Thought for the day

One of the toughest things in life is to make things simple:

29 Dec 2013

Reported Crimes

¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
ದಿನಾಂಕ  29/12/13 ರಂದು 0010 (ಎ.ಎಮ್.)  ಗಂಟೆಗೆ ಫಿರ್ಯಾದಿ gÀ« vÀAzÉ £ÁUÀgÁd, 27 ªÀµÀð, ªÀiÁ¢UÀ, ¸ÀªÀiÁd¸ÉÃªÉ ¸Á: ªÀÄzÁè¥ÀÆgÀ ಠಾಣೆಗೆ ಹಾಜರಾಗಿ ತನ್ನ ಒಂದು ಲಿಖೀತ ದೂರನ್ನು ನೀಡಿದ್ದು ಸಾರಾಂಶವೇನೆಂದರೆ, ಸಿ.ಸಿ. ನಂ   59/10 ಕಲಂ 326  ರಲ್ಲಿಯ ಆರೋಪಿತರು 1] ¥ÀæPÁ±À 2] ¥Àæ¸Ázï 3] ªÀÄÄzÀÄPÀ¥Àà 4] «dAiÀiï 5] ¯Ádgï @ gÁeÁ 6] D£ÀAzÀ¥Àà 7] ªÀÄj¸Áé«Ä J®ègÀÆ eÁw ªÀiÁ¢UÀ ¸Á: ªÀÄzÁè¥ÀÆgÀ EªÀgÀÄ ಈ ಹಿಂದೆ ತಮ್ಮ ತಂದೆಗೆ ಹೊಡೆ ಬಡೆ ಮಾಡಿದ್ದು ಕೇಸು ನೆಡೆಯುತ್ತಿದ್ದು ಈಗ ಪುನಃ  ಅದೇ ಆರೋಪಿತರು ದಿನಾಂಕ 28/12/13 ರಂದು ರಾತ್ರಿ 1030 ಗಂಟೆಗೆ ತಾನು ಮದ್ಲಾಪೂರ ಗ್ರಾಮದಲ್ಲಿ ತನ್ನ ಮನೆಯ ಪಕ್ಕದಲ್ಲಿ ಇರುವ ಗೋದಾಮ ಹತ್ತಿರ ಇದ್ದಾಗ ಆರೋಪಿತರು ಬಂದು ರಾಡು ಹಾಗೂ ಬಂಡಿ ಗೂಟಗಳನ್ನು ತೆಗೆದುಕೊಂಡು ತನಗೆ ಮತ್ತು ಬಿಡಿಸಲು ಬಂದ ತನ್ನ ಅಣ್ಣ ಚಂದ್ರಶೇಖರನಿಗೆ ಹೊಡೆ ಬಡೆ ಮಾಡಿ ಒಳಪೆಟ್ಟು ಹಾಗೂ ರಕ್ತಗಾಯಗೊಳಿಸಿರುತ್ತಾರೆ.  ಕಾರಣ ಆರೋಪಿತರ  ವಿರುದ್ಧ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಇದ್ದ ದೂರಿನ ಮೇಲಿಂದ ಮಾನವಿ ಠಾಣೆ  ಗುನ್ನೆ ನಂ 269/13 ಕಲಂ  143,147,148,324,506 ಸಹಿತ 149 ಐ.ಪಿ.ಸಿ. ಪ್ರಕಾರ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.   


