Thought for the day

One of the toughest things in life is to make things simple:

29 Jul 2016

Reported Crimes


¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-

zÉÆA©ü ¥ÀæPÀgÀtzÀ ªÀiÁ»w:-

     ದಿನಾಂಕ 27-07-2016 ರಂದು ರಾತ್ರಿ 11-30 ಗಂಟೆಗೆ ಗಾಯಾಳುವಿಗೆ ವಿಚಾರಿಸಲು ಅವನು ತನ್ನ ಹೆಸರು  ಶೇಖ್ ಫರೀದ್ ಅಲಿ ತಂದೆ ಶೇಖ್ ಮಹ್ಮದ್ ಅಲಿ ವಯಃ 22 ವರ್ಷ ಜಾಃ ಮುಸ್ಲಿಂ ಉಃ ಅಕ್ಕಿ ವ್ಯಾಪಾರ ಸಾಃ ಮನೆ ನಂ 11-7-101 ಬ್ರೆಸ್ತವಾರಪೇಟೆ ಪಿಂಜಾರವಾಡಿ ಅಂತಾ ಹೇಳಿ ತನ್ನ ಹೇಳಿಕೆ ನೀಡಿದ್ದು ಹೇಳಿಕೆಯ ಸಾರಾಂಶವೆನೆಂದರೆ, ತಮ್ಮ ಮನೆಯಲ್ಲಿ ತಾನು ಮತ್ತು ತನ್ನ ತಾಯಿ, 4 ಜನ ತಮ್ಮಂದಿರು ಮತ್ತು ಒಬ್ಬ ತಂಗಿ ಇರುತ್ಇದ್ದು ಈಗ್ಗೆ 3 ತಿಂಗಳ ಹಿಂದೆ ತಮ್ಮ ಓಣಿಯ ಹುಸೇನ್ ಪೀರಾಂನ ಮಕ್ಕಳಾದ 1) ಮಹೇಬೂಬ್ 2) ಶಕ್ಷಾವಲಿ 3) ಖಾಜಾವಲಿ ಮತ್ತು ಹಾಜಿಬಾಬು ಇವರೆಲ್ಲರೂ ಕೂಡಿಕೊಂಡು ತಮ್ಮ ಮನೆಯ ಹತ್ತಿರ ತಮ್ಮೊಂದಿಗೆ ಜಗಳ ಮಾಡಿದ್ದು ಅವರೇ, ತಮ್ಮ ಮೇಲೆ ಸದರ್ ಬಜಾರ್ ಠಾಣೆಯಲ್ಲಿ ಹಾಫ್ ಮರ್ಡರ್ ಕೇಸ್ ಮಾಡಿದ್ದು ಕೇಸಿನಲ್ಲಿ ತನ್ನ ತಂದೆ ಸಹ ಆರೋಪಿಯಾಗಿದ್ದು ಈತನು ರಾಯಚೂರು ಜೈಲಿನಲ್ಲಿರುವಾಗ ಅನಾರೋಗ್ಯದಿಂದ ಬಳಲುತ್ತಿದ್ದರಿಂದ ಬೆಂಗಳೂರು ನಗರದ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಿದ್ದು ಆತನು ದಿಃ 01-06-2016 ರಂದು ಅಲ್ಲಿಯೇ ಮೃತಪಟ್ಟಿದ್ದು ಇರುತ್ತದೆ. ಘಟನೆಯಿಂದ ತಮಗೂ ಮತ್ತು ಅವರಿಗೂ ಸರಿ ಇದ್ದಿಲ್ಲ ದಿಃ 27-07-2016 ರಂದು ರಾತ್ರಿ 9-30 ಗಂಟೆಯ ಸುಮಾರು ತಾನು ಗಾಂಧಿ ಚೌಕ ಕಡೆಯಿಂದ ಸೈಕಲ್ ಮೋಟರ್ ಮೇಲೆ ಬಂದರ್ ಗಲ್ಲಿ ಮೂಲಕ ಹೋಗುತ್ತಿರುವಾಗ ತಾನು ಹೋಗುವದನ್ನು ಕಾದು ಶಕೀಲ್ ಎಂಬುವವರ ಮನೆಯ ಸ್ವಲ್ಪ ದೂರದಲ್ಲಿ ತನಗೆ 1) ಹಾಜಿಬಾಬು, 2) ಖಾಜಾವಲಿ3) ಶಕ್ಷಾವಲಿ 4) ಮಹೇಬೂಬ್ 5) ಆಸೀಫ್ 6) ಮಹ್ಮದ್ ಅಲಿ 7) ಆಲಂ 8) ಅಪ್ಸರ್ 9) ಹಾಜಿಬಾಬು ಈತನ ಸಹೋದರಿಯ ಗಂಡ ವರೆಲ್ಲರೂ ತನಗೆ ತಡೆದು ನಿಲ್ಲಿಸಿ ಅವಾಚ್ಯವಾಗಿ ಬೈದು ನಿನ್ನದು ಜಾಸ್ತಿಯಾಗಿದೆ ನಿನಗೆ " ಕತಮ್ ಕರ್ ದೇತೆ ಅಂತಾ ಅಂದವರೇ, ಖಾಜಾವಲಿ, ಆಸೀಫ್, ಮಹ್ಮದ್ ಅಲಿ ಇವರುಗಳು ಹಿಡಿದುಕೊಂಡು ನೆಲಕ್ಕೆ ಕೆಡವಿ ಶಕ್ಷಾವಲಿ ಈತನು ತಲವಾರಿನಿಂದ ಬಲಗೈ ಮುಂಗೈ ಹತ್ತಿರ ಹೊಡೆದಿದ್ದು ಮತ್ತು ಮಹೇಬೂಬ್ , ಮಹ್ಮದ್ ಅಲಿ ಇವರು ಜಾಕುವಿನಿಂದ ಎದೆಗೆ, ಬಲ ಪಕ್ಕೆಯ ಹತ್ತಿರ, ಬಲಗಡೆ ಕೊಂಕಳದಲ್ಲಿ ಮತ್ತು ಎಡಗೈ ಉಂಗುರು ಬೆರಳಿನ ಒಳ ಭಾಗದಲ್ಲಿ, ಹಾಗೂ ಗದ್ದದ ಕೆಳಗೆ ಹೋಡೆದು ,ಗಾಯಗೊಳಿಸಿದ್ದು ತಾನು ಮರಗಯಾ ಅಂತಾ ಜೋರಾಗಿ ಕೂಗಿದ್ದನ್ನು ಕೇಳಿ ಅಲ್ಲಿಂದ ಹೋರಟಿದ್ದ ತನಗೆ ಪರಿಚಯವಿದ್ದ ಹುಸೇನ್ ಮತ್ತು ಇತರೆ 2 ಜನರು ಬಿಡಿಸಿಕೊಂಡಿದ್ದು ತನಗೆ ¸ÀÄದ್ದಿ ತಿಳಿದ ತನ್ನ ತಮ್ಮ ಶೇಖ್ ಜಾವೀದ್ ಬಂದು ಅಂಬುಲೆನ್ಸನಲ್ಲಿ ಹಾಕಿಕೊಂಡು ಆಸ್ಪತ್ರೆಗೆ ತಂದು ಸೇರಿಕೆ ಮಾಡಿದ್ದು ಸ್ಥಳದಲ್ಲಿದ್ದ ಹಾಜಿಬಾಬು ಈತನು ಕತಂ ಕರ್ ದೇವೊ ಅಂತಾ ಹೇಳಿದ್ದು ಉಳಿದವರು ಕೈಯಿಂದ ಹೋಡೆದು ಕಾಲಿನಿಂದ ಒದ್ದಿತ್ತು ತನ್ನ ಮೇಲೆ ಹಲ್ಲೆ ಮಾಡಿ ಗಾಯಗೊಳಿಸಿದ 9 ಜನರ ವಿರುದ್ದ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು ಅಂತಾ ಮುಂತಾಗಿ ನೀಡಿದ ಹೇಳಿಕೆ ಪಿರ್ಯಾದಿಯನ್ನು ದಿಃ 28-07-2016 ರಂದು 00-30 ಗಂಟೆಗೆ ಪಡೆದುಕೊಂಡು ದಿವಸ ದಿನಾಂಕ 28-07-2016 ರಂದು 01-00 ಗಂಟೆಗೆ ಠಾಣೆಗೆ ಬಂದು ಪಿರ್ಯಾದಿಯ ಹೇಳಿಕೆಯ ಸಾರಾಂಶದ ಮೇಲಿಂದ ¸ÀzÀgï §eÁgï ¥Éưøï oÁuÉ, ಗುನ್ನೆ ನಂ 103/2016 ಕಲಂ 341,143, 147, 148, 504, 307, 355, ಸಹಿತ 149 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
