Thought for the day

One of the toughest things in life is to make things simple:

10 Jun 2016

Reported Crimes


  
¥ÀwæPÁ ¥ÀæPÀluÉ
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-

             ¢£ÁAPÀ 8/6/16 gÀAzÀÄ 1930 UÀAmÉUÉ ¦üAiÀiÁ𢠲ªÀgÁd ºÀA¦èAiÀĪÀgï   vÀAzÉ §¸ÀAiÀÄå 51 ªÀµÀð eÁw £ÁAiÀÄPÀ G: CgÀtå E¯ÁSÉAiÀÄ°è VqÀ PÁAiÀÄĪÀ PÉ®¸À ¸Á: CgÀPÉÃgÁ vÁ: zÉêÀzÀÄUÀð.FvÀ£À ªÀÄUÀ ªÀÄÈvÀ UÉÆëAzÀ ºÀA¦èAiÀĪÀgï   24 ªÀµÀð eÁw £ÁAiÀÄPÀ ¸Á:CgÀPÉÃgÁ FvÀ£ÀÄ ªÀÄvÀÄÛ £ÁUÀgÁd EªÀgÀÄ ºÉÆ®¢AzÀ ªÀÄ£ÉUÉ £ÀqÉzÀÄPÉÆAqÀÄ CgÀPÉÃgÁ-UÀ®UÀ ªÀÄÄRå gÀ¸ÉÛ CgÀPÉÃgÁ UÁæªÀÄzÀ UËgÀߪÉÄAmï gÁªÀÄtÚ EªÀgÀ ºÉÆ®zÀ ºÀwÛgÀ §gÀÄwÛzÁÝUÀ DgÉÆæ gÉrØ vÀAzÉ  £ÀgÀ¹AUÀ¥Àà  PÀA¥Àwð eÁw £ÁAiÀÄPÀ ¸Á:¨sÀƪÀÄ£ÀUÀÄAqÁ UÁæªÀÄ vÁ: zÉêÀzÀÄUÀð FvÀ£ÀÄ £ÀA§gÀ E®èzÀ §eÁd ¹n-100 ªÉÆÃmÁgÀ ¸ÉÊPÀ¯ï £ÉÃzÀÝ£ÀÄß CwªÉÃUÀ ªÀÄvÀÄÛ C®PÀëvÀ£À¢AzÀ £ÀqɹPÉÆAqÀÄ §AzÀÄ UÉÆëAzÀ¤UÉ »AzÀÄUÀqÉ lPÀÌgÀ PÉÆnÖzÀÄÝ JqÀQ«, vÀ¯ÉUÉ ¨sÁj ¥ÉmÁÖV ¸ÀܼÀzÀ°èAiÉÄà ªÀÄÈvÀ¥ÀnÖzÀÄÝ,  DgÉÆæ gÉrØAiÀÄ vÀ¯ÉUÉ E¤ßvÀgÉà PÀqÉUÀ¼À°è ¨sÁj ªÀÄvÀÄÛ ¸ÁzsÁ ¸ÀégÀÆ¥ÀzÀ UÁAiÀÄUÀ¼ÁVgÀÄvÀÛªÉ.CAvÁ PÉÆlÖ zÀÆj£À ªÉÄðAzÀ zÉêÀzÀÄUÀÄð  oÁuÉ UÀÄ£Éß £ÀA.126/16 PÀ®A 279, 337,338, 304(J) L¦¹. CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.  
