Thought for the day

One of the toughest things in life is to make things simple:

6 May 2018

Reported Crimes


                                                                                            
                                        
 
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
ವರದಕ್ಷಣೆ ಸಾವಿನ ಪ್ರಕರಣದ ಮಾಹಿತಿ.
ಫಿರ್ಯಾದಿ ªÀiÁ£À¥Àà vÀAzÉ zÀÄgÀUÀ¥Àà §¸Á¥ÀÆgÀÄ ªÀAiÀiÁ: 47 ªÀµÀð eÁ: ªÀqÀØgï G: ªÉÄùÛç PÉ®¸À ¸Á: PÀgÀqÀPÀ¯ï vÁ: °AUÀ¸ÀÆÎgÀÄ FvÀ£À ತಂಗಿಯಾದ ರೇಣುಕಾಳನ್ನು ಈಗ್ಗೆ ಒಂದು ವರ್ಷದ ಎರಡು ತಿಂಗಳದ ಹಿಂದೆ ಆರೋಪಿ ºÀÄ®UÀ¥Àà vÀAzÉ zÀÄgÀUÀ¥Àà ªÀqÀØgï ¸Á: AiÀÄ®UÀmÁÖ, Fತನೊಂದಿಗೆ ಮದುವೆ ಮಾಡಿಕೊಟ್ಟಿದ್ದು, ಮದುವೆ ಕಾಲಕ್ಕೆ ಒಂದು ತೊಲೆ ಬಂಗಾರವನ್ನು ನೀಡಿದ್ದು, ಆದರೂ ಆರೋಪಿತನು ದಿನಾಲು ಕುಡಿದು ಬಂದು ನಿನ್ನ ತಂದೆ ಮದುವೆಯಲ್ಲಿ ಬರೇ ಒಂದು ತೊಲೆ ಬಂಗಾರವನ್ನು ವರದಕ್ಷಣೆಯಾಗಿ ನೀಡಿದ್ದು, ತಾನು ವ್ಯಾಪಾರ ಮಾಡುವದಕ್ಕೆ ಹಣ ಬೇಕು ನಿನ್ನ ತವರು ಮನೆಯಿಂದ ಇನ್ನೂ ವರದಕ್ಷಣೆ ಹಣ ತೆಗೆದುಕೊಂಡು ಬಾ ಅಂತಾ ಕೈಯಿಂದ ಹೊಡೆ ಮಾಡಿ ದಿನಾಲು ದೈಹಿಕವಾಗಿ ಮತ್ತು ಮಾನಸಿಕವಾಗಿ ಹಿಂಸೆ ನೀಡುತ್ತಿದ್ದು, ನಿನ್ನೆ ದಿನಾಂಕ 04.05.2018 ರಂದು ರಾತ್ರಿ 10.00 ಗಂಟೆಯಿಂದ ದಿನಾಂಕ 05.05.2018 ಬೆಳಗಿನ 10.10 ಗಂಟೆಯ ನಡುವಿನ ಅವಧಿಯಲ್ಲಿ ಆರೋಪಿತನು ವ್ಯಾಪಾರಕ್ಕಾಗಿ ವರದಕ್ಷಣೆ ಹಣ ತರುವಂತೆ ದೈಹಿಕ ಮತ್ತು ಮಾನಸಿಕವಾಗಿ ಹಿಂಸೆ ಮಾಡಿ ಕೊಲೆ ಮಾಡಿ ಸೀರೆಯಿಂದ ನೇಣು ಹಾಕಿದ್ದು ಮೃತೆ ರೇಣುಕಾಳ ಗದ್ದಕ್ಕೆ ಕಪಾಳಕ್ಕೆ ತೆರಚಿದ ಗಾಯಗಳಾಗಿದ್ದು, ಕುತ್ತಿಗೆಯ ಸುತ್ತ ಕಂದುಗಟ್ಟಿದ ಗಾಯವಾಗಿದ್ದು ಇರುತ್ತದೆ ಅಂತಾ ಲಿಖಿತ ದೂರನ್ನು ಹಾಜರುಪಡಿಸಿದ ಮೇರೆಗೆ ºÀnÖ ¥À°Ã¸ï oÁuÉ UÀÄ£Éß £ÀA§gÀ 192/2018 PÀ®A 498(J), 323, 304(©) L¦¹ CrAiÀÄ°è ¥ÀæPÀgÀt zÁR®Ä ªÀiÁrPÉÆAqÀÄ vÀ¤SÉ PÉÊUÉÆArರುತ್ತಾರೆ.
