Thought for the day

One of the toughest things in life is to make things simple:

19 Apr 2015

Reported Crimes

                                  
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-

gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-

               ದಿನಾಂಕ 18-04-2015 ರಂದು 03-15 ಪಿ.ಎಂ ಸುಮಾರಿಗೆ ತುರ್ವಿಹಾಳ  ಸಿಂದನೂರು ಮುಖ್ಯೆ ರಸ್ತೆಯಲ್ಲಿ ಮಲ್ಲದಗುಡ್ಡ ಗ್ರಾಮದ ಸಮೀಪ ಗಾಯಾಳು ಸುರೇಶ ತಂದೆ ವೀರಭದ್ರಪ್ಪ ಈತನು ತನ್ನ ಮೋಟಾರ ಸೈಕಲ್ ನಂ ಕೆಎ-36-ಆರ್-5171 ನೇದ್ದರ ಮೇಲೆ ಅರಳಹಳ್ಳಿ ಗ್ರಾಮದ ಕಡೆಗೆ ಹೊರಟಾಗ ಎದುರುಗಡೆಯಿಂದ ಶರಬನಗೌಡನ ಹೊಲದ ಮುಂದಿನ ರಸ್ತೆಯಲ್ಲಿ ಸಿಂಧನೂರು ಕಡೆಯಿಂದ ಆರೋಪಿತನು ತನ್ನ ಬಸ್ ನಂ ಕೆಎ-36-ಎಫ್-827 ನೇದ್ದನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಸದರಿ ಮೋಟಾರ್ ಸೈಕಲ್ ಸವಾರ ಸುರೇಶನಿಗೆ ಟಕ್ಕರ್ ಕೊಟ್ಟಿದ್ದರಿಂದ ಸುರೇಶನ ತಲೆಗೆ ಬಲಗಣ್ಣು ಹುಬ್ಬಿನ ಮೇಲೆ ಭಾರಿ ಗಾಯವಾಗಿ ಕೈಕಾಲುಗಳಿಗೆ ತರಚಿದ ಗಾಯಗಳಾಗಿರುತ್ತವೆ.  CAvÁ ¸ÀÄgÉñÀ  vÀAzÉ gÀªÉÄñÀ UÀÄAqÁ ªÀ: 28 ªÀµÀð °AUÁAiÀÄvÀ,MPÀÌ®ÄvÀ£À ¸Á: CgÀ¼ÀºÀ½î gÀªÀgÀÄ PÉÆlÖ zÀÆj£À ªÉÄðAzÀ ¹AzsÀ£ÀÆgÀ UÁæ«ÄÃt oÁuÉ UÀÄ£Éß £ÀA: 99/2015 PÀ®A. 279, 338   L.¦.¹.  CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

ªÀÄ»¼ÉAiÀÄgÀ ªÉÄð£À zËdð£Àå ¥ÀæPÀgÀtzÀ ªÀiÁ»w:-

               ಆರೋಪಿ ನಂಬರ 1  ) ಕನಕಪ್ಪ   ಈತನೊಂದಿಗೆ ಫಿರ್ಯಾದಿ ಸರಸ್ವತಿ ಗಂ ಕನಕಪ್ಪ  ಮಾದಿಗ  ವ. 28 ಜಾತಿ ಮಾದಿಗ .ಹೊಲಮನೆ ಕೆಲಸ ಸಾ. ಮರ್ಲಾನ ಹಳ್ಳಿ ತಾ ಗಂಗಾವತಿ ಜಿ. ಕೊಪ್ಪಳ  FPÉAiÀÄ ಮದುವೆಯಾಗಿ 5-6 ವರ್ಷಗಳಾಗಿದ್ದು  ಈಕೆಗೆ ಎರಡು ಮಕ್ಕಳಿದ್ದು ಆರೋಪಿ ನಂಬರ  01 ಈತನು ತನ್ನ   ಅಕ್ಕ ಮತ್ತು ಅಣ್ಣಂದಿರು ಮತ್ತು ತಮ್ಮನ ಮಾತು ಕೇಳಿ ಆಕೆಯ ಶೀಲದ ಮೇಲೆ ಸಂಶಯಪಡುತ್ತಾ ಮಾನಸಿಕ ಮತ್ತು ದೈಹಿಕ  ಹಿಂಸೆ ಕೊಡುತ್ತಿದ್ದು ಇತ್ತು. ದಿನಾಂಕ 16-4-15 ರಂದು  ರಾತ್ರಿ 9-30 ಗಂಟೆ ಸುಮಾರಿಗೆ  ಫಿರ್ಯಾಧಿದಾರಳು ತನ್ನ ಗಂಡನ ಮನೆಯಲ್ಲಿರುವಾಗ ಆರೋಪಿ ನಂ  1 ಈತನು ಫಿರ್ಯಾದಿಗೆ ಕುಡಿದು ಬಂದು ಅವಾಚ್ಯವಾದ ಶಬ್ದಗಳಿಂದ ಬೈದು  ಸೀರೆಯನ್ನು ಬಿಚ್ಚಿ ಎಳೆದಾಡಿದ್ದು. ಇನ್ನುಳಿದ ಆರೋಪಿ ನಂ 2.3.4.5 ಇವರು  ಕಾಲಿನಿಂದ  ಒದ್ದು  ಕೈಯಿಂದ  ಗುಪ್ತಾಂಗಕ್ಕೆ  ಗುದ್ದಿ  ಸೀಮೆ ಎಣ್ಣೆ ತಂದು  ಜೀವದ ಬೆದರಿಕೆ ಹಾಕಿ ಸೀರೆ ಹಿಡಿದು ಎಳೆದಾಡಿ ಅವಮಾನ ಮಾಡಿದ್ದು  ಇರುತ್ತದೆ. ಅಂತಾ ಮುಂತಾಗಿದ್ದ ಲಿಖಿತ ದೂರಿನ   ಮೇಲಿಂದ  vÀÄgÀÄ«ºÁ¼À oÁuÉ UÀÄ£Éß £ÀA: 39/2015 PÀ®A 498 () 504.323. 354.506. ರೆ/ವಿ 149  ಐ.ಪಿ.ಸಿ CrAiÀÄ°è ಗುನ್ನೆ ದಾಖಲಿಸಿ ತನಿಖೆ ಕೈಕೊಂಡಿದ್ದು ಇರುತ್ತದೆ.