¥Éưøï zÁ½ ¥ÀæPÀgÀtzÀ ªÀiÁ»w:-
         ದಿನಾಂಕಃ 08-06-2016 ರಂದು ರಾತ್ರಿ 7.15 ಗಂಟೆಗೆ ಫಿರ್ಯಾದಿದಾರರಾದ ದಾದಾವಲಿ ಕೆ,ಹೆಚ್. ಪಿಎಸ್ಐ (ಕಾಸು) ಸದರ್ ಬಜಾರ್ ಪೊಲೀಸ್ ಠಾಣೆ ರಾಯಚೂರು ರವರು ಠಾಣೆಗೆ ಹಾಜರಾಗಿ ಗಣಕಯಂತ್ರದಲ್ಲಿ ತಯಾರಿಸಿದ ಫಿರ್ಯಾದಿ ಹಾಗು ಮಟಕಾ ಜೂಜಾಟದ ದಾಳಿ ಪಂಚನಾಮೆ, ಜಪ್ತಿ ಮಾಡಿದ, ನಗದು ಹಣ ರೂ, 3860/-,  ಒಂದು ಬಾಲ್ ಪೆನ್ನು ಮತ್ತು ಮಟಕಾ ಜೂಜಾಟದ ಅಂಕಿ ಸಂಖ್ಯೆಗಳನ್ನು ಬರೆದ ಚೀಟಿಯನ್ನು ಒಬ್ಬ ಆರೋಪಿತನೊಂದಿಗೆ  ಹಾಜರು ಪಡಿಸಿದ್ದು ಸದರಿ ಫಿರ್ಯಾದಿ ಸಾರಾಂಶವೆನೆಂದರೆ   ದಿನಾಂಕಃ 08-06-2016 ರಂದು ಸಂಜೆ 5.20 ಗಂಟೆಯ ಸಮಯದಲ್ಲಿ ಖಚಿತವಾದ ಬಾತ್ಮೆ  ಬಂದ ಮೇರೆಗೆ ಪಂಚರಾದ 1) ಮಹ್ಮದ್ ಬೀಲಾಲ್ 2) ಸೈಯ್ಯದ್ ರಸೀದ್ ಮತ್ತು ಸಿಬ್ಬಂದಿಯವರಾದ 1) ಗೊಲ್ಲಾಳಪ್ಪ ಪಿ.ಸಿ 205 2) ಬಸವರಾಜ ಪಿ.ಸಿ 511 3) ಶರಣ ಬಸಪ್ಪ ಪಿ.ಸಿ 121 ರವರೊಂದಿಗೆ ಠಾಣೆಯಿಂದ ಹೊರಟು ಸಂಜೆ 5.30 ಗಂಟೆಗೆ ಬಾಟಾ ಶೋರೂಮ್ ಎದುರುಗಡೆ ರೋಡಿನ ಪೂರ್ವಕ್ಕೆ ಇರುವ ಓಣಿ ರಸ್ತೆಯಲ್ಲಿ ಮಟಕಾ ಜೂಜಾಟದ ಮೇಲೆ ದಾಳಿ ಮಾಡಿ ಆರೋಪಿ ಮಹ್ಮದ್ ಖಾಸೀಮ್ ಎಂಬುವವನನ್ನು ಹಿಡಿದು ಅವನ ವಶದಿಂದ ಮಟಕಾ ಜೂಜಾಟದಿಂದ ಸಂಗ್ರಹಿಸಿದ ನಗದು ಹಣ ರೂ, 3860/-, ಒಂದು ಬಾಲ್ ಪೆನ್ನು ಮತ್ತು ಮಟಕಾ ಜೂಜಾಟದ ಅಂಕಿ ಸಂಖ್ಯೆಗಳನ್ನು ಬರೆದ ಚೀಟಿಯನ್ನು ಜಪ್ತಿ ಮಾಡಿಕೊಂಡಿದ್ದು, ಆರೋಪಿತನಿಗೆ ಮಟಕಾ ಜೂಜಾಟದ ಹಣ ಮತ್ತು ಚೀಟಿಯನ್ನು ಯಾರಿಗೆ ಕೊಡುತ್ತಿ ಎಂದು ವಿಚಾರಿಸಿದಾಗ ಜನತಾ ಕಾಲೋನಿಯ ಜಾನಿ ಎಂಬುವವನಿಗೆ ಕೊಡುವುದಾಗಿ ಹೇಳಿದ್ದು, ಸಂಜೆ 5.30 ರಿಂದ 6.45 ಗಂಟೆಯವರೆಗೆ ಪಂಚನಾಮೆ ಪೂರೈಸಿ ಆರೋಪಿ ಮಹ್ಮದ್ ಖಾಸೀಮನನ್ನು ವಶಕ್ಕೆ ತೆಗೆದುಕೊಂಡು ಮುಂದಿನ ಕ್ರಮಕ್ಕಾಗಿ ಹಾಜರು ಪಡಿಸಿರುವುದಾಗಿ ಇದ್ದ ಫಿರ್ಯಾದಿಯ ಸಾರಾಂಶದ ಮೇಲಿಂದ ಠಾಣಾ ಎನ್,ಸಿ ನಂ: 20/2016 ಕಲಂ: 78 (3) ಕೆ.