Thought for the day

One of the toughest things in life is to make things simple:

9 Mar 2020

Reported Crimes


ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

ªÀÄgÀ¼ÀÄ PÀ¼ÀÄ«£À ¥ÀæPÀgÀtzÀ ªÀiÁ»w.
ದಿನಾಂಕ.09-03-2020 ರಂದು ಬೆಳಿಗ್ಗೆ 07-00  ಗಂಟೆಗೆ ಫಿರ್ಯಾದಿ ²æà ±ÉÃRgÀ¥Àà J.J¸ï.L eÁ®ºÀ½î ¥Éưøï oÁuÉ ರು ಪೊಲೀಸ್ ಠಾಣೆಗೆ ಹಾಜರಾಗಿ ಫಿರ್ಯಾದಿ ಸಲ್ಲಿಸಿದ್ದು ಸಾರಾಂಶವೇನೆಂದರೆ, ದಿನಾಂಕ.09-03-2020  ರಂದು ಬೆಳಿಗ್ಗೆ 05-00  ಗಂಟೆಗೆ ಬಸ್ಸಾಪುರ ಕ್ರಾಸ್ ಹತ್ತಿರ ಇದ್ದಾಗ ಲಾರಿ ನಂ.KA-33 A-0239 ನೇದ್ದರ ಚಾಲಕ ಮತ್ತು ಮಾಲಿಕ ಬಾಗೂರು ಕೃಷ್ಣಾ ನದಿಯಿಂದ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಯಾವುದೇ ಪರವಾನಿಗೆ ಇಲ್ಲದೆ ಕಳ್ಳತನದಿಂದ ಕೃಷ್ಣಾ ನದಿಯಿಂದ ಮರಳನ್ನು ಸಾಗಿಸುತ್ತಿದ್ದು ಸದರಿ ಲಾರಿಯ ಮೇಲೆ ದಾಳಿ ಮಾಡಿ ಫಿರ್ಯಾದಿದಾರರು ದಾಳಿ ಪಂಚನಾಮೆ ಲಾರಿಯನ್ನು ತಂದು ಹಾಜರು ಪಡಿಸಿದ ಮೇಲಿಂದ ಲಾರಿ ಚಾಲಕ ಮತ್ತು ಮಾಲಿಕವಿರುದ್ದ ಜಾಲಹಳ್ಳಿ ಪೊಲೀಸ್ ಠಾಣೆ ಗುನ್ನೆ ನಂಬರ UÀÄ£Éß £ÀA.32/2020  PÀ®A:379 IPC ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.