Thought for the day

One of the toughest things in life is to make things simple:

24 Jun 2015

Reported Crimes

                                  
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-

¥Éưøï zÁ½ ¥ÀæPÀgÀtzÀ ªÀiÁ»w:-
¢:: 23-06-2015 gÀAzÀÄ  UÉÆ£ÀªÁmÁè vÁAqÁzÀ ©üêÀÄgÁAiÀÄ£À UÀÄr PÀmÉÖAiÀÄ  ªÀÄÄA¢£À ¸ÁªÀðd¤PÀ ¸ÀܼÀzÀ°è 1]¤A§tÚ vÀAzÉ ¥ÉÆêÀÄtÚ ¥ÀªÁgÀ 25 ªÀµÀð, ZÁ®PÀ, ®ªÀiÁt ¸Á: «ÄAZÉÃj vÁAqÁ ºÁUÀÆ EvÀgÉ 4 d£ÀgÀÄ PÀÆr 52 E¸ÉàÃmï J¯ÉUÀ¼À£ÀÄß G¥ÀAiÉÆÃV¹ CAzÀgï §ºÁgï JAzÀÄ ºÀtªÀ£ÀÄß ¥ÀtPÉÌ ºÀaÑ dÆeÁl DqÀÄwÛzÁÝUÀ r.J¸ï.¦,  °AUÀ¸ÀÆUÀÆgÀÄ gÀªÀgÀ  ªÀiÁUÀðzÀ±À£ÀzÀ°è  ¥ÀAZÀgÀ ¸ÀªÀÄPÀëªÀÄ ¦.J¸ï.L. °AUÀ¸ÀÆUÀÆgÀÄ gÀªÀgÀÄ zÁ½ªÀiÁr 02 d£À DgÉÆævÀjAzÀ £ÀUÀzÀÄ ºÀt gÀÆ. 1250/- gÀÆ.  ºÁUÀÆ 52 E¸ÉàÃmï J¯ÉUÀ¼ÀÄ d¥sÀÄÛªÀiÁrzÀÄÝ EgÀÄvÀÛzÉ. G½zÀ DgÉÆævÀgÀÄ ¥ÀgÁjAiÀiÁVzÀÄÝ EgÀÄvÀÛzÉ CAvÁ EzÀÝ zÁ½ ¥ÀAZÀ£ÁªÉÄAiÀÄ DzsÁgÀzÀ ªÉÄðAzÀ °AUÀ¸ÀÆÎgÀÄ ¥Éưøï oÁuÉ UÀÄ£Éß £ÀA: 154/2015 PÀ®A .87 PÉ.¦ DåPïÖ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
         ¢£ÁAPÀ: 22.06.2015 gÀAzÀÄ ªÀÄzÁåºÀß 2.30 UÀAmÉUÉ ¥ÁèeÁ UÁå¸ï Keɤì CAUÀrAiÀÄ ªÀÄÄA¢£À ¸ÁªÀðd¤PÀ ¸ÀܼÀzÀ°è ನಾಗರೆಡ್ಡಿ ತಂದೆ ಬಸ್ಸಣ್ಣ ಜೀರಬಂಡಿ ವಯಾ: 36 ವರ್ಷ, ಜಾ: ಲಿಂಗಾಯತ ಉ: ಹೆಚ್.ಜಿ.ಎಂ ಕಂಪನಿ ನೌಕರ ಸಾ: ಕೋಠಾ ಕ್ರಾಸ್ ಹತ್ತಿರ ಹಟ್ಟಿ ಗ್ರಾಮ  FvÀ£ÀÄ  ಮಟಕಾ ಪ್ರವೃತ್ತಿಯಲ್ಲಿ ತೊಡಗಿ ಜನಗಳಿಗೆ ಒಂದು ರೂಪಾಯಿಗೆ ಎಂಬತ್ತು ರೂಪಾಯಿ ಕೊಡುವದಾಗಿ ಹೇಳಿ ಅದೃಷ್ಟದ ಅಂಕೆ ಸಂಖ್ಯೆಗಳನ್ನು ಬರೆದುಕೊಳ್ಳುತ್ತಿರುವಾಗ, ¦J¸ïL ºÀnÖ ¥Éưøï oÁuÉ. gÀªÀgÀÄ ಸಿಬ್ಬಂದಿಯೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿ ಹಿಡಿದು ಅವನಿಂದ 1)ªÀÄlPÁ dÆeÁlzÀ £ÀUÀzÀ ºÀt gÀÆ. 875/-2) ªÀÄlPÁ aÃn  C.Q E¯Áè   3)MAzÀÄ ¥É£ÀÄß C.Q.gÀÆ E¯Áè ಜಪ್ತಿ ಮಾಡಿಕೊಂಡು ನಂತರ ದಾಳಿ ಪಂಚನಾಮೆ, ಮುದ್ದೇಮಾಲು, ಆರೋಪಿತನನ್ನು ಹಾಗೂ ವರದಿಯೊಂದಿಗೆ  ಫಿರ್ಯಾದಿದಾರರು ಠಾಣೆಗೆ ತಂದು ಹಾಜರುಪಡಿಸಿದ್ದ, ಅದನ್ನು ಠಾಣಾ ಎನ್.ಸಿ ನಂ 4/2015 ರಲ್ಲಿ ತೆಗೆದುಕೊಂಡು. ಪ್ರಕರಣ ದಾಖಲಿಸಿಕೊಳ್ಳಲು ಮತ್ತು ತನಿಖೆ ಮುಂದುವರೆಸಲು ಮಾನ್ಯ ನ್ಯಾಯಾಲಯಕ್ಕೆ ವರದಿಯನ್ನು ಬರೆದುಕೊಂಡಿದ್ದು, ಇಂದು ದಿನಾಂಕ 23.06.2015 ರಂದು ಮಾನ್ಯ ನ್ಯಾಯಾಲಯದಿಂದ ಪರವಾನಗಿ ಬಂದಿದ್ದು, ಅದರ ಆಧಾರದ ಮೇಲಿಂದ  ºÀnÖ ¥Éưøï oÁuÉ.UÀÄ£Éß £ÀA: 92/2015 PÀ®A. 78(111) PÉ.¦. PÁAiÉÄÝ CrAiÀÄ°è ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿದ್ದು ಇರುತ್ತದೆ.
       ದಿನಾಂಕ.23-06-2015 ರಂದು ಸಂಜೆ 5-00 ಗಂಟೆಗೆ ಅಕ್ರಮವಾಗಿ ಕಳ್ಳತನದಿಂದ ಮರಳು ಸಾಗಾಟ ಮಾಡುತ್ತಿದ್ದ ಟ್ರ್ಯಾಕ್ಟರ್ ಮಹಿಂದ್ರಾ ಕಂಪೆನಿಯ ನಂ.ಕೆ 36 ಟಿ7401 ಮತ್ತು ಇದರ ಟ್ರ್ಯಾಲಿ ನಂಬರ್ ಇರುವದಿಲ್ಲ ಹಾಗು ಮಸೈ ಪೆರ್ಗುಷನ್ ಕಂಪೆನಿಯ ಟ್ರ್ಯಾಕ್ಟರ್ ಇಂಜಿನ್ ನಂ. 5325.1D48804 ಹಾಗು ಚೆಸ್ಸಿಸ್ ನಂ. 681916 ಅದರ ಜೊತೆಗಿದ್ದ ಟ್ರ್ಯಾಲಿಯ ನಂಬರ್ ಇಲ್ಲದ್ದನ್ನು ನೋಡಿ ಪರೀಶಿಲಿಸಲು ಟ್ಯಾಕ್ಟರ್ ಗಳಲ್ಲಿ 4 ಕ್ಯೂಬಿಕ್ ಮೀಟರ್ನಷ್ಟು ಮರಳನ್ನು ಅಕ್ರಮವಾಗಿ ಕಳ್ಳತನದಿಂದ ಸಾಗಾಟ ಮಾಡುತ್ತಿದ್ದು ಖಚಿತವಾಗಿದ್ದರಿಂದ ಸದರಿ ಟ್ಯಾಕ್ಟರ್ ಚಾಲಕರ ವಿರುದ್ದ ಕ್ರಮ ಜರುಗಿಸುವಂತೆ ಪಂಚನಾಮೆಯನ್ನು ಮತ್ತು ಅಕ್ರಮ ಮರಳು ತುಂಬಿದ ಟ್ಯಾಕ್ಟರ್ ಗಳನ್ನು  ಹಾಗು ಚಾಲಕರನ್ನು ತಂದು ಹಾಜರು ಪಡಿಸಿ ಮುಂದಿನ ಕ್ರಮಕ್ಕಾಗಿ ಹಾಜರು ಪಡಿಸಿದ್ದ ಜ್ಞಾಪನದ ಸಾರಾಂಶದ ಮೇಲಿಂದ eÁ®ºÀ½î ¥Éưøï oÁuÉ. UÀÄ£Éß £ÀA.85/2015 PÀ®A:   4(1A) , 21 MMRD ACT  &  379 IPC CrAiÀÄ°è ತನಿಖೆಯನ್ನು ಕೈಗೊಂಡಿದ್ದು ಇರುತ್ತದೆ.

              ¢:23-06-2015 gÀAzÀÄ gÁwæ 8-00 UÀAmÉUÉ gÀAUÀ£ÁxÀ UÀÄrAiÀÄ ºÀwÛgÀ ¸ÁªÀðd¤PÀ ¸ÀܼÀzÀ°è ಆರೊಪಿತನಾದ ತಿಮ್ಮಣ್ಣ ತಂದೆ ಕಾಳಿಂಗಪ್ಪ, 40 ವರ್ಷ, ಜಾ-ನಾಯಕ, ಸಾ-ಜಾಲಹಳ್ಳಿ FvÀ£ÀÄ ªÀÄlPÁ dÆeÁzÀ°è vÉÆqÀVgÀĪÀ ¨Áwäà ¥ÀqÉzÀÄ  ಪಿ.ಎಸ್.ಐ eÁ®ºÀ½î ¥Éưøï oÁuÉ. gÀªÀgÀÄ ¹§âA¢AiÉÆA¢UÉ C°èUÉ ºÉÆÃV zÁ½ ªÀiÁr CªÀ¤AzÀ    1120/- ನಗದು ಹಣ, ಒಂದು ಬಾಲ್ ಪೆನ್ ಹಾಗು ಒಂದು ಮಟಕಾ ಚೀಟಿ ಜಪ್ತಿ ಮಾಡಿಕೊಂqÀÄ  ªÀÄgÀ½ oÁuÉUÉ §AzÀÄ  ಸದರಿ ಧಾಳಿ ಪಂಚನಾಮೆಯ ಸಾರಂಶದ ಮೇಲಿಂದ eÁ®ºÀ½î ¥Éưøï oÁuÉ.ಗುನ್ನೆ ನಂ.86/15 ಕಲಂ.78 (3) ಕೆ.ಪಿ.ಕಾಯ್ದೆ ನೇದ್ದರಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿದೆ

ªÀÄgÀuÁAwPÀ ºÀ¯Éè ¥ÀæPÀgÀtzÀ ªÀiÁ»w:-
                   ಫಿರ್ಯಾದಿ ಗಂಗಪ್ಪ ತಂದೆ ಮಲ್ಲಪ್ಪ, ವಯ: 32 ವರ್ಷ, ಜಾ: ವಿಶ್ವಕರ್ಮ, : ಕಾರ್ಪೆಂಟರ ಕೆಲಸ, ಸಾ: ರಾಂಪೂರ ಭೂಪುರ ತಾ: ಲಿಂಗಸೂಗೂರ, ಹಾವ:ಗಂಗಾನಗರ ಸಿಂಧನೂರು.EªÀgÀ ಅಡ್ಡೆಯಲ್ಲಿ ಗಂಗಾಧರ ತಂದೆ ದೇವಪ್ಪ ಜಾ: ವಿಶ್ವಕರ್ಮ ಸಾ: ಕಾಕರಗಲ್ ತಾ: ದೇವದುರ್ಗಾ FvÀ£ÀÄ  ಕಾರ್ಪೆಂಟರ್ ಕೆಲಸ ಮಾಡಿಕೊಂಡಿದ್ದು, ಆರೋಪಿತನು ಫಿರ್ಯಾದಿಗೆ ಸಂಬಳದ ಹಣ ಕೇಳುತ್ತಾ ಬಂದಿದ್ದು ಇಲ್ಲಿಯವರೆಗೂ ಕೊಡದೇ ಇದ್ದುದರಿಂದ ದಿನಾಂಕ:  24-06-2015 ರಂದು 02-00 .ಎಮ್ ಸುಮಾರಿಗೆ ಸಿಂಧನೂರು ನಗರದ ಗಂಗಾನಗರದಲ್ಲಿ ಫಿರ್ಯಾದಿಯು ಬಾಡಿಗೆ ಪಡೆದ ಮನೆಯಲ್ಲಿ  ಫಿರ್ಯಾದಿ ಮತ್ತು ಆರೋಪಿ ಒಂದೆ ಕಡೆ ಮಲಗಿಕೊಂಡಾಗ ಆರೋಪಿತನು ಫಿರ್ಯಾದಿಗೆ ಸಂಬಳ ಕೊಡದೇ ಗೊಳಾಡಿಸುತ್ತಿಯೇನಲೇ ಸೂಳೆಮಗನೆ ನಿನ್ನನ್ನು ಮುಗಿಸಿ ಬಿಡುತ್ತೇನೆ ಅಂತಾ ಕೊಲೆ ಮಾಡುವ ಉದ್ದೇಶದಿಂದ ಚಾಕುವಿನಿಂದ ಫಿರ್ಯಾದಿಯ ಕುತ್ತಿಗೆಗೆ ಎರಡು ಸಲಾ ತಿವಿದು, ಮತ್ತು ಬೆನ್ನಿಗೆ ಬಲಗಡೆ ಸಹಾ ತಿವಿದು ಗಾಯಪಡಿಸಿದ್ದು ಇರುತ್ತದೆ ಅಂತಾ ಇದ್ದ ಹೇಳಿಕೆ ಮೇಲಿಂದಾ ಸಿಂಧನೂರು ನಗರ ಠಾಣೆ  . ಗುನ್ನೆ ನಂ.107/2015, ಕಲಂ. 504, 307 ಐಪಿಸಿ ಪ್ರಕಾರ ಗುನ್ನೆ zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
EvÀgÉ ¥ÀæPÀgÀtzÀ ªÀiÁ»w:-
            ದಿನಾಂಕ.23-06-2015 ರಂದು ಪಿರ್ಯಾದಿ ²æà ºÀ£ÀĪÀÄAvÁæAiÀÄ vÀAzÉ £ÀgÀ¸ÀAiÀÄå, 45 ªÀµÀð, eÁ-£ÁAiÀÄPÀ, G-MPÀÌ®ÄvÀ£À, ¸Á-¸ÀªÀÄÄzÀæ FvÀನು ಆಡು ಕಾಯಲು ಸಮುದ್ರ ಗ್ರಾಮದ ಸೂಲದಗುಡ್ಡಾ ಸೀಮೆಯ ಜಾನಿಗುಡ್ಡದಲ್ಲಿ ಹುತ್ತಿನ ಹತ್ತಿರ ಹೋಗಿದ್ದು 11-00 ಗಂಟೆ ಸುಮಾರಿಗೆ ಅಲ್ಲಿ ಗುಡ್ಡದಲ್ಲಿ ನೆಲವನ್ನು ತೊಡುತ್ತಿದ್ದನ್ನು ದೂರದಿಂದ ನೋಡಿ ನಂತರ ಸ್ಥಳಕ್ಕೆ ಪಿರ್ಯಾದಿಯು ನೆಲವನ್ನು ಅಗೆಯುವ ಸ್ಥಳಕ್ಕೆ ಹೋದಾಗ ಪಿರ್ಯಾದಿಯನ್ನು ನೋಡಿ ¸ÀAUÀ¥Àà vÀAzÉ ¹zÀÝtÚ ¥ÀÆeÁj, 60 ªÀµÀð, eÁ-£ÁAiÀÄPÀ, ¸Á-ZÁUÀ¨Á« ºÁUÀÆ EvÀgÉ 3 d£ÀgÀÄ  ಓಡಿ ಹೋದರು. ನಂತರ ಊರಿನ ಗ್ರಾಮಸ್ಥರಿಂದ ಹಿಡಿದು ನೆಲವನ್ನು ಅಗೆಯುವ ಸ್ಥಳಕ್ಕೆ ಕರೆದುಕೊಂಡು ಹೋಗಿ ಅಲ್ಲಿ ನೋಡಲಾಗಿ ನಾಲ್ಕು ತೆಂಗಿನಕಾಯಿ,8 ನಿಂಬೆಹಣ್ಣು, ಒಂದು ಊದಿನ ಕಡ್ಡಿ, ಕುಂಕುಮ,ವಿಭೂತಿ ಹಾಗು ಪೂಜಾಸಾಮಗ್ರಿಗಳನ್ನು ಇಟ್ಟಿದ್ದು ಇರುತ್ತದೆ. ನಿಧಿಯನ್ನ ತೆಗೆದುಕೊಂಡು ಹೋಗುವ ಉದ್ದೇಶದಿಂದ ನೆಲವನ್ನು ತೊಡುತ್ತಿದ್ದು ಇರುತ್ತದೆ. ಇತ್ಯಾದಿಯಾಗಿ ಅಂತಾ ಹೇಳಿಕೆ ಪಿರ್ಯಾದಿ ಸಾರಾಂಶದ ಮೇಲಿಂದ eÁ®ºÀ½î oÁuÉ  ಗುನ್ನೆ ನಂ.84/15 ಕಲಂ.20 ಇಂಡಿಯನ್ ಟ್ರಿಜರಿ ಟ್ರೊವ್ ಕಾಯ್ದೆ ಮತ್ತು 511  ಐಪಿಸಿ ನೇದ್ದರಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-

                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉÊc¹gÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 24.06.2015 gÀAzÀÄ  36  ¥ÀææPÀgÀtUÀ¼À£ÀÄß ¥ÀvÉÛ ªÀiÁr  4,800/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.