Thought for the day

One of the toughest things in life is to make things simple:

20 Jul 2018

Reported Crimes


                                                                                           
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-

ªÀÄ»¼É PÁuÉ ªÀgÀ¢AiÀiÁzÀ ¥ÀæPÀgÀtzÀ ªÀiÁ»w:-
¦üAiÀiÁð¢ ಶ್ರೀ ಬಸ್ಸಪ್ಪ ಶಾವಂತಗಲ್  ತಂದೆ ಭಿಮಯ್ಯ ವಯಾ: 65 ವರ್ಷ ಜಾತಿ: ನಾಯಕ ಉ: ಕೂಲಿಕೆಲಸ ಸಾ: ಗೊಲದಿನ್ನಿ ಈ ಪ್ರಕರಣದಲ್ಲಿ ಕಾಣೆಯಾದ ಮಹಿಳೆ ಶ್ರೀಮತಿ  ಶಾಂತಮ್ಮ  ಗಂಡ ರಂಗಪ್ಪ  ವಯ- 23 ವರ್ಷ, ಜಾತಿ:ನಾಯಕ     :ಮನೆಕೆಲಸ/ಕೂಲಿಕೆಲಸ ,ಸಾ:ಕುರುಕುಂದ  ಈಕೆಯು ಫಿರ್ಯಾಧಿದಾರನ ಮಗಳು ಇರುತ್ತಾಳೆ.                  [ ಪಿರ್ಯಾದಿದಾರರ ಮಗಳು ] ಇಕೆಗೆ ಈಗ್ಗೆ 2 ತಿಂಗಳ ಹಿಂದೆ ಕುರುಕುಂದ ಗ್ರಾಮದ ರಂಗಪ್ಪ ನಾಯಕ ಎಂಬಾತನಿಗೆ ಕೊಟ್ಟು ಮದುವೆ ಮಾಡಿದ್ದೆವು ದಿನಾಂಕ:-.5-07-2018  ರಂದು ರಾತ್ರಿ 7-30 ಗಂಟೆ ಸುಮಾರು ಕುರುಕುಂದ  ಗ್ರಾಮದಲ್ಲಿರುವ ತನ್ನ ಗಂಡನ ಮನೆಯಿಂದ  ಹೊರಗಡೆ ಹೋದಾಕಿ ಮರಳಿ ಮನೆಗೆಬಾರದೆ ಕಾಣೆಯಾಗಿರುತ್ತಾಳೆಂದು ತಡವಾಗಿ ಠಾಣೆಗೆ ಬಂದು ಕೊಟ್ಟ  ದೂರಿನ ಸಾರಾಂಶದ  ಮೇಲಿಂದ   ¹gÀªÁgÀ ¥ÉÆðøÀ oÁuÉ, C¥ÀgÁzsÀ ¸ÀASÉå 153/2018  PÀ®AB ªÀÄ»¼É PÁuÉ  ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈ ಕೊಂrgÀÄvÁÛgÉ.

ªÀgÀzÀPÀëuÉ ¥ÀæPÀgÀtzÀ ªÀiÁ»w:-

     ²æêÀÄw ®Qëöä UÀAqÀ JªÀiï.J¯ï dAiÀĸÁé«Ä, ªÀAiÀÄ: 25 ªÀµÀð, G: ªÀÄ£ÉPÉ®¸À, ¸Á: CAiÀÄå£ÀºÀ½î vÁ: CgÀ¹PÉgÉ, ºÁªÀ: ¦qÀ§Æèr PÁåA¥À ¹AzsÀ£ÀÆgÀÄ. ಫಿರ್ಯಾದಿದಾರಳನ್ನು ದಿನಾಂಕ 02.02.2017 ರಂದು DgÉÆævÀgÁzÀ 1) JªÀiï.J¯ï dAiÀĸÁé«Ä vÀAzÉ JªÀiï.J¯ï °AUÀzÉêÀgÀÄ, ªÀAiÀÄ: 31 ªÀµÀð, G: ¨ÉÃPÀj PÉ®¸À, 2) JªÀiï.J¯ï °AUÀzÉêÀgÀÄ ªÀAiÀÄ: 55 ªÀµÀð, G: MPÀÌ®ÄvÀ£À, 3) ²æêÀÄw ®°vÁ UÀAqÀ JªÀiï.J¯ï °AUÀzÉêÀgÀÄ, ªÀAiÀÄ: 50 ªÀµÀð, G: ªÀÄ£ÉPÉ®¸À, 4) ªÀÄ°èPÁdÄð£ï vÀAzÉ JªÀiï.J¯ï °AUÀzÉêÀgÀÄ, ªÀAiÀÄ: 25 ªÀµÀð, J®ègÀÆ ¸Á: CAiÀÄå£ÀºÀ½î vÁ: CgÀ¹PÉgÉ, ºÁªÀ: ªÀÄ£É £ÀA 26, 3 £Éà PÁæ¸ï ²æãÀUÀgÀ PÉ.£ÁgÁAiÀÄt¥ÀÄgÀ ªÉÄãï gÉÆÃqï ¨ÉAUÀ¼ÀÆgÀÄ .ಆರೋಪಿ 01 ನೇದ್ದವನಿಗೆ ಕೊಟ್ಟು ಮದುವೆ ಮಾಡಿದ್ದು, ಮದುವೆಯ ಸಮಯದಲ್ಲಿ ಆರೋಪಿ 01 ನೇದ್ದವನಿಗೆ ಫಿರ್ಯಾದಿದಾರಳ ತವರು ಮನೆಯವರು 10 ಲಕ್ಷ ರೂ, 06 ತೊಲೆ ಬಂಗಾರ ಆಭರಣ ಕೊಟ್ಟಿದ್ದು, ನಂತರ ಆರೋಪಿತನು ಬೆಂಗಳೂರಿನ ಶ್ರೀನಗರದಲ್ಲಿ ಬೇಕರಿ ಮಾಡಿಕೊಂಡಿದ್ದು, ಬೆಂಗಳೂರಿನಲ್ಲಿ ಆರೋಪಿತರು ಫಿರ್ಯಾದಿದಾರಳನ್ನು ಮದುವೆಯಾದ 10 ದಿನಗಳ ವರೆಗೆ ಚೆನ್ನಾಗಿ ನೋಡಿಕೊಂಡಿದ್ದು, ನಂತರ ಆರೋಪಿತರು ಹೊಸ ಕಾರ ಖರೀದಿ ಮಾಡುವ ಸಲುವಾಗಿ ಫಿರ್ಯಾದಿದಾರಳಿಗೆ ತವರು ಮನೆಗೆ ಹೋಗಿ 3 ಲಕ್ಷ ರೂ ಹಣವನ್ನು ತೆಗೆದುಕೊಂಡು ಬಾ ಅಂತಾ ಹೊಡೆ ಬಡೆ ಮಾಡಿ ಮಾನಸಿಕ ಮತ್ತು ದೈಹಿಕ ಕಿರುಕುಳ ಕೊಟ್ಟು ಮನೆಯಿಂದ ಹೊರಗೆ ಹಾಕಿದ್ದರಿಂದ ಫಿರ್ಯಾದಿದಾರಳು ತವರು ಮನೆಗೆ ಬಂದು ವಾಸವಾಗಿದ್ದು, ದಿನಾಂಕ 05.06.2018 ರಂದು ಬೆಳಿಗ್ಗೆ 10.00 ಗಂಟೆ ಸುಮಾರಿಗೆ ಫಿರ್ಯಾದಿದಾರರು ತಮ್ಮ ಮನೆಯಲ್ಲಿದ್ದಾಗ ಆರೋಪಿತರು ಬಂದು ಆರೋಪಿ 01 ಈತನು ಫಿರ್ಯಾದಿದಾರಳಿಗೆ ಏನಲೆ ಸೂಳೆ ನಿನಗೆ ರೂ 3 ಲಕ್ಷ ವರದಕ್ಷಿಣೆ ತೆಗೆದುಕೊಂಡು ಬಾ ಅಂತಾ ಹೇಳಿದರೆ ನೀನು ಇಲ್ಲಿ ಮಜಾ ಮಾಡುತ್ತಿದ್ದಿಯಾ ಅಂತಾ ಅವಾಚ್ಯವಾಗಿ ಬೈದು ಎಲ್ಲಾ ಆರೋಪಿತರು ಕೂಡಿ ಹೊಡೆ ಬಡೆ ಮಾಡಿ, ಜೀವದ ಬೆದರಿಕೆ ಹಾಕಿದ್ದು ಇರುತ್ತದೆ ಅಂತಾ ಇದ್ದ ಮಾನ್ಯ ನ್ಯಾಯಾಲಯದ ಉಲ್ಲೇಖಿತ ಖಾಸಗಿ ಫಿರ್ಯಾದು ಸಂಖ್ಯೆ 268/2018 ನೇದ್ದರ ಸಾರಾಂಶದ ಮೇಲಿಂದ ¹AzsÀ£ÀÆgÀÄ £ÀUÀgÀ   ಠಾಣಾ ಗುನ್ನೆ ನಂ: 93/2018, ಕಲಂ: 498(), 323, 504, 506 ಐಪಿಸಿ ಮತ್ತು ಕಲಂ: 3,4 ಡಿ.ಪಿ ಕಾಯ್ದೆ ಪ್ರಕಾರ ಗುನ್ನೆ ದಾಖಲಿಸಿಕೊಂಡಿದ್ದು ಇರುತ್ತದೆ.











