Thought for the day

One of the toughest things in life is to make things simple:

30 Jul 2020

Reported Crimes

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-
                                                           
ಕೋವಡ್-19 ಅದೇಶ ಉಲ್ಲಂಘನೆ ಪ್ರ್ರಕರಣದ ಮಾಹಿತಿ:
      ¢£ÁAPÀ:29/07/2020 gÀAzÀÄ ªÀÄzÁåºÀß 1-30 UÀAmÉUÉ ¨Á®¥Àà ¹.ºÉZï.¹.347 EqÀ¥À£ÀÆgÀÄ ¥Éưøï oÁuÉ gÀªÀgÀÄ oÁuÉUÉ ºÁdgÁV UÀtQÃPÀÈvÀ zÀÆgÀ£ÀÄß ºÁdgÀ¥Àr¹zÀÄÝ ¸ÁgÁA±ÀªÉ£ÉAzÀgÉ, PÉÆëqï-19 PÉÆgÉÆãÀ ªÉÊgÀ¸ï vÀqÉUÀlÄÖªÀ ¤nÖ£À°è PÉÆëqï-19 mɸïÖ ªÀiÁr¹ ¸ÀgÀPÁj PÁégÉAmÉÊ£ï£À°è ªÀÄvÀÄÛ ºÉÆêÀiï PÁégÉAmÉÊ£ï £À°èzÀݪÀgÀÄ ºÉÆgÀUÀqÉ wgÀÄUÁqÀ¨ÁgÀzÉAzÀÄ ¸ÀgÀPÁgÀ DzÉñÀ ºÉÆgÀr¹zÀÄÝ EgÀÄvÀÛzÉ. DgÉÆæ  ¨sÁ¸ÀÌgÀ vÀAzÉ vÁAiÀÄtÚ, 50ªÀµÀð, ¸Á:zÀÄUÀ£ÀÆgÀÄ UÁæªÀÄ FvÀ¤UÉ PÉÆgÉÆãÁ mɸÀÖ ªÀiÁrzÁUÀ ¥Á¹nªï §A¢zÀÝjAzÀ ¢£ÁAPÀ:23/07/2020 jAzÀ ¤¨sÀðA¢vÀ ªÀ®AiÀÄ (PÀAmÉ£ÉäAmï dÆ£ï) CAvÀ ºÉÆgÀr¹ C£ÀUÀvÀåªÁV ªÀģɬÄAzÀ ºÉÆgÀUÀqÉ §AzÀ°è vÁ®ÆPÀ PÉÃAzÀæzÀ°è PÁégÉAmÉÊ£ï ªÀiÁqÀ¯ÁUÀĪÀzÀÄ CAvÀ vÁ®ÆPÀ DqÀ½vÀ gÁAiÀÄZÀÆgÀÄ ªÀw¬ÄAzÀ JZÀÑjPÉ ¤ÃqÀ¯ÁVvÀÄÛ.
   ¢£ÁAPÀ:29/07/2020 gÀAzÀÄ ¨É½UÉÎ 11-45 UÀAmÉ ¸ÀĪÀiÁjUÉ ªÀĺÉñÀéj QjAiÀÄ DgÉÆÃUÀå ¸ÀºÁAiÀÄQ V¯Éè¸ÀÆUÀÆgÀÄ ªÀÄvÀÄÛ ºÉZï.¹.347 gÀªÀgÀÄ zÀÄUÀ£ÀÆgÀÄ UÁæªÀÄPÉÌ ¨sÉÃn ¤Ãr ºÉÆêÀiï PÁégÉAmÉÊ£ï£À°èzÀÝ DgÉÆævÀ¤UÉ ZÉPï ªÀiÁr ¥Àj²Ã°¸À®Ä DvÀ£ÀÄ ªÀÄ£ÉAiÀÄ°è EgÀzÉà ¨É½UÉÎ 10-30 UÀAmÉUÉ ºÉÆgÀUÀqÉ ºÉÆÃVgÀÄvÁÛ£É CAvÀ DvÀ£À ªÀÄUÀ£ÁzÀ gÁdÄ 25ªÀµÀð, FvÀ£ÀÄ w½¹zÀÄÝ EgÀÄvÀÛzÉ. PÁgÀt DgÉÆævÀ£ÀÄ ºÉÆêÀiï PÁégÉAmÉÊ£ï ©lÄÖ ºÉÆgÀUÀqÉ ºÉÆÃV PÉÆgÉÆ£Á ªÉÊgÀ¸ï M§âjAzÀ M§âjUÉ gÉÆÃUÀ ºÀgÀqÀÄvÀÛzÉ CAvÁ UÉÆwÛzÀÝgÀÆ ¤®ðPÀëvÀ£ÀªÀ»¹ PÁégÉAmÉÊ£ï ¤AiÀĪÀÄ DzÉñÀªÀ£ÀÄß G®èAWÀ£É ªÀiÁrzÀÄÝ PÀAqÀÄ §A¢zÀÄÝ EgÀÄvÀÛzÉ CAvÁ EzÀÝ  zÀÆj£À ¸ÁgÁA±ÀzÀ ªÉÄðAzÀ EqÀ¥À£ÀÆgÀÄ oÁuÁ UÀÄ£Éß £ÀA: 46/2020 PÀ®A: 269 L.¦.¹. ¥ÀæPÁgÀ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆArgÀÄvÁÛgÉ.


ಮಟಕಾ ಜೂಜಾಟ ಪ್ರಕರಣದ ಮಾಹಿತಿ:
          1)ದಿನಾಂಕ: 29-07-2020  ರಂದು ಸಂಜೆ 5-30 ಗಂಟೆಗೆ ಆರೋಪಿತನು ಶಿವಕುಮಾರ್ ತಂದೆ ಶ್ರೀನಿವಾಸ್ ವ||40ವರ್ಷ, ಜಾ||ಕುರುಬರು, ಉ||ಡ್ರೈವರ್ ಕೆಲಸ, ಸಾ||ಯದ್ಲಾಪೂರು ಗ್ರಾಮ ಹಾ||ವ||ಟೈಪ್-6-86 ಕೆಪಿಸಿ ಕಾಲೋನಿ ಶಕ್ತಿನಗರ ಶಕ್ತಿನಗರದ 1ನೇ ಕ್ರಾಸ್ ತಾಯಮ್ಮ ಗುಡಿ ಹಿಂದುಗಡೆ  ಸಾರ್ವಜನಿಕ ಸ್ಥಳದಲ್ಲಿ ಮಟಕಾ ನಂಬರ ಬರೆಯಿಸಿದವರಿಗೆ 01 ರೂ.ಗೆ 80 ರೂ.ಕೊಡುವದಾಗಿ ಕೂಗುತ್ತಾ ಸಾರ್ವಜನಿಕರಿಂದ ದುಡ್ಡು ತೆಗೆದುಕೊಂಡು ಮಟಕಾ ನಂಬರ ಅದೃಷ್ಠ ಸಂಖ್ಯೆಗಳನ್ನು ಬರೆದುಕೊಳ್ಳುತ್ತಾ ಮಟಕಾ ಜೂಜಾಟದಲ್ಲಿ ತೊಡಗಿದ್ದಾಗ, ಫಿರ್ಯಾದಿದಾರರು ಮಾಹಿತಿ ಮೇರೆಗೆ ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮದಲ್ಲಿ ದಾಳಿ ಮಾಡಿ ಹಿಡಿದು ಆರೋಪಿತನನ್ನು  ವಶಕ್ಕೆ ಪಡೆದುಕೊಂಡು ಅವನಿಂದ ಮಟಕಾ ಜೂಜಾಟದ ನಗದು ಹಣ ರೂ 1060/-, ಮಟಕಾ ನಂಬರಿನ ಒಂದು ಚೀಟಿ, ಮತ್ತು  ಒಂದು ಬಾಲ್ ಪೆನ್ನು, ಪಂಚರ ಸಮಕ್ಷಮದಲ್ಲಿ ಜಪ್ತಿ ಮಾಡಿಕೊಂಡಿದ್ದು,  ಸದರಿ ಆರೋಪಿತ£Àನ್ನು ಮತ್ತು ಮುದ್ದೆಮಾಲನ್ನು ವಶಕ್ಕೆ ಪಡೆದುಕೊಂಡು ವಾಪಸ್ ಠಾಣೆಗೆ ಬಂದು ಮುಂದಿನ ಕ್ರಮ ಜರುಗಿಸಲು ಜ್ಞಾಪನಾ ಪತ್ರ ನೀಡಿದ್ದರ ಮೇಲಿಂದ ಠಾಣಾ ಎನ್.ಸಿ ನಂ. 07/2020 ರಲ್ಲಿ ನಮೂದಿಸಿ ,ಎಫ್..ಆರ್. ಮಾಡಿ ತನಿಖೆ ಕೈಗೊಳ್ಳಲು ಮಾನ್ಯ ನ್ಯಾಯಾಲಯಕ್ಕೆ ಪರವಾನಿಗೆ ಪತ್ರವನ್ನು ಈ ಮೇಲ್ ಮುಖಾಂತರ ಕಳಿಸಿ, ರಾತ್ರಿ 9-10 ಗಂಟೆಗೆ  ±ÀQÛ£ÀUÀgÀ ಠಾಣಾ ಗುನ್ನೆ ನಂ-36/2020 ಕಲಂ-78 (3) ಕೆ.ಪಿ. ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.

        2)ದಿನಾಂಕ 27/07/2020 ರಂದು ಮದ್ಯಾಹ್ನ 3-15 ಗಂಟೆಗೆ ಆರೋಪಿತನು .¥ÀªÀ£ï vÀAzÉ ¸ÀvÀå£ÁgÀAiÀÄt PÉÆvÀÛ, 34 ªÀµÀð eÁw DgÀå ªÉʱÀå GzÉÆåÃUÀ QgÁuÉ ªÁå¥ÀgÀ ¸Á.CªÀÄgÉñÀégÀ PÁåA¥ï vÁ.ªÀiÁ£À« ºÁ.ªÀ. ¨Áå°ºÁ¼À. ಬ್ಯಾಲಿಹಾಳ ಗ್ರಾಮದ ಶರಣಪ್ಪ ತಂದೆ ಅಯ್ಯಪ್ಪ ರವರ ಹೊಲದ ಹತ್ತಿರ ರಸ್ತೆಯ ಮೇಲೆ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಒಂದು ರೂಪಾಯಿಗೆ 80/- ರೂಪಾಯಿ ಕೊಡುತ್ತೇನೆ ಅಂತಾ ಹೇಳಿ ಜನರಿಂದ ಹಣ ಪಡೆದುಕೊಂಡು ಮಟಕಾ ಜೂಜಾಟ ನಡೆಸುತ್ತಿದ್ದಾಗ ಪಿ.ಎಸ್.ಐ ಮತ್ತು ಸಿಬ್ಬಂದಿಯವರಾದ ಹೆಚ್.ಸಿ-24, ಪಿ.ಸಿ-419,101,   ರವರ ಸಹಾಯದಿಂದ ಮತ್ತು ಪಂಚರ ಸಮಕ್ಷಮದಲ್ಲಿ ದಾಳಿ ಮಾಡಿ ಆರೋಪಿತನನ್ನು ಹಿಡಿದು ಆರೋಪಿತನಿಂದ ಮಟಕಾ ಜೂಜಾಟದ ನಗದು ಹಣ 2450/-, ಒಂದು ಮಟಕಾ ಚೀಟಿ ಮತ್ತು ಒಂದು ಬಾಲ ಪೆನ್ನ  ಜಪ್ತಿ ಮಾಡಿಕೊಂಡು ಮಟಕಾ ಜೂಜಾಟದ ದಾಳಿ ಪಂಚನಾಮೆ ಮಾಡಿಕೊಂಡಿದ್ದು ಇರುತ್ತದೆ. ಸದರಿ ಆರೋಪಿತನ ಮೇಲೆ ಕಾನೂನು ಕ್ರಮ ಜರುಗಿಸುವ ಕುರಿತು  ಸಂಜೆ 5-00 ಗಂಟೆಗೆ ಠಾಣೆಗೆ ಬಂದು ವರದಿ, ದಾಳಿ ಪಂಚನಾಮೆ ಮತ್ತು ಮುದ್ದೆಮಾಲನ್ನು ಮತ್ತು ಆರೋಪಿತನನ್ನು ಕೊಟ್ಟು ಮುಂದಿನ ಕ್ರಮ ಜರುಗಿಸಲ ಆದೇಶಿಸಿದ ಮೇರೆಗೆ ಪಂಚನಾಮೆ ಸಾರಾಂಶದ ಮೇಲಿಂದ  ಆರೋಪಿತರ ಮೇಲೆ ಠಾಣಾ ಎನ್.ಸಿ ನಂ. 17/2020 ಕಲಂ 78 (3) ಕೆ.ಪಿ.ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದು ಇರುತ್ತದೆ.  ಸದರಿ ಪ್ರಕರಣವು ಅಸಂಜ್ಞೆಯ ಪ್ರಕರಣ ವಾಗುತ್ತಿದ್ದರಿಂದ ಆರೋಪಿತರ ಮೇಲೆ ಪ್ರಥಮ ವರ್ತಮಾನ ವರದಿ ದಾಖಲಿಸಲು ಮಾನ್ಯ ನ್ಯಾಯಾಲಯಕ್ಕೆ ಯಾದಿ ಬರೆದುಕೊಂಡಿದ್ದುಮಾನ್ಯ ನ್ಯಾಯಾಲಯದಿಂದ ಪ್ರಕರಣ ದಾಖಲಿಸಲು ಅನುಮತಿ ನೀಡಿದ್ದು ಅದನ್ನು ಇಂದು ದಿನಾಂಕ:28.07.2020 ರಂದು ಮದ್ಯಾಹ್ನ 12-30  ಗಂಟೆಗೆ ಪ್ರೋಸೆಸ್ ಕರ್ತವ್ಯದ  ಸಿಬ್ಬಂದಿ ಪಿ.ಸಿ-291 ರವರು ತಂದು ಕೊಟ್ಟಿದ್ದರಿಂದ ಪಂಚನಾಮೆ ಸಾರಾಂಶದ ಮೇಲಿಂದ ಆರೋಪಿತನ ಮೇಲೆ ಮುದಗಲ್ ಠಾಣಾ ಅ.ಸಂಖ್ಯೆ 102 /2020 ಕಲಂ.78 (3) ಕೆ.ಪಿ ಕಾಯ್ದೆ ಪ್ರಕಾರ ಕ್ರಮ ಜರುಗಿಸಿರುತ್ತಾರೆ. 
  

ಇಸ್ಪೇಟ್ ದಾಳಿ ಪ್ರಕರಣದ ಮಾಹಿತಿ :
          ದಿನಾಂಕ:-27.07.2020 ರಂದು ಸಂಜೆ 6-05 ಗಂಟೆ ಸುಮಾರಿಗೆ ಆರೋಪಿತರು 1.ದ್ಯಾಮಣ್ಣ ತಂದೆ ಅಮರಪ್ಪ ನರಕಲದಿನ್ನಿ, 30 ವರ್ಷ ಜಾತಿ ಕುರಬರು ಉದ್ಯೋಗ ಕೂಲಿಕೆಲಸ ಸಾ.ನಾಗರಾಳ 2) ಪರಶುರಾಮ ತಂದೆ ಪವಾಡೆಪ್ಪ ಕಂಬಳಿ, 28 ವರ್ಷ ಜಾತಿ ಕುರಬರು ಉದ್ಯೋಗ ಕೂಲಿಕೆಲಸ ಸಾ.ತೊಂಡಿಹಾಳ 3) ಬಸವರಾಜ ತಂದೆ ಮಡಿವಾಳಪ್ಪ ಕೊಂಡಗೂಳಿ, 32 ವರ್ಷ ಜಾತಿ ಕುರಬರು ಉದ್ಯೋಗ ಕೂಲಿಕೆಲಸ ಸಾ.ಹಲ್ಕವಟಗಿ 4) ಸಂಗಪ್ಪ ತಂದೆ ಬಾಳಪ್ಪ ಮೇಟಿ 36 ವರ್ಷ ಜಾತಿ ಕುರಬರು ಉದ್ಯೋಗ ಕೂಲಿಕೆಲಸ ಸಾ.ಹಲ್ಕವಟಗಿ 5) ಮಂಗಳಪ್ಪ ತಂದೆ ಹನುಮಪ್ಪ ಬಾವಿಕಟ್ಟಿ 48 ವರ್ಷ ಜಾತಿ ಕುರಬರು ಉದ್ಯೋಗ ಒಕ್ಕಲುತನ ಸಾ.ಹಲ್ಕವಟಗಿ ಹಲ್ಕವಟಗಿ ಗ್ರಾಮಾದ ಸರಕಾರಿ ಪ್ರೌಡ ಶಾಲೆಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ, ಆರೋಪಿತರೆಲ್ಲರೂ ಕೂಡಿಕೊಂಡು ಅಂದರ-ಬಾಹರ ಎಂಬ 52 ಏಲೆಗಳಿಂದ ಇಸ್ಪಿಟ ಜೂಜಾಟ ಆಡುತ್ತಿದ್ದಾಗ ಪಿ.ಎಸ್.ಐ ರವರು ತಮ್ಮ ಸಿಬ್ಬಂದಿಯವರಾದ ಪಿ.ಸಿ. 283, 01,101, 291, 140,706 ರವರ ಸಹಾಯದಿಂದ ಮತ್ತು ಪಂಚರ ಸಮಕ್ಷಮ ದಾಳಿ ಮಾಡಿ ಆರೋಪಿತರನ್ನು ಹಿಡಿದು ಅವರಿಂದ ಇಸ್ಪಿಟ್ ಜೂಜಾಟದ ಹಣ  8200/- ಮತ್ತು 52 ಇಸ್ಪಿಟ ಎಲೆಗಳನ್ನು ಜಪ್ತಿ ಮಾಡಿಕೊಂಡು ಪಂಚನಾಮೆ ಮತ್ತು ವರದಿಯನ್ನು ಕೊಟ್ಟು ಮುಂದಿನ ಕ್ರಮ ಜರುಗಿಸಲು ಆದೇಶಿಸಿದ ಮೇರೆಗೆ ಪಂಚನಾಮೆ ಸಾರಾಂಶ ಮೇಲಿಂದ ಠಾಣಾ ಎನ್.ಸಿ ನಂ. 18/2020 ಕಲಂ, 87 ಕೆ.ಪಿ. ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ಸದರಿ ಪ್ರಕರಣ ಅಸಂಜ್ಞೆಯ ಪ್ರಕರಣವಾಗಿದ್ದರಿಂದ ಎಪ್.ಐ.ಆರ್. ದಾಖಲಿಸಲು ಮಾನ್ಯ ನ್ಯಾಯಾಲಯದಿಂದ ಅನುಮತಿ ಪಡೆದುಕೊಂಡ ಪ್ರತಿಯನ್ನು ಸಿ.ಪಿ.ಸಿ-291  ರವರು ಇಂದು ದಿನಾಂಕ:28.07.2020 ರಂದು ಮದ್ಯಾಹ್ನ 1-30 ಗಂಟೆಗೆ ತಂದು ಕೊಟ್ಟಿದ್ದು ಇರುತ್ತದೆ. ಸದರಿ ಪಂಚನಾಮೆ & ವರದಿ ಸಾರಾಂಶದ ಮೇಲಿಂದ ಮುದಗಲ್ ಠಾಣೆಯಲ್ಲಿ 103/2020 PÀ®A. . 87 PÉ.¦ PÁAiÉÄÝಯಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.

27 Jul 2020

Reported Crimes


ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-
                                   
ªÀÄ»¼É PÁuÉ ¥ÀæPÀgÀtzÀ ªÀiÁ»w:
ದಿನಾಂಕ: 26-07-2020 ರಂದು ಫಿರ್ಯಾಧಿದಾರರಾದ ಶ್ರೀ ಶಿವಪುತ್ರಪ್ಪ ತಂದೆ ದೊಡ್ಡಪ್ಪ ||48ವರ್ಷ, ಜಾ||ಲಿಂಗಾಯತ, ||ಪಾನ್ ಶಾಪ್ ವ್ಯಾಪರ ,ಸಾ||2ನೇ ಕ್ರಾಸ್ ಶಕ್ತಿನಗರ ಇವರು ಠಾಣೆಗೆ ಹಾಜರಾಗಿ ಗಣಕೀಕೃತ ದೂರನ್ನು