C¥ÀºÀgÀt ¥ÀæPÀgÀtzÀ ªÀiÁ»w:-

                ದಿನಾಂಕ:14.04.2015 ರಂದು ಬೆಳಗ್ಗೆ 9.30 ಗಂಟೆ ಸುಮಾರಿಗೆ ಫಿರ್ಯಾಧಿ ಶ್ರೀ ನಾಗೇಂದ್ರಪ್ಪ ತಂದೆ ಮೂಕಪ್ಪ 40ವರ್ಷ, ಮಡಿವಾಳ, ಉ:ದೋಬಿ. ಸಾ:1ನೇ ಕ್ರಾಸ ಶಕ್ತಿನಗರ FvÀ£À ಮಗ¼ÀÄ ಶಕ್ತಿನಗರದ ಚರ್ಚಶಾಲೆಯಲ್ಲಿ ಲೆಟರ್ ತರುತ್ತೇನೆ ಅಂತಾ ಮನೆಯಿಂದ ಹೋದವಳು  ವಾಪಸ್ ಮನೆಗೆ ಬಾರದೇ ಶಾಲೆಗೆ ಹೋಗದೇ ಇದ್ದು, ಯಾರೋ ವ್ಯಕ್ತಿಗಳು ತನ್ನ ಮಗಳನ್ನು ಅಪಹರಿಸಿಕೊಂಡು ಹೋಗಿರಬಹುದು ಎಂದು ಸಂಶಯ  ಇರುತ್ತದೆ ಈ ಬಗ್ಗೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಕೊಟ್ಟ ದೂರಿನ ಮೇಲಿಂದ  ±ÀQÛ£ÀUÀgÀ ¥ÉÆ°¸À oÁuÉ. UÀÄ£Éß £ÀA: 29/2015 PÀ®A: 366(ಎ)  ಐಪಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