 zÁ½ ¥ÀæPÀgÀtzÀ ªÀiÁ»w:-   
ದಿನಾಂಕ: 28-12-2013 ರಂದು ಮಧ್ಯಾಹ್ನ 1-00 ಗಂಟೆಗೆ ಶ್ರೀ ದಯಾನಂದ ಎಂ.ಜೆ. ಪಿ.ಎಸ್. ಡಿ.ಸಿ.ಆರ್.ಬಿ ಘಟಕ ರಾಯಚೂರು ರವರು ಠಾಣೆಗೆ ಆರೋಪಿ ಮತ್ತು ಮುದ್ದೆಮಾಲಿನೊಂದಗೆ ಹಾಜರಾಗಿ ಮುಂದಿನ ಕ್ರಮ ಕುರಿತು ಫಿರ್ಯಾದಿಯನ್ನು ನೀಡಿದ್ದು ಅದರ ಸಾರಾಂಶವೆನೆಂದರೆ. ಇಂದು ದಿನಾಂಕ: 28-12-2013 ರಂದು ಬೆಳಿಗ್ಗೆ 1100 ಗಂಟೆಗೆ ಮಹಾವೀರ್ ವೃತ್ತದ ಹತ್ತಿರ ಇರುವ ಕಂದಗಡ್ಡಿ ಮಾರೆಮ್ಮ ದೇವಸ್ಧಾನದ ಕಡೆಗೆ ಶಿವಶಂಕರ್ ಹೇರ್ ಕಟಿಂಗ್ ಅಂಗಡಿಯ ಮುಂದೆ ಒಬ್ಬನು ಸಾರ್ವಜನಿಕ ಸ್ಧಳದಲ್ಲಿ ಮಟಕಾ ಜೂಜಾಟ ನಡೆಯುತ್ತಿದ್ದೆ ಅಂತಾ ಬಾತ್ಮಿ ಬಂದ ಮೇರೆಗೆ ಇಬ್ಬರು ಪಂಚರೊಂದಿಗೆ ಮತ್ತು ಸಿಬ್ಬಂದಿಯವರಾದ ಪಿ.ಸಿ. 502, 303, 246 ರವರೊಂದಿಗೆ ಬೆಳಿಗ್ಗೆ 1115 ಗಂಟೆಗೆ ಠಾಣೆಯಿಂದ ಹೊರಟು  ಮಹಾವೀರ್ ವೃತ್ತವನ್ನು ತಲುಪಿ ಎಲ್ಲಾರು ಮರೆಯಲ್ಲಿ ನಿಂತುಕೊಂಡು ಕಂದಗಡ್ಡಿ ಮಾರೆಮ್ಮ ಗುಡಿಯ ಕಡೆಗೆ ನೋಡಲಾಗಿ ಶಿವಶಂಕರ್ ಹೇರ್ ಕಟಿಂಗ್ ಅಂಗಿಯ ಮುಂದೆ ಸಾರ್ವಜನಿಕರ ಸ್ಧಳದಲ್ಲಿ ಒಬ್ಬನು ಸಾರ್ವಜನಿಕರನ್ನು ಕೂಗಿ  ಕರೆಯುತ್ತಾ ಅದೃಷ್ಠದ ಮಟಕಾ ನಂಬರಗಳನ್ನು ಬರೆಯಿಸಿರಿ ಒಂದು ರೂಪಾಯಿಗೆ 80/- ರೂ.ಗಳನ್ನು ಕೊಡುತ್ತೇವೆ ಅಂತ ಸಾರ್ವಜನಿಕರಿಂದ ಹಣವನನು ಪಡೆದುಕೊಂಡು ಮಟಕಾ ಚೀಟಿಗಳನ್ನು ಬರೆದುಕೊಡುತ್ತಿದ್ದ ಬಗ್ಗೆ ಖತರಿ ಪಡಿಸಕೊಂಡು ಸಿಬ್ಬಂದಿವರೊಂದಿಗೆ ಬೆಳಿಗ್ಗೆ 1130 ಗಂಟೆಗೆ ದಾಳಿ ಮಾಡಿ ಮಟಕಾ ಜೂಜಾಟದಲ್ಲಿ ತೊಡಗಿದ್ದ ಮಧುಸೂಧನ್ ತಂದೆ ಅಂಜಿನೇಯ್ಯ ವಯ: 30 ವರ್ವ ಜಾ:: ಹಡಪದ್ ಸಾ:: ಮಡ್ಡಿಪೇಟೆ ರಾಯಚೂರು ಈತನನ್ನು ದಸ್ತಗಿರಿ ಮಾಡಿಕೊಂಡು ಆತನ ಕಡೆಯಿಂದ ಮಟಕಾ ಜೂಜಾಟದ ಹಣ 3940/- ರೂ.ಗಳನ್ನು, ಒಂದು ಬಾಲ್ ಪೆನ್ನು, ಮಟಕಾ ಚೀಟಯನ್ನು ಹಾಗೂ ಒಂದು ನೋಕಿಯಾ ಮೊಬೈಲ್ ಪೋನನ್ನು ಜಪ್ತಿ ಮಾಡಿಕೊಂಡು ನಂತರ ಬೆಳಿಗ್ಗೆ 1130 ಗಂಟೆಯಿಂದ 1230 ಗಂಟೆಯವರಿಗೆ ಮಟಕಾ ಜೂಜಾಟದ ದಾಳಿಪಂಚನಾಮೆಯನ್ನು ಪೂರೈಸಿಕೊಂಡು ನಂತರ ಆರೋಪಿತನು ತಾನು ಮಟಕಾ ನಂಬರಗಳನ್ನು ಬರೆದುಕೊಂಡು ಚೀಟಿಗಳನ್ನು ಮತ್ತು ಸಂಗ್ರಹಿಸಿದ ಹಣವನ್ನು ಮಲ್ಲೇಶಿ ಸಾ:: ಇಂದಿರಾ ನಗರ ರಾಯಚೂರು ರವರಿಗೆ ಕೊಡುವುದಾಗಿ ತಿಳಿಸಿದ್ದು ಇರುತ್ತದೆ. ಆರೋಪಿ ಮತ್ತು ಮುದ್ದೆ ಮಾಲಿನೊಂದಿಗೆ ಮಧ್ಯಾಹ್ನ 1-00 ಗಂಟೆಗೆ ಠಾಣೆಗೆ ಬಂದು ಮುಂದಿನ ಕ್ರಮ ಕುರಿತು ವರದಿಯನ್ನು ನೀಡಿದ್ದರ ಸಾರಾಂಶದ ಮೇಲಿಂದ   ¸ÀzÀgÀ §eÁgï ಠಾಣೆ ಗುನ್ನೆ ನಂ. 246/2013 ಕಲಂ 78(3) ಕೆ.ಪಿ. ಕಾಯ್ದೆ ಅಡಿಯಲ್ಲಿ ಪ್ರಕರಣವನ್ನು ದಾಖಲು ಮಾಡಿಕೊಂಡು ತನಿಖೆಯನ್ನು ಕೈಕೊಂಡಿದ್ದು ಇರುತ್ತದೆ.