ಪಿ.ಯಾಕ್ಟ್ ಅಡಿಯಲ್ಲಿ ಪ್ರಕರಣವನ್ನು ನೊಂದಾಯಿಸಿಕೊಂಡು ಸದರಿ ಎನ್.ಸಿ ಪ್ರಕರಣದ ದೂರಿನ ಸಾರಾಂಶಾದಮೇಲಿಂದ ಗುನ್ನೆ ದಾಖಲಿಸಿಕೊಂಡು ತನಿಖೆಕೈಕೊಳ್ಳಲು ಪರವಾನಿಗೆ ಕುರಿತು ಮಾನ್ಯ ನ್ಯಾಯಾಲಯಕ್ಕೆ ವರದಿ ಮೂಲಕ ವಿನಂತಿಸಿಕೊಂಡಿದ್ದು ಮಾನ್ಯ ನ್ಯಾಯಲಯವು  ಪ್ರಕರಣ ದಾಖಲಿಸಿ ತನಿಖೆಕೈಕೊಳ್ಳಲು ನೀಡಿದ ಆದೇಶವು ಈ ದಿವಸ ದಿನಾಂಕಃ 09-06-2016 ರಂದು  ಬೆಳಿಗ್ಗೆ 10.00 ಗಂಟೆಗೆ ಸ್ವೀಕೃತವಾಗಿದ್ದು ಇರುತ್ತದೆ, ಪಿ.ಎಸ್.ಐ ರವರು ನೀಡಿದ ಎನ್.ಸಿ ಪ್ರಕರಣದ ದೂರಿನ ಸಾರಾಂಶದ ಮೇಲಿಂದ ¸ÀzÀgÀ §eÁgï ಠಾಣಾ ಗುನ್ನೆ ನಂ 86/2016 ಕಲಂ: 78 (III) ಕೆ.ಪಿ.ಯಾಕ್ಟ್ ಅಡಿಯಲ್ಲಿ ಗುನ್ನೆ ದಾಖಲಿಸಿ ತನಿಖೆಕೈಕೊಂಡಿದ್ದು ಇರುತ್ತದೆ. ªÀÄ»¼ÉAiÀÄgÀ ªÉÄð£À zËdð£Àå ¥ÀæPÀgÀtzÀ ªÀiÁ»w:-
     ದಿನಾಂಕ 09.06.2016 ರಂದು 15.00 ಗಂಟೆಗೆ ಕೋರ್ಟ್ ಕರ್ತವ್ಯ ಮಾಡುತ್ತಿರುವ ಹೆಚ್.ಸಿ 278 ಇವರು ಠಾಣೆಯಲ್ಲಿ ಮಾನ್ಯ ನ್ಯಾಯಾಲಯದಿಂದ ಉಲ್ಲೇಖಿತವಾಗಿರುವ ಖಾಸಗಿ ಫಿರ್ಯಾದಿ ಸಂಖ್ಯೆ 189/16 ಹಾಜರು ಪಡಿಸಿದ್ದು ಸಾರಾಂಶವೆನೆಂದರೆ, ಫಿರ್ಯಾದಿ ಶ್ರೀಮತಿ ಸಿಂಧುಪ್ರಿಯಾ ಗಂಡ ಎನ್ ರಾಜಶೇಖರ ವಯಾ: 21 ವರ್ಷ ಜಾತಿ: ಹಿಂದೂ ಕಮ್ಮಾ : ಮನೆಕೆಲಸ ಸಾ: ಶ್ರೀರಾಮಪೂರು ಕ್ಯಾಂಪ್  ತಾ:ಜಿ:ರಾಯಚೂರು FPÉAiÀÄ ಮದುವೆ ತಂದೆ ತಾಯಿಯವರು ದಿನಾಂಕ 15.04.2015 ರಂದು ಫಿರ್ಯಾದಿದಾರಳನ್ನು ಆರೋಪಿ ನಂಬರ 01 ಎನ್ ರಾಜಶೇಖರ ಈತನಿಗೆ ರೂ 2 ಲಕ್ಷ  ನಗದು ಹಣ ಮತ್ತು 2 ತೊಲೆ ಬಂಗಾರ ಹಾಗೂ ಮದುವೆ ಬಟ್ಟೆಗಾಗಿ 30,000 ಸಾವಿರ ರೂ ಹಣ  ಅಲ್ಲದೇ ಆರೋಪಿ ನಂಬರ ನಾಲ್ಕು ಇವನಿಗೆ  10,000  ರೂ ಹಣ ಇವುಗಳಲ್ಲದೆ ಫಿರ್ಯಾಧಿದಾರಳ ಮೈಮೇಲೆ ಒಟ್ಟು 700 ಗ್ರಾಂ ತೂಕದ 40,000 ಸಾವಿರ ರೂ ಕಿಮ್ಮತ್ತಿನ ಬಂಗಾರದ ಒಡವೆಗಳು ಹಾಕಿ ಮದುವೆ ಮಾಡಿಕೊಟ್ಟಿದ್ದು ಮದುವೆಯಾದ ನಂತರ ಆರೋಪಿತರೆಲ್ಲರೂ ಫಿರ್ಯಾದಿದಾರಳಿಗೆ ಹೆಚ್ಚಿನ ವರದಕ್ಷಿಣೆ ತೆಗೆದುಕೊಂಡು ಬರುವಂತೆ ಮಾನಸಿಕ ಮತ್ತು ದೈಹಿಕಕಿರುಕುಳ ನೀಡಿದ್ದಲ್ಲದೇ ಫಿರ್ಯಾದಿದಾರಳಿಗೆ ಒತ್ತಾಯಪೂರ್ವಕವಾಗಿ 3 ತಿಂಗಳ ಗರ್ಭಪಾತ ಮಾಡಿಸಿದ್ದು, ಇರುತ್ತದೆ.