ªÀgÀ¢AiÀiÁzÀ ¥ÀæPÀgÀtUÀ¼À
ªÀiÁ»w :-
ಮಟಕಾದಾಳಿ ಪ್ರಕರಣದ ಮಾಹಿತಿ:
ದಿ.01-01-2021ಗಂಟೆಗೆ
ಮುಂಜಾನೆ 07-45ಗಂಟೆಗೆ ಅತ್ತನೂರು ಗ್ರಾಮದಲ್ಲಿ ಮಾರೆಮ್ಮ ದೇವಿಯ ಗುಡಿ ಹತ್ತಿರ ಸಾರ್ವಜನಿಕ
ಸ್ಥಳದಲ್ಲಿ ಆರೋಪಿ ನಂ.1 ಯಮನಪ್ಪ
ತಂದೆ ನರಸಪ್ಪ ಅಂಬಿಗೇರ ಜಾತಿ:ಕಬ್ಬೇರ,ವಯ-55ವರ್ಷ,ಉ:ಕೂಲಿಕೆಲಸ,ಸಾ:ನೀಲಗಲಕ್ಯಾಂಪ. ನೇದ್ದವನು
ತನ್ನ ಕೈಯ್ಯಲ್ಲಿ ಪೆನ್ನುಪೇಪರ ಹಿಡಿದು ನಿಂತುಕೊಂಡು ಜನರಿಂದ ಹಣ ಪಡೆದುಕೊಂಡು ಮಟಕಾ ಚೀಟಿ
ಬರೆದುಕೊಡುತ್ತ ಮಟಕಾ ಜೂಜಾಟದಲ್ಲಿ ತೊಡಗಿರುವದನ್ನು ಖಚಿತಪಡಿಸಿ ಕೊಂಡ ಪಿ.ಎಸ್.ಐ.ರವರು
ಸಿಬ್ಬಂದಿಯವರ ಸಹಾಯದೊಂದಿಗೆ ಪಂಚರ ಸಮಕ್ಷಮದಲ್ಲಿ ದಾಳಿ ಮಾಡಿದಾಗ
ಆರೋಪಿ ನಂ.1 ರವರು ಮಟಕಾ ಜೂಜಾಟದ ಹಣ ರೂ.1,130/-ಒಂದು ಮಟಕಾ ನಂಬರ ಬರೆದ ಪಟ್ಟಿ,ಒಂದು ಬಾಲ್ ಪೆನ್ನಸಮೇತ
ಸಿಕ್ಕು ಬಿದ್ದಿದ್ದುಆರೋಪಿ ನಂ.1 ರವರು ತಾನು ಬರೆದ ಮಟಕಾ ನಂಬರ ಪಟ್ಟಿ ಮತ್ತು ಮಟಕಾ ಜೂಜಾಟದ
ಹಣವನ್ನು ಆರೋಪಿ ನಂ.2 ರವರಿಗೆ ಕೊಡುತ್ತಿರುವದಾಗಿ ಹೇಳಿದ್ದರಿಂದ ಸಿಕ್ಕುಬಿದ್ದ ಆರೋಪಿತನೊಂದಿಗೆ
ಠಾಣೆಗೆ ಬಂದು ಮುಂದಿನ ಕ್ರಮಕ್ಕಾಗಿ ಒಪ್ಪಿಸಿದ ವರದಿ ಮೇಲಿಂದ ಅಸಂಜ್ಞೆಯ ಅಪರಾಧವಾ
ಗುತ್ತಿದ್ದರಿಂದ ನ್ಯಾಯಾಲಯದಿಂದ ಅನುಮತಿ ಪಡೆದು ಪ್ರ.ವ.ವರದಿ ಜಾರಿ ಮಾಡಿ ಸಿರವಾರ ಠಾಣೆಯಲ್ಲಿ ಗುನ್ನೆ ನಂ. 1/2021
ಕಲಂ:78[iii] ಕ.ಪೋ.ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.