     ದಿನಾಂಕ:28-12-2013 ಸಂಜೆ 6.00 ಗಂಟೆಗೆ ಶ್ರೀ ದಾದಾವಲಿ ಕೆ.ಹೆಚ್. ಪಿ.ಎಸ್.ಐ(ಕಾಸು) ಸದರ್ ಬಜಾರ್ ಪೊಲೀಸ್ ಠಾಣೆ ರಾಯಚೂರುರವರು ತಮ್ಮ ಲಿಖಿತ ಫಿರ್ಯಾದಿಯನ್ನು ಜಪ್ತುಮಾಡಿದ ಮುದ್ದೆಮಾಲು ಮತ್ತು ಆರೋಪಿ ªÀÄPÀÆâ® vÀAzÉ gÀSÁPÀ,ªÀÄĹèA vÀ¼ÀÄîªÀÅ §ArAiÀÄ°è ZÀ¥Àà° ªªÁå¥ÁgÀ ¸Á: ¨sÀAVPÀÄAmÁ gÁAiÀÄZÀÆgÀÄ FvÀ£À ಸಮೇತ ಹಾಜರುಪಡಿಸಿದ್ದು ಫಿರ್ಯಾದಿಯ ಸಾರಾಂಶವೇನೆಂದರೆ,  ದಿವಸ ದಿನಾಂಕ 28.12.2013 ರಂದು ಸಂಜೆ 4.00 ಗಂಟೆಗೆ ಖಚಿತವಾದ ಬಾತ್ಮಿ ಬಂದ ಮೇರೆಗೆ ಭಂಗಿಕುಂಟಾ ಏರಿಯಾದಲ್ಲಿರುವ ಯೂನಿಯನ್ ಬ್ಯಾಂಕ್ ಹತ್ತಿರ ಕಲ್ಯಾಣಿ ಎಂಬ ಮಟಕಾ ಜೂಜಾಟ ನಡೆದಿದೆ ಅಂತ ಖಚಿತವಾದ ಬಾತ್ಮಿ ಬಂದ ಮೇರೆಗೆ ಸಿಬ್ಬಂದಿ ಹಾಗೂ ಪಂಚರೊಂದಿಗೆ ಸಂಜೆ 4.30 ಗಂಟೆಗೆ ದಾಳಿ ಮಾಡಿ ಮಟಕಾ ಜೂಜಾಟದಲ್ಲಿ ತೊಡಗಿದ್ದ ಆರೋಪಿ ಮಕ್ಬೂಲ್ ಎಂಬುವವನನ್ನು ದಸ್ತಗಿರಿ ಮಾಡಿ ಅವನ ವಶದಿಂದ ಮಟಕಾ ಜೂಜಾಟದಲ್ಲಿ ಸಂಗ್ರಹಿಸಿದ ನಗದು ಹಣ ರೂ 1330/-, ಒಂದು ಮಟಕಾ ಜೂಜಾಟದ ನಂಬರುಗಳನ್ನು ಬರೆದ ಚೀಟಿ ಮತ್ತು ಒಂದು ಬಾಲ್ ಪೆನ್ನನ್ನು ಸಂಜೆ 4.30 ರಿಂದ 5.30 ಗಂಟೆಯವರೆಗೆ ಜಪ್ತಿ ಪಂಚನಾಮೆ ಮೂಲಕ ಜಪ್ತು ಮಾಡಿದ್ದು, ಜಪ್ತು ಮಾಡಿದ ಮುದ್ದೆಮಾಲು ಮತ್ತು ಆರೋಪಿತನನ್ನು ಮುಂದಿನ ಕ್ರಮಕ್ಕಾಗಿ ಹಾಜರುಪಡಿಸಿದ್ದರ ಮೇರೆಗೆ ¸ÀzÀgÀ §eÁgï ಠಾಣಾ ಗುನ್ನೆ ನಂ. 247/2013 ಕಲಂ 78(3) ಕರ್ನಾಟಕ ಪೊಲೀಸ್ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲು ಮಾಡಿ ತನಿಖೆ ಕೈಕೊಳ್ಳಲಾಗಿದೆ
¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-      

                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ:29.12.2013 gÀAzÀÄ     13  ¥ÀææPÀgÀtUÀ¼À£ÀÄß ¥ÀvÉÛ ªÀiÁr 1,300/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.