¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-
CPÀæªÀÄ ªÀÄgÀ¼ÀÄ d¦Û ¥ÀæPÀgÀtzÀ ªÀiÁ»w.
ದಿನಾಂಕ
: 03-08-2017
ರಂದು ರಾತ್ರಿ 02-45 ಗಂಟೆಗೆ
ಮಾನವಿ ಠಾಣೆಯ ಹದ್ದಿಯ ರಾಜಲಬಂಡ ಗ್ರಾಮದ ಬಸ್ ನಿಲ್ದಾಣದ ಹತ್ತಿರ ತುಂಗಾಭದ್ರಾ ನದಿಯಿಂದ
ಕಳ್ಳತನದಿಂದ ಅಕ್ರಮವಾಗಿ, ಸರಕಾರಕ್ಕೆ
ಯಾವದೇ ರಾಜಧನವನ್ನು ಪಾವತಿಸದೇ ಟ್ರಾಕ್ಟರ್ ಟ್ರಾಲಿಗಳಲ್ಲಿ ಮರಳು ತುಂಬಿಕೊಂಡು ಮಾರಾಟ ಮಾಡುವ ಕುರಿತು ಸಾಗಾಣಿಕೆ ಮಾಡುತ್ತಿರುವ
ಬಗ್ಗೆ ಮಾಹಿತಿ ಮೇರೆಗೆ ರಾಜಲಬಂಡದ ಗ್ರಾಮದ ಬಸ್ ನಿಲ್ದಾಣದ ಹತ್ತಿರ ಚೆಕ
ಮಾಡುತ್ತಾ ಇದ್ದಾಗ ರಾತ್ರಿ 3-30 ಗಂಟೆಗೆ ಜೂಕೂರು ಕಡೆಯಿಂದ ಒಂದು
ಸ್ವರಾಜ್ ಕಂಪನಿಯ 843 ಎಕ್ಸ. ಎಂ ಟ್ರ್ಯಾಕ್ಟರ್
ಇಂಜಿನ್ ನಂ RHK2KGA0041 & ಚೆಸ್ಸಿ ನಂ-WSTA79628122937 ಮತ್ತು
ನಂಬರ್ ಇಲ್ಲದ ಟ್ರ್ಯಾಕ್ಟರ್ ಟ್ರ್ಯಾಲಿಯಲ್ಲಿ 2 ಘನಮೀಟರ್ ಮರಳು ಅ.ಕಿ ರೂ 1400/- ಬೆಲೆ
ಬಾಳುವ ಮರಳನ್ನು ಮತ್ತು ಇನ್ನೊಂದು ಜಾನ್ ಡೀರ್ 5042 D ಟ್ರ್ಯಾಕ್ಟರ್ ಇಂಜಿನ್ ನಂ-PY3029D399260 ಚೆಸ್ಸಿ
ನಂ-1VY5042DAGA001206 ಮತ್ತು ನಂಬರ್ ಇಲ್ಲದ ಟ್ರ್ಯಾಕ್ಟರ್
ಟ್ರ್ಯಾಲಿಯಲ್ಲಿ 2 ಘನಮೀಟರ್ ಮರಳು ಅ.ಕಿ ರೂ 1400/- ಬೆಲೆ
ಬಾಳುವ ಮರಳನ್ನು ಆರೋಪಿತರು ತುಂಬಿಕೊಂಡು ಬಂದ್ದಿದ್ದು ಪೊಲೀಸರನ್ನು ನೋಡಿ ತಮ್ಮ ತಮ್ಮ
ಟ್ರ್ಯಾಕ್ಟರ್ ಮತ್ತು ಟ್ರಾಲಿಗಳನ್ನು ಬಿಟ್ಟು ಓಡಿ ಹೊಗಿದ್ದು ಟ್ರ್ಯಾಕ್ಟರ್ ಚಾಲಕ ಮತ್ತು ಮಾಲೀಕ ಸೇರಿ ತುಂಗಾಭದ್ರಾ ನದಿಯಿಂದ
ಕಳ್ಳತನದಿಂದ ಅಕ್ರಮವಾಗಿ, ಸರಕಾರಕ್ಕೆ
ಯಾವದೇ ರಾಜಧನವನ್ನು ಪಾವತಿಸದೇ ಟ್ರಾಕ್ಟರ್ ಟ್ರಾಲಿಯಲ್ಲಿ ಮರಳು ತುಂಬಿಕೊಂಡು ಮಾರಾಟ ಮಾಡುವ ಕುರಿತು ಸಾಗಾಣಿಕೆ ಮಾಡುತ್ತಿರುವಾಗ
ದಾಳಿ ಮಾಡಿ ಟ್ರ್ಯಾಕ್ಟರ್ ಮತ್ತು ಮರಳು ಟ್ರಾಲಿಯನ್ನು ವಶಕ್ಕೆ ತೆಗೆದುಕೊಂಡು ವಾಪಸ್
ಠಾಣೆಗೆ ಬೆಳಗ್ಗೆ 05-30 ಗಂಟೆಗೆ
ಬಂದು ಟ್ರಾಕ್ಟರ ಚಾಲಕರು ಮತ್ತು ಮಾಲೀಕರ ವಿರುದ್ದ ಕ್ರಮ ಜರುಗಿಸಲು ದಾಳಿ ಪಂಚನಾಮೆಯನ್ನು
ತಂದು ಹಾಜರುಪಡಿಸಿದ್ದು ಸದರಿ ದಾಳಿ ಪಂಚನಾಮೆಯ ಆಧಾರದ ಮೇಲಿಂದ ಮಾನವಿ ಠಾಣಾ ಗುನ್ನೆ ನಂ.259/2017
ಕಲಂ 3,42,43 ಕೆ.ಎಮ್.ಎಮ್.ಸಿ ರೂಲ್ಸ 1994 ಹಾಗೂ 4,4(1-ಎ) ಎಮ್.ಎಮ್.ಡಿ.ಆರ್ 1957 & 379 ಐ.ಪಿ.ಸಿ. ಪ್ರಕಾರ ಪ್ರಕರಣ
ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡಿದ್ದು ಇರುತ್ತದೆ.
