Thought for the day

One of the toughest things in life is to make things simple:

1 Feb 2015

Reported Crimes

                                                   
                                 
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-

CPÀæªÀÄ ªÀÄgÀ¼ÀÄ ¸ÁUÁtÂPÉ ¥ÀæPÀgÀtzÀ ªÀiÁ»w:-

              ¢£ÁAPÀ: 31-01-2015 gÀAzÀÄ 09-00 UÀAmÉUÉ CPÀæªÀĪÁV PÀ¼ÀîvÀ£À¢AzÀ ªÀÄgÀ¼ÀÄ ¸ÁUÁl ªÀiÁqÀÄwÛzÀÝ 1) mÁæöåPÀÖgï EAd£ï £ÀA§gÀÄ PÉ J 36 n © 2722 EzÀÝgÀ eÉÆvÉAiÀÄ°èzÀÝ mÁæ°UÉ AiÀiÁªÀÅzÉà £ÀA§gÀÄ EgÀĪÀ¢®è ªÀÄvÀÄÛ 2) mÁæPÀÖgÀÄ £ÀA PÉ.J 36 n.J 5019 CAvÁ EzÀÄÝ CzÀgÀ eÉÆvÉAiÀÄ°èzÀÝ mÁæ°UÀÆ ¸ÀºÀ AiÀiÁªÀÅzÉà £ÀA§gÀÄ EgÀĪÀ¢®è EªÀÅUÀ¼À£ÀÄß ¦ J¸ï L eÁ®ºÀ½î ¥ÀAZÀ£ÁªÉÄ ªÀiÁqÀĪÀ PÀÄjvÀÄ ¦üAiÀiÁ𢠲æà ±ÁªÀÄ®¥Àà eÉ. E ¦qÀÆèr E¯ÁSÉ zÉêÀzÀÄÀUÀð, gÀªÀgÀ vÁ¨ÁPÉÌ ¤ÃrzÀÝ£ÀÄß ¦üAiÀiÁð¢zÁgÀgÀÄ ¥ÀAZÀgÀ ¸ÀªÀÄPÀëªÀÄzÀ°è ¥ÀAZÀ£ÁªÉÄà ªÀiÁr, ¥Àj²Ã°¹zÀÄÝ ªÉÄîÌAqÀ JgÀqÀÄ mÁåPÀÖgï£À°è 5 PÀÆå©Pï «ÄÃlgï£ÀµÀÄÖ ªÀÄgÀ¼À£ÀÄß C.Q 3150 gÀÆ /-CPÀæªÀĪÁV PÀ¼ÀîvÀ£À¢AzÀ ¸ÁUÁl ªÀiÁqÀÄwÛzÀÄÝ RavÀ ¥ÀnÖzÀÝjAzÀ ¸ÀzÀj mÁåPÀÖgïUÀ¼À ZÁ®PÀgÀ «gÀÄzÀÝ PÀæªÀÄ dgÀÄV¸ÀĪÀAvÉ ¥ÀAZÀ£ÁªÉÄAiÀÄ£ÀÄß ªÀÄvÀÄÛ CPÀæªÀÄ ªÀÄgÀ¼ÀÄ vÀÄA©zÀ mÁåPÀÖgïUÀ¼À  DgÉÆævÀgÁzÀ  1) ZÀ£Àߧ¸ÀªÀ vÀAzÉ zÉêÉAzÀæ¥Àà 33 ªÀµÀð eÁ:PÀ¨ÉâÃgÀ G:MPÀÌ®vÀ£À ¸Á:ªÀÄzÀgÀPÀ¯ï mÁæöåPÀÖgï EAd£ï £ÀA§gÀÄ PÉ J 36 n © 2722 £ÉÃzÀÝgÀ ZÁ®PÀ2)ºÀ£ÀĪÀÄAvÀ vÀAzÉ §¸ÀªÀgÁd AiÀiÁzÀªï 35 ªÀµÀð ¸Á:AiÀÄ®UÀmÁÖ vÁ:°AUÀ¸ÀÄÎgÀÄ mÁæPÀÖgÀÄ £ÀA PÉ.J 36 n.J 5019 £ÉÃzÀÝgÀ ZÁ®PÀ EªÀgÀÄUÀ¼À «gÀÄzÀÝ ªÀÄÄA¢£À PÀæªÀÄPÁÌV ºÁdgÀÄ ¥Àr¹zÀÝgÀ ªÀgÀ¢AiÀÄ ¸ÁgÁA±ÀzÀ ªÉÄðAzÀ eÁ®ºÀ½î oÁuÉ UÀÄ£Éß £ÀA:  09/2015  PÀ®A:   4(1A) , 21 MMRD ACT  &  379 IPC CrAiÀÄ°è vÀ¤SÉAiÀÄ£ÀÄß PÉÊUÉÆArzÀÄÝ EgÀÄvÀÛzÉ.
       ¢£ÁAPÀ: 31-01-2015 gÀAzÀÄ 10-00 UÀAmÉUÉ CPÀæªÀĪÁV PÀ¼ÀîvÀ£À¢AzÀ ªÀÄgÀ¼ÀÄ ¸ÁUÁl ªÀiÁqÀÄwÛzÀÝ 1) mÁæöåPÀÖgï EAd£ï £ÀA§gÀÄ PÉ J 36 n © 6460 EzÀÝgÀ eÉÆvÉAiÀÄ°èzÀÝ mÁæ°UÉ AiÀiÁªÀÅzÉà £ÀA§gÀÄ EgÀĪÀ¢®è ªÀÄvÀÄÛ 2) mÁæPÀÖgÀÄ £ÀA PÉ.J 36 n.J-3679 CAvÁ EzÀÄÝ CzÀgÀ eÉÆvÉAiÀÄ°èzÀÝ mÁæ°UÀÆ ¸ÀºÀ AiÀiÁªÀÅzÉà £ÀA§gÀÄ EgÀĪÀ¢®è EªÀÅUÀ¼À£ÀÄß ¦ J¸ï L eÁ®ºÀ½î ¥ÀAZÀ£ÁªÉÄ ªÀiÁqÀĪÀ PÀÄjvÀÄ ¦üAiÀiÁ𢠲æà ±ÁªÀÄ®¥Àà eÉ. E ¦qÀÆèr E¯ÁSÉ zÉêÀzÀÄÀUÀð, gÀªÀgÀÀ vÁ¨ÁPÉÌ ¤ÃrzÀÝ£ÀÄß ¦üAiÀiÁð¢zÁgÀgÀÄ ¥ÀAZÀgÀ ¸ÀªÀÄPÀëªÀÄzÀ°è ¥ÀAZÀ£ÁªÉÄà ªÀiÁr, ¥Àj²Ã°¹zÀÄÝ ªÉÄîÌAqÀ JgÀqÀÄ mÁåPÀÖgï£À°è 5 PÀÆå©Pï «ÄÃlgï£ÀµÀÄÖ ªÀÄgÀ¼À£ÀÄß C.Q 3150 gÀÆ /-CPÀæªÀĪÁV PÀ¼ÀîvÀ£À¢AzÀ ¸ÁUÁl ªÀiÁqÀÄwÛzÀÄÝ RavÀ ¥ÀnÖzÀÝjAzÀ ¸ÀzÀj mÁåPÀÖgïUÀ¼À ZÁ®PÀgÀ «gÀÄzÀÝ PÀæªÀÄ dgÀÄV¸ÀĪÀAvÉ ¥ÀAZÀ£ÁªÉÄAiÀÄ£ÀÄß ªÀÄvÀÄÛ CPÀæªÀÄ ªÀÄgÀ¼ÀÄ vÀÄA©zÀ mÁåPÀÖgïUÀ¼À DgÉÆævÀgÁzÀ  1) E¨Áæ¬ÄA vÀAzÉ ¨Á§¸Á§ 27 ªÀµÀð eÁ:ªÀÄĹèA ¸Á:ªÀÄzÀgÀPÀ¯ï mÁæöåPÀÖgï EAd£ï £ÀA§gÀÄ PÉ J 36 n © 6460 £ÉÃzÀÝgÀ ZÁ®PÀ 2) §¸ÀªÀgÁd vÀAzÉ ¸Á§tÚ 21 ªÀµÀð eÁ:£ÁAiÀÄPÀ ¸Á: ªÀÄzÀgÀPÀ¯ï PÉ.J 36 n.J-3679 £ÉÃzÀÝgÀ ZÁ®PÀ EªÀgÀ «gÀÄzÀÝ ªÀÄÄA¢£À PÀæªÀÄPÁÌV ºÁdgÀÄ ¥Àr¹zÀÝgÀ ªÀgÀ¢AiÀÄ ¸ÁgÁA±ÀzÀ ªÉÄðAzÀ  eÁ®ºÀ½î ¥Éưøï oÁuÉ. UÀÄ£Éß £ÀA.10/2015  PÀ®A:   4(1A) , 21 MMRD ACT  &  379 IPC CrAiÀÄ°è zÁR°¹PÉÆAqÀÄ vÀ¤SÉAiÀÄ£ÀÄß PÉÊUÉÆArzÀÄÝ EgÀÄvÀÛzÉ.