ಮತ್ತು ಜುಲೈ 2015 ನೇ ತಿಂಗಳಲ್ಲಿ ಆರೋಪಿ ನಂಬರ 01 ಈತನು ಆರೋಪಿ ನಂಬರ 5 ಇವರ ಪ್ರಚೋದನೆ ಮೇರೆಗೆ ಪಿರ್ಯಾದಿದಾರಳ  ಅಣ್ಣನ ಮುಂದೆ ತನಗೆ ಹೊಸ ಮೊಟಾರ ಸೈಕಲ್ ಕೊಡಿಸುವಂತೆ ಬೇಡಿಕೆ ಇಟ್ಟಿದ್ದು ಆಗ ನಿರಾಕರಿಸಿದ್ದು ಅದೇ ಕಾರಣಕ್ಕೆ ಆರೋಪಿ ನಂ 01 ಈತನು ಪಿರ್ಯಾದಿದಾರಳಿಗೆ ಹೊಡೆದಿದ್ದು ಅದರಿಂದ ಮನನೊಂದ ಅವಳ  ಅಣ್ಣ ದಿನಾಂಕ 14.07.2015 ರಂದು ಕ್ರಿಮಿನಾಶಕ ಸೇವಿಸಿ ಆತ್ಮಹತ್ಯ ಮಾಡಿಕೊಂಡು ಮೃತಪಟ್ಟಿರುತ್ತಾನೆ.ಹಾಗೂ ಆರೋಪಿ ನಂ 01 ಈತನಿಗೆ ಹೆಚ್ಚಿನ ವರದಕ್ಷಿಣೆಗಾಗಿ ಇನ್ನೊಂದು ಮದುವೆ ಮಾಡುವ ಉದ್ದೇಶದಿಂದ  ದಿನಾಂಕ 15.05.2016 ರಂದು ಆರೋಪಿ ನಂ 01 ಈತನು ಇನ್ನುಳಿದ ಆರೋಪಿತರ ಪ್ರಚೋದನೆ ಮೇರೆಗೆ ಫಿರ್ಯಾದಿದಾರಳನ್ನು   ಕುತ್ತಿಗೆ ಹಿಡಿದು ಮನೆಯಿಂದ  ಹೊರ ಹಾಕಿರುತ್ತಾನೆ. ಅಂತಾ ಮುಂತಾಗಿ ಫಿರ್ಯಾಧಿ ಸಾರಾಂಶ ಮೇಲಿಂದ ªÀÄ»¼Á ¥ÉÆ°¸À oÁuÉ gÁAiÀÄZÀÆgÀÄ ಗುನ್ನೆ ನಂ  42/2016  ಕಲಂ 498 () 504.506. ಸಹಿತ 34 .ಪಿ.ಸಿ 3&4  ಡಿ.ಪಿ. ಯಾಕ್ಟ್  ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಮಡಿದ್ದು ಇರುತ್ತದೆ.                                                                          .
¤AiÀĪÀÄ G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-
           gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ :09.06.2016 gÀAzÀÄ  144 ¥ÀææPÀgÀtUÀ¼À£ÀÄß ¥ÀvÉÛ ªÀiÁr  26,600/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.