PÀ¼ÀÄ«£À ¥ÀæPÀgÀtzÀ ªÀiÁ»w:-
           ¦üAiÀiÁ𢠲æà ºÀ£ÀĪÀÄAvÀ vÀAzÉ ºÀ£ÀĪÀÄAiÀÄå CUÀ¹ªÀĤ ªÀ:32 eÁ:£ÁAiÀÄPÀ G:CVß±ÁªÀÄPÀ oÁuÉAiÀÄ°è £ËPÀgÀ ¸Á:UÁtzÁ¼ï ºÁ:ªÀ: zÉêÀzÀÄUÀð FvÀ£ÀÄ vÀ£Àß CtÚ ¥ÀgÀªÀÄtÚ£À ºÉ¸Àj£À°ègÀĪÀ ªÉÆmÁgï ¸ÉÊPÀ¯ï £ÀA PÉJ-36 JPïì-0196 »gÉÆà ºÉÆAqÁ ªÉÆÃmÁgï ¸ÉÊPÀ¯ï£ÀÄß ¦üAiÀiÁð¢zÁgÀ£ÀÄ FUÉÎ 5 ªÀµÀðUÀ½AzÀ G¥ÀAiÉÆV¸ÀÄwÛzÀÄÝ DvÀ£ÀÄ ¢:21-07-2016 gÀAzÀÄ gÁwæ 10-00 UÀAmÉAiÀÄ ¸ÀĪÀiÁjUÉ  vÀªÀÄä ªÁ¸ÀzÀ ªÀÄ£ÉAiÀÄ ªÀÄÄAzÉ ¤°è¹ ºÁåAqï¯ï ¯ÁPï ªÀiÁrzÀÄÝ ¢:22-07-2016 gÀAzÀÄ ¨É½UÉÎ ¦üAiÀiÁð¢zÁgÀ£ÀÄ 5-00 UÀAmÉAiÀÄ ¸ÀĪÀiÁjUÉ £ÉÆÃrzÁUÀ ªÉÆÃmÁgï ¸ÉÊPÀ¯ï PÁtzÉà EzÀÄÝzÀÝjAzÀ ªÉÆÃmÁgï ¸ÉÊPÀ¯ï£ÀÄß vÁ£ÀÄ ªÀÄvÀÄÛ vÀ£Àß UɼÉAiÀÄ CAiÀÄåtÚ ¸ÉÃj ¸ÁPÀµÀÄÖ PÀqÉUÉ ºÀÄqÀÄPÁrzÀÄÝ EzÀĪÀgÉUÉ ¥ÀvÉÛAiÀiÁUÀ¢zÀÝjAzÀ vÀ£Àß ªÉÆÃmÁgï ¸ÉÊPÀ¯ï£ÀÄß AiÀiÁgÉÆà PÀ¼ÀîgÀÄ ¢£ÁAPÀ 21-07-2016 gÀAzÀÄ gÁwæ 10-00 UÀAmɬÄAzÀ ¢:22-07-2016 gÀAzÀÄ ¨É¼ÀV£À eÁªÀ 5-00 UÀAmÉAiÀÄ CªÀ¢üAiÀÄ°è PÀ¼ÀĪÀÅ ªÀiÁrPÉÆAqÀÄ ºÉÆÃVzÀÄÝ PÀ¼ÀĪÁzÀ ªÉÆÃmÁgï ¸ÉÊPÀ¯ï ªÀÄvÀÄÛ DgÉÆævÀgÀ£ÀÄß ¥ÀvÉÛ ªÀiÁqÀĪÀ PÀÄjvÀÄ oÁuÉUÉ ºÁdgÁV °TvÀ zÀÆgÀ£ÀÄß ºÁdgÀÄ ¥Àr¹zÀ ¸ÁgÁA±À ªÉÄðAzÀ zÉêÀzÀÄUÀð ¥Éưøï oÁuÉ. UÀÄ£Éß £ÀA: 166/2016 PÀ®A- 379 L¦¹. CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

        