PÉÆ¯É ¥ÀæPÀgÀtzÀ ªÀiÁ»w:-

              ಶ್ರೀ ಹುಲಿಗೆಪ್ಪ ತಂದೆ ನರಸಪ್ಪ :30 ವರ್ಷ, ಜಾತಿ:ಮಾದಿಗ, ಸಾ:ನೆಲಹಾಳ ತಾ:ಜಿ:ರಾಯಚೂರು. FvÀ£À Cಕ್ಕ ಶರಣಮ್ಮ @ ಹುಸೇನಮ್ಮ ಈಕೆಯನ್ನು ಈಗ್ಗೆ 18 ವರ್ಷಗಳಿಂದೆ ಕಟ್ಲಟ್ಕೂರು ಗ್ರಾಮದ ಹನುಮಂತು ತಂದೆ ಪರಮಯ್ಯ ಇತನಿಗೆ ಕೊಟ್ಟು ಲಗ್ನ ಮಾಡಿದ್ದು, ಸದರಿಯವಳ ಗಂಡನು ಕುಡಿಯುವ ಚಟಕ್ಕೆ ಬಿದ್ದು ಆಗಾಗ್ಗೆ ತನ್ನಕ್ಕಳೊಂದಿಗೆ ಜಗಳಾಡುತ್ತಿದ್ದು, ಈ ಸಂಗತಿ ತನ್ನಕ್ಕ ನೆಲಹಾಳ್ ಗ್ರಾಮಕ್ಕೆ ಬಂದಾಗ ತನಗೆ ಮತ್ತು ತನ್ನ ತಾಯಿಗೆ ವಿಷಯ ತಿಳಿಸುತ್ತಿದ್ದು, ದಿನಾಂಕ. 31-1-2015 ರಂದು ತನ್ನಕ್ಕಳ ಮೈದುನ ಬಸವರಾಜ ಇತನು ತನಗೆ ಫೋನ್ ಮಾಡಿ, ರಾತ್ರಿ ಶರಣಮ್ಮ ಮನೆಯಲ್ಲಿ ಮಲಗಿದ್ದಾಗ್ಗೆ ಸತ್ತಿದ್ದಾಳೆಂದು ತಿಳಿಸಿದ್ದು ಆ ಮೇರೆಗೆ ತಾವು ಕಟ್ಲಟ್ಕೂರು ಗ್ರಾಮಕ್ಕೆ ಹೋಗಿ ನೋಡಲಾಗಿ ಮೃತ ತನ್ನಕ್ಕಳ ಶವ ಮನೆಯಲ್ಲಿ ಮಲಗಿದ ಸ್ಥಿತಿಯಲ್ಲಿದ್ದು, ಆಕೆಯ ಕುತ್ತಿಗೆಯಲ್ಲಿ ಕಂದು ಗಟ್ಟಿದ ಗಾಯ ಮತ್ತು ಚೂರಿದ ಗಾಯಗಳು ಆಗಿದ್ದು ಕಂಡು ಬಂದಿರುತ್ತವೆ. ಸದರಿ ತನ್ನಕ್ಕಳನ್ನು ಆಕೆಯ ಗಂಡ ಹನ್ಮಂತು ಮತ್ತು ಮೈದುನ ಬಸವರಾಜ ಇವೆರಿಬ್ಬರೂ ಕೂಡಿ ಆಕೆ ಗಂಡನಿಗೆ ಕೇಳಿದಾಗ ಹಣ ಕೊಡಲಿಲ್ಲ ಎಂಬ ಕಾರಣಕ್ಕೆ ಕೊಲೆ ಮಾಡುವ ಉದ್ದೇಶದಿಂದ ಆಕೆಯ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆಂದು ಅಪಾದಿಸಿದ್ದು ಇರುತ್ತದೆ. ಸದರಿ ಲಿಖಿತ ದೂರಿನ ಮೇಲಿಂದ   UÁæ«ÄÃt ¥Éưøï oÁuÉ gÁAiÀÄZÀÆgÀÄ UÀÄ£Éß £ÀA: 23/2015 PÀ®A 302 ಸಹಿತ 34 ಭಾ.ದಂ.ಸಂ.CrAiÀÄ°è ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿದೆ.

      ,ದಿ;-31/01/2015 ರಂದು ಮಾನ್ಯ ಸಹಾಯಕ ಆಯುಕ್ತರು ಲಿಂಗಸ್ಗೂರುರವರು ನಮಗೆ ದೂರವಾಣಿ ಸಂದೇಶದ ಪ್ರಕಾರ ಮಾಹಿತಿ ತಿಳಿಸಿದ್ದೇನೆಂದರೆ, ಉಟಕನೂರು ಹಳ್ಳದಿಂದ ನಾರಾಯಣನಗರ ಕ್ಯಾಂಪಿನ ಕಡೆಗೆ ಟ್ರಾಕ್ಟರದಲ್ಲಿ ಮರಳನ್ನು ತುಂಬಿಕೊಂಡು ಹೋಗುತ್ತಿದ್ದಾಗ ಪಿ.ಎಸ್.ಐ.ರವರು ಸದರಿ ಮರಳು ತುಂಬಿದ ಟ್ರಾಕ್ಟರ್ ಹಿಡಿದಿದ್ದು ಟ್ರಾಕ್ಟರ ಚಾಲಕನು ಓಡಿ ಹೋಗಿದ್ದು,ಕಾರಣ ನೀವು ಹೋಗಿ ಪಿರ್ಯಾದಿಯನ್ನು ಸಲ್ಲಿಸಿರಿ  ಅಂತಾ  ತಿಳಿಸಿದ್ದರ ಮೇರೆಗೆ ನಾನು ಮತ್ತು ಅಮರೇಶ ಗ್ರಾಮ ಲೆಕ್ಕಾಧಿಕಾರಿಗಳು ಬಳಗಾನೂರು ಇಬ್ಬರು ಕೂಡಿಕೊಂಡು ಠಾಣೆಗೆ ಬಂದು ನೋಡಲಾಗಿ ಠಾಣೆಯಲ್ಲಿ ಒಂದು ಮರಳು ತುಂಬಿದ ಟ್ರಾಕ್ಟರ್ ಇದ್ದು ಅದರ ನಂಬರ್ ಇರಲಿಲ್ಲಾ ಅದು ಸ್ವಾರಾಜ್ ಕಂಪನಿಯ 735 ಮಾಡೆಲ್ ಇದ್ದು ಅದರ ಇಂಜೀನ್ ನಂಬರ ನೋಡಲಾಗಿ 39.1350/SNE.04936S  ಮತ್ತು ಚೆಸ್ಸಿ ನಂಬರ್ WQTE36619074060 ಅಂತಾ ಇದ್ದು ಮರಳು ತುಂಬಿದ ಟ್ರಾಲಿಗೆ ನಂಬರ್ ಇರುವುದಿಲ್ಲಾ. ಅದು ನೀಲಿ ಬಣ್ಣದ ಟ್ರಾಲಿ ಇದ್ದು ಟ್ರಾಲಿಯ ತುಂಬ ಮರಳು ತುಂಬಿದ್ದು ಇರುತ್ತದೆ. ಮರಳನ್ನು ಉಟಕನೂರು ಹಳ್ಳದಿಂದ ತುಂಬಿಕೊಂಡು ಬಂದಿದ್ದು ಇರುತ್ತದೆ ಸದರಿ .ಟ್ರಾಕ್ಟರ್ ಚಾಲಕನು ಮರಳಿನ ಬಗ್ಗೆ ಯಾವುದೇ ಪರವಾನಿಗೆ ಪಡೆದುಕೊಳ್ಳದೆ ಹಳ್ಳದಲ್ಲಿ ಕಳ್ಳತನದಿಂದ ಮರಳನ್ನು ಟ್ರಾಕ್ಟರ್ ಮೂಲಕ ಸಾಗಾಣಿಕೆ ಮಾಡುತ್ತಿದ್ದು ಕಂಡುಬಂದಿರುತ್ತದೆ. ಕಾರಣ ಸದರಿ ಟ್ರಾಕ್ಟರ್ ಚಾಲಕ (ºÉ¸ÀgÀÄ UÉÆwÛ®è)ಮೇಲೆ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಲು ವಿನಂತಿ.
 ಶ್ರೀ.ಅಬ್ದುಲ್ ಹಮೀದ ಕಂದಾಯ ನಿರೀಕ್ಷಕರು ಬಳಗಾನೂರು  EªÀgÀÄ PÉÆlÖ ಪಿರ್ಯಾದಿ ಮೇಲಿಂದ ಬಳಗಾನೂರು ಪೊಲೀಸ್ ಠಾಣೆ ಗುನ್ನೆ ನಂ.05/2015.ಕಲಂ,43-KARNATAKA  MINOR  MINERAL CONSISTENT RULE 1994,  &  379 IPC ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ.

¥Éưøï zÁ½ ¥ÀæPÀgÀtzÀ ªÀiÁ»w:-
ದಿನಾಂಕ 31-01-2015 ರಂದು 6-00 ಪಿ.ಎಮ್ ದಲ್ಲಿ ಸಿಂಧನೂರು ನಗರದ ಹೊಸ .ಪಿ.ಎಮ್.ಸಿ ವಿರೇಶ ಇವರ ಮಳಿಗೆ ಹತ್ತಿರ  ಸಾರ್ವಜನಿಕ ಸ್ಥಳದಲ್ಲಿ  1) ಗುರುಮೂರ್ತಿ 2) ಅಮರೇಶ 3) ಇಬ್ರಾಹಿಂ 4) ಹನುಮಂತ 5) ಚಂದ್ರಶೇಖರ್ 6) ಬಸವರಾಜ್ 7) ಮಹ್ಮದ್ ರಫೀಕ್ 8) ಸೂರಪ್ಪ 9) ಬಸವಯ್ಯ 10) ರಫೀ 11) ಮೂನೀರ್ 12) ಮನೋಜ್ 13 ) ಶಿವಯ್ಯ 14 ) ಹುಸೇನ್ ಸಾಬ್ 15) ಶರಣಬಸವ  16) ವೀರಣ್ಣ ನೇದ್ದವರು ಪಣಕ್ಕೆ ಹಣ ಕಟ್ಟಿ ಅಂದರ್ ಬಾಹರ್ ಎಂಬ ಇಸ್ಪೇಟ್ ಜೂಜಾಟದಲ್ಲಿ ತೊಡಗಿದ್ದಾಗ RavÀ  ¨Áwä ªÉÄÃgÉUÉ ಸಿಂಧನೂರು ನಗರ ಠಾಣೆ  . gÀªÀgÀÄ ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿ ಹಿಡಿದು ಸದರಿಯವರಿಂದ ಇಸ್ಪೇಟ್ ಜೂಜಾಟದ ನಗದು ಹಣ ರೂ. 13,500/-, 52 ಇಸ್ಪೇಟ್ ಎಲೆಗಳು ಜಪ್ತಿ ಮಾಡಿಕೊಂಡಿದ್ದು ಇರುತ್ತದೆ ಅಂತಾ ಇದ್ದ ದಾಳಿ ಪಂಚನಾಮೆ ಮೇಲಿಂದಾ ಸಿಂಧನೂರು ನಗರ ಠಾಣೆ ಗುನ್ನೆ ನಂ.21/2015, ಕಲಂ.87 .ಪೊ ಕಾಯ್ದೆ ಅಡಿಯಲ್ಲಿ ಗುನ್ನೆ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
              ದಿನಾಂಕ;-31/01/2015 ರಂದು ಸಾಯಂಕಾಲ ಗೌಡನಭಾವಿ ಕ್ರಾಸದಲ್ಲಿ ಮಟಕಾ ಜೂಜಾಟ ನಡೆದಿದೆ ಅಂತಾ ಭಾತ್ಮಿ ಮೇರೆಗೆ ಶ್ರೀ.ಮಹಾಂತೇಶ ಜಿ ಸಜ್ಜನ ಪಿ.ಎಸ್.ಐ. ಬಳಗಾನೂರು ಪೊಲೀಸ್ ಠಾಣೆ gÀªÀgÀÄ ಸಿಬ್ಬಂದಿ ಹಾಗೂ ಇಬ್ಬರು ಪಂಚರೊಂದಿಗೆ ಗೌಡನಭಾವಿ ಕ್ಯಾಂಪಿಗೆ ಹೋರಟು ಗೌಡನಭಾವಿ ಕ್ರಾಸದಲ್ಲಿ ಬಸ್ಸಪ್ಪ ಈತನ ಮನೆಯ ಹಿಂದೆ ಮರೆಯಾಗಿ ಜೀಪನ್ನು ನಿಲ್ಲಿಸಿ ಮರೆಯಾಗಿ ನಿಂತು ನೋಡಲು ಗೌಡನಭಾವಿ ಕ್ರಾಸದಲ್ಲಿ ಸಾರ್ವಜನಿಕ ಸ್ಥಳದಲ್ಲಿ  ಪ್ರಭು ತಂದೆ ಸೋಮಣ್ಣ ಜೀನೂರು ವಯಾ 35 ವರ್ಷ ನಾಯಕ ಸಾ;ಗೌಡನಭಾವಿ ಕ್ಯಾಂಪ FvÀ£ÀÄ ಸಾರ್ವಜನಿಕರಿಂದ 1-ರೂಪಾಯಿಗೆ 80/-ರೂಪಾಯಿ ಕೊಡುವುದಾಗಿ ಹೇಳುತ್ತಾ ಸಾರ್ವಜನಿಕರಿಂದ ಹಣವನ್ನು ಪಡೆದುಕೊಂಡು ಮಟಕಾ ಜೂಜಾಟದ ನಂಬರಿನ ಚೀಟಿಯನ್ನು ಬರೆದುಕೊಳ್ಳುತ್ತಿದ್ದುದ್ದನ್ನು ಕಂಡು ಪಂಚರ ಸಮಕ್ಷಮದಲ್ಲಿ ಸಾಯಂಕಾಲ 6-00 ಗಂಟೆಗೆ ದಾಳಿ ಮಾಡಿ ಸದರಿ ಆರೋಪಿತನಿಂದ ಮಟಕಾ ಜೂಜಾಟದ ನಗದು ಹಣ 170/-ರೂ.1-ಬಾಲ್ ಪೆನ್ನು, ಮಟಕಾ ನಂಬರ್ ಬರೆದ ಚೀಟಿ,ನೇದ್ದವುಗಳನ್ನು ತಾಬಕ್ಕೆ ತೆಗೆದುಕೊಂಡು ನಂತರ ಸಿಕ್ಕಿಬಿದ್ದ ಆರೋಪಿತನೊಂದಿಗೆ ಠಾಣೆಗೆ ಬಂದಿದ್ದು ಸದರಿ ಆರೋಪಿತನ ಮೇಲೆ ಕಾನೂನು ಕ್ರಮ ಕೈಕೊಳ್ಳುವಂತೆ ನನಗೆ ಮುಂದಿನ ಕ್ರಮಕ್ಕಾಗಿ ಮಟಕಾ ಜೂಜಾಟದ ದಾಳಿ ಪಂಚನಾಮೆ, ವಶಕ್ಕೆ ತೆಗೆದುಕೊಂಡು ಆರೋಪಿ ಮತ್ತು ಜೂಜಾಟದ ಸಾಮಾಗ್ರಿಗಳನ್ನು ಹಾಜರಪಡಿಸಿದ್ದರ ಸಾರಾಂಶದ ಮೇಲಿಂದ §¼ÀUÁ£ÀÆgÀÄ ಠಾಣಾ ಅಪರಾದ ಸಂಖ್ಯೆ 07/2015.ಕಲಂ.78(3).ಕೆ.ಪಿ ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡೆನು.