CPÀæªÀÄ CzÀgÀÄ UÀtÂUÁjPÉ  ¥ÀæPÀgÀtzÀ ªÀiÁ»w:-




               ಆರ್ಯಬೋಗಾಪೂರ ಸೀಮಾದಲ್ಲಿ ಅಕ್ರಮವಾಗಿ ಯಾವುದೇ ಪರವಾನಗಿ ಇಲ್ಲದೇ ಕಳ್ಳತನದಿಂದ ರಾತ್ರೋ ರಾತ್ರೀ ಅದಿರು ತೆಗೆದು, ಅದನ್ನು ಬೇರೆ ಕಡೆ ಸಾಗಣಿಕೆ ಮಾಡುವ ಉದ್ದೇಶದಿಂದ ಶೇಖರಣೆ ಮಾಡಿದ ಬಗ್ಗೆ ಮಾಹಿತ ಬಂದ ಮೇರೆಗೆ ¸ÀvÀå£ÁgÁAiÀÄtgÁªï JªÀiï.f. ¹¦L ªÀÄ¹Ì ªÀÈvÀÛ  ªÀÄvÀÄÛ ¦.J¸ï.L. ªÀÄÄzÀUÀ¯ï gÀªÀgÀÄ ºÁUÀÆ ಸಿಬ್ಬಂದಿ ಮತ್ತು ಪಂಚರೊಂದಿಗೆ ಹೋಗಿ ನೋಡಲಾಗಿ ಆರೋಪಿ 1 ಮಹ್ಮದ ಉಸ್ಮಾನ ತಂದೆ ಹುಸೇನಸಾಬ ಹಕ್ಕಿ ಸಾ.ದೋಟಿಹಾಳ  ಮತ್ತು 2 ಜಿ.ಹರಿಪ್ರಸಾದ ರಡ್ಡಿ ತಂದೆ ಲಕ್ಷ್ಮರಡ್ಡಿ ಸಾ.ಗಾಂಧಿನಗರ ಬಳ್ಳಾರಿ  ರವರ ಹೊಲದಲ್ಲಿ ಅಕ್ರಮವಾಗಿ ಯಾವುದೆ ಪರವಾನಗಿ ಇಲ್ಲದೆ ಕಳ್ಳತನದಿಂದ  ¸ÀĪÀiÁgÀÄ 450 «ÄÃlgï l£ï  C.Q.gÀÆ:4,50,000 ¨É¯É ¨Á¼ÀĪÀ ಅದಿರು ತೆಗೆದು ಅದನ್ನು ಬೇರೆ ಕಡೆಗೆ ಸಾಗಣೆಕೆ ಮಾಡುವ ಉದ್ದೇಶ ಅಲ್ಲದೆ ಪರಿಸರಕ್ಕೆ ಹಾನಿಮಾಡುವ ಉದ್ದೇಶದಿಂದ ಅದನ್ನು ಶೇಖರಣೆ ಮಾಡಿದ್ದು ಕಂಡು ಬಂದಿದ್ದು ಇದರ ಉಸ್ತುವಾರಿಯನ್ನು 3 ಲಲಿತ ಭಂಡಾರಿ ಸಾ.ಹೊಸಪೇಟೆ ರವರು ನೋಡಿಕೊಳ್ಳುವುದು ಕಂಡು ಬಂದ ಮೇರೆಗೆ ಸದರಿ ಜಾಗೆಯ ಪಂಚನಾಮೆ ಮಾಡಿಕೊಂಡು ಬಂದು ಮುಂದಿ£À ಕ್ರಮ ಜರುಗಿಸಲು ಆದೇಶ ನೀಡಿದ ಮೇರೆಗೆ  ದಿನಾಂಕ 18.04.2015 ರಂದು ªÀÄÄzÀUÀ¯ï UÀÄ£Éß  £ÀA 65/2015 PÀ®A 379 511 L¦¹. & 3,42,43, PÉ.JA.JA.¹,Dgï, gÀƯï 1994 ºÁUÀÆ PÀ®A, 4(1) 4(1J) JA,JA,r.Dgï 1957 ªÀÄvÀÄÛ 15 ¥Àj¸ÀgÀ ¸ÀAgÀPÀët PÁAiÉÄÝ ಪ್ರಕರಣ ದಾಖಲಿಸಿಕೊಂಡು ತನಿಖೆ  ಕೈಗೊಳ್ಳಾಗಿದೆ. F ¥ÀæPÀgÀtªÀ£ÀÄß ¥ÀvÉÛ ºÀaÑzÀ  ¥Éưøï C¢üPÁjUÀ½UÉ ªÀÄvÀÄÛ ¹§âA¢AiÀĪÀgÉUÉ f¯Áè ¥ÉÆ°Ã¸ï ªÀjµÁ×¢üPÁjUÀ¼ÁzÀ JA.J£ï. £ÁUÀgÁd L.¦.J¸ï. gÀªÀgÀÄ ±ÁèX¹zÁÝgÉ.

