರಾಂಶದ ಮೇಲೆ  °AUÀ¸ÀÆÎgÀÄ ¥Éưøï oÁuÉ UÀÄ£Éß £ÀA: 286/16 PÀ®A. 279,304(J) L.¦.¹  CrAiÀÄ°è ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
               ದಿನಾಂಕ 10-10-2016 ರಂದು 10-00 .ಎಂ. ಸುಮಾರಿಗೆ ತೂಫಾನ ಕ್ಲಾಸಿಕ್ ನಂಬರ ಕೆಎ 32 7848 ನೆದ್ದರ ಚಾಲಕನು ತನ್ನ ವಾಹನದಲ್ಲಿ ಗಾಯಾಳುಗಳನ್ನು ಕೂಡಿಸಿಕೊಂಡು ತುರುವಿಹಾಳಕ್ಕೆ ಹೋಗಲು ಸಿಂಧನೂರು ರಾಯಚೂರು ರಸ್ತೆಯಲ್ಲಿ ರಾಯಚೂರು ಕಡೆಯಿಂದ ಸಿಂಧನೂರು ಕಡೆಗೆ ಅತಿವೇಗವಾಗಿ ಅಲಕ್ಷತನದಿಂದ ನಡೆಸಿಕೊಂಡು ಬಂದು  ಮುಚ್ಚಳಕ್ಯಾಂಪಿನಲ್ಲಿರುವ ವೈಷ್ಣವಿ ದೇವಸ್ಥಾನ ಕ್ರಾಸ ಹತ್ತಿರ ರಸ್ತೆ ದಾಟಲು ತಿರುಗಿದ ಫಿರ್ಯಾಧಿ ಈರಪ್ಪ ತಂದೆ ಮಲ್ಲಪ್ಪ ಅಂಕಸದೊಡ್ಡಿ 35 ವರ್ಷ, ನಾಯಕ, ಕೂಲಿಕೆಲಸ  ಸಾಃ ಅರಗಿನಮರಕ್ಯಾಂಪ ತಾಃ ಸಿಂಧನೂರು ಮೊಬೈಲ್ ನಂ. 9972840406.FvÀ ಮಗನಾದ ಮಂಜುನಾಥ 10 ವರ್ಷ ಈತನಿಗೆ ಟಕ್ಕರ ಕೊಟ್ಟು ಒಮ್ಮೇಲೆ ಬ್ರೇಕ್ ಹಾಕಿದಾಗ ವಾಹನ ನಿಯಂತ್ರಣ ತಪ್ಪಿ ಪಲ್ಟಿಯಾಗಿ ರಸ್ತೆಯ ಬಲಗಡೆ ಹೊಲದಲ್ಲಿ ಪಲ್ಟಿಯಾಗಿ ಬಿದ್ದಿದ್ದು ಮಂಜುನಾಥ 10 ವರ್ಷ ಈತನಿಗೆ ತಲೆಗೆ ಭಾರಿ ಪೆಟ್ಟಾಗಿ , ಬಲಗಡೆ ಸೊಂಟಕ್ಕೆ , ಬಲಗಾಲು ಹೆಬ್ಬೆಟ್ಟಿಗೆ ಎಡಗಾಲು ಮೊಣಕಾಲಿಗೆ ಪೆಟ್ಟಾಗಿ ಮೂಗಿನಲ್ಲಿ ಮತ್ತು ಬಾಯಿಯಲ್ಲಿ ರಕ್ತಸ್ರಾವಾಗಿ,  ಅಲ್ಲದೇ ತೂಫಾನ ವಾಹನದಲ್ಲಿ ಪ್ರಯಾಣಿಸುತ್ತಿದ್ದ ಸಂಗಮ್ಮ ಮತ್ತು ಚನ್ನಮ್ಮ ಇವರಿಗೆ ತೀವ್ರ ಮತ್ತು ಉಳಿದ 7 ಜನರಿಗೆ ಸಾಧಾ ಸ್ವರೂಪದ ಗಾಯಗಳಾಗಿದ್ದು,  ಅಪಘಾತದ ನಂತರ ವಾಹನ ಚಾಲಕನು ವಾಹನವನ್ನು ಬಿಟ್ಟು ಓಡಿ ಹೋಗಿರುತ್ತಾನೆ ಅಂತಾ ಇದ್ದ ಹೇಳಿಕೆ ದೂರಿನ ಸಾರಾಂಶದ ಮೇಲಿಂದ ಸಿಂಧನೂರು ಸಂಚಾರಿ ಪೊಲಿಸ್ ಠಾಣೆ ಗು.ನಂ. 63/2016 ಕಲಂ. 279,337,338,304() .ಪಿ.ಸಿ. ಮತ್ತು 187 .ಎಂ.ವಿ.ಯ್ಯಾಕ್ಟ ಪ್ರಕಾರ ಗುನ್ನೆ ದಾಖಲ್ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.