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
                          ದಿನಾಂಕ;-31/01/2015 ರಂದು ಕಲಬುರ್ಗಿಯನ್ನು ಬೆಳಿಗ್ಗೆ 5-30 ಗಂಟೆಗೆ ಬಿಟ್ಟು ಸಿರುಗುಪ್ಪ ಕಡೆಗೆ ಬರುತ್ತಿದ್ದೆವು ಸದರಿ ಬಸ್ಸನ್ನು ಶರಣಬಸಪ್ಪ ತಂದೆ ಮಹಾದೇವಪ್ಪ ನಾಗರಾಳ 30 ವರ್ಷ ರೆಡ್ಡಿ ಬಸ್ ನಂ.ಕೆಎ-34/ಎಫ್-1110 ರ ಚಾಲಕ ಸಾ;ಕಂಬಳಿಹಾಳ ತಾ;ಹುನಗುಂದ ಸಿರಗುಪ್ಪ ಬಸ್ ಡಿಪೋಈತನು ನಡೆಸುತ್ತಿದ್ದು ಮಸ್ಕಿ ದಾಟಿದ ನಂತರ ನಮ್ಮ ಬಸ್ಸ ಚಾಲಕನು ನಮ್ಮ ಬಸ್ಸುನ್ನು ಹಸ್ಮಕಲ್-ಮಸ್ಕಿ ಮುಖ್ಯ ರಸ್ತೆಯ ಮೇಲೆ ಸಿಂಧನೂರ ಕಡೆಗೆ ಬಸ್ಸನ್ನು ಅತೀ ವೇಗವಾಗಿ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಹೋಗುತ್ತಿದ್ದು ಅಲ್ಲದೆ ಅದೇ ವೇಳೆಗೆ ಹಸ್ಮಕಲ ಕಡೆಯಿಂದ 2] ಹನುಮಂತ ತಾಯಿ ಕಂಠೇಮ್ಮ  ವಯಾ 35 ವರ್ಷ, ಜಾ;-ಹರಿಜನ,ಉ;- ಮಹಿಂದ್ರ 575 ಡಿ1 ಟ್ರಾಕ್ಟರ  ಇಂಜಿನ ನಂಬರ EBSOW5917DL ಟ್ರಾಕ್ಟರ್ ಚಾಲಕ,  ಸಾ;-ಗೋನಾಳ,ತಾ;-ಸಿಂಧನೂರು FvÀ£ÀÄ  ಸಹ  vÀ£Àß   ಟ್ರಾಕ್ಟರ್ ಅತೀ ವೇಗವಾಗಿ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಇಬ್ಬರು ಚಾಲಕರುಗಳು ಮುಖಾಮುಖಿ ಟಕ್ಕರ ಕೊಟ್ಟಿದರಿಂದ ಟ್ರಾಕ್ಟರ್ ಔಜಿಂಗ್ ಕಟ್ಟಾಗಿ ರಸ್ತೆಯ ಎಡಗಡೆ ಬಿದ್ದಿದ್ದು ಅಲ್ಲಿಯೆ ಇದ್ದ ಗುಡುದೂರಿನ ಗ್ರಾಮದ ಜನರು ಬಂದು  ಟ್ರಾಕ್ಟರ ಚಾಲಕನನ್ನು ಟ್ರಾಕ್ಟರದಿಂದ ಹೊರಗೆ ತೆಗೆದರು ನೋಡಲಾಗಿ ಆತನಿಗೆ  ಬಲಗಾಲು ತೊಡೆಗೆ ಭಾರೀ ಒಳಪೆಟ್ಟಾಗಿದ್ದು, ಅಲ್ಲದೆ ನಡುವಿಗೆ ಮತ್ತು ಎರಡೂ ಮೊಣಕಾಲಿಗೆ ಮತ್ತು ಬಲಗಡೆಯೆ ಬೆನ್ನಿಗೆ ರಕ್ತಗಾಯವಾಗಿದ್ದು ಇರುತ್ತದೆ.ನಮಗೆ ಮತ್ತು ಬಸ್ಸಿನಲ್ಲಿ ಇದ್ದವರಿಗೆ  ಯಾವುದೆ ಗಾಯಗಳು ಆಗಿರಲಿಲ್ಲಾ ಟ್ರಾಕ್ಟರ ನಂಬರ ನೋಡಲು ನಂಬರ ಇರಲಿಲ್ಲ ಮಹಿಂದ್ರ 575 ಡಿ1 ಟ್ರಾಕ್ಟರ  ಇದ್ದು.ಇಂಜಿನ ನಂಬರ ನೋಡಲು EBSOW5917DL ಅಂತಾಇದ್ದು ಟ್ರಾಕ್ಟರ ಚಾಲಕನ ಹೆಸರು ವಿಚಾರಿಸಲು ಹನುಮಂತ ಅಂತಾ ತಿಳಿಸಿದನ್ನು. ಕೆಲ ಸಮಯದ ನಂತರ 108 ವಾಹನ ಸ್ಥಳಕ್ಕೆ ಬಂದಿದ್ದು ಟ್ರಾಕ್ಟರ ಚಾಲಕನ್ನು  ಚಿಕಿತ್ಸೆ ಕುರಿತು 108 ವಾಹನದಲ್ಲಿ ಮಸ್ಕಿ ಸರಕಾರಿ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದು ಇರುತ್ತದೆ.. ಸದರಿ ಘಟನೆಯು ಇಂದು ದಿನಾಂಕ;-31/1/2015 ರಂದು ಬೆಳಿಗ್ಗೆ 11 ಗಂಟೆಗೆ ಮಸ್ಕಿ-ಹಸ್ಮಕಲ್ ಮುಖ್ಯ ರಸ್ತೆಯ ಗುಡುದೂರು ಸರಕಾರಿ ಶಾಲೆಯ ಮುಂದೆ ಜರುಗಿದ್ದು ಇರುತ್ತದೆ. ಟಕ್ಕರಪಡಿಸಿದ ಬಸ್ ಚಾಲಕನ ಮೇಲೆ ಮತ್ತು ಟ್ರಾಕ್ಟರ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿದ್ದ ಪಿರ್ಯಾದಿ ಮೇಲಿಂದ ಬಳಗಾನೂರು ಪೊಲೀಸ್ ಠಾಣೆ ಅಪರಾಧ ಸಂಖ್ಯೆ 06/2015.ಕಲಂ,279,338 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡಿದ್ದು ಇರುತ್ತದೆ.
          ದಿನಾಂಕ 31.01.2015 ರಂದು 19.00 ಗಂಟೆ ಸುಮಾರಿಗೆ ರಾಯಚೂರು ಹೈದ್ರಾಬಾದ್ ಮುಖ್ಯರಸ್ತೆಯ ವಿಜಯಲಕ್ಷ್ಮೀ ಪೆಟ್ರೋಲ್ ಬಂಕ್ ಹತ್ತಿರ ಫಿರ್ಯಾದಿ ಶ್ರೀ ಮಧು ತಂದೆ ಬಸಪ್ಪ, 24ವರ್ಷ, ಜಾ:ಕಬ್ಬೇರ್, ಉ:ಕೆಪಿಸಿಯಲ್ಲಿ ದಿನಗೂಳಿ ಕೆಲಸ, ಸಾ: ಹೆಗ್ಗಸನಹಳ್ಳಿ FvÀ£À ಅಣ್ಣನಾದ ಸೂಗರಪ್ಪ 35ವರ್ಷ, ತನು ತನ್ನ ಬಜಾಜ್ ಡಿಸ್ಕವರಿ ಮೋಟಾರ್ ಸೈಕಲ್ ನಂಬರ ಕೆಎ-36 ವೈ-8068 ನೇದ್ದರ ಮೇಲೆ ಹೆಗ್ಗಸನಹಳ್ಳಿಗೆ ಹೋಗುತ್ತಿರುವಾಗ ಸಮೀರ್ ತಂದೆ ಜಗ್ಗನ್ ಸಾ:ಹರಿಯಾಣ ರಾಜ್ಯ   FvÀ£ÀÄ  ತನ್ನ ಲಾರಿ ನಂಬರ ಹೆಚ್ ಆರ್ 69 ಎ-6522 ನೇದ್ದನ್ನು ರಾಯಚೂರ ಕಡೆಯಿಂದ ಅತೀವೇಗವಾಗಿ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಫಿರ್ಯಾದಿ ಅಣ್ಣನು ನಡೆಸುತ್ತಿದ್ದ ಮೋಟಾರ್ ಸೈಕಲ್ ಗೆ ಟಕ್ಕರ್ ಮಾಡಿ ಬಲಗಾಲಿನ ತೊಡೆ ಭಾರೀ ರಕ್ತಗಾಯ ಪಡಿಸಿದ್ದು ಇರುತ್ತದೆ ಅಂತಾ ಮುಂತಾಗಿ ಇದ್ದ ಫಿರ್ಯಾದಿ ಹೇಳಿಕೆ ಸಾರಾಂಶದ ಮೇಲಿಂದ  ±ÀQÛ£ÀUÀgÀ ¥ÉÆ°¸À oÁuÉ UÀÄ£Éß £ÀA: 09/2015 PÀ®A: 279,  338 L¦¹ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

