Thought for the day

One of the toughest things in life is to make things simple:

14 Aug 2017

Reported Crimes



¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

gÀ¸ÉÛ C¥ÀWÁvÀ ¥ÀæPÀgÀtzÀ ªÀÄ»w.
     ದಿನಾಂಕ 12/08/2017 ರಂದು ಬೆಳಿಗ್ಗೆ  06.15 ಗಂಟೆಗೆ ವಿಮ್ಸ ಆಸ್ಪತ್ರೆ ಬಳ್ಳಾರಿಯಿಂದ ಫೋನ್ ಮುಖಾಂತರ ತಿಳಿಸಿದ್ದೇನೆಂದರೆ, ದಿನಾಂಕ 11/08/17 ರಂದು ಮದ್ಯಾಹ್ನ 1.00 ಗಂಟೆಗೆ ಮಾನವಿ ಠಾಣೆ ವ್ಯಾಪ್ತಿಯ ಸೀಕಲ್ ರಸ್ತೆಯಲ್ಲಿ ರಸ್ತೆ ಅಪಘಾತದಲ್ಲಿ ಗಾಯಗೊಂಡ  ದೊಡ್ಡ ರಾಮಣ್ಣ ತಂದೆ ನಿಂಗಪ್ಪ ಕುರುಬರ ಸಾ: ಸೀಕಲ್ ಈತನು ಭಾರಿಗಾಯಗೊಂಡು ರಿಮ್ಸ ಆಸ್ಪತ್ರೆಗೆ ಹೋಗಿ ಅಲ್ಲಿಂದ ಹೆಚ್ಚಿನ ಇಲಾಜು ಕುರಿತು ವಿಮ್ಸ  ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆಯುವಾಗ ದಿನಾಂಕ 12/08/17 ರಂದು ಬೆಳಿಗ್ಗೆ 05.45 ಗಂಟೆಗೆ ಸದರಿಯವನು ಮೃತಪಟ್ಟಿರುತ್ತಾನೆ ಅಂತಾ ತಿಳಿಸಿದ್ದರಿಂದ ಕೂಡಲೇ ಹೆಚ್.ಸಿ. 213 ನರಸಿಂಹ ರವರು ಬಳ್ಳಾರಿಗೆ ಹೋಗಿ ಆಸ್ಪತ್ರೆಗೆ ಭೇಟಿ ನೀಡಿ ಮೃತನ ಮಗನಾದ ಹನುಮಂತ ತಂದೆ ದೊಡ್ಡ ರಾಮಣ್ಣ, 29 ವರ್ಷ, ಕುರುಬರ, ಒಕ್ಕಲುತನ ಸಾ: ಸೀಕಲ್ ಇವರ ಫಿರ್ಯಾದಿಯನ್ನು ಪಡೆದುಕೊಂಡು. ಸದರಿ ಫಿರ್ಯಾದಿಯ ಸಾರಾಂಶದ ಅಧಾರದ ಮೇಲಿಂದ ಮಾನವಿ ಪೊಲೀಸ್ ಠಾಣೆ ಗುನ್ನೆ ನಂ 267/2017 ಕಲಂ 279,338,304 () .ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈ ಕೊಂಡಿದ್ದು ಇರುತ್ತದೆ.