  ¦üAiÀiÁð¢ ಶ್ಯಾಮಸುಂದರ ತಂದೆ ಶೇಶರೆಡ್ಡಿ, 38 ವರ್ಷ, ಜಾ: ರೆಡ್ಡಿ, : ಒಕ್ಕಲುತನ, ಸಾ: ಗಾಜರಾಳ, EªÀgÀ ¦üAiÀiÁ𢠪ÉÄðAzÀ ಆರೋಪಿತರು 01] gÀAUÀ¥Àà vÀAzÉ dAUÉèÃ¥Àà  2) dAUÉèÃ¥Àà vÀAzÉ gÀAUÀ¥Àà 3) ¸ÀvÉå¥Àà vÀAzÉ gÀAUÀ¥Àà J¯ÁègÀÆ eÁ: PÀ¨ÉâÃgÀ ¸Á: UÁdgÁ¼Àದಿನಾಂಕ 18.07.2018 ಸಂಜೆ 5.30 ಗಂಟೆಗೆ ಫಿರ್ಯಾದಿದಾರರ ಹೊಲ ಸರ್ವೇ ನಂ 20 ಹಿಸ್ಸಾ 01 ರಲ್ಲಿ ಅತಿಕ್ರಮ ಪ್ರವೇಶ ಮಾಡಿ ಹೊಲದಲ್ಲಿ ಹಾಕಿದ್ದ ಎರಡು ಬೋರವೆಲ್ ಗಳಿಗೆ ಹಾಕಿದ್ದ ವೈಯರ್ ಮತ್ತು ಬಾಕ್ಸಗಳನ್ನು ಮತ್ತು, ಮೋಟಾರಗಳ ಮೇಲಿನ ಪೈಪಗಳನ್ನು ಕಟ್ ಮಾಡಿ 20,000/- ಬೆಲೆ ಬಾಳುವ ವಸ್ತುಗಳನ್ನು ಲುಕ್ಸಾನ ಮಾಡಿದ್ದಲ್ಲದೇ ಆರೋಪಿತರು ನಾವು ನಿಮ್ಮ ಬೋರವೆಲ್ ಗಳಿಗೆ ಹಾಕಿದ ವೈಯರ್, ಮೋಟಾರ ಬಾಕ್ಸ ಹಾಗೂ ಮೋಟಾರಗಳ ಮೇಲಿನ ಪೈಪಗಳನ್ನು ಕಟ್ ಮಾಡಿ ಲುಕ್ಸಾನ ಮಾಡಿರುತ್ತೇವೆ ಲಂಗಾ ಸೂಳೇ ಮಗನೆ ಅಂತಾ ಅವಾಚ್ಚವಾಗಿ ಬೈದಿದ್ದು PÁgÀt AiÀiÁ¥À®¢¤ß ¥ÉưøÀ oÁuÉ UÀÄ£Éß £ÀA78/2015 PÀ®A447,427,504 ¸À»vÀ 34 L.¦.¹.ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈ ಕೊಂrgÀÄvÁÛgÉ.