CPÀæªÀÄ ªÀÄgÀ¼ÀÄ ¸ÁUÁtÂPÉ ¥ÀæPÀgÀtzÀ ªÀiÁ»w:-
               
     ದಿನಾಂಕ.10-10-.2016 ರಂದು ಬೆಳಿಗ್ಗೆ 10-00 ಗಂಟೆಗೆ ಸುಮಾರು ಸಿರವಾರ ಠಾಣಾ ಹದ್ದಿಯ ಜಾಲಾಪುರು ಕ್ರಾಸ ಹತ್ತಿರ ಎ ಎಸ್ ಐ (ಹೆಚ್) ಮತ್ತು ಸಿಬ್ಬಂದಿಯವರೊಂದಿಗೆ  ಇದ್ದಾಗ  ಮಾನವಿ  ಕಡೆಯಿಂದ ಬಂದ ಆರೋಪಿ ಬಸವರಾಜ : ಸಾದಾಪೂರು      ಈತನು ತನ್ನ ವಶದಲ್ಲಿದ್ದ ಸ್ವರಾಜ್ ಟ್ರ್ಯಾಕ್ಟರ್ ನಂ. ಕೆ..36 ಟಿ..9149 ಅದಕ್ಕಿದ್ದ ಟ್ರ್ಯಾಲಿ ನಂ ಕೆ..36 ಟಿ..9845.ರಲ್ಲಿ ಅನಧೀಕೃತವಾಗಿ ಸರಕಾರಕ್ಕೆ ಯಾವುದೇ ರಾಜಧನ ತುಂಬದೇ ಚೀಕಲಪರ್ವಿ ಹತ್ತಿರ ಇರುವ ತುಂಗಾ ಬದ್ರಾ ನದಿಯಿಂದ ಮರಳನ್ನು ಕಳ್ಳತನದಿಂದ ಅನಧೀಕೃತವಾಗಿ ಸಾಗಾಣಿಕೆ ಮಾಡುತ್ತಿದ್ದಾಗ ಸದರಿ ಟ್ರ್ಯಾಕ್ಟರ್ ಟ್ರ್ಯಾಲಿಯಲ್ಲಿ ಸುಮಾರು 2.75 ಘನ ಮೀಟರ ಮರಳು ಅ.ಕಿ.ರೂ.1,733=00 ಬೆಲೆಬಾಳುವದನ್ನಪಂಚನಾಮೆ ಮಾಡಿಕೊಂಡು ಬಂದು ಕೊಟ್ಟ ದೂರಿನ ಸಾರಂಶದ ಮೇಲಿಂದ ¹gÀªÁgÀ ¥Éưøï oÁuÉ. UÀÄ£Éß £ÀA: 193/16 ಕಲಂ : 3,42,43 ಕೆ.ಎಮ್.ಎಮ್.ಸಿ ರೂಲ್ಸ್ 1994 & 4,4 (1-)   ಎಮ್. ಎಮ್.                                                                                                   ಡಿ.ಆರ್. ಕಾಯ್ದೆ 1957 ಮತ್ತು 379 .ಪಿ.ಸಿCrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.