     ದಿನಾಂಕ;- 12-08-2017 ರಂದು 2200 ಗಂಟೆಗೆ  ರಿಮ್ಸ್ ಆಸ್ಪತ್ರೆಯಿಂದ ಎಂ.ಎಲ್.ಸಿ ಮಾಹಿತಿ ಬಂದ ಮೇರೆಗೆ  ಕೂಡಲೇ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುವನ್ನು ಪರಿಶೀಲಿಸಿ ನಂತರ ಅಲ್ಲಿಯೇ ಇದ್ದ ಫಿರ್ಯಾಧಿದಾರನಾದ ಮಹ್ಮದ ಶಫೀ  ತಂದೆ  ಮಹಿಬೂಬ ಪಟೇಲ್   :25 ವರ್ಷ, ಜಾ:ಮುಸ್ಲಿಂ,:ಪೆಟ್ರೋಲ್ ಬಂಕನಲ್ಲಿ ಕೆಲಸ  ಸಾ:|| ಆಶ್ರಯ ಕಾಲೋನಿ  ರಾಯಚೂರು ರವರು ನೀಡಿದ ಲಿಖಿತ  ದೂರು ಪಡೆದುಕೊಂಡು ದಿನಾಂಕ:12-08-2017 ರಂದು 23:30 ಗಂಟೆಗೆ ಠಾಣೆಗೆ ವಾಪಸ್ಸು ಬಂದಿದ್ದು ದೂರಿನ  ಸಾರಾಂಶವೆನೇಂದರೆ, ರಾತ್ರಿ 08-25 ಗಂಟೆಯ ಸುಮಾರಿಗೆ ಗಾಯಾಳು ಸಾಹೇಬ ಪಟೇಲ್ 65 ವರ್ಷ ಇವರು ನಡೆದುಕೊಂಡು ಹೋಗುತ್ತಿದ್ದಾಗ  ರಾಯಚೂರು-ಚಂದ್ರಬಂಡಾ ರಸ್ತೆ ಬಾಬು ಲಾಲ ಮೀಲ್ ಮುಂದಿನ ರಸ್ತೆಯಲ್ಲಿ ಅಪರಿಚಿತ ಮೋಟಾರ ಸೈಕಲ್ ಸವಾರನು ತನ್ನ ಮೋಟಾರ್ ಸೈಕಲ್ ನ್ನು ಅತೀ ವೇಗವಾಗಿ ಮತ್ತು ಅಲಕ್ಷ್ಯತನದಿಂದ ಮಾನವ ಜೀವಕ್ಕೆ ಅಪಾಯಕರವಾದ ರೀತಿಯಲ್ಲಿ ಚಲಾಯಿಸಿ ನಡೆದುಕೊಂಡು ಹೊರಟಿದ್ದ ಸಾಹೇಬ ಪಟೇಲ್ ರವರಿಗೆ ಟಕ್ಕರ ಕೊಟ್ಟಿದ್ದರಿಂದ ಅವರಿಗೆ ಬಲಗಾಲು ಮೊಣಕಾಲು ಹತ್ತಿರ ಮುರಿದಾಂತಾಗಿ, ಎಡಗಾಲು ಮೊಣಕಾಲು ಹತ್ತಿರ ರಕ್ತಗಾಯ, ಎಡಗಣ್ಣಿನ ಹುಬ್ಬಿನ ಮೇಲೆ ಭಾರೀ   ರಕ್ತಗಾಯ, ಮೂಗಿನ ಮತ್ತು ಎಡಗೈ ಮುಂಗೈಗೆ , ಮೊಣಕೈ ಹತ್ತಿರ ತರಚಿದ ಗಾಯಗಳಾಗಿದ್ದು, ಅಪರಿಚಿತ ಮೋಟಾರ ಸೈಕಲ್ ಸವಾರನ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಮುಂತಾಗಿ ಇದ್ದ ದೂರಿನ ಸಾರಾಂಶದ ಮೇಲಿಂದ  ರಾಯಚೂರು ನಗರ ಸಂಚಾರ ಪೊಲೀಸ್ ಠಾಣೆ ಗುನ್ನೆ ನಂ. 53/2017 ಕಲಂ 279, 338 ಐಪಿಸಿ & 187 IMV ACT ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
ಮಹಿಳೆ ಕಾಣೆ ಪ್ರಕರಣದ ಮಾಹಿತಿ.
     ¦üAiÀiÁð¢ಯಾದ ªÀiÁgÀÄw vÀAzÉ SÉêÀÄ¥Àà gÁoÉÆÃqï, ªÀAiÀÄ:40 ªÀµÀð, eÁ:®ªÀiÁtÂ, G: PÀÆ° PÉ®¸ÀÀ, ¸Á: d£ÀvÁ PÁ¯ÉÆä, ªÁqÀð £ÀA 25, ¹AzsÀ£ÀÆgÀÄ ಇವರ ªÀÄUÀ¼ÁzÀ ¸ÀĤÃvÁ, ªÀAiÀÄ: 21 FPÉAiÀÄÄ ¢£ÁAPÀ: 05-08-2017 gÀAzÀÄ ¨É½UÉÎ 09-30 UÀAmɬÄAzÀ ªÀÄzÁåºÀß 01-30 UÀAmÉAiÀÄ CªÀ¢üAiÀÄ°è ¹AzsÀ£ÀÆgÀÄ £ÀUÀgÀzÀ d£ÀvÁ PÁ¯ÉÆäAiÀÄ°ègÀĪÀ vÀªÀÄä ªÀģɬÄAzÀ ºÉÆgÀUÉ ºÉÆÃzÀªÀ¼ÀÄ ªÀÄgÀ½ ªÀÄ£ÉUÉ ¨ÁgÀzÉ PÁuÉAiÀiÁVzÀÄÝ, E°èAiÀĪÀgÉUÉ ºÀÄqÀÄPÁqÀ®Ä ¹QÌgÀĪÀÅ¢®è ¥ÀvÉÛ ªÀiÁr PÉÆqÀ®Ä «£ÀAw CAvÁ EzÀÝ PÀA¥sÀÆålgï ªÀÄÄ¢ævÀ zÀÆj£À ¸ÁgÁA±ÀzÀ ªÉÄðAzÁ ಸಿಂಧನೂರು ಪೊಲೀಸ್ oÁuÁ UÀÄ£Éß £ÀA. 195/2017 PÀ®A: ªÀÄ»¼É PÁuÉ CrAiÀÄ°è UÀÄ£Éß zÁR°¹ vÀ¤SÉ PÉÊUÉÆArzÀÄÝ Eರುತ್ತದೆ.