   ದಿನಾಂಕ:19.07.2018 ರಂದು ರಾತ್ರಿ 8.30 ಗಂಟೆಗೆ gÁªÀÄ¥Àà vÀAzÉ §¸À¥Àà ¨sÀdAwæ ªÀAiÀĸÀÄì:42 ªÀµÀð eÁ: ¨sÀdAwæ G: PÀÆ°PÉ®¸À ¸Á: £ÁUÀgÁ¼À UÁæªÀÄ vÁ:°AUÀ¸ÀUÀÆgÀÄ ಪಿರ್ಯಾದಿದಾರನು ಠಾಣೆಗೆ ಹಾಜರಾಗಿ ಕಂಪ್ಯೂಟರದಲ್ಲಿ ಟೈಪ ಮಾಡಿಸಿದ ದೂರು ನೀಡಿದ್ದು ಅದರ ಸಾರಾಂಶವೇನೆಂದರೆ, ಪಿರ್ಯಾದಿದಾರನು ನಿನ್ನೆ ದಿನಾಂಕ:18.07.2018 ರಂದು ಸಂಜೆ 4.30 ಗಂಟೆ ಸುಮಾರಿಗೆ ತನ್ನ ಮಗಳನ್ನು ಕರೆದುಕೊಂಡು ಬರಲು ನಾಗರಾಳ ಗ್ರಾಮದ ಅರೂಣೋದಯ ಶಾಲೆಯ ಹತ್ತಿರ  ಹೋಗಿ ಶಾಲೆಯ ಸಮೀಪ ಶ್ರೀ ಸಿದ್ರಾಮೇಶ್ವರ ಗುಡಿಯ ಹತ್ತಿರ ನಿಂತುಕೊಂಡಿದ್ದಾಗ, ಸಮಯದಲ್ಲಿ DgÉÆævÀgÀÄ 1) «dAiÀÄPÀĪÀiÁgÀ vÀAzÉ gÁªÀÄtÚ UËAr 2) ¸ÀAvÉÆõÀ vÀAzÉ ±ÉÃRgÀ¥Àà UËAr 3) ZÀAzÀÄæ vÀAzÉ zÀÄgÀUÀ¥Àà UËAr 4) FgÀ¥Àà  vÀAzÉ ºÀ£ÀĪÀÄ¥Àà UËAr ¸Á: J®ègÀÆ £ÁUÀgÁ¼À UÁæªÀÄ ಆರೋಪಿತರೆಲ್ಲರೂ  ರಸ್ತೆ ಮೇಲೆ ನಿಂತುಕೊಂಡಿದ್ದು ಆಗ ಪಿರ್ಯಾದಿದಾರನು ಇಲ್ಲಿ ಶಾಲೆಯಿಂದ ಹೆಣ್ಣು ಮಕ್ಕಳು ಬರುತ್ತಾರೆ ರಸ್ತೆ ಬಿಟ್ಟು ನಿಲ್ಲಿರಿ ಅಂತಾ ಹೇಳಿದಾಗ ಆರೋಪಿತರು ನೀನು ಹೇಳ್ಯಾಕ ಯಾರು ಅಂತಾ ಅಂದರು ಆಗ ಪಿರ್ಯಾದಿದಾರನು ಶಾಲೆಯ ಸಮೀಪ ಹೋಗುತ್ತಿದ್ದಾಗ ಆರೋಪಿತರೆಲ್ಲರೂ ಕೂಡಿಕೊಂಡು ಬಂದು ಪಿರ್ಯಾದಿಗೆ ತಡೆದು ನಿಲ್ಲಿಸಿ ಎಲ್ಲರೂ ಕೈಗಳಿಂದ ಹೊಡೆದು ಕಾಲಿನಿಂದ ಒದ್ದು ಒಳಪೆಟ್ಟುಗೊಳಿಸಿದರು ಆಗ ಆರೋಪಿ ನಂ.01 ನೇದ್ದವನು ಅಲ್ಲಿಯೇ ಬಿದ್ದಿದ್ದ ಒಂದು ಕಬ್ಬಿಣದ ರಾಡನ್ನು  ತಗೆದುಕೊಂಡು ಬಂದು  ಇದೇ ರಾಡಿನಿಂದ ಹೊಡೆದು ಕೊಲೆ ಮಾಡುತ್ತೇನೆ ಸೂಳೆ ಮಗನೆ ಅಂತಾ ರಾಡು ಹಿಡಿದುಕೊಂಡು ಜೀವದ ಬೆದರಿಕೆ ಹಾಕಿದ್ದು ಇರುತ್ತದೆ.  ಸದರಿ ಜಗಳವಾದ ಬಗ್ಗೆ ಊರಿನ ಹಿರಿಯರಿಗೆ ತಿಳಿಸಿದ್ದು ಅವರು ಬಗೆಹರಿಸೋಣ ಅಂತಾ ಹೇಳಿದ್ದರಿಂದ ಸದರಿ ಜಗಳವು ಬಗೆಹರಿಯದ ಕಾರಣ ಇಂದು ತಡವಾಗೊ ªÀÄÄzÀUÀ¯ï ಪೊಲೀಸ್ ಠಾಣೆಗೆ ಬಂದು ದೂರು ನೀಡಿರುತ್ತೇನೆ ಅಂತಾ ಮುಂತಾಗಿ ನೀಡಿದ ದೂರಿನ ಸಾರಾಂಶದ ಮೇಲಿಂದ  ªÀÄÄzÀUÀ¯ï ಪೊಲೀಸ್ ಠಾಣೆಗೆ UÀÄ£Éß. £ÀA   188/2018 PÀ®A 341, 323, 324, 504, 506(2) gÉ/« 34 L ¦ ¹.ಪ್ರಕರಣ ದಾಖಲಿಸಿಕೊಂಡು  ತನಿಖೆ ಕೈಕೊಂಡಿದ್ದು ಇರುತ್ತದೆ.