zÉÆA©ü ¥ÀæPÀgÀtzÀ ªÀiÁ»w:-
          ¦gÁå¢ ºÀ£ÀĪÀÄAvÀ vÀAzÉ ¹zÀÝtÚ ¥ÀÆeÁjAiÀĪÀgÀÄ 50 ªÀµÀð eÁ:PÀÄgÀħgÀÄ G:MPÀÌ®vÀ£À ¸Á:ªÀÄAqÀ®UÀÄqÀØ EªÀjUÉ  ªÀÄvÀÄÛ DgÉÆævÀgÁzÀ 1)¹zÀÝ¥Àà vÀAzÉ gÀÄzÀæ¥Àà ºÉÆ£ÀßPÀÄt 55 ªÀµÀð 2)²ªÀgÁd 30 ªÀµÀð ,3)§¸ÀªÀgÁd 28 ªÀµÀð 4)ªÀÄ®à¥Àà 40 ªÀµÀð 5)RAqÉ¥Àà vÀAzÉ ¤AUÀ¥Àà 45 ªÀµÀð 6)±ÀgÀt¥Àà vÀAzÉ ©üêÀÄtÚ 30 ªÀµÀð 7)£ÀgÀ¸À¥Àà vÀAzÉ CªÀÄgÀ¥Àà 55 ªÀµÀð 8) PÉAZÀ¥Àà vÀAzÉ £ÀgÀ¸À¥Àà 30 ªÀµÀð J®ègÀÄ eÁ:PÀÄgÀħgÀÄ G:MPÀÌ®vÀ£À ¸Á: ªÀÄAqÀ®UÀÄqÀØ EªÀgÀÄUÀ½UÉ  CAfãÀAiÀÄå zÉêÀ¸ÁÜ£ÀzÀ ¥ÀÆeÉAiÀÄ£ÀÄß ªÀiÁqÀÄwÛzÀÝjAzÀ ¸ÀgÀPÁgÀzÀ ªÀw¬ÄAzÀ UËgÀªÀ zÀ£ÀªÀ£ÀÄß ¤ÃqÀÄwÛzÀÝjAzÀ ¸ÀzÀj ºÀtªÀ£ÀÄß DgÉÆæ ¹zÀà¥Àà£ÀÄ ¥ÀæZÉÆÃzÀ£ÉAiÀÄ£ÀÄß ¤Ãr ºÀtªÀ£ÀÄß ¦üAiÀiÁð¢zÁgÀjUÉ PÉÆqÀzÀAvÉ ªÀiÁr ¦ügÁå¢zÁgÀjUÉ vÀ£Àß ªÀiÁvÁ£ÀÄß PÉüÀÄ CAvÁ ¢£ÁAPÀ 31-01-2015 gÀAzÀÄ 13-00 UÀAmÉUÉ DgÉÆægÉîègÀÄ DPÀæªÀÄ PÀÆl gÀa¹PÉÆAqÀÄ ¦gÁå¢zÁgÀjUÉ ªÀÄvÀÄÛ CvÀ£À ªÀÄ£ÉAiÀĪÀjUÉ gÁqÀÄ ªÀÄvÀÄÛ PÀnÖUÉ ªÀÄvÀÄÛ PÀ°è¤AzÀ ºÉÆqÉzÀÄ gÀPÀÛUÁAiÀÄ ªÀÄvÀÄÛ M¼À¥ÉÃlÄÖUÀ¼À£ÀÄß ªÀiÁr CªÁZÀåªÁV ¨ÉÊzÀÄ fêÀzÀ ¨ÉÃzÀjPÉ ºÁQzÀÄÝ EgÀÄvÀÛzÉ, CAvÁ ªÀÄÄAvÁVzÀÝ£ÀÄßvÀAzÀÄ ºÁdgÀÄ ¥Àr¹zÀÝjAzÀ ¸ÁgÀA±ÀzÀ ªÉÄð¤AzÀ eÁ®ºÀ½î ¥Éưøï oÁuÉ C.¸ÀA.011 /2015 PÀ®A 143.147.148.114.323.324.504.506 ¸À»vÀ 149 L.¦.¹ CrAiÀÄ°è ¥ÀæPÀgÀtªÀ£ÀÄß zÁR°¹PÉÆAqÀÄ vÀ¤SÉAiÀÄ£ÀÄß PÉÊUÉÆArzÀÄÝ EgÀÄvÀÛzÉ.

       ಫಿರ್ಯಾಧಿ ನಾಗನಗೌಡ  ಗಂಡ  ಸಂಗನಗೌಡ  ವ:65, ಜಾ: ಲಿಂಗಾಯತ ಉ: ಹೊಲ ಮನೆ ಕೆಲಸ ಸಾ: ,ಜೆ ಬಸ್ಸಾಪುರ ತಾ: ಸಿಂಧನೂರು ಮತ್ತು ಆರೋಪಿತgÁzÀ 1)ಪಂಪಣ್ಣ ತಂದೆ ಕರಿಬಸ್ಸಪ್ಪ ಸಂಗನಗೌಡ ವ: 48, 2)ಮಲ್ಲಿಕಾರ್ಜುನ ತಂದೆಕರಿಬಸ್ಸಪ್ಪಸಂಗನಗೌಡವ:40, 3)ಮುದಿಯಪ್ಪ @ ಕರಿಬಸ್ಸಪ್ಪ ತಂದೆ ಪಂಪಣ್ಣ  ವ: 21,  4) ಶೇಖಮ್ಮ ಗಂಡ ಪಂಪಣ್ಣ ವ:40,5) ಸರೋಜಮ್ಮ ಗಂಡ  ಮಲ್ಲಿಕಾರ್ಜುನ ವ: 36, ಎಲ್ಲರೂ ಜಾ:ಲಿಂಗಾಯತ  ಸಾ-ಇ,ಜೆ ಬಸ್ಸಾಪುರ  ತಾ-ಸಿಂಧನುರು             EªÀgÀÄUÀ¼ÀÄ ಸಂಭಂಧಿಕರಿದ್ದು ದಿನಾಂಕ 11-12-2014 ರಂದು ಬೆಳಿಗ್ಗೆ 08-00 ಗಂಟೆ ಸುಮಾರು ,ಜೆ,ಬಸ್ಸಾಪುರ ಗ್ರಾಮದ ಗೋದಾಮು  ಮುಂದೆ ಫಿರ್ಯಾಧಿದಾರನು ತನ್ನ ಸೋನಾ ಮಸೂರಿ ನೆಲ್ಲನ್ನು ಒಣಗಲೆಂದು ಹಾಕಿ ನಿಂತಿರುವಾಗ ಆರೋಪಿತರು  ಅಕ್ರಮಕೂಟ ಕಟ್ಟಿಕೊಂಡು  L&T -ಟ್ರ್ಯಾಕ್ಟರ್ NO-KA-36 M-4755 ನ್ನೇದ್ದರಲ್ಲಿ ಬಂದು ಗೋದಾಮು ಒಳಗೆ ಅತಿಕ್ರಮ ಪ್ರವೇಶ ಮಾಡಿ ಫಿರ್ಯಾಧಿಗೆ ಅವಾಚ್ಯವಾದ ಶಬ್ದಗಳಿಂದ ಬೈದು ಫಿರ್ಯಾಧಿ ಮತ್ತು ಫಿರ್ಯಾಧಿ ಹೆಂಡತಿ ಮತ್ತು ಮಗ ಇವರಿಗೆ ಕೈಯಿಂದ ಹೊಡೆದು ಜೀವದ ಬೆದರಿಕೆ ಹಾಕಿ ದಬ್ಬಾಳಿಕೆಯಿಂದ ಸೋನಾ ಮಸೂರಿನ ನೆಲ್ಲನ್ನು ಟ್ರ್ಯಾಕ್ಟರ್ ಟ್ರ್ಯಾಲಿಯಲ್ಲಿ ತುಂಬಿ ಸುಲಿಗೆ ಮಾಡಿಕೊಂಡು ಹೋಗಿದ್ದು ಇರುತ್ತದೆ CAvÁ PÉÆlÖ zÀÆj£À ªÉÄðAzÀ ತುರುವಿಹಾಳ ಪೊಲೀಸ್ ಠಾಣೆ UÀÄ£Éß £ÀA: 09/2015 ಕಲಂ143.448.504.506.323.392.ರೆ/ವಿ 149 ಐಪಿಸಿ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.