ಮಹಿಳೆಗೆ ಕಿರುಕಳ ಪ್ರಕರಣದ ಮಾಹಿತಿ.  
     ದಿನಾಂಕ:13-08-2017 ರಂದು ಮದ್ಯಾಹ್ನ 12-45 ಗಂಟೆಗೆ ರೀಮ್ಸ್ ಬೋಧಕ ಆಸ್ಪತ್ರೆಯಿಂದ ಒಂದು ಎಂ.ಎಲ್.ಸಿ. ವಸೂಲಾಗಿದ್ದು, ಅದರ ವಿಚಾರಣೆ ಕುರಿತು ರೀಮ್ಸ್ ಬೋಧಕ ಆಸ್ಪತ್ರೆಗೆ ಬೇಟಿ ನೀಡಿ ಅಲ್ಲಿ ಇಲಾಜ್ ಪಡೆಯುತ್ತಿದ್ದ ಶ್ರೀಮತಿ ಜರೀನಾ ಗಂಡ ಅಲ್ತಫ್ ಹುಸೇನ ವಯಾ:35 ವರ್ಷ ಜಾ: ಮುಸ್ಲಿಂ ಉ: ಮನೆ ಕೆಲಸ ಸಾ: ನೀಲಮ್ಮ ಹೊಟೇಲ್ ಹತ್ತಿರ ಎಲ್.ಬಿ.ಎಸ್. ನಗರ ರಾಯಚೂರು ಈಕೆಯ ಹೇಳಿಕೆ ಪಡೆದುಕೊಂಡಿದ್ದು, ಅದರ ಸಾರಾಂಶ ಫಿರ್ಯಾಧಿಯನ್ನು ಈಗ್ಗೆ 15 ವರ್ಷಗಳ ಹಿಂದೆ ಆರೋಪಿತನಾದ ಅಲ್ತಫ್ ಹುಸೇನ್ ತಂದೆ ದೌಲತ್ ರಹೀಮ್ ವಯ:40 ವರ್ಷ ಜಾ: ಮುಸ್ಲಿಂ ಉ: ಲಾರಿ ಡ್ರೈವರ್ ಸಾ:ನೀಲಮ್ಮ ಹೊಟೆಲ್ ಹತ್ತಿರ ಎಲ್.ಬಿ.ಎಸ್. ನಗರ ರಾಯಚೂರು ಈತನೊಂದಿಗೆ ಮದುವೆ ಮಾಡಿದ್ದು, ಈಗ 3 ಜನ ಮಕ್ಕಳಿದ್ದು, ಕೊನೆಯ ಮಗು ಹುಟ್ಟಿದ ನಂತರ ಆರೋಪಿತನು ಫಿರ್ಯಾದಿ ಮೇಲೆ ಸಂಶಯ ಪಡುತ್ತಾ ಆಗಾಗ ಹೊಡೆಬಡೆ ಮಾಡಿ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡುತ್ತಿದ್ದರೂ. ಫಿರ್ಯಾದಿಯು ಸಂಸಾರದ ವಿಷಯ ಅಂತಾ ಸಹಿಸಿಕೊಂಡಿದ್ದರೂ ಸಹ ದಿನಾಂಕ: 13-08-2017 ರಂದು ಬೆಳಗ್ಗೆ 7-00 ಗಂಟೆ ಸುಮಾರಿಗೆ ಮನೆಯಲ್ಲಿ ಅಡುಗೆ ಮಾಡುತ್ತಿದ್ದಾಗ ಆರೋಪಿತನು ಊಟ ಕೊಡು ಅಂತಾ ಕೇಳಿದ್ದು, ಫಿರ್ಯಾದಿ ಮಾಡಿ ಕೊಡುತ್ತೆನೆ. ಅಂತಾ ಹೇಳಿದ್ದು, ಇಷ್ಟೋತ್ತಿನವರೆಗೆ ಯಾರನ್ನು ನೋಡಲು ಹೋಗಿದ್ದಿ ಅಂತಾ ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಹೊಡೆ ಬಡೆ ಮಾಡಿ ಅಲ್ಲಿಯೇ ಬಿದ್ದಿದ್ದ ಕಲ್ಲಿನಿಂದ ಫಿರ್ಯಾದಿಯ ತಲೆಗೆ ಹೊಡೆದು ರಕ್ತಗಾಯಗೊಳಿಸಿದಾಗ ಫಿರ್ಯಾದಿಯ ಮೈಧುನ ಮುನವರ್ ಇಲಾಜ್ ಗಾಗಿ ಆಸ್ಪತ್ರೆಗೆ ಸೇರಿಸಿದ್ದು ಇರುತ್ತದೆ ಅಂತಾ ಮುಂತಾಗಿದ್ದ ಹೇಳಿಕೆ ಫಿರ್ಯಾದಿಯ ಸಾರಂಶದ ಮೇಲಿಂದ ಮಹಿಳಾ ಪೊಲೀಸ್ ಠಾಣಾ ಗುನ್ನೆ ನಂ: 61/2017  ಕಲಂ: 498(), 323. 324. 504. ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.  


¸ÀAZÁgÀ ¤AiÀĪÀÄ G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-  
     gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ :13.08.2017 gÀAzÀÄ ¥ÀææPÀgÀtUÀ¼À£ÀÄß ¥ÀvÉÛ ªÀiÁr 14600/- gÀÆ.UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.