ಇತರೆ ಐ.ಪಿ.ಸಿ ಪ್ರಕರಣದ ಮಾಹಿತಿ.
ದಿನಾಂಕ- 02/08/2017 ರಂದು 18-00 ಗಂಟೆಗೆ ಠಾಣೆಗೆ ಹಾಜರಾದ ಪಿರ್ಯಾದಿದಾರನಾದ ಮರಿಸಿದ್ದಪ್ಪ ತಂದೆ ಅಮರಪ್ಪ ಮೇಟಿ
ವಯಸ್ಸು 33 ವರ್ಷ ಜಾ: ಲಿಂಗಾಯತ ಉ: ಒಕ್ಕಲತನ ಸಾ: ಬಾಗಲವಾಡ ತಾ: ಮಾನವಿ ರವರು ಹಾಜರು ಪಡಿಸಿದ ಲಿಖಿತ ಪಿರ್ಯಾದಿಯ ಸಾರಂಶವೇನಂದರೆ
ಬಾಗಲವಾಡ ಗ್ರಾಮದ ಹೊಲದ ಸರ್ವೆ ನಂಬರು 407/2 ರ ಹೊಲದಲ್ಲಿರುವ ಪಿರ್ಯಾದಿಗೆ ಸಂಬಂದಿಸಿದ ಪ್ಲಾಟ್ ನಂಬರು
09 ಮತ್ತು
10 ರಲ್ಲಿ ಆರೋಪಿ ಲಿಂಗಯ್ಯ ತಂದೆ ಈರಪ್ಪ ನವಲಕಲ್ ಜಾ:ನಾಯಕ ಉ- ಒಕ್ಕಲತನ ಸಾ: ಬಾಗಲವಾಡ ತಾ: ಮಾನವಿ ಈತನು ಅಕ್ರಮ ಪ್ರವೇಶ ಮಾಡಿ ಕಟ್ಟಡಕ್ಕಾಗಿ ಬೇಸ್ ಮೆಂಟ್ ನ್ನು ದಬ್ಬಳಿಕೆಯಿಂದ
ಹಾಕಿತ್ತಿರುವಾಗ ಅದಕ್ಕೆ ಪಿರ್ಯಾದಿ ಮತ್ತು ಆತನ ಅಣ್ಣ ಬಸವರಾಜ ವಿಚಾರಿಸಿದಾಗ ಜಗಳ ತೆಗೆದು
ಅವಾಚ್ಯ ಶಬ್ದಗಳಿಂದ ಬೈದು ಈ ಜಾಗೆಯ ಸಂಬಂದ ನೀವು ಕೋರ್ಟ ಕಛೇರಿಗೆ ಹೋದರೆ ನಿಮ್ಮನ್ನು ಕೊಲೆ
ಮಾಡಿಸಿ ಕಟ್ಟಡ ನಿರ್ಮಿಸುತ್ತೇನೆ. ಅಂತಾ ಜೀವ ಬೆದರಿಕೆಯನ್ನು ಹಾಕಿದ್ದು ಇರುತ್ತದೆ. ಈತನ ಮೇಲೆ ಮುಂದಿನ ಕಾನೂನು ಕ್ರಮ್ಕಕಾಗಿ ದೂರು ನೀಡಿದ್ದು, ಅಂತಾ ಮುಂತಾಗಿದ್ದ
ದೂರಿನ ಮೇಲಿಂದ ಕವಿತಾಳ ಪೊಲೀಸ್
ಠಾಣೆ ಗುನ್ನೆ ಸಂಖ್ಯೆ 135/2017
,ಕಲಂ:
447.504.506 ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ
ಕೈಕೊಂಡಿದ್ದು ಇರುತ್ತದೆ.
¸ÀAZÁgÀ ¤AiÀĪÀÄ
G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-
gÁAiÀÄZÀÆgÀÄ f¯ÉèAiÀÄ J¯Áè
¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß
vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ
¢£ÁAPÀ :03.08.2017 gÀAzÀÄ 119 ¥ÀææPÀgÀtUÀ¼À£ÀÄß ¥ÀvÉÛ ªÀiÁr 19,400/- gÀÆ.UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹,
PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ
ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð
ªÀÄÄAzÀĪÀgÉ¢gÀÄvÀÛzÉ.