ªÀÄ»¼ÉAiÀÄgÀ ªÉÄð£À zËdð£Àå ¥ÀæPÀgÀtzÀ ªÀiÁ»w:-
                ಫಿರ್ಯಾದಿ ಶ್ರೀಮತಿ  ರಾಜೇಶ್ವರಿ ಗಂಡ ಶಶಿಕುಮಾರ , 21 ವರ್ಷ, ಜಾಡರ್ (ನೇಕಾರ)  ಮನೆ ಕೆಲಸ ಸಾ : ಸಿರಿಗೆರೆ ತಾ: ಸಿರುಗುಪ್ಪ ಜಿ: ಬಳ್ಳಾರಿ ಹಾ,ವ. ಜಮಾದಾ ಕಟ್ಟೆ ಹತ್ತಿರ ಕೋನಾಪೂರ ಪೇಟೆ ಮಾನವಿ ರೋಡ್ ಮಾನವಿ FPÉUÉ ದಿನಾಂಕ 16/05/13 ರಂದು ಬಳ್ಳಾರಿ ಜಿಲ್ಲೆಯ ಸಿರುಗುಪ್ಪಾ ತಾಲೂಕಿನ ಸಿರಿಗೆರೆ ಗ್ರಾಮದ ಶಶಿಕುಮಾರ ತಂದೆ ಕ್ರಿಷ್ಟಪ್ಪ ಇವರಿಗೆ ಕೊಟ್ಟು ಮದುವೆ ಮಾಡಿದ್ದು ಮದುವೆಯಾದ 3 ತಿಂಗಳವರೆಗೆ ಗಂಡ ಹೆಂಡತಿ ಚೆನ್ನಾಗಿದ್ದು ನಂತರ ತನ್ನ ಗಂಡನು  ತನ್ನ ತಾಯಿ  ಹಾಗೂ ಅಕ್ಕ ನವರ ಮಾತು ಕೇಳಿ ವಿನಾಕಾರಣ ಫಿರ್ಯಾದಿಯೊಂದಿಗೆ ಜಗಳ ತೆಗೆದು ‘’ ಎಲೆ ಸೂಳೆ ನಿನ್ನದೆಲ್ಲಾ ಕಥೆ ಗೊತ್ತಿದೆ, ಊರಲ್ಲಿ ಯಾರನ್ನಾದರೂ ನೋಡೀಯೇನು ‘’ ಅಂತಾ ಶೀಲದ ಬಗ್ಗೆ  ಸಂಶಯ ಪಡುತ್ತಾ ಹೊಡೆ ಬಡೆ ಮಾಡಿದ್ದು ಮತ್ತು ಅತ್ತೆ, ನಾದಿನಿಯವರಿಗೆ ಈ ವಿಷಯ  ತಿಳಿಸಲು ಅವರು ಸಹ ‘’ಎಲೆ ಸೂಳೆ ನಿನ್ನ ಗಂಡ ಹೇಳಿದಂತೆ ಇದ್ದರೆ ಇರಬಹುದು, ಹೆಂಗ ನಂಬಲು ಆಗ್ತಾದ , ನೀನು ಮನೆ ಬಿಟ್ಟು ಹೋಗು ನಾವು ಇನ್ನೊಂದು ಮದುವೆ ಮಾಡುತ್ತೇವೆ ‘’ ಅಂತಾ ಮನಸ್ಸಿಗೆ ಚುಚ್ಚುವ ಹಾಗೆಯೇ ಮಾತನಾಡುತ್ತಾ ಕೈಗಳಿಂದ ಹೊಡೆ ಬಡೆ ಮಾಡುತ್ತಾ ಬಂದು ದಿನಾಂಕ 29/07/14  ರಂದು ಮಂಗಳವಾರ ಹೊಡೆ ಬಡೆ ಮಾಡಿ ಮನೆಯಿಂದ ಹೊರಗೆ ಹಾಕಿದ್ದು ಕಾರಣ ತನ್ನ ತವರು ಮನೆಗೆ ಬಂದು ವಾಸವಾಗಿದ್ದು ದಿನಾಂಕ 30/01/15 ರಂದು ಮಾನವಿ ನಗರದ  ತಮ್ಮ ಜನಾಂಗದ ಹನಮೇಶ ತಂದೆ ನಾರಾಯಣಪ್ಪ ಈತನ ಮದುವೆಯು ಚೌಡೇಶ್ವರಿ ಗುಡಿಯಲ್ಲಿ ಜರುಗಿದ್ದು ಆ ಮದುವೆಗೆ ಫಿರ್ಯಾದಿ ಗಂಡನು ಬಂದಿದ್ದು  ಮದುವೆ ಮುಗಿದ ನಂತರ ಸಾಯಂಕಾಲ 6.00 ಗಂಟೆಯ ಸುಮಾರಿಗೆ ಫಿರ್ಯಾದಿ ಮನೆಗೆ ಬಂದು ಮನೆಯ ಮುಂದೆ ಇದ್ದ ಫಿರ್ಯಾದಿಗೆ ‘’ ಏನಲೇ ಸೂಳೆ ನೀನು ಬಂದು 6 ತಿಂಗಳಾದರೂ ಸಹ ನೀನು ಒಂದು ಫೋನ್ ಮಾಡಲಿಲ್ಲ. ಇಲ್ಲಿ ಯಾರನ್ನಾದರೂ ಇಟ್ಟುಕೊಂಡೀಯೇನು, ‘’ ಅಂತಾ ಅಂದಿದ್ದಕ್ಕೆ ಫಿರ್ಯಾದಿಯು ಆತನಿಗೆ ‘’ ಬಿಗಿ ಹಿಡಿದು ಮಾತನಾಡು ನಮ್ಮ ಮನೆತನ ಅಂತಹದ್ದಲ್ಲ ‘’ ಅಂತಾ ಅಂದಿದ್ದಕ್ಕೆ ಅವನು ‘’ ಎದುರು ಮಾತಾನಾಡ್ತೀಯೇನಲೇ’’ ಅಂತಾ ಅಂದು ಎಳೆದಾಡಿ ಕೈಗಳಿಂದ ಹೊಡೆಬಡೆ ಮಾಡಿ ‘’ ನಮ್ಮೂರಿಗೆ ಬಂದರೆ ನಿನಗೆ ಕೊಂದು ಹಾಕುತ್ತೇನೆ ‘’ ಅಂತಾ ಜೀವದ ಬೆದರಿಕೆಯನ್ನು ಹಾಕಿದ್ದು ಇರುತ್ತದೆ. ಕಾರಣ ಆರೋಪಿತರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ  ಇದ್ದ ದೂರಿನ ಆಧಾರದ ಮೇಲಿಂದ  ªÀiÁ£À« ¥ÉưøÀ oÁuÉ UÀÄ£Éß £ÀA: 41/15 ಕಲಂ 498(ಎ), 504, 323, 506 ಸಹಿತ 34 ಐಪಿಸಿ CrAiÀÄ°è ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈ ಕೊಂಡೆನು.
ªÀÄgÀuÁAwPÀ ºÀ¯Éè ¥ÀæPÀgÀtzÀ ªÀiÁ»w:-
            ಈಗ್ಗೆ ಸುಮಾರು ಒಂದು ವರ್ಷದ ಹಿಂದೆ ತುರಾಬ್ ಅಲಿ ದರ್ಗಾದ ಹತ್ತಿರ ಇದ್ದ ಲಾರಿ ಮಾಲೀಕನಾದ ತನ್ನ ಗೆಳೆಯ ಇಮ್ತಿಯಾಜ್ ಈತನು ಆಟೋನಗರದಲ್ಲಿರುವ ತನ್ನ ಆಟೋಮೊಬೈಲ್ಸ್ ಅಂಗಡಿಯಲ್ಲಿ ತನ್ನ ಲಾರಿ ಡ್ರೈವರ್ ಅಮೀರ್ ಎಂಬುವವನು ತಂಗಿಯ ಮದುವೆಯ ಸಲುವಾಗಿ 80,000/- ರೂಪಾಯಿಗಳನ್ನು ಕೇಳಲು ತನ್ನ ತಂದೆಯೊಂದಿಗೆ ಮಧ್ಯಾಹ್ನ 2.00 ಗಂಟೆಯ ಸುಮಾರಿಗೆ ಬಂದು ತನ್ನ ಸಮಕ್ಷಮದಲ್ಲಿ 80,000/- ರೂ ಗಳನ್ನು ತೆಗೆದುಕೊಂಡು ಹಣವನ್ನು ಒಮ್ಮೇಲೆ ಕೊಡಲು ಆಗುವುದಿಲ್ಲ. ಪ್ರತಿ ತಿಂಗಳ ಪಗಾರದಲ್ಲಿ ರೂ, 6000/- ಗಳಂತೆ ಮುರಿದುಕೊಳ್ಳುವಂತೆ ತಿಳಿಸಿ ಹಣ ತೆಗೆದುಕೊಂಡು ಹೋಗಿದ್ದನು.ಈಗ್ಗೆ ಸುಮಾರು ಒಂದು ತಿಂಗಳಿನಿಂದ ಸದರಿ ಅಮೀರ್ ಈತನು ಲಾರಿ ನಡೆಯಿಸುವುದನ್ನು ಬಿಟ್ಟಿದ್ದರಿಂದ ಇಮ್ತಿಯಾಜ್ ಈತನು ಅಮೀರ್ ಈತನಿಗೆ 80,000/- ರೂಗಳನ್ನು ವಾಪಸ್ ಕೊಡುವಂತೆ ಕೇಳಿದ್ದಕ್ಕೆ ಅಮೀರ್ ಈತನು ತಾನು 60,000/- ರೂ ಗಳನ್ನು ತೆಗೆದುಕೊಂಡಿದ್ದೇನೆ ಅಂತಾ ಅಂದ ವಿಷಯವನ್ನು ಮಾತಾಡೋಣ ನೀನು ಆಟೋಮೊಬೈಲ್ ಅಂಗಡಿಗೆ ಬಾ ಅಂತಾ ಇಮ್ತಿಯಾಜ್ ಈತನು ತನ್ನನ್ನು ದಿನಾಂಕ:31-01-2015 ರಂದು ಸಾಯಂಕಾಲ 5.00 ಗಂಟೆಯ ಸುಮಾರಿಗೆ ಕರೆದಿದ್ದಕ್ಕೆ ತಾನು ಸಂಜೆ 5.30 ಗಂಟೆಯ ಸುಮಾರಿಗೆ ಅವರ ಅಂಗಡಿಗೆ ಹೋಗಿ ಇಮ್ತಿಯಾಜ್ ನೊಂದಿಗೆ ಅಂಗಡಿಯ ಮುಂದೆ ನಿಂತು ಮಾತಾಡುತ್ತಿದ್ದಾಗ ಅಮೀರ್ ಈತನು ತನ್ನೊಂದಿಗೆ ಶಫಿ ಮತ್ತು ಇತರೆ ಇಬ್ಬರನ್ನು ಕರೆದುಕೊಂಡು ಬಂದು ಏಕಾಏಕಿಯಾಗಿ ಇಮ್ತಿಯಾಜ್ ನಿಗೆ " ಮೈ ತೇರೆ ಕೋ ಪೈಸೆ ಗೀಸೆ ನಹಿಂ ದೇತು ತುಮ್ ಕ್ಯಾ ಕರ್ ಲೇ ತೇ ಕರ್ ಲೇವ್ ಅಂತಾ ಅಂದದ್ದಕ್ಕೆ ತಾನು ಅಮೀರ್ ಈತನಿಗೆ ತುಮಾರೇ ಬಹೆನ್ ಕೇ ಷಾದಿ ಕೆ ಲೀಯೇ ಪೈಸೆ ಲೇ ಲಿಯೇ ವಾಪಸ್ ಕೇಂವ್ ನಹಿಂ ದೇತೇ ಅಂತಾ ಅಂದಾಗ ಅಮೀರ್ ಈತನು ಬೀಚ್ ಮೇ ಆನೇಕೋ ತುಮ್ ಕೌನ್ ಬೇ ಸಾಲೇ ತೇರೆ ಕೋ ಯಹಿಂ ಖಥಮ್ ಕರ್ ದೇತು ಅಂತಾ ಅಂದಿದ್ದಕ್ಕೆ ತಾನು ಹೆದರಿಕೊಂಡು ಅಲ್ಲಿಂದ ಮನೆಗೆ ಹೋಗುತ್ತಿರುವಾಗ ತನ್ನ ಅಣ್ಣಂದಿರರಾದ ಇಮ್ರಾನ್ ಖಾನ್ ಮತ್ತು ಇರ್ಫಾನ್ ಖಾನ್ ಇವರಿಗೆ  ಮೊಬೈಲ್ ಮೂಲಕ ಜಗಳದ ವಿಷಯವನ್ನು ತಿಳಿಸಿ ಮನೆಯ ಕಡೆಗೆ ಬರುತ್ತಿದ್ದೇನೆ ಅಂತಾ ತಿಳಿಸಿದಾಗ ಸದರಿ 4 ಜನರು ತನ್ನನ್ನು ಹಿಂಬಾಲಿಸಿಕೊಂಡು ಬಂದು ಸಿಯಾತಲಾಬ್ ಶಾಲೆಯ ಮುಂದಿನ ಗೇಟ್ ಹತ್ತಿರ ಸಂಜೆ 6.15 ಗಂಟೆಯ ಸುಮಾರಿಗೆ ತನ್ನನ್ನು ತಡೆದು ನಿಲ್ಲಿಸಿ ತನ್ನೊಂದಿಗೆ ಜಗಳ ಮಾಡುತ್ತಿರುವಾಗ ತನ್ನ ಅಣ್ಣಂದಿರರಿಬ್ಬರು ಬಂದಾಗ ಆ 4 ಜನರು ತನಗೆ ಅವಾಚ್ಯವಾಗಿ ಬೈದರು. ಅಮೀರ್ ಈತನು ಶಫೀ ಈತನಿಗೆ ಇಸ್ಕು ದಾಲ್ ದೇ ಅಂತಾ ಅನ್ನಲು ಶಫಿ ಇವನು ತನ್ನನ್ನು ಕೊಲೆ ಮಾಡುವ ಉದ್ದೇಶದಿಂದ ತನ್ನ ಪ್ಯಾಂಟಿನ ಜೇಬಿನಲ್ಲಿದ್ದ ಚಾಕುವನ್ನು ತೆಗೆದು ತನಗೆ ಎದೆಗೆ ತಿವಿಯಲು ಬಂದಿದ್ದು ತಾನು ಒಮ್ಮೆಲೆ ಹಿಂದಕ್ಕೆ ಸರಿದಾಗ ಚಾಕು ತಾನು ತೊಟ್ಟಿದ್ದ ಶರ್ಟಿಗೆ ತಾಗಿ ಶರ್ಟ್ನ ಮುಂಭಾಗದಲ್ಲಿ ಶರ್ಟ್ ಹರಿದು ಹೋಗಿರುತ್ತದೆ. ತಾನು ಜೋಲಿ ಹೋಗಿ ಕೆಳಗೆ ಬೀಳಲು ತಮ್ಮಣ್ಣಂದಿರಿಬ್ಬರು ಬಿಡಿಸಿಕೊಳ್ಳಲು ಅಡ್ಡ ಬಂದಾಗ ಅವರಿಗೆ "ಅಬೇ ಸಾಲೇ ಹಮ್ ಮಾಸೂಮ್ ಭಾಯಿ ಕೆ ಸಾಥ್ ವಾಲೆ ಹೈ ತುಮ್ ಆಡೆ ಆಯೇ ತೋ ತುಮಾರೇ ಕೋ ಭಿ ಮಾರ್ ಡಾಲ್ತೆ" ಅಂತಾ ಅವರಿಗೆ ಹೆದರಿಸಿ ಅಮೀರ್ ಮತ್ತು ಇನ್ನಿಬ್ಬರು ತನಗೆ ಕೈಯ್ಯಿಂದ ಹೊಡೆದು ಕಾಲಿನಿಂದ ಒದ್ದು ತನಗೆ "ತುಮ್ ಅಕೇಲಾ ಮಿಲ್ ಬೇ ಸಾಲೇ ತೇರೆ ಕೋ ಖಥಮ್ ಕರ್ ದೇತೆ" ಅಂತಾ ಹೆದರಿಸಿ ಹೊರಟು ಹೋಗಿದ್ದು ತನಗೆ ಕೊಲೆ ಮಾಡುವ ಉದ್ದೇಶದಿಂದ ತನ್ನೊಂದಿಗೆ ಜಗಳ ತೆಗೆದು ಅವಾಚ್ಯವಾಗಿ ಬೈದು ಕೈಯ್ಯಿಂದ ಹೊಡೆದು ಕಾಲಿನಿಂದ ಒದ್ದು ಜೀವದ ಬೆದರಿಕೆ ಹಾಕಿ, ಚಾಕುವಿನಿಂದ ಕೊಲೆ ಮಾಡಲು ಬಂದಿದ್ದ ಅಮೀರ್, ಶಫೀ ಹಾಗು ಅವರೊಂದಿಗೆ ಬಂದ ಇತರೆ ಇಬ್ಬರ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ನೀಡಿದ ಲಿಖಿತ ಫಿರ್ಯಾದಿ ಸಾರಾಂಶದ ಮೇಲಿಂದ ಸದರ್ ಬಜಾರ್ ಪೊಲೀಸ್ ಠಾಣೆ ಗುನ್ನೆ ನಂ:16/2015 ಕಲಂ 504, 341, 307, 323, 355  506 ಸಹಿತ 34 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.
AiÀÄÄ.r.Dgï.¥ÀæPÀgÀtzÀªÀiÁ»w:-                                                                                                                                                     ಫಿರ್ಯಾದಿ °AUÀ¥Àà vÀAzÉ GgÀÄPÀÄAzÀ¥Àà ªÀAiÀÄ 28 ªÀµÀð eÁ: ºÀjd£À G : ¯Áj ZÁ®PÀ ¸Á : d£ÀvÁ ºË¹AUï PÁ¯ÉÆä ªÀiÁ£À« ºÁ:ªÀ: ªÀÄjAiÀĪÀÄä UÀÄr ºÀwÛgÀ PÉÆãÁ¥ÀÆgÀÄ¥ÉÃmÉ FvÀ£À ತಮ್ಮನಾ ಹನುಮೇಶನು ಮೇಸನ್ ಕೆಲಸ ಮಾಡುತ್ತಿದ್ದು, ಈಗ್ಗೆ 4-5 ವರ್ಷಗಳ ಹಿಂದೆ ಬೆಂಗಳೂರುದಲ್ಲಿ ದುಡಿಯುತ್ತಿದ್ದು, ನಂತರ ತನಗೆ ಅರಾಮ ಇಲ್ಲದ್ದರಿಂದ ಈಗ್ಗೆ ಒಂದು ವಾರದ ಹಿಂದೆ ಫಿರ್ಯಾದಿದಾರನ ಹತ್ತಿರ ಬಂದು ವಾಸವಾಗಿದ್ದು, ಆತನಿಗೆ ಕಾಮಿನಿ ಜಾಸ್ತಿಯಾಗಿದ್ದರಿಂದ ತಾನು ಅದರ ಜೊತೆಗೆ ಬ್ರಾಂಡಿ ಕುಡಿಯುತ್ತಿದ್ದು ಕಾಮಿನಿ ತೋರಿಸಿಕೊಂಡು ಬರಲು ಚೀಕಲಪರ್ವಿ ಗ್ರಾಮಕ್ಕೆ ಹೋಗಿ ಎಡಗೈಗೆ ಮತ್ತು ಬಲಗಾಲಿಗೆ ದಾರ ಕಟ್ಟಿಸಿಕೊಂಡು ಬಂದರೂ ಕಡಿಮೆಯಾಗಲಿಲ್ಲ ಮತ್ತು ಆತನಿಗೆ ಈಗ್ಗೆ ಕೆಲವು ದಿನಗಳ ಹಿಂದೆ ತನ್ನ ದೊಡ್ಡಪ್ಪನ ಮಗನಾದ ಸಿರುಗುಪ್ಪ ತಾಲೂಕಿನ ಮುರಡಿ ಗ್ರಾಮದಲ್ಲಿರುವ ವೀರೇಶನ ಹತ್ತಿರ ಹೋಗಿದ್ದು, ಅಲ್ಲಿ ಹನುಮೇಶನಿಗೆ ಬಲಗಾಲು ತೊಡೆಯ ಸಂದಿಯಲ್ಲಿ ಎತ್ತು ಹಿರಿದು ಗಾಯವಾಗಿದ್ದು, ಅದರ ಜೊತೆಗೆ ಕುಡಿಯುವುದನ್ನು ಬಿಡಲಾರದ್ದರಿಂದ ದಿನಾಂಕ 31-01-15 ರಂದು ರಾತ್ರಿ ಫಿರ್ಯಾದಿದಾರನ ಹತ್ತಿರ ಬಂದು ರಾತ್ರಿ 10-20 ಗಂಟೆಗೆ ಬಂದು ಕುಡಿದು ಬೈದು ಹೋಗಿದ್ದು, ದಿನಾಂಕ 01-02-15 ರಂದು ಫಿರ್ಯಾದಿ ಪೂಜಾ ರೈಸ್ ಮಿಲ್ ಹತ್ತಿರ ಕೆಲಸ ಮಾಡುತ್ತಿದ್ದಾಗ ಪೂಜಾ ರೈಸ್ ಮಿಲ್ ಹತ್ತಿರ ಇರುವ ತಾಯಮ್ಮ ಗುಡಿ ಸಮೀಪ ಫಿರ್ಯಾದಿಯ ತಮ್ಮ ಹನುಮೇಶನು ಮೃತಪಟ್ಟಿದ್ದನ್ನು ಜನರು ನೋಡುತ್ತಿದ್ದು, ಫಿರ್ಯಾದಿಯು ಅಲ್ಲಿಗೆ ಹೋಗಿ ನೋಡಲು ಕೆನಾಲ್ ರಸ್ತೆಯ ಬಲಬಾಜು ತಗ್ಗಿನಲ್ಲಿ ಬಿದ್ದು ಮೃತ ಪಟ್ಟಿದ್ದನು.  ಫಿರ್ಯಾದಿ ತಮ್ಮ ºÀ£ÀĪÉÄñÀ vÀAzÉ GgÀÄPÀÄAzÀ¥Àà ªÀAiÀÄ 26 ªÀµÀð eÁ: ºÀjd£À G : ªÉÄøÀ£ï PÉ®¸À ¸Á : PÉÆãÁ¥ÀÆgÀÄ¥ÉÃmÉ ªÀiÁ£À«.   ಕಾಮಿನಿ ಆಗಿದ್ದರಿಂದ ಅದರ ಜೊತೆಗೆ ಕುಡಿದು ಕೆಳಗೆ ಬಿದ್ದು ಮೃತಪಟ್ಟಂತೆ ಕಂಡು ಬರುತ್ತದೆ.  ಆತನ ಮರಣದಲ್ಲಿ ಯಾರ ಮೇಲೆ ಯಾವ ಅನುಮಾನ ಇರುವುದಿಲ್ಲ.  ಕಾರಣ ಈ ಬಗ್ಗೆ ಕಾನೂನು ಪ್ರಕಾರ ಕ್ರಮ ಜರುಗಿಸಲು ವಿನಂತಿ ಇದ್ದ ದೂರಿನ ಮೇಲಿಂದ ಮಾನವಿ ಠಾಣೆ ಯು.ಡಿ.ಆರ್. ನಂ 02/15 ಕಲಂ 174 ಸಿ.ಆರ್.ಪಿ.ಸಿ. ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡೆನು.
ªÀÄ»¼É PÁuÉ ¥ÀæPÀgÀtzÀ ªÀiÁ»w:-
           ಕಾಣಿಯಾದ 1] ಶೀವಮ್ಮ ಗಂಡ ವೆಂಕಟೇಶ  ವಡ್ಡರ್ 29 ವರ್ಷ ಮನೆಕೆಲಸ ಸಾ. ಗೋನ್ವಾರ
2]
ವಿಜಯಲಕ್ಷ್ಮಿ ತಂದೆ ವೆಂಕಟೇಶ 5 ವರ್ಷ ಸಾ. ಗೊನ್ವಾರ.    [1) ಎತ್ತರ 150 cm (2) ಸಾದಕೆಂಪು  ಬಣ್ಣ ಸಾದಾರಣ  ಮೈಕಟ್ಟು (3) ಕಪ್ಪು ಕೂದಲು(4)ಮಾತನಾಡುವಬಾಷೆಕನ್ನಡ,ತೆಲುಗು 5) ದರಿಸಿದ ಉಡುಪುಗಳು - ಬಿಳಿ ಹೂವಿನ ಚಿತ್ರವುಳ್ಳ ಚಿಟಿನಿ ಸಿರೆ, ಕೆಂಪು ಬಣ್ಣದ ಕುಪ್ಪಸ್.
ವಿಜಯಲಕ್ಷ್ಮಿಯು 5 ವರ್ಷ ಇವಳು ಕೆಂಪು ಬಣ್ಣದ ಮಿಡಿಯನ್ನು ಹಾಕಿಕೊಂಡಿದ್ದು ಇರುತ್ತದೆ. ] EªÀgÀÄ ದಿನಾಂಕ 31-01-15 ರಂದು ಬೆಳಿಗ್ಗೆ 10.00 ಗಂಟೆಗೆ ತನ್ನ 05 ವರ್ಷದ ಮಗಳನ್ನು ಎತ್ತಿಕೊಂಡು ಹೊಲಕ್ಕೆ ಹೊಗುತ್ತೆನೆ ಅಂತಾ ಮನೆಯಲ್ಲಿ ºÉÃಳಿ ಮನೆಯಿಂದ ಹೊದವಳು ವಾಪಸ್ ಮನೆಗೆ ಬಂದಿರುವುದಿಲ್ಲ ಇದುವರೆಗೆ ಅಲ್ಲಿಲ್ಲಿ ವಿಚಾರಿದಲಾಗಿ ಯಾವುದೇ ಮಾಹಿತಿ ಸಿಕ್ಕಿರುವುದಿಲ್ಲ ಕಾರಣ ಕಾಣೆಯಾದ ತನ್ನ ತಂಗಿಯನ್ನು ಮತ್ತು ಆಕೆಯ ಮಗಳಾದ ವಿಜಯಲಕ್ಷ್ಮಿಯನ್ನು ಹುಡುಕಿಕೊಡುವಂತೆ  ಲಿಖತ ದೂರನ್ನು ಸಲ್ಲಿಸಿದ್ದು ಸಾರಾಂಶದ ಮೆಲಿಂದ ªÀÄ¹Ì ಠಾಣಾ ಗುನ್ನೆ ನಂಬರ 13/15 ಕಲಂ ಮಹಿಳೆ ಕಾಣೆ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಕೆ ಕೈಕೊಂಡೆನು.
¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-     

                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ:01.02.2015 gÀAzÀÄ         17 ¥ÀææPÀgÀtUÀ¼À£ÀÄß ¥ÀvÉÛ ªÀiÁr 2500/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.