AiÀÄÄ.r.Dgï. ¥ÀæPÀgÀtzÀ ªÀiÁ»w:-

           ದಿ.18.04.2015 ರಂದು  ²æà ¤AUÀ¥Àà vÀAzÉ ¸ÀAfªÀ¥Àà ¥ÀÆeÁj ªÀAiÀiÁ:45 ªÀµÀð eÁw:PÀÄgÀħgÀÄ G:MPÀÌ®ÄvÀ£À ¸Á.D²ºÁ¼À gÀªÀgÀÄ ಮನೆಯಲ್ಲಿ ಇರುವಾಗ D½AiÀÄ£ÁzÀ CAiÀÄå¥Àà ©¸À£Á¼À FvÀ£ÀÄ  ಪೋನ ಮಾಡಿ ¤£Àß  ಮಗಳಾದ ರೇಕಮ್ಮಳು ತಮ್ಮ ಹೊಲದಲ್ಲಿ ಇರುವ ಸೇಡ್ಡಿನಲ್ಲಿ ನೇಣುಹಾಕಿಕೊಂಡುರುತ್ತಾಳೆ ಅಂತಾ ತಿಳಿಸಿದ್ದು ಇರುತ್ತದೆ.ನಂತರ ನಾನು ಹೊಲಕ್ಕೆ ಹೋಗಿ ನೋಡಲಾಗಿ ನನ್ನ ಮಗಳೂ ನೇಹಾಕಿಕೊಂಡಿದ್ದು ನಿಜವಿರುತ್ತದೆ.ಯಾವುದೋ ವಿಷಯವನ್ನು ಸಣ್ಣ ಸಣ್ಣ ವಿಷಯವನ್ನು ಮನಸ್ಸಿಗೆ ಹಚ್ಚಿಕೊಂಡು; ಮನಸಿಗೆ ಬಜಾರು ಮಾಡಿಕೊಂಡು ಯಾರು ಇಲ್ಲದ ವೇಳೆಯಲ್ಲಿ, ತಮ್ಮ ಹೊಲದಲ್ಲ ಇರುವ ಸೇಡ್ಡಿನಲ್ಲಿ ನೇಣುಹಾಕಿಕೊಂಡು ಮೃತ ಪಟ್ಟಿದ್ದು ಇರುತ್ತದೆ. ಅಂತಾ ಮುಂತಾಗಿ ಇದ್ದ ಪಿರ್ಯಾಧಿ ಸಾರಾಂಶದ ಮೇಲಿಂದ  ªÀÄÄzÀUÀ¯ï oÁuÉ 06/2015 PÀ®A.174 ¹.Dgï.¦.¹ಪ್ರಕರಣದಾಖಲಿಸಿಕೊಂಡು ತನಿಖೆಕೈಗೊಂಡೆನು.

CPÀ¹äPÀ ¨ÉAQ C¥ÀWÁvÀ ¥ÀæPÀgÀtzÀ ªÀiÁ»w:-

             ¢£ÁAPÀ 18.04.2015 gÀAzÀÄ gÁwæ 11-20 UÀAmÉUÉ aPÀ̺ɸÀgÀÆgÀÄ UÁæªÀÄ ¹ÃªÀiÁzÀ ¦ügÁå¢ ZÀAzÀæPÁAvÀ vÀAzÉ §¸ÀªÀAvÀgÁªï £ÁqÀUËqÀ ªÀAiÀiÁ: 42 eÁ: gÉqÉØÃgï G: MPÀÌ®ÄvÀ£À ¸Á: aPÀ̺ɸÀgÀÆgÀÄ FvÀ£À d«ÄãÀÄ ¸ÀªÉð £ÀA 199 £ÉÃzÀÝgÀ°è ±ÉÃRj¹ EnÖzÀÝ 1) eÉÆüÀzÀ ¸ÉÆ¥Éà §t廃 C,,Q,, 1,40,000/- gÀÆ, 2) ¸ÀeÉÓ ¸ÉÆ¥Éà §t廃 C,,Q,, 30,000/- gÀÆ 3) ±ÉAUÁ ªÀnÖ£À §t廃 C,,Q,, 30,000/- gÀÆ, »ÃUÉÎ MlÄÖ 2,00,000/- gÀÆ ¨É¯É¨Á¼ÀĪÀ §tªÉUÀ½UÉ DPÀ¹äPÀ ¨ÉAQ vÀUÀÄ° ¸ÀÄlÄÖ PÀgÀPÀ¯ÁV ®ÄPÁì£ÁVgÀÄvÀÛzÉ CAvÁ ¦üAiÀiÁð¢AiÀÄ ¸ÁgÁA±ÀzÀ ªÉÄðAzÀ ºÀnÖ ¥Éưøï oÁuÉ.DPÀ¹äPÀ ¨ÉAQ C¥ÀWÁvÀ ¸ÀA: 02/2015 gÀ CrAiÀÄ°è ¥ÀæPÀgÀtªÀ£ÀÄß zÁR°¹PÀÆAqÀÄ vÀ¤SÉAiÀÄ£ÀÄß PÉÊPÀÆArzÀÄÝ EgÀÄvÀÛzÉ.

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-   
    
                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉÊc¹gÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 19.04.2015 gÀAzÀÄ   03 ¥ÀææPÀgÀtUÀ¼À£ÀÄß ¥ÀvÉÛ ªÀiÁr  1000/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.