              ದಿನಾಂಕ 25-07-2016 ರಂದು ರಾತ್ರಿ 11-30 ಗಂಟೆಯಿಂದ ದಿನಾಂಕ 26-07-2016 ರಂದು ಬೆಳಗ್ಗೆ 8-30 ಗಂಟೆ ಅವಧಿಯಲ್ಲಿ ಯಾರೋ ಕಳ್ಳರು ದಡೇಸೂಗೂರು ಹಾಲು ಶೀತಲಕರಣ ಕೇಂದ್ರದ ಟ್ರಾನ್ಸಫಾರ್ಮರ್ ನಲ್ಲಿದ್ದ ಸುಮಾರು 280 ಲೀಟರನಷ್ಟು ಆಯಿಲ್ ಅ.ಕಿ.ರೂ. 22,000/- ಬೆಳೆಬಾಳುವುದನ್ನು ಕಳುವು ಮಾಡಿಕೊಂಡು ಹೋಗಿರುತ್ತಾರೆ ಅಂತಾ  ಶ್ರೀ ಚಿದಾನಂದ ತಂದೆ ಮಲ್ಲೇಶಪ್ಪ ವಯ 55 ವರ್ಷ ಜಾ : ಕುರುಬರು ಉ : ದಡೇಸೂಗೂರು ಹಾಲು ಶೀತಲಕರಣ ಕೇಂದ್ರದ ಮೇಲ್ವಿಚಾರಕರು ಸಾ : ಬಂಡಿಹಟ್ಟಿ, ಕೌಲಬಜಾರ್ ಬಳ್ಳಾರಿ ಹಾ:ವ: ದಡೇಸೂಗೂರು ತಾ : ಸಿಂಧನೂರು ಮೊ.ನಂ. 9591999535 gÀªÀgÀÄ PÉÆlÖ ಹೇಳಿಕೆ ದೂರಿನ ಸಾರಾಂಶದ ಮೇಲಿಂದ ¹AzsÀ£ÀÆgÀ UÁæ«ÄÃt ಗುನ್ನೆ ನಂ. 164/2016 ಕಲಂ 379 ಐಪಿಸಿ ರಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 ªÀÄ»¼ÉAiÀÄ ªÉÄð£À zËdð£Àå ¥ÀæPÀgÀtzÀ ªÀiÁ»w:-    
               ದಿನಾಂಕ 27-7-16 ರಂದು ಮಧ್ಯಾಹ್ನ 12-15 ಗಂಟೆಗೆ ಪಿರ್ಯಾಧಿದಾರಳು ಠಾಣೆಗೆ ಹಾಜರಾಗಿ  ಕಂಪ್ಯೂಟರನಲ್ಲಿ ಟೈಪ್ ಮಾಡಿದ ದೂರು ನೀಡಿದ್ದು ಅದರ ಸಾರಾಂಶವೆನೆಂದರೆ, ಫಿರ್ಯಾದಿ ²æêÀÄw ¤ªÀÄð¯Á UÀA ªÀÄAdÄ£ÁxÀ ªÀ. 26 eÁw;PÀÄgÀħgÀÄ G;PÀÆ°PÉ®¸À ¸Á. vÀÄgÀÄ«ºÁ¼À vÁ  ¹AzsÀ£ÀÆgÀ FPÉAiÀÄÆ ತುರುವಿಹಾಳ ಗ್ರಾಮದ ಮಂಜುನಾಥ ತಂದೆ ಶರಣಪ್ಪ ನಾಗಲಾಪೂರು ಎಂಬುವರೊಂದಿಗೆ ಈಗ್ಗೆ 10 ವರ್ಷಗಳಿಂದ ಸಾಂಪ್ರದಾಯಿಕವಾಗಿ ಮದುವೆಯಾಗಿದ್ದು ವರಲಕ್ಷ್ಮಿ ಎಂಬ 9 ವರ್ಷದ ಮಗಳಿರುತ್ತಾಳೆ ಆದರೆ  ಫಿರ್ಯಾದಿದಾರಳು ಈಗ್ಗೆ 4 ವರ್ಷಗಳಿಂದೆ ದಸರಾ ಹಬ್ಬಕ್ಕೆಂದು ತವರು ಮನೆಗೆ ಹೋದಾಗ 4ವರ್ಷಗಳಿಂದ  ಗಂಡನು ಕರೆಯಲು ಬಂದಿರುವುದಿಲ್ಲ, ಫಿರ್ಯಾದಿದಾರಳ ಗಂಡನು ಇನ್ನೊಂದು ಬೇರೆ ಮದುವೆಯಾಗಿದ್ದು ವಿಷಯ ತಿಳಿದು ಈಗ್ಗೆ 3 ತಿಂಗಳಿಂದೆ  ತುರುವಿಹಾಳ ಗ್ರಾಮಕ್ಕೆ ಬಂದು  ಗಂಡನ ಮನೆಯಲ್ಲಿ ತನ್ನ ಮಗಳೊಂದಿಗೆ ಬೇರೆ ವಾಸವಾಗಿರುವಾಗ ದಿ;25-07-2016 ರಂದು ಸಾಯಂಕಾಲ 5-30 ಗಂಟೆಗೆ ಫಿರ್ಯಾದಿದಾರಳು ಕಾಲುವೆಯಿಂದ ನೀರು ತಂದು ಕೊಡವನ್ನು ಮನೆಯಲ್ಲಿಡಲು ಹೋಗುವಾಗ ಫಿರ್ಯಾದಿದಾರಳ ಅತ್ತೆ ಗೌರಮ್ಮಳು ಬಂದು ಫಿರ್ಯಾದಿದಾರಳ£ÀÄß ತಡೆದು ನಿಲ್ಲಿಸಿ ಅವಾಚ್ಯವಾಗಿ ಬೈದು ಕೈಗಳಿಂದ ಬಡೆದುದಲ್ಲದೇ ಮತ್ತು ತನ್ನ ಇಬ್ಬರು ಹೆಣ್ಣುಮಕ್ಕಳನ್ನು ಕರೆದು ಎಲ್ಲರೂ ಕೂಡಿ ಫಿರ್ಯಾಧಿದಾರಳಿಗೆ ಅವಾಚ್ಯ ಬೈದು ,ಕೈಗಳಿಂದ ಬಡೆದು ,ಮಾನಸಿಕ ಮತ್ತು ದೈಹಿಕ ಹಿಂಸೆ ನೀಡಿ ,ಜೀವದ ಬೆದರಿಕೆ ಹಾಕಿ ಮನೆಯಿಂದ ಹೊರಹಾಕಿರುತ್ತಾರೆ ಅಂತಾ ಮುಂತಾಗಿ ನೀಡಿದ ದೂರಿನ ಸಾರಾಂಶದ ಮೇಲಿಂದ vÀÄgÀÄ«ºÁ¼À oÁuÉ , ಗುನ್ನೆ ನಂಬರ 113/2016 ಕಲಂ. 498(A) 341,323, 504,506 ಸಹಿತ 34 ಐಪಿಸಿ ಪ್ರಕಾರ ಗುನ್ನೆ ದಾಖಲಿಸಿಕೊಂಢು ತನಿಖೆ ಕೈಕೊಂಡಿದ್ದು ಇರುತ್ತದೆ.
    
¤AiÀĪÀÄ G®èAWÀ£É ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-
           gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ :28.07.2016 gÀAzÀÄ 76 ¥ÀææPÀgÀtUÀ¼À£ÀÄß ¥ÀvÉÛ ªÀiÁr  11,200/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.