ವರದಕ್ಷಣ QgÀÄPÀ¼À ¥ÀæPÀgÀtzÀ ªÀiÁ»w.
ಈ ದಿನ ಮದ್ಯಾಹ್ನ 12-45 ಗಂಟೆಗೆ ಫಿರ್ಯಾದಿದಾಳಾದ ಶ್ರೀಮತಿ. D±Á UÀAqÀ ¸ÉÆêÀÄ£ÁxÀ ¥ÀªÁgÀ ªÀAiÀiÁ: 28ªÀµÀð, eÁ: ®ªÀiÁtÂ, G: ªÀÄ£É UÉ®¸À ¸Á: ªÀiÁgÀ®¢¤ß vÁAqÀ vÁ: ªÀÄ¹Ì ಈಕೆಯು ಠಾಣೆಗೆ ಹಾಜರಾಗಿ ಒಂದು ಗಣಕಯಂತ್ರದಲ್ಲಿ ಟೈಪ್ ಮಾಡಿಸಿದ ಫಿರ್ಯಾದಿಯನ್ನು ಹಾಜರುಪಡಿಸಿದ್ದರ ಸಾರಾಂಸವೆನೆಂದರೆ ತನ್ನ ಲಗ್ನವು  ಆರೋಪಿ ನಂ 1] ¸ÉÆêÀÄ£ÁxÀ vÀAzÉ ZÀAzÀ¥Àà ¥ÀªÁgÀ ನೇದ್ದವನ ಜೊತೆ ಮದುವೆ ಆಗಿದ್ದು, ಈಗ್ಗೆ 1 ವರ್ಷದಿಂದ ಫಿರ್ಯಾದಿಯ ಗಂಡನು ಮದುವೆಯಲ್ಲಿ ಹಣ ಕಡಿಮೆ ಕೊಟ್ಟಿದಿದ್ದರಿ ಹೆಚ್ಚಿಗೆ ತೆಗೆದುಕೊಂಡು ಬಾ  ಅಂತಾ ಮಾನಸಿಕವಾಗಿ ಮತ್ತು ದೈಹಿಕವಾಗಿ ತೊಂದರೆ ಕೊಡುತ್ತಾ ಬಂದಿದ್ದು, ಇದಕ್ಕೆ ಆರೋಪಿ ನಂ 2,3,4,5 ನೇದ್ದವರು ಸಾಥ ನೀಡಿ ಫಿರ್ಯಾದಿದಾರಳಿಗೆ ಅಡುಗೆ ಮಾಡಲು ಬರುವುದಿಲ್ಲಾ, ಹೊಲ ಮನೆ ಕೆಲಸ ಮಾಡಲು ಬರುವುದಿಲ್ಲಾ ಅಂತಾ ವಿನಾ ಕಾರಣ ಜಗಳ ತೆಗೆದು, ಅವಾಚ್ಯ ಶಬ್ದಗಳಿಂದ ಬೈದಾಡುವುದು, ಹೊಡೆಬಡೆ ಮಾಡುತ್ತಾ ಬಂದಿದ್ದು ದಿನಾಂಕ 18/08/2017 ರಂದು ರಾತ್ರಿ    7-30 ಗಂಟೆಗೆ ಇನ್ನೂಳಿದ 2 ರಿಂದ 5 ವರೆಗಿನ ಆರೋಪಿತರು ಫಿರ್ಯಾದಿದಾರಳಿಗೆ ಬೈದಾಡಿ, ಹೊಡೆಬಡೆ ಮಾಡಿದ್ದು ಇರುತ್ತದೆ ಅಂತಾ ಕೊಟ್ಟ ಫಿರ್ಯಾದಿಯ ಸಾರಾಂಸದ ಮೇಲಿಂದ  ಲಿಂಗಸುಗೂರು ಪೊಲೀಸ್ ಠಾಣೆ ಗುನ್ನೆ ನಂಬರ 250/2018 PÀ®A 143,147,498J,323,504 ¸À»vÀ 149 L¦¹ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.
ಚುನಾವಣೆ ನೀತಿ ಸಂಹಿತಿ ಉಲ್ಲಂಘನೆ ಪ್ರಕರಣದ ಮಾಹಿತಿ.
ದಿನ ತಾರೀಕು 06/05/2018 ರಂದು ಬೆಳಿಗ್ಗೆ 11-30 ಗಂಟೆ ಫಿರ್ಯಾದಿದಾರರಾದ ನವೀನಕುಮಾರ ತಂ/ ಸೋಮಶೇಖರ ವಯಾ: 30ವರ್ಷ ಜಾ: ಮಡಿವಾಳರು,: ಸಹಾಯಕ ತೋಟಗಾರಿಕೆ ಇಲಾಖೆ ಅಧಿಕಾರಿ ರಾಯಚೂರು ಲಿಂಗಸುಗೂರು ಪೋನ್ ನಂ -9844621424 ,ಪ್ಲೈಯಿಂಗ್ ಸ್ಕ್ವಾಡ್ -01 ವಿಧಾನಸಭಾ ಕ್ಷೇತ್ರ ಲಿಂಗಸುಗೂರು  ಹೋಬಳಿ ರವರು ಪೊಲೀಸ್ ಠಾಣೆಗೆ ಹಾಜರಾಗಿ ಒಂದು ಲಿಖತ ಫಿರ್ಯದಿ ಕೊಟ್ಟಿದ್ದರ ಸಾರಾಂಸವೆನೆಂದರೆ. ಆರೋಪಿ r.J¸ï.ºÀÆ®UÉÃj PÁAUÉæøÀ ¥ÀPÀëzÀ C¨sÀåyð ¸Á: °AUÀ¸ÀÄUÀÆgÀ ಈತನು ದಿನಾಂಕ 05/05/2018 ರಂದು ಮದ್ಯಾಹ್ನ 12-00 ಗಂಟೆಗೆ ಲಿಂಗಸುಗೂರ ಬೈಪಾಸ ರಸ್ತೆಯಲ್ಲಿ ಕಾಂಗ್ರೆಸ ಪಕ್ಷದ ಬಹಿರಂಗ ಸಭೆ ನಡೆಸಿ, ಚುನಾವಣೆ ಪ್ರಯುಕ್ತ ಮಕ್ಕಳನ್ನು ಬಳಸಿ ರಾಲಿ ತೆಗೆದು ಚುನಾವಣೆ ಪ್ರಚಾರಕ್ಕೆ ಅಪ್ರಾಪ್ತ ವಯಸ್ಸಿನ ಮಕ್ಕಳನ್ನು ಬಳಸಿಕೊಂಡು ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದು ಇರುತ್ತದೆ ಅಂತಾ ನೀಡಿದ್ದ ಫಿರ್ಯಾದಿ ಸಾರಾಂಸ ಮೇಲಿಂದ ಮೇಲಿನಂತೆ ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿರುತ್ತಾರೆ.
ಯು.ಡಿ.ಆರ್. ಪ್ರಕರಣದ ಮಾಹಿತಿ.
ದಿ.06.05.2018 ರಂದು ಬೆಳಗ್ಗೆ 9 ಗಂಟೆಗೆ ಪಿರ್ಯಾದಿ ಸರೋಜಮ್ಮಳು ಠಾಣೆಗೆ ಹಾಜರಾಗಿ ಹಾಜರಪಡಿಸಿದ ಲಿಖಿತ ಪಿರ್ಯಾದಿಯ ಸಾರಾಂಶವೇನೆಂದರೆ,ತನ್ನ ಗಂಡ ಕರಿಯಪ್ಪನು ಸಾಲಗುಂದ ಸೀಮಾಂತರದಲ್ಲಿರುವ ತನ್ನ ಮಾವ ಮುದುಕಪ್ಪನ ಹೆಸರಿನಲ್ಲಿರುವ ಜಮೀನು ಸರ್ವೆ .556 ರಲ್ಲಿಯ 2-ಎಕರೆ 11 ಗುಂಟೆ ಜಮೀನನ್ನು ಸಾಗುವಳಿ ಮಾಡಿಕೊಂಡಿದ್ದು. ಸದರಿ ಜಮೀನಿನ ಮೇಲೆ ಸಾಲಗುಂದ ಗ್ರಾಮದ ಕೃ... ಬ್ಯಾಂಕಿನಲ್ಲಿ 60 ಸಾವಿರ ರೂ.ಸಾಲಮಾಡಿದ್ದು. ಕಳೆದ 3 ವರ್ಷಗಳಿಂದ ಸರಿಯಾಗಿ ಮಳೆ ಇಲ್ಲದೆ ಬೆಳೆ ಬಾರದೆ ಇದ್ದುದ್ದರಿಂದ ಮಾಡಿದ ಸಾಲ ತೀರಿಸಿರಲಿಲ್ಲಾ. ಗೊಬ್ಬರ ಎಣ್ಣೆಗಾಗಿ ಅವರಿವರಲ್ಲಿ 3-ಲಕ್ಷ ರೂ ಸಾಲ ಮಾಡಿದ್ದು. ಸಾಲ ಜಾಸ್ತಿಯಾಯಿತು ಅಂತಾ ಚಿಂತೆ ಮಾಡುತ್ತ ಮನಸ್ಸಿನಲ್ಲಿ ಬೇಜಾರು ಮಾಡಿಕೊಂಡಿದ್ದು ಮೇಲ್ಕಂಡ. ದಿನಾಂಕ. ಸಮಯ, ಸ್ಥಳದಲ್ಲಿ ಮಾಡಿದ ಸಾಲ ತೀರಿಸಲಾಗದೆ ಜೀವನದಲ್ಲಿ ಜಿಗುಪ್ಸೆಗುಂಡು ಮನನೊಂದು ವಿಷ ಸೇವನೆ ಮಾಡಿ ಆತ್ಮಹತ್ಯೆ ಮಾಡಿಕೊಂಡಿರುತ್ತಾನೆ ಮುಂದಿನ ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ಬರೆಯಿಸಿಕೊಟ್ಟ ಪಿರ್ಯಾದಿ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-

gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 06.05.2018 gÀAzÀÄ 07 ¥ÀææPÀgÀtUÀ¼À£ÀÄß ¥ÀvÉÛ ªÀiÁr  1400/- gÀÆ. UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.