   ದಿನಾಂಕ:-19/07/2018 ರಂದು ರಾತ್ರಿ 21-00 ಗಂಟೆಗೆ ಶ್ರೀಮತಿ ಪದ್ದಮ್ಮ ಗಂಡ ವಿಶ್ವನಾಥ 50 ವರ್ಷ ಮನೆಗೆಲಸ ಸಾ:-ಹೆಡಗಿನಾಳ ಪಿರ್ಯಾದಿದಾರ ಠಾಣೆಗೆ ಹಾಜರಾಗಿ ಗಣಕೀಕೃತ ದೂರು  ಸಲ್ಲಿಸಿದ್ದು ಸಾರಾಂಶವೇನೆಂದರೆ ಪಿರ್ಯಾದಿದಾರಿಗೆ ಮತ್ತು ಆರೋಪಿ ಮಲ್ಲಿಕಾರ್ಜುನ ಇವರಿಗೆ ಹೆಡಗಿನಾಳ ಸೀಮಾ ಜಮೀನು ಸರ್ವೇ ನಂಬರ 111 ರ 4 ಎಕರೆ 23 ಗುಂಟೆ ಜಮೀನಿಗೆ ಸಂಬಂಧಿಸಿದಂತೆ ವೈಶಮ್ಯವಿರುತ್ತದೆ.ದಿನಾಂಕ:-17/07/2018 ರಂದು ಮುಂಜಾನೆ 11-00 ಗಂಟೆ ಸುಮಾರಿಗೆ ಪಿರ್ಯಾದಿದಾರಳು ಮತ್ತು ಅನ್ನಮ್ಮ ಹಾಗೂ ಲೋಕೇಶ ಕೂಡಿಕೊಂಡು ಜಮೀನಿಗೆ ನಾರಾಯಣರೆಡ್ಡಿ ಇವರ ಹೊಲದ ಹತ್ತಿರ ಹೋಗುತ್ತಿರುವಾಗ   ಆರೋಪಿತರೆಲ್ಲರೂ ಕೂಡಿಕೊಂಡು ಬಂದು ಜಮೀನಿನ ಕೆಲಸಕ್ಕೆ ಹೋಗಬಾರದೆಂದು ಅಡ್ಡಗಟ್ಟಿ ನಿಮ್ಮ ಜಮೀನು ಖರೀದಿ ಮಾಡಿರುತ್ತೇವೆಂದು ಜಗಳ ತೆಗೆದು ಮಲ್ಲಿಕಾರ್ಜುನ ಈತನು ಪಿರ್ಯಾದಿ ಕೈ ಹಿಡಿದು ಎಳೆದಾಡಿ ಕಪಾಳಕ್ಕೆ ಹೊಡೆದಿದ್ದು ಮದುಮತಿ ಇವರು ಕೈಯಿಂದ ಬೆನ್ನಿಗೆ ಗುದ್ದಿದ್ದು ಅಲ್ಲದೆ ಪಿರ್ಯದಿದಾರಳಿಗೆ ಆರೋಪಿತರು ಕೈಹಿಡಿದು ಎಳೆದಾಡಿ ಬೆನ್ನಿಗೆ ಹೊಡೆದಿದ್ದು ಪಿರ್ಯದಿದಾರಳು ಸದರಿ ಜಮೀನಿನಿಗೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ದಾವೆ ಇದೆ ಎಂದು ಹೇಳಿದಕ್ಕೆ ಅವಾಚ್ಯವಾಗಿ ಬಾಯಿಗೆ ಬಂದಂತೆ ಬೈದಿರುತ್ತಾರೆ.ನಂತರ ಆರೋಪಿತರು ಪಿರ್ಯದಿದಾರಳಿಗೆ ಜಮೀನಿನಲ್ಲಿ ಕಾಲಿಟ್ಟರೆ ಜೀವಸಹಿತ ಬಿಡುವುದಿಲ್ಲಾವೆಂದು ಜೀವದ ಬೆದರಿಕೆ ಹಾಕಿರುತ್ತಾರೆ ಅಂತಾ ಗಣಕಿಕೃತ ದೂರಿನ ಸಾರಾಂಶದ ಮೇಲಿಂದ ಬಳಗಾನೂರು ಪೊಲೀಸ್ ಠಾಣಾ ಗುನ್ನೆ ನಂ-100/2018 ಕಲಂ-143,147,341,323,354,504,506,ಸಹಿತ 149 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

  ದಿನಾಂಕ:19.07.2018 ರಂದು ಬೆಳಿಗ್ಗೆ 11-30 ಗಂಟೆ ಸುಮಾರಿಗೆ ಕಟ್ಟಿ ಆಸ್ಪತ್ರೆ ಬಾಗಲಕೋಟೆಯಿಂದ ಒಂದು ಎಮ್ಎಲ್.ಸಿ ವಸೂಲಾಗಿದ್ದರಿಂದ ಅಲ್ಲಿಗೆ ಬೇಟಿ ನೀಡಿ ಪಿರ್ಯದಿಯ ಹೇಳಿಕೆಯನ್ನು ಪಡೆಯಲಾಗಿ ಸಾರಂಶವೆನಂದರೆ, ನಿನ್ನೆ ದಿನಾಂಕ 18-07-2018 ರಂದು ಸಂಜೆ 4-00 ಗಂಟೆ ಸುಮಾರಿಗೆ ತನ್ನ ಮಗ ಸಂತೋಷ ಮತ್ತು ತನ್ನ ಸಂಬಂದಿ ವಿಜಯ ರವರನ್ನು DgÉÆævÀgÁzÀ 1.zÉëAzÀæ¥Àà 2.UÀÄPÀÌ gÁªÀÄtÚ 3.¨sÀzÀÝ 4.±ÁAvÀ¥Àà ¸Á.J®ègÀÆ eÁw ¨sÀdAwæ ¸Á.£ÁUÀgÁ¼À UÁæªÀÄ . ಆರೋಪಿತರು ಕೂಡಿಕೊಂಡು ಪರಮಣ್ಣನ ಗುಂಡದಲ್ಲಿ ಕರೆದುಕೊಂಡು ಹೋಗಿ ವಿನಾಕಾರಣ ಜಗಳ ಜಗಳ ತೆಗೆದು ಕೈ ಯಿಂದ ಹೊಡೆದರು. ನಂತರ -1 ನು ಬಡಿಗೆಯಿಂದ ಸಂತೋಷನಿಗೆ, -2 ನು ಬಡಿಗೆಯಿಂದ ವಿಜಯ ರವರಿಗೆ ಹೊಡೆಯುತ್ತಿರುವಾಗ ಸದರಿ ವಿಷಯ ತಿಳಿದು ಇತರರೊಂದಿಗೆ ಅಲ್ಲಿಗೆ ಹೋಗಿ ಜಗಳ ಬಿಡಿಸಲು ಹೋದಾಗ ಆರೋಪಿತರು ಲೇ ಮಕ್ಕಳೆ ಇವರು ಬಂದರು ಎಂದು ನೀವು ಉಳಿದುಕೊಂಡಿರಿ ಇಲ್ಲದಿದ್ದರೆ ನಿಮ್ಮಿಬ್ಬರ ಜೀವ ುಳಿಯುತ್ತಿರಲಿಲ್ಲವೆಂದು ಒದಾರಾಡುತ್ತಾ ಅಲ್ಲಿಂದ ಹೋದರು. ನಂತರ ಸಂತೋಷ ಮತ್ತು ವಿಜಯ ರವರನ್ನು ಚಿಕಿತ್ಸೆ ಕುರಿತು ಲಿಂಗಸ್ಗೂರು ಸೇರಿಕೆ ಮಡಿದ್ದು ಹೆಚ್ಚಿನ ಚಿಕಿತ್ಸೆ ಕುರಿತು ನನ್ನ ಮಗ ಸಂತೋಷನನ್ನು ಕಟ್ಟಿ ಆಸ್ಪತ್ರೆಗೆ ಬಾಗಲಕೋಟೆಗೆ ಸೇರಿಕೆ ಮಾಡಿದ್ದು ಆತನ ಪರವಾಗಿ ನಾನು ದೂರನ್ನು ಕೊಟ್ಟಿದ್ದು ಇರುತ್ತದೆಂದು ಇದ್ದ ದೂರಿನ ಸಾರಂಶದ ಮೇಲಿಂದ  ªÀÄÄzÀUÀ¯ï ¥ÉÆðøï oÁuÉ UÀÄ£Éß. £ÀA 189/2018 PÀ®A 504,323,324,506 ¸À»vÀ 34 L¦¹ CrAiÀÄ°è ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
     ದಿನಾಂಕ: 19-07-2018 ರಂದು 5-15 ಪಿ.ಎಂ ಕ್ಕೆ ±ÁåªÀÄtÚ vÀAzÉ ºÀĸÉãÀ¥Àà, ªÀ-28, eÁB ªÀiÁ¢UÀ, GB MPÀÌ®ÄvÀ£À, ¸ÁB §ÄPÀÌ£ÀºÀnÖ vÁB¹AzsÀ£ÀÆgÀÄ,ಪಿರ್ಯಾದಿಯು ಠಾಣೆಗೆ ಹಾಜರಾಗಿ ನೀಡಿದ ಗಣಕೀಕೃತ ಟೈಪ್ ಮಾಡಿದ ದೂರಿನ ಸಾರಾಂಶವೇನೆಂದರೆ, ಇಂದು ದಿನಾಂಕ:19-07-2018 ರಂದು ಬೆಳಿಗ್ಗೆ 8-00 ಗಂಟೆ ಸುಮಾರು ಅರೋಪಿತರೆಲ್ಲರೂ 1) ¸ÀAUÀ¥Àà vÀAzÉ zÉÆqÀØ¥Àà, ªÀ-23,                         2) ªÀÄjAiÀÄ¥Àà vÀAzÉ ºÀÄ®ÄUÀ¥Àà, ªÀ-21,  3) AiÀĪÀÄ£ÀÆgÀ vÀAzÉ zÉÆqÀØ¥Àà, ªÀ-25,  4) zÉÆqÀØ¥Àà vÀAzÉ AiÀĪÀÄ£À¥Àà, ªÀ-55,  5) zÉêÀ¥Àà vÀAzÉ zÉÆqÀØ¥Àà, ªÀ-26 J®ègÀÆ eÁ: £ÁAiÀÄPÀ, ¸Á: §ÄPÀÌ£ÀºÀnÖ UÁæªÀÄ vÁ:¹AzsÀ£ÀÆgÀÄ ಅಕ್ರಮ ಕೂಟ ರಚಿಸಿಕೊಂಡು ಬಂದು ಪಿರ್ಯಾದಿಯ ಮನೆಯಲ್ಲಿ ಅತಿಕ್ರಮ ಪ್ರವೇಶ ಮಾಡಿ, ಮನೆಯಲ್ಲಿದ್ದ ಪಿರ್ಯಾದಿಗೆ ಲೇ ಸೂಳೇ ಮಗನೇ ನಮಗೆ ಈರಣ್ಣ ಕಟ್ಟೆಯತ್ತಿರ ಮುಸುರಿ ಚೆಲ್ಲಬ್ಯಾಡ್ರಿ ಅಂತಾ ಬುದ್ದಿ ಹೇಳುವುದಕ್ಕೆ ಬರುತ್ತೀಯಾ ಎಂದು ಅವಾಚ್ಯ ಶಬ್ದಗಳಿಂದ ಬೈದು ಆತನ ಮೈಮೇಲಿನ ಅಂಗಿಯನ್ನು ಹಿಡಿದು ಎಳೆದಾಡಿ ಕೈಗಳಿಂದ ಹೊಡೆಬಡೆ ಮಾಡಿ, ಕಾಲಿನಿಂದ ಒಟ್ಟೆಗೆ ಒದ್ದು ಒಳಪೆಟ್ಟುಗೊಳಿಸಿ ನಂತರ ಜಗಳ ಬಿಡಿಸಲು ಬಂದ ಪಿರ್ಯಾದಿಯ ಹೆಂಡತಿಗೆ ಅವಾಚ್ಯ ಶಬ್ದಗಳಿಂದ ಬೈದು ನಂತರ ಜೀವದ ಬೆದರಿಕೆ ಹಾಕಿದ್ದು ಇದೆ ಅಂತಾ ಮುಂತಾಗಿ ಇದ್ದ ದೂರಿನ ಸಾರಾಂಶದ ಮೇಲಿಂದ  vÀÄgÀÄ«ºÁ¼À oÁuÉ UÀÄ£Éß £ÀA. ªÀÄvÀÄÛ PÀ®A. 176/2018 PÀ®A. 143, 147, 448, 323, 504, 506 ¸À»vÀ 149 L¦¹ CrAiÀÄ°è ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

zÁ½ ¥ÀæPÀgÀtzÀ ªÀiÁ»w:-

    ¢£ÁAPÀ :18-07-2018 gÀAzÀÄ   11-45  UÀAmÉUÉ »gÉçÆzÀÄgÀÄ UÁæªÀÄzÀ aPÀ̧ÆzÀÄgÀÄ PÁæ¸ï ºÀwÛgÀ ¸ÁªÀðd¤PÀ ¸ÀܼÀzÀ°è ±ÀgÀt¥Àà vÀAzÉ ºÀ£ÀĪÀÄAvÁæAiÀÄ ªÀAiÀÄ 50 eÁ °AUÁAiÀÄvÀ ¸Á »gÉçÆzÀÄgÀÄ    FvÀ£ÀÄ   ºÉÆÃV §gÀĪÀ d£ÀjUÉ  ªÀÄmÁÌ £ÀA§gÀ ºÀwÛzÀgÉ 1 gÀÆ.UÉ 80 gÀÆ.PÉÆqÀÄvÉÛÃ£É JAzÀÄ vÀªÀÄä ¸ÀÄvÀÛªÀÄÄvÀÛ ¤AwzÀÝ d£ÀjAzÀ ºÀt ¥ÀqÉzÀÄPÉÆAqÀÄ ªÀÄlPÁ dÆeÁlzÀ°è ¤gÀvÀgÁV ªÀÄlPÁ dÆeÁlzÀ CzÀȵÀÖzÀ ¸ÀASÉåUÀ¼À£ÀÄß §gÉzÀÄPÉƼÀÄîwÛzÁÝUÀ ¦AiÀiÁð¢zÁgÀgÀÄ ¥ÀAZÀgÀ ¸ÀªÀÄPÀëªÀÄ ºÁUÀÆ ¹§âA¢AiÀĪÀgÉÆA¢UÉ zÁ½ ªÀiÁr »rzÀÄ CªÀjAzÀ ªÀÄlPÁ dÆeÁlzÀ £ÀUÀzÀÄ ºÀt gÀÆ. 4600/-, MAzÀÄ ¨Á¯ï ¥É£ï ºÁUÀÆ MAzÀÄ ªÀÄlPÁ aÃnAiÀÄ£ÀÄß ªÀ±ÀPÉÌ ¥ÀqÉzÀÄPÉÆAqÀÄ «ZÁj¹zÁUÀ ¸ÀzÀjAiÀĪÀ£ÀÄ ªÀÄlPÁ aÃnAiÀÄ£ÀÄß ¤AUÀ¥Àà ¸Á- ©eÁ¥ÀÆgÀ  FvÀ¤UÉ PÉÆqÀĪÀÅzÁV ºÉýzÀÄÝ, ¸ÀAfêÀPÀĪÀiÁgÀ n  ¹ ¦ L  gÀªÀgÀÄ §AzÀÄ ªÀÄÄA¢£À PÁ£ÀÆ£ÀÄ PÀæªÀÄ dgÀÄV¸À®Ä eÁÕ¥À£À ¥ÀvÀæªÀ£ÀÄß ¤ÃrzÀ ªÉÄÃgÉUÉ ªÀÄlPÁ dÆeÁlzÀ zÁ½ ¥ÀAZÀ£ÁªÉÄ ¸ÁgÁA±ÀªÀÅ C¸ÀAeÉÕÃAiÀÄ ¸ÀégÀÆ¥ÀzÁÝVzÀÝjAzÀ UÀ§ÆâgÀÄ ¥Éưøï oÁuÉ J£ï.¹. £ÀA. 05/2018 PÀ®A:78(3) PÉ.¦.PÁAiÉÄÝAiÀÄr ¥ÀæPÀgÀt zÁR°¹PÉÆAqÀÄ, DgÉÆævÀ£ÀÀ «gÀÄzÀÝ J¥sï.L.Dgï. zÁR°¹PÉÆAqÀÄ vÀ¤SÉ PÉÊUÉƼÀî®Ä C£ÀĪÀÄwAiÀÄ£ÀÄß ¤ÃqÀ®Ä ªÀiÁ£Àå £ÁåAiÀiÁ®AiÀÄPÉÌ AiÀiÁ¢ §gÉzÀÄPÉÆAqÀÄ C£ÀĪÀÄw ¥ÀqÉzÀ AiÀiÁ¢AiÀÄ£ÀÄß ºÀ£ÀĪÀÄAvÀ ¦¹ 634 FvÀ£ÀÄ F ¢£À ¢£ÁAPÀ: 19/07/2018 gÀAzÀÄ 18-00 UÀAmÉUÉ vÀAzÀÄ ºÁdgÀÄ ¥Àr¹zÀÝgÀ ªÉÄÃgÉUÉ  UÀ§ÆâgÀÄ ¥ÉÆ°Ã¸ï  oÁuÉ UÀÄ£Éß £ÀA. 173/2018 PÀ®A;78(3) PÉ.¦.PÁAiÉÄÝ  ¥ÀæPÁgÀ ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArzÀÄÝ EgÀÄvÀÛzÉ.


  ದಿನಾಂಕ 19.07.2018 ರಂದು ಬೆಳಿಗ್ಗೆ 11.50 ಗಂಟೆಗೆ ಹಟ್ಟಿಯ ಗುಡದನಾಳ ಕ್ರಾಸ್ ಹತ್ತಿರ 1) CªÀÄgÉñÀ¸Áé«Ä @ UÀÄAqÀAiÀÄå¸Áé«Ä vÀAzÉ ¹zÀÝAiÀÄå¸Áé«Ä ¸Á: ºÀn  2) ªÉĺÀ§Æ§ vÀAzÉ f¯Áf ±ÉÃR ªÀAiÀiÁ: 33 ªÀµÀð eÁ: ªÀÄĹèA G: ¯Áj ZÁ®PÀ ¸Á: ªÁqÀð £ÀA 25 »ªÀÄvÀ£ÀUÀgÀ AiÀiÁPÀÆ¥ï¥ÀÄgÀ §¸ÀªÀPÀ¯Áåt 3) ¯Áj £ÀA JªÀiï.ºÉZï. 25 © 9552 £ÉÃzÀÝgÀ ªÀiÁ°ÃPÀ ಆರೋಪಿ ನಂ 1 ನೇದ್ದವನು ಆರೋಪಿ ನಂ 2 ನೇದ್ದವನ ಲಾರಿ ನಂ ಎಮ್.ಹೆಚ್ 25 ಬಿ 9552 ನೇದ್ದರಲ್ಲಿ ಹಟ್ಟಿಯಿಂದ ಲಿಂಗಸ್ಗೂರು ಪಟ್ಟಣದ ಕಡೆಗೆ ಅಕ್ರಮವಾಗಿ ಸರಕಾರದಿಂದ ನ್ಯಾಯಬೆಲೆ ಅಂಗಡಿಗೆ ಸರಬರಾಜಾಗಿರುವ ಪಡಿತರ ಅಕ್ಕಿಯನ್ನು ಯಾವುದೇ ದಾಖಲಾತಿಗಳು ಇಲ್ಲದೇ ಲಾರಿಯಲ್ಲಿ ಆರೋಪಿ ನಂ 3 ನೇದ್ದವನು ತುಂಬಿ ಕಳುಹಿಸಿಕೊಟ್ಟಿದ್ದನ್ನು ತೆಗೆದುಕೊಂಡು ಬರುತ್ತಿರುವಾಗ್ಗೆ PÀ.gÁ.¥ÉÆà ¥ÀgÀªÁV ²æà ±ÀgÀt§¸À¥Àà ºÉZï.¸ÀĨÉÃzÁgÀ ¥Éưøï G¥Á¢üÃPÀëPÀgÀÄ °AUÀ¸ÀÆÎgÀÄ ಫಿರ್ಯಾದಿದಾರರು ಪಂಚರ ಸಮಕ್ಷಮ ಸಿಬ್ಬಂದಿಯವರೊಂದಿಗೆ ದಾಳಿ ಮಾಡಿ ಹಿಡಿದು ಅಂದಾಜು 50 ಕೆ.ಜಿಯ 300 ಅಕ್ಕಿ ಚೀಲ, ಅಕಿರೂ 1,50,000 ರು ಬೆಲೆಬಾಳುವ ಅಕ್ಕಿಯನ್ನು ಮತ್ತು ಲಾರಿಯನ್ನು ಜಪ್ತಿ ಮಾಡಿಕೊಂಡು ಪಂಚನಾಮೆ, ವರದಿ ಮತ್ತು ಒಬ್ಬ ಆರೋಪಿಯನ್ನು ಹಾಜರುಪಡಿಸಿದ ಮೇರೆಗೆ   ºÀnÖ ¥Éưøï oÁuÉ. C¥ÀgÁzsÀ ¸ÀASÉå & PÀ®A 222/2018  PÀ®A: 3 & 7 F.¹ PÁAiÉÄÝ  CrAiÀÄ°è ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

gÀ¸ÉÛ C¥ÀWÁvÀ ªÀgÀ¢AiÀiÁzÀ ¥ÀæPÀgÀtzÀ ªÀiÁ»w:-

¢£ÁAPÀ  18-07-18 gÀAzÀÄ 2030 UÀAmÉ ¸ÀĪÀiÁjUÉ ¦üAiÀiÁ𢠲æêÀÄw ¥À«vÀæ  UÀAqÀ ²ªÀPÀĪÀiÁgÀ 30 ªÀµÀð eÁw ªÀiÁ¢UÀ G: ªÀÄ£ÉPÉ®¸À ¸Á: ¹¤ªÀiÁ mÁQÃeï ºÀwÛgÀ zÉêÀzÀÄUÀð EªÀgÀ ¦üAiÀiÁ𢠪ÉÄðAzÀ DgÉÆæ ºÀĸÉãÀ¨sÁµÁ FvÀ£ÀÄ ªÉÆÃmÁgÀ ¸ÉÊPÀ¯ï £ÀA.PÉJ-36 PÉ-8287 £ÉÃzÀÝgÀ »AzÉ ²ªÀPÀĪÀiÁgÀ ( ªÀÄÈvÀ) FvÀ£À£ÀÄß PÀÆr¹PÉÆAqÀÄ  ªÉÆÃmÁgÀ ¸ÉÊPÀ¯ï£ÀÄß CwªÉÃUÀ ªÀÄvÀÄÛ C®PÀëvÀ£À¢AzÀ £ÀqɹPÉÆAqÀÄ §AzÀÄ eÁ®ºÀ½î-zÉêÀzÀÄUÀð gÀ¸ÉÛAiÀÄ°è eÁ®ºÀ½î  PÀqɬÄAzÀ zÉêÀzÀÄUÀð ¥ÀlÖtzÀ dPÀt¥Àà ©°ØAUï ºÀwÛgÀ gÀ¸ÉÛAiÀÄ ¥ÀPÀÌzÀ°è ¤°è¹zÀÝ JwÛ£À §ArUÉ lPÀÌgÀ PÉÆnÖzÀÝjAzÀ E§âgÀÆ PɼÀUÉ ©zÁÝUÀ ²ªÀPÀĪÀiÁgÀ£À vÀ¯ÉAiÀÄ »AzÉ ¨sÁj gÀPÀÛ UÁAiÀĪÁVzÀÄÝ DgÉÆæ ºÀĸÉãÀ¨sÁµÀ¤UÉ JqÀªÉÆtPÁ°UÉ vÉgÀazÀ  ªÀÄvÀÄÛ ¸ÁzsÁ ¸ÀégÀÆ¥ÀzÀ UÁAiÀÄUÀ¼ÁVzÀÄÝ, zÉêÀzÀÄUÀð ¸ÀgÀPÁj D¸ÀàvÉæAiÀÄ°è aQvÉì PÉÆr¹ jªÀiïì D¸ÀàvÉæ gÁAiÀÄZÀÆgÀÄzÀ°è zÁR°¹zÁÝUÀ aQvÉì ¥sÀ®PÁjAiÀiÁUÀzÉà ²ªÀPÀĪÀiÁgÀ FvÀ£ÀÄ ¢£ÁAPÀ 19-07-18 gÀAzÀÄ 0510 UÀAmÉUÉ  ªÀÄÈvÀ¥ÀnÖgÀÄvÁÛ£ÉAzÀÄ ¤ÃrzÀ ¦üAiÀiÁ𢠪ÉÄðAzÀ  zÉêÀzÀÄUÀð ¸ÀAZÁj ¥ÉÆð¸ï oÁuÉ. UÀÄ£Éß zÁR°¹PÉÆAqÀÄ vÀ¤SÉ PÉÊ PÉƼÀî¯ÁVzÉ (.)  
      ದಿನಾಂಕ: 19.07.2018 ರಂದು ಸಂಜೆ 6.00 ಗಂಟೆಯ ಸುಮಾರಿಗೆ ಲಕ್ಷ್ಮೀರೆಡ್ಡಿ ತಂ: ಶರಣಗೌಡ ವಯ: 33 ವರ್ಷ, ಜಾ: ಲಿಂಗಾಯತ, : ಒಕ್ಕಲುತನ, ಸಾ: ವಡ್ಲೂರು ತಾ:ಜಿ: ರಾಯಚೂರು ಫಿರ್ಯಾದಿದಾರರು ತನ್ನ ರಾಯಲ್ ಎನ್ ಫೀಲ್ಡ ಬುಲ್ಲೆಟ್ ನಂ: TS11 EB2188 ನೇದ್ದನ್ನು ಚಲಾಯಿಸಿಕೊಂಡು ಹೋಗುತ್ತಿದ್ದಾಗ್ಗೆ ದಾರಿಯಲ್ಲಿ ಶಕ್ತಿನಗರ ರಾಯಚೂರು ರಸ್ತೆಯ ಚಿಕ್ಕಸ್ಗೂರು ಗ್ರಾಮದ ಕಾರ್ಪೊರೇಶನ್ ಬ್ಯಾಂಕ್ ಮುಂದಿನ ಮುಖ್ಯ ರಸ್ತೆಯಲ್ಲಿ ಆರೋಪಿತನು ತನ್ನ ಲಾಂಗ ಚೇಸಿಯ ಟ್ರೇಲರ್ ಲಾರಿ ಇದ್ದು ಅದರ ನಂ: KA01 AE8209 ನೇದ್ದನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಬುಲ್ಲೆಟ್ ಗೆ ಹಿಂದಿನಿಂದ ಟಕ್ಕರ್ ಕೊಟ್ಟಿದ್ದು, ಇದರಿಂದಾಗಿ ಬುಲ್ಲೆಟ್ ಸಮೇತನಾಗಿ ಫಿರ್ಯಾದಿದಾರರು ರಸ್ತೆಯ ಮೇಲೆ ಬೀಳಲಾಗಿ ಲಾರಿಯ ಮುಂದಿನ ಟೈರ್ ತನ್ನ ಎಡಗಾಲಿನ ಮೇಲೆ ಹಾಯ್ದು ಹೋಗಿದ್ದು ಇದರಿಂದಾಗಿ ಫಿರ್ಯಾದಿಗೆ ಎಡಗಾಲಿನಲ್ಲಿ ಭಾರಿ ಮೂಳೆ ಮುರಿತು ಮತ್ತು ರಕ್ತಗಾಯವಾಗಿ, ಬಲಗಾಲ ಮೊಣಕಾಲ್ಲಿ, ಬಲಗಾಲ ಹೆಬ್ಬೆಟ್ಟಿನ ಹತ್ತಿರ, ಎಡಗೈ ಮೊಣಕೈ ಹತ್ತಿರ ತರಚಿದ ಗಾಯವಾಗಿದ್ದು, ನಂತರ ಆರೋಪಿತನು ತನ್ನ ಲಾರಿಯನ್ನು ಅಲ್ಲಿಯೇ ಬಿಟ್ಟು ಓಡಿ ಹೋಗಿದ್ದು, ಕೂಡಲೇ ಅಲ್ಲಿಯೇ ಹೋಗಿ ಬರುವ ಜನರು ಘಟನೆಯನ್ನು ನೋಡಿ ರಕ್ಷಿಸಿ, ತನಗೆ ಒಂದು ಖಾಸಗಿ ವಾಹನದಲ್ಲಿ ನಗರದ ಸುರಕ್ಷಾ ಆಸ್ಪತ್ರೆಗೆ ತಂದು ಇಲಾಜಿಗೆ ಸೇರಿಕೆ ಮಾಡಿದ್ದು ಇರುತ್ತದೆ ಅಂತಾ ಮುಂತಾಗಿ ನೀಡಿದ ದೂರಿನ ಸಾರಾಂಶದ ಮೇಲಿಂದ     gÁAiÀÄZÀÆgÀÄ UÁæ«ÄÃt ¥ÉưøÀ oÁuÁ UÀÄ£Éß £ÀA: 168/2018 PÀ®A. 279, 338 IPC  & 187 IMV Act UÀÄ£Éß zÁR°¹PÉÆAqÀÄ vÀ¤SÉ PÉÊ PÉƼÀî¯ÁVzÉ (.)



    ದಿನಾಂಕ:- 19-07-2018 ರಂದು ಮಧ್ಯಾಹ್ನ 2-00 ಗಂಟೆಗೆ  ಸರ್ಕಾರಿ ಆಸ್ಪತ್ರೆ ಮಾನವಿಯಿಂದ ಎಮ್.ಎಲ್.ಸಿ ವಸೂಲಾಗಿದ್ದು ಅದರಲ್ಲಿ ಈಶ್ವರಮ್ಮ ಗಂಡ ರಾಮಲಿಂಗಪ್ಪ ಸಾಃ ಕಾಳೆಬೆಳಗುಂಡಿ ತಾಃ ಜಿಃ ಯಾದಗಿರಿ ಇವರು ದಿನಾಂಕ 19-07-2018 ರಂದು ರಸ್ತೆ ಅಪಘಾತದಲ್ಲಿ ಗಾಯಗೊಂಡು ಇಲಾಜು ಕುರಿತು ಸೇರಿಕೆಯಾಗಿರುತ್ತಾರೆ ಅಂತಾ ಇದ್ದ ಮೇರೆಗೆ ಕೂಡಲೇ ಆಸ್ಪತ್ರೆಗೆ ಭೇಟಿ ನೀಡಿ ಆಸ್ಪತ್ರೆಯಲ್ಲಿ ಇಲಾಜು ಪಡೆಯುತಿದ್ದ ಈಶ್ವರಮ್ಮ  ಈಕೆಯನ್ನು ನೋಡಿ  ಹಾಜರಿದ್ದ ನಾಗಪ್ಪ ತಂದೆ ವೀರಭದ್ರಪ್ಪ ಸಾಃ ಕಾಳೆಬೆಳಗುಂಡಿ ತಾಃ ಜಿಃ ಯಾದಗಿರಿ ಈತನ ಹೇಳಿಕೆಯ ಫಿರ್ಯಾದಿಯನ್ನು ಪಡೆದುಕೊಂಡಿದ್ದು ಸಾರಾಂಶವೆನೆಂದರೆ ಫಿರ್ಯಾದಿಯ ಸಂಬಂದಿಕರು ರಾಯಚೂರು ಜಿಲ್ಲೆಯ ಮಾನವಿ ತಾಲೂಕಿನ ಮದ್ಲಾಪುರ ಗ್ರಾಮದಲ್ಲಿ  ಇದ್ದು ಇಂದು ದಿನಾಂಕ 19-07-2018 ರಂದು ತೊಟ್ಟಿಲು ಕಾರ್ಯಕ್ರಮವಿದ್ದ ಕಾರಣ ಮದ್ಲಾಪುರ ಗ್ರಾಮಕ್ಕೆ  ಹೋಗಲು ತಮ್ಮ ಊರನಿಂದ ಇಂದು ಬೆಳಿಗ್ಗೆ ಹೊರಟು ಮಧ್ಯಾಹ್ನ    1-00 ಗಂಟೆಗೆ ಮಾನವಿ ಬಸ್ ನಿಲ್ದಾಣದಲ್ಲಿ ಫಿರ್ಯಾದಿಯು ನಾಗಪ್ಪ ಮತ್ತು ಅರುಣಾ ಇವರ ಸಂಗಡ ಬಂದು ಇಳಿದು ಬಸ್ ನಿಲ್ದಾಣದ ಮುಂದಿನಿಂದ ಬಸವ ವೃತ್ತ - ಕೊರ್ಟ ರಸ್ತೆಯಿಂದ ಹೂ ಹಣ್ಣು ತರಲು ಅಂತಾ ಅಂಗಡಿಗೆ ರಸ್ತೆ ಹೋಗುವ ಸಲುವಾಗಿ ರಸ್ತೆ ದಾಟುವಾಗ ಮಧ್ಯಾಹ್ನ 1-15 ಗಂಟೆಯ ಸುಮಾರಿಗೆ ಬಸವ ವೃತ್ತದಿಂದ ಕೆ.ಎಸ್.ಆರ್.ಟಿ.ಸಿ ಬಸ್ ನಂ ಕೆ. 26 ಎಫ್-1074 ನೇದ್ದರ ಚಾಲಕನಾದ ಚನ್ನಬಸ್ಸನಗೌಡ ತಂದೆ ವೀರನಗೌಡ ಪಾಟೀಲ್  ಸಾಃ ನಿಡಗುಂದಿ ತಾಃ ರೋಣಾ ಜಿಃ ಗದಗ ಈತನು ತನ್ನ ಬಸ್ಸನ್ನು ಅತೀ ವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಪಾದಚಾರಿ ಈಶ್ವರಮ್ಮ ಈಕೆಗೆ ಟಕ್ಕರ್ ಮಾಡಿದ್ದರಿಂದ ಆಕೆಯ ಬಲಗಾಲಿನ ಮತ್ತು ಮುಖದ ಮೇಲೆ ಭಾರಿ ಗಾಯವಾಗಿದ್ದು ಇರುತ್ತದೆ. ಕಾರಣ ಅಪಘಾತಪಡಿಸಿದ ಬಸ್ ಚಾಲಕನ ವಿರುದ್ದ ಸೂಕ್ತ  ಕಾನೂನು ಪ್ರಕಾರ ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ಇದ್ದ ಹೇಳಿಕೆಯ ಫಿರ್ಯಾದಿ ಮೇಲಿಂದ  ಮಾನವಿ ಠಾಣಾ ಗುನ್ನೆ ನಂ 235/2018 ಕಲಂ 279.338..ಪಿ.ಸಿ ನೇದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಕೆ ಕೈಗೊಂಡಿದ್ದು ಇರುತ್ತದೆ.