Thought for the day

One of the toughest things in life is to make things simple:

11 Aug 2018

Reported Crimes


ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
ಮಟಕಾ ಜೂಜಾಟ ದಾಳಿ ಪ್ರಕರಣಗಳು ದಾಖಲು.
ದಿನಾಂಕ 10.08.2018 ರಂದು 17.15 ಗಂಟೆಗೆ ನಿಲೋಗಲ್ ಕ್ರಾಸ್ ಹತ್ತಿರ  ಸಾರ್ವಜನಿಕ ಸ್ಥಳದಲ್ಲಿ ಆರೋಪಿ ಅಮರೇಶ ತಂದೆ ಹುಚ್ಚಪ್ಪ ವಯಾ: 40 ವರ್ಷ ಜಾ: ಕುರುಬರ : ಕೂಲಿ ಸಾ: ಯತಗಲ್ ತಾ: ಮಾನವಿ ಈತನು ಮಟಕಾ ಪ್ರವೃತ್ತಿಯಲ್ಲಿ ತೊಡಗಿ ಜನಗಳಿಗೆ ಒಂದು ರೂಪಾಯಿಗೆ ಎಂಬತ್ತು ರೂಪಾಯಿ ಕೊಡುವದಾಗಿ ಹೇಳಿ ಅದೃಷ್ಟದ ಅಂಕೆ ಸಂಖ್ಯೆಗಳನ್ನು ಬರೆದುಕೊಳ್ಳುತ್ತಿರುವಾಗ, ಫಿರ್ಯಾದಿದಾರರು ಸಿಬ್ಬಂದಿಯೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿ ಹಿಡಿದು ಅವನಿಂದ ಮಟಕಾ ಜೂಜಾಟದ ಸಲಕರಣೆಗಳನ್ನು ಜಪ್ತಿ ಮಾಡಿಕೊಂಡು ಬಂದಿದ್ದು, ಬರೆದ ಮಟಕಾ ಚೀಟಿ ಪಟ್ಟಿಯನ್ನು ತಾನೇ ಇಟ್ಟುಕೊಳ್ಳುವದಾಗಿ ತಿಳಿಸಿದ್ದು, ನಂತರ ದಾಳಿ ಪಂಚನಾಮೆ, ಮುದ್ದೇಮಾಲು, ಆರೋಪಿತನನ್ನು ಹಾಗೂ ವರದಿಯೊಂದಿಗೆ  ಫಿರ್ಯಾದಿದಾರರು ಠಾಣೆಗೆ ತಂದು ಹಾಜರುಪಡಿಸಿದ್ದನ್ನು ಠಾಣಾ ಎನ್.ಸಿ ನಂ 7/2018 ರಲ್ಲಿ ತೆಗೆದುಕೊಂಡು, ಪ್ರಕರಣ ದಾಖಲಿಸಿಕೊಳ್ಳಲು ಮತ್ತು ತನಿಖೆ ಮುಂದುವರೆಸಲು ಮಾನ್ಯ ನ್ಯಾಯಾಲಯಕ್ಕೆ ವರದಿಯನ್ನು ಬರೆದುಕೊಂಡಿದ್ದು, ಇಂದು ದಿನಾಂಕ 11.08.2018 ರಂದು ಮಾನ್ಯ ನ್ಯಾಯಾಲಯದಿಂದ ಪರವಾನಗಿ ಬಂದಿದ್ದು, ಅದರ ಆಧಾರದ ಹಟ್ಟಿ ಪೊಲೀಸ್ ಠಾಣೆ ಗುನ್ನೆ ನಂಬರ 227/2018 PÀ®A. 78(111) PÉ.¦. PÁAiÉÄÝ ಅಡಿಯಲ್ಲಿ ಪ್ರಕರಣದ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.

     ದಿನಾಂಕ 10/08/18 ರಂದು ಸಾಯಂಕಾಲ 6.30  ಗಂಟೆಗೆ ಪಿ.ಎಸ್. ಮಾನವಿ ರವರು  ಮಟಕಾ ದಾಳಿಯಿಂದ ವಾಪಾಸ ಠಾಣೆಗೆ ಬಂದು  ತಮ್ಮ ವರದಿಯನ್ನು, ಪಂಚನಾಮೆ, ಹಾಗೂ ಒಬ್ಬ ಆರೋಪಿ ಹಾಗೂ ಜಪ್ತು ಮಾಡಿದ ಮುದ್ದೆಮಾಲನ್ನು ಸಾಯಂಕಾಲ 7.00 ಗಂಟೆಗೆ ನೀಡಿ ಮುಂದಿನ ಕ್ರಮ ಜರುಗಿಸುವಂತೆ ಸೂಚಿಸಿದ್ದು ಸದರಿ ಪಂಚನಾಮೆಯಲ್ಲಿ ಇಂದು ದಿನಾಂಕ 10/08/18 ರಂದು ಗೋರ್ಕಲ್ ಗ್ರಾಮದ ಆಂಜಿನೇಯ ದೇವಸ್ಥಾನದ ಮುಂದಿನ ಸಾರ್ವಜನಿಕ ಕಟ್ಟೆಯ ಮೇಲೆ ಮಟಕಾ ಜೂಜಾಟ ನೆಡೆಯುತ್ತಿರುವ ಬಗ್ಗೆ ಮಾಹಿತಿ ಬಂದ ಹಿನ್ನೆಲೆಯಲ್ಲಿ ಪಿ.ಎಸ್. ಸಾಹೇಬರು ಸಿಬ್ಬಂದಿ ಹಾಗೂ ಪಂಚರೊಂದಿಗೆ ಹೋಗಿ ಧಾಳಿ ಮಾಡಿ ಮಟಕಾ ಜೂಜಾಟದಲ್ಲಿ ತೊಡಗಿದ್ದ ಬಸವರಾಜ ತಂದೆ ಬೂದೆಪ್ಪ ಮಾತಪಳ್ಳಿ, ಲಿಂಗಾಯತ, 45 ವರ್ಷ, ಹೋಟೆಲ್ ಕೆಲಸ , ಸಾ: ಗೋರ್ಕಲ್  ಈತನಿಗೆ ವಶಕ್ಕೆ ತೆಗದುಕೊಂಡು ಸದರಿಯವನ  ಅಂಗಜಡ್ತಿ ಮಾಡಿ ಸದರಿಯವನಿಗೆ 1] ಮಟಕಾ ಜೂಜಾಟದ ನಗದು ಹಣ ರೂ  5600/- 2]  ಮಟಕಾ ನಂಬರ್ ಬರೆದ ಒಂದು ಚೀಟಿ   3] ಒಂದು ಬಾಲ್ ಪೆನ್ನು ದೊರೆತಿದ್ದು ಸದರಿ ಜೂಜಾಟದ ಸಾಮಾಗ್ರಿಗಳನ್ನು ಪಿ.ಎಸ್.  ಸಾಹೇಬರು ಜಪ್ತಿ ಮಾಡಿಕೊಂಡು ಸಾಯಂಕಾಲ 5.00 ಗಂಟೆಯಿಂದ 6.00 ಗಂಟೆಯವರೆಗೆ ದಾಳಿ ಪಂಚನಾಮೆಯನ್ನು ಪೂರೈಸಿಕೊಂಡಿದ್ದು ಅಂತಾ ಇರುತ್ತದೆ. ಕಾರಣ ಸದರಿ ಪಂಚನಾಮೆಯ ಸಾರಾಂಶದ ಆಧಾರದ ಮೇಲಿಂದ ಪ್ರಕರಣವು ಅಸಂಜ್ಞೆಯ ಅಪರಾಧ ಆಗುತಿದ್ದು, ಕಾರಣ ಸದರಿ ಕಲಂ 78(3) ಕೆ.ಪಿ ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲು ಮಾನ್ಯ ನ್ಯಾಯಾಲಯದಿಂದ ಪರವಾನಿಗೆ ಪಡೆದುಕೊಂಡು ಮಾನವಿ ಪೊಲೀಸ್ ಠಾಣೆ ಗುನ್ನೆ ನಂ 252/18 ಕಲಂ 78 (3 ) ಕೆ.ಪಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈ ಕೊಂಡಿರುತ್ತಾರೆ.

ದಿನಾಂಕ- 09/08/2018 ರಂದು 20-00 ಗಂಟೆಯಿಂದ 21-00 ಗಂಟೆಯ ಅವಧಿಯಲ್ಲಿ ಆರೋಪಿ ಲಿಂಗಪ್ಪ ಕುರುಬರು ಇವರು ಮಲ್ಕಾಪೂರು ಗ್ರಾಮದ ಸರಕಾರಿ ಶಾಲೆಯ ಮುಂದಿನ ಸಾರ್ವಜನಿಕ ಸ್ಥಳದಲ್ಲಿ ನಿಂತುಕೊಂಡು ಒಂದು ರೂ ಗೆ 80/-ರೂ ಕೊಡುವುದಾಗಿ ಅಂತಾ ಕೂಗಾಡುತ್ತಾ ಇದ್ದಾಗ ಪಂಚರ ಸಮಕ್ಷಮದಲ್ಲಿ ಎಎಸ್‌‌ (ಎಲ್) & ಸಿಬ್ಬಂದಿಯವರು ದಾಳಿ ಮಾಡಿ ಸಿಕ್ಕಿ ಬಿದ್ದ ಆರೋಫಿತನ ವಶದಿಂದ 1] ನಗದು ಹಣ 1595 - 2] 01 ಮಟಕಾ ನಂಬರ್‌‌ ಬರೆದ ಪಟ್ಟಿ 3]ಒಂದು ಬಾಲ್‌‌ಪೆನ್ನು ಇವುಗಳನ್ನು ಜಪ್ತಿ ಪಡಿಸಿಕೊಂಡು, ಸಿಕ್ಕಿ ಬಿದ್ದವನು ತಾನು ಬರೆದುಕೊಂಡು ಮಟಕಾ ಪಟ್ಟಿಯನ್ನು ತಾನೇ ಇಟ್ಟುಕೊಳ್ಳುವದಾಗಿ ತಿಳಿಸಿದ್ದು ಇರುತ್ತದೆ. ಸಿಕ್ಕಿ ಬಿದ್ದ ಒಬ್ಬ ಆರೋಪಿತನನ್ನು ವಶಕ್ಕೆ ಪಡೆದುಕೊಂಡು ಮುದ್ದೇಮಾಲು, ಪಂಚನಾಮೆಯೊಂದಿಗೆ ಒಂದು ವರದಿಯನ್ನು ನೀಡಿ ಮುಂದಿನ ಕಾನೂನು ಕ್ರಮಕ್ಕಾಗಿ ಹಾಜರು ಪಡಿಸಿದ್ದರ ಮೇಲಿಂದ ಮಾನ್ಯ ಜೆಎಮ್ ಎಪ್ ಸಿ ನ್ಯಾಯಾಲಯ ಮಾನವಿ ರವರ ಪರವಾನಿಗೆಯನ್ನು ದಿನಾಂಕ-10/08/2018 ರಂದು 12-10 ಗಂಟೆಗೆ ಪಡೆದುಕೊಂಡು ವಾಪಾಸು ಠಾಣೆಗೆ 14-10 ಗಂಟೆಗೆ ಬಂದಿದ್ದರಿಂದ ಕವಿತಾಳ ಪೊಲೀಸ್‌‌ ಠಾಣೆಯ ಗುನ್ನೆ ನಂ:132/2018, ಕಲಂ:78[3] ಕೆ.ಪಿ.ಯಾಕ್ಟ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡು ತನಿಖೆ ಕೈಗೊಂಡಿರುತ್ತಾರೆ.
ಎಸ್.ಸಿ/ಎಸ್.ಟಿ. ಪ್ರಕರಣದ ಮಾಹಿತಿ.
¢£ÁAPÀ 11-08-2018 gÀAzÀÄ  13.30 UÀAmÉUÉ  ¦ügÁå¢ £ÁUÀ¥Àà vÀAzÉ  ©üêÀÄAiÀÄå ªÀAiÀiÁ-50 eÁw-£ÁAiÀÄPÀ G-MPÀÌ®ÄvÀ£À ¸Á|| dA§®¢¤ß EgÀªÀgÀÄ oÁuÉUÉ  ºÁdgÁV PÀA¥ÀÆålgÀ£À°è mÉÊ¥ï ªÀiÁrzÀ zÀÆgÀ£ÀÄß  ºÁdgÀÄ¥Àr¹zÀÄÝ  CzÀgÀ ¸ÁgÀA±ÀªÉ£ÉAzÀgÉ  ¢£ÁAR 08-08-2018 gÀAzÀÄ  ¨É½UÉÎ 09.00 UÀAmÉUÉ ¸ÀĪÀiÁjUÉ ¦ügÁå¢zÁgÀgÀÄ vÀªÀÄä ºÉÆ®¢AzÀ ºÀ¼ÀîzÀUÀqÉØ  ºÀwÛgÀ §gÀÄwÛgÀĪÁUÀ DgÉÆævÀgÁzÀ  1) ¥ÁUÀÄAl¥Àà vÀAzÉ  QµÀÖ¥Àà 2) QµÀÖ¥Àà vÀAzÉ CAiÀÄåtÚ EªÀgÀÄ ¦ügÁå¢UÉ vÀqÉzÀÄ ¯Éà ¨ÁåqÀgÀ ¸ÀÆ¼É ªÀÄUÀ£Éà ¤£Àß ªÀÄUÀ£À  PÉÆ¯É ¸ÀA¨sÀAzÀ J¯Éè¯ÉÆè wgÀÄUÁr  £ÀªÀÄä «gÀÄzÀÝ  PÉøÀÄ ªÀiÁqÀ®Ä ¥ÀæAiÀÄvÀß ªÀiÁqÀÄvÉÛãÀ¯Éà CAvÁ eÁw ¤AzÀ£É ªÀiÁr  E§âgÀÄ PÀÆr  ¦ügÁå¢ JzÉ ªÉÄÃ¯É CAV »rzÀÄPÉÆAqÀÄ  PÉÊUÀ½AzÀ   ºÉÆqɧqÉ ªÀiÁr  ¤£Àß ªÀÄUÀ£À£ÀÄß  ºÉÃUÉ  PÉÆ°è¢Ý«AiÉÆà ¤£ÀߣÀÄß ¸ÀºÁ  ºÁUÉ  PÉÆ®ÄèvÉÛÃªÉ CAvÁ fêÀzÀ ¨ÉÃzÀjPÉ ºÁQzÀÄÝ  EgÀÄvÀÛzÉ CAvÁ  ªÀÄÄAvÁX EzÀÝ  ¦ügÁå¢ ªÉÄðAzÀ EqÀ¥À£ÀÆgÀÄ ¥ÉÆ°Ã¸ï  oÁuÁ  UÀÄ£Éß  £ÀA- 101/2018  PÀ®A: 341, 323, 506 ¸À»vÀ 34 L.¦.¹.  &   3(1)(r)  (s), 3 (2) (va)  Sc/St Act  2014 £ÉÃzÀÝgÀrAiÀÄ°è  ¥ÀæPÀgÀt zÁR°¹ vÀ¤SÉ  PÉÊPÉÆAqÀÄgÀÄvÁÛgÉ.
ಕಳುವಿನ ಪ್ರಕರಣದ ಮಾಹಿತಿ.
¢£ÁAPÀ 06-08-2018 gÀAzÀÄ dAiÀIJæ AiÀiÁzÀªÁqÀ UÀAqÀ ±ÉÃRgÀ¥Àà, zÉÆqÀتÀĤ, ªÀAiÀÄ: 31 ªÀµÀð, eÁ: ªÀiÁ¢UÀ, G: ¸ÀgÀPÁj QjAiÀÄ ¥ÁæxÀ«ÄPÀ ±Á¯É K¼ÀÄgÁV PÁåA¥À £À°è ²PÀëQ, ¸Á: »gÉC¼ÀUÀÄAr vÁ: gÉÆÃuÁ, ºÁªÀ: £ÀlgÁeï PÁ¯ÉÆä ¹AzsÀ£ÀÆgÀÄ, gÀªÀgÀÄ ®Qëöä EªÀgÀ ªÀÄ£ÉAiÀÄ°è AiÀiÁgÀÄ EgÀzÉ EzÀÄÝzÀÝjAzÀ gÁwæ 10-30 UÀAmÉ ¸ÀĪÀiÁjUÉ vÀªÀÄä ªÀÄ£ÉUÉ ©ÃUÀ ºÁQPÉÆAqÀÄ ®Qëöä EªÀgÀ ªÀÄ£ÉUÉ ºÉÆÃVzÀÄÝ, £ÀAvÀgÀ ¢£ÁAPÀ 07-08-2018 gÀAzÀÄ ¨É½UÉÎ 06-00 UÀAmÉ ¸ÀĪÀiÁjUÉ vÀªÀÄä ªÀÄ£ÉUÉ §AzÀÄ £ÉÆÃqÀ®Ä ¨ÁV®Ä vÉgÉ¢zÀÄÝ, ªÀÄ£ÉAiÀÄ°è gÀƪÀiï £À°ègÀĪÀ C¯ÁägÁªÀ£ÀÄß £ÉÆÃqÀ®Ä C¯ÁägÁzÀ ¨ÁV®Ä vÉUÉ¢zÀÄÝ, CzÀgÀ°èzÀÝ ºÀ¼É §AUÁgÀzÀ 1) 08 UÁæA §AUÁgÀzÀ 03 eÉÆvÉ ¸ÀtÚ ¸ÀtÚ Q«AiÉÆïÉUÀ¼ÀÄ, 2) CzsÀð vÉÆ¯É §AUÁgÀzÀ ¸ÀÄvÀÄÛAUÀÄgÀ, 3) 07 UÁæA §AUÁgÀzÀ ¸ÀtÚ 03 GAUÀÄgÀUÀ¼ÀÄ, 4) 03 UÁæA §AUÁgÀzÀ vÁ½ »ÃUÉ MlÄÖ 2 vÉÆ¯É §AUÁgÀzÀ D¨sÀgÀtUÀ¼ÀÄ C.Q gÀÆ 21,000/- ºÁUÀÄ 10 vÉƯÉAiÀÄ ¨É½îAiÀÄ PÁ®Ä ZÉÊ£ï C.Q gÀÆ 2000/- ¨Á¼ÀĪÀªÀÅUÀ¼À£ÀÄß AiÀiÁgÉÆà PÀ¼ÀîgÀÄ PÀ¼ÀĪÀÅ ªÀiÁrPÉÆAqÀÄ ºÉÆÃVzÀÄÝ EgÀÄvÀÛzÉ CAvÁ EzÀÝ UÀtQÃPÀÈvÀ zÀÆj£À ¸ÁgÁA±ÀzÀ ªÉÄðAzÀ ¹AzsÀ£ÀÆgÀÄ ¥Éưøï oÁuÁ UÀÄ£Éß £ÀA: 103/2018, PÀ®A: 457, 380 L¦¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆArgÀÄvÁÛgÉ.
zÉÆA© ¥ÀæPÀgÀtzÀ ªÀiÁ»w.
ದಿನಾಂಕ:10.08.2018 ರಂದು ಮದ್ಯಾಹ್ನ 2.30 ಗಂಟೆಗೆ ಪಿರ್ಯಾದಿ gÀªÉÄñÀ vÀAzÉ £ÁUÀ¥Àà ªÀqÀØgÀ ªÀAiÀĸÀÄì:28 ªÀµÀð eÁ: ªÀqÀØgÀ G: MPÀÌ®ÄvÀ£À ¸Á: ºÀ£ÀĪÀÄUÀÄqÀØ vÁ: °AUÀ¸ÀUÀÆgÀÄ f: gÁAiÀÄZÀÆgÀÄ ಈತನು ಠಾಣೆಗೆ ಹಾಜರಾಗಿ ಕಂಪ್ಯೂಟರದಲ್ಲಿ ಟೈಪ ಮಾಡಿಸಿದ ಪಿರ್ಯಾದಿ ತಂದು ಹಾಜರುಪಡಿಸಿದ್ದು ಅದರ ಸಾರಾಂಶವೇನೆಂದರೆ, ಪಿರ್ಯಾದಿದಾರರು & ಆರೋಪಿತರ ಹೊಲಗಳು ಖೈರವಾಡಗಿ ಸೀಮಾದಲ್ಲಿದ್ದು  ಪಿರ್ಯಾದಿದಾರನ ಹೊಲದಿಂದ ಪೈಪ ಲೈನಗಳನ್ನು ಆರೋಪಿತನ ಹೊಲಕ್ಕೆ ಹಾಗೂ ಆರೋಪಿತರ ಹೊಲದಿಂದ ಪಿರ್ಯಾದಿದಾರರ ಹೊಲಕ್ಕೆ ಪೈಪ ಲೈನಗಳನ್ನು ಹಾಕಿಕೊಂಳ್ಳುವಂತೆ ಊರಿನ ಹಿರಿಯರು ತಿಳಿಸಿದ್ದು ಅದರಂತೆ ಆರೋಪಿ ನಂ.01 §¸À¥Àà vÀAzÉ ºÀÄ®UÀ¥Àà ªÀqÀØgÀ  ಈತನು ಪಿರ್ಯಾದಿದಾರರ ಹೊಲದಲ್ಲಿ ಪೈಪ ಲೈನ ಹಾಕಿದ್ದು ಇರುತ್ತದೆ. ನಿನ್ನೆ ದಿನಾಂಕ:09.08.2018 ರಂದು ಮದ್ಯಾಹ್ನ 12.30 ಗಂಟೆಗೆ ಪಿರ್ಯಾದಿ ಅಣ್ಣ ಅಮರೇಶನು ಆರೋಪಿತರ ಹೊಲದಲ್ಲಿ ಪೈಪ ಲೈನ ಮಾಡಲು ಹೋದಾಗ ಆರೋಪಿತರೆಲ್ಲರೂ ಕೂಡಿಕೊಂಡು ಬಂದು ಅಮರೇಶನೊಂದಿಗೆ ಜಗಳ ತಗೆದು ಇಲ್ಲಿ ನೀನು ಪೈಪ ಲೈನ ಮಾಡಬೇಡ ಸೂಳೆ ಮಗನೆ ಅಂತಾ ಅವಾಚ್ಯವಾಗಿ ಬೈದರು. ಆಗ ಅಮರೇಶನು ಊರಿನ ಹಿರಿಯರ ಮಾತಿನಂತೆ ನೀವು ನಮ್ಮ ಹೊಲದಲ್ಲಿ ಪೈಪ ಲೈನ ಮಾಡಿದ್ದಿರಿ ನಮಗೆ ಬೇಡ ಅಂದರೇ ಹೇಗೆ ಅಂತಾ ಕೇಳಿದಾಗ ಆರೋಪಿ ನಂ. 01 ನೇದ್ದವನು ಅದನ್ನು ಕೇಳುತ್ತೀಲೇ ಅಂತಾ ಅಂದು ಸೆಲಕಿ ಕಾವಿನಿಂದ ಅಮರೇಶನ ಬಲಗಡೆ ಭುಜದ ಹಿಂದೆ ಹೊಡೆದಿದ್ದರಿಂದ ಒಳಪೆಟ್ಟಾಗಿ  ರಕ್ತ ಮಜ್ಜಗಟ್ಟಿದೆ ಅಷ್ಟರಲ್ಲಿ ಅಮರೇಶನ ಹೆಂಡತಿ ಲಕ್ಷ್ಮೀ ಬಾಯಿ, ಪಿರ್ಯಾದಿ ತಾಯಿ ಸಂಗಮ್ಮ  & ಚಿಕ್ಕಮ್ಮ ತಿಮ್ಮಮ್ಮ ಕೂಡಿಕೊಂಡು ಜಗಳ ಬಿಡಿಸಿಕೊಳ್ಳಲು ಬಂದಾಗ ಅವರಿಗೂ ಸಹ ಇತರೆ 5ಜನ ಆರೋಪಿತರೆಲ್ಲರೂ ಕೂಡಿಕೊಂಡು ಕೈಗಳಿಂದ ಹೊಡೆದು ಆರೋಪಿ ನಂ. 01 ನೇದ್ದವನು ಲಕ್ಷ್ಮೀಬಾಯಿ ಈಕೆಯ ಸೀರೆ ಹಿಡಿದು ಏಳದಾಡಿ ಜಂಪರ್ ಹರಿದು ಮಾನಭಂಗ ಮಾಡಿದ್ದು, ನಂತರ ಆರೋಪಿ ನಂ. 01 ನೇದ್ದವನು ತನ್ನ ಕೈಯಲ್ಲಿದ್ದ ಸೆಲಕಿ ಕಾವು ತಗೆದುಕೊಂಡು ಪಿರ್ಯಾದಿ ತಾಯಿ ಎಡಗಡೆ ರೆಟ್ಟೆಗೆ ಹೊಡೆದಿದ್ದರಿಂದ ಒಳಪೆಟ್ಟಾಗಿ ರಕ್ತ ಮಜ್ಜಗಟ್ಟಿದ್ದು ಇರುತ್ತದೆ.  ಜಗಳದ ಬಗ್ಗೆ ಊರಿನ ಹಿರಿಯರ ಹತ್ತಿರ ವಿಚಾರ ಮಾಡಿಕೊಂಡು ಬಂದು ದೂರು ನೀಡಲು ತಡವಾಗಿದೆ ಅಂತಾ ಮುಂತಾಗಿ ನೀಡಿದ ದೂರಿನ ಸಾರಾಂಶದ ಮೇಲಿಂದ ಮುದಗಲ್ ಪೊಲೀಸ್ ಠಾಣೆ ಗುನ್ನೆ ನಂಬರ 200/2018 PÀ®A 143, 147, 323, 324, 354, 504 506 ¸À»vÀ 149 L¦¹. ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.

ದಿನಾಂಕ 10-08-2018 ರಂದು ಸಂಜೆ 5-00 ಗಂಟೆ ಸುಮಾರಿಗೆ ದೂರುದಾರ  ಬಸ್ಸಪ್ಪ ತಂದೆ ಹುಲಗಪ್ಪ ಗೌಂಡಿ 60 ವರ್ಷ ಜಾತಿ ವಡ್ಡರ ಉದ್ಯೋಗ ಕೂಲಿಕೆಲಸ ಸಾ.ಹನುಮಗುಡ್ಡ ಈತನು ಠಾಣೆಗೆ ಬಂದು ಗಣಕಯಂತ್ರದಲ್ಲಿ ನಮೂದಿಸಿದ ಲಿಖಿತ ದೂರನ್ನು ತಂದು ಹಾಜರು ಪಡಿಸಿದ್ದು ಸಾರಂಶವೆನೆಂದರೆ, ಪಿರ್ಯದಿ ಮತ್ತು ಆರೋಪಿತರ ಹೊಲವು ಅಕ್ಕಪಕ್ಕದಲ್ಲಿದ್ದು, ಆರೋಪಿತರು ತಮ್ಮ ಹೊಲದಲ್ಲಿರುವ ಕಲ್ಲುಗಳನ್ನು ಜೇ.ಸಿ.ಬಿಯಿಂದ ತೆಗೆಸಿ ಇಬ್ಬರ ಪಿರ್ಯಾದಿದರಾರ ಹೊಲದಲ್ಲಿ ಕಲ್ಲುಗಳನ್ನು ಹಾಕಿದಾಗ ಸದರಿ ಕಲ್ಲುಗಳನ್ನು ತೆಗೆಯಿರಿ ಎಂದು ಪಿರ್ಯಾದಿ ಮತ್ತು ಊರಿನ ಹಿರಿಯರು ಹೇಳಿದರು ಸಹಿತ ತೆಗೆದಿರದಿದ್ದಾಗ ನಿನ್ನೆ ದಿನಾಂಕ 09-07-2018 ರಂದು ಬೆಳಿಗ್ಗೆ 11-30 ಗಂಟೆ  ಸುಮಾರಿಗೆ ಪಿರ್ಯಾದಿ ಮತ್ತು ಆತನ ಮಕ್ಕಳು ಕೂಡಿಕೊಂಡು  ನಮ್ಮ ಹೊಲದಲ್ಲಿ ಬಿದ್ದಿರುವ ಕಲ್ಲುಗಳನ್ನು -3 ನಾಗಪ್ಪನಿಗೆ ತೋರಿಸಿ ರೀತಿ ನಮ್ಮ ಹೊಲದಲ್ಲಿ ಕಲ್ಲುಗಳನ್ನು ಹಾಕಿದರೆ ಹೇಗೆ ಅವುಗಳನ್ನು ತೆಗೆಯಿರಿ ಎಂದು ಹೇಳಿದಾಗ ಮೇಲ್ಕಂಡ ಆರೋಪಿ ಅಮರೇಶ ತಂದೆ ನಾಗಪ್ಪ ಹಾಗೂ ಇತರ 5ಜನ ಎಲ್ಲಾರೂ ಕೂಡಿಕೊಂಡು ಪಿರ್ಯಾದಿ ಹೊಲದಲ್ಲಿ ಅಕ್ರಮವಾಗಿ ಪ್ರವೇಶ ಮಾಡಿಕೊಂಡು ಬಂದು ಲೇ ಸೂಳೆ ಮಕ್ಕಳೆ ನಾವುಗಳು ಹಾಕಿದ ಕಲ್ಲುಗಳನ್ನು ತೆಗೆಯುವುದಿಲ್ಲ ನೀನು ಯಾರಿಗೆ ಬೇಕಾದರೂ ಹೇಳಲೇ ಸೂಳೆ ಮಕ್ಕಳೆ ಎಂದು ಬಾಯಿಗೆ ಬಂದಂತೆ ಬೈಯ್ದರು ಅದರಲ್ಲಿ -1 ಈತನು ಅಮರೇಶನಿಗೆ ಕಲ್ಲಿನಿಂದ ಎಡತಲೆಗೆ ಹೊಡೆದು ರಕ್ತಗಾಯ ಮಾಡಿದನು.  -2 ಶರಣಪ್ಪನಿಗೆ ಬಡಿಗೆಯಿಂದ ಬಲಗೈಗೆ ಒಡೆದು ಒಳಪೆಟ್ಟುಗೊಳಿಸಿದನು. -4 ಪಿರ್ಯಾದಿಗೆ ಹೊಟ್ಟೆಗೆ ಕೈಯಿಂದ ಹೊಡೆದು ಒಳಪೆಟ್ಟುಗೊಳಿಸಿದ್ದು, ಅಲ್ಲದೆ ನನ್ನ ಮಗ ದೇವಪ್ಪನಿಗೆ ಎದೆಗೆ ಕೈಯಿಂದ ಗುದ್ದಿ ಒಳಪೆಟ್ಟುಗೊಳಿಸಿದನು. ಇನ್ನೊಂದು ಭಾರಿ ಹೊಲದಲ್ಲಿರುವ ಕಲ್ಲುಗಳನ್ನು ತೆಗೆಯಿರಿ ಎಂದು ಊರಿನಲ್ಲಿ ಯಾರ ಮುಂದೆ ಏನಾದರು ಹೇಳಿದರೆ ನಿಮ್ಮನ್ನು ಜೀವ ಸಹಿತ ಉಳಿಸುವುದಿಲ್ಲವೆಂದು ಜೀವದ ಬೆದರಿಕೆ ಹಾಕಿ ಅಲ್ಲಿಂದ ಹೊರಟು ಹೋದರು. ನಂತರ ನಾವುಗಳು ಚಿಕಿತ್ಸೆ ಕುರಿತು ಮೊದಲು ಮುದಗಲ್ ನಂತರ ಹೆಚ್ಚಿನ ಚಿಕಿತ್ಸೆ ಕುರಿತು ಲಿಂಗಸ್ಗೂರು ಸರಕಾರಿ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದುಕೊಂಡು ಬಂದು ಇಂದು ದೂರು ನೀಡಿದ್ದು  ಚಿಕಿತ್ಸೆ ಮಾಡಿಸಿಕೊಂಡು ಬಂದು ದೂರು ನೀಡಲು ತಡವಾಗಿದ್ದು ಇರುತ್ತದೆ ಅಂತಾ ಇದ್ದ ದೂರಿನ ಸಾರಂಶದ ಮೇಲಿಂದ ಮುದಗಲ್ ಪೊಲೀಸ್ ಠಾಣಾ ಗುನ್ನೆ ನಂಬರ 201/2018 PÀ®A 448, 143, 147, 504, 323, 324, 506 ¸À»vÀ 149 L¦¹ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.
ಹಲ್ಲೆ ಪ್ರಕರಣದ ಮಾಹಿತಿ.

ದಿನಾಂಕ:10-08-2018 ರಂದು 5-15 ಪಿ.ಎಂ ಕ್ಕೆ ಪಿರ್ಯಾದಿಯು ಠಾಣೆಗೆ ಹಾಜರಾಗಿ ನೀಡಿದ ಗಣಿಕೀಕೃತ ಟೈಪ್ ಮಾಡಿದ ದೂರಿನ ಸಾರಾಂಶವೇನೆಂದರೆ, ಪಿರ್ಯಾದಿಯು ತನ್ನ ಮಗಳಾದ ಹನುಮಮ್ಮ ರವರೊಂದಿಗೆ ದಿನಾಂಕ:06-08-2018 ರಂದು ಬೆಳಿಗ್ಗೆ 9-00 ಗಂಟೆ ಸುಮಾರು ಎಲೆಕೂಡ್ಲಗಿ ಸೀಮಾ ಜಮೀನು ಸರ್ವೆ ನಂ.122 & 123 ವಿಸ್ತೀರ್ಣ 1-32 ಎಕರೆ ನೇದ್ದರ ತಮ್ಮ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಾಗ ಆರೋಪಿ §¸À¥Àà vÀAzÉ ¸ÀÆUÀ¥Àà ಹಾಗೂ ಇತರೆ 3 ಜನರು,  ಸಮಾನ ಉದ್ದೇಶವನ್ನಿಟ್ಟುಕೊಂಡು ಪಿರ್ಯಾದಿಯು ಸಾಗುವಳಿ ಮಾಡುವ ಜಮೀನಿನಲ್ಲಿ ಅತಿಕ್ರಮ ಪ್ರವೇಶ ಮಾಡಿ ಅವರಿಗೆ ಲೇ ಬೋಸೂಡಿ ಸೂಳೇ ಎಷ್ಟು ಸಲ ಹೊಲದಲ್ಲಿ ಕೆಲಸ ಮಾಡಬೇಡ ಎಂದು ಹೇಳಿದರು ನೀನು ನಮ್ಮ ಮಾತನ್ನು ಕೇಳದೇ ಹೊಲದಲ್ಲಿ ಕೆಲಸ ಮಾಡುತ್ತೀಯಾ ಎಂದು ಅವಾಚ್ಯ ಶಬ್ದಗಳಿಂದ ಬೈದು ಎಲ್ಲರೂ ಸೇರಿ ಪಿರ್ಯಾದಿ ಹಾಗೂ ಆಕೆಯ ಮಗಳಿಗೆ ಕೈಗಳಿಂದ ಮೈಕೈಗೆ ಹೊಡೆದು ಒಳಪೆಟ್ಟುಗೊಳಿಸಿ ನಂತರ ಜೀವದ ಬೆದರಿಕೆ ಹಾಕಿದ್ದು ಇದೆ ಅಂತಾ ಮುಂತಾಗಿ ಇದ್ದ ದೂರನ್ನು ತಮ್ಮ ಸಂಬಂಧಿಕರೊಂದಿಗೆ ವಿಚಾರಿಸಿಕೊಂಡು ಇಂದು ತಡವಾಗಿ ಠಾಣೆಗೆ ಬಂದು ಸಲ್ಲಿಸಿದ  ದೂರಿನ ಸಾರಾಂಶದ ಮೇಲಿಂದ ತುರುವಿಹಾಳ ಪೊಲೀಸ್ ಠಾಣೆ ಗುನ್ನೆ ನಂ. 188/2018 PÀ®A. 447, 504, 323, 506 ¸À»vÀ 34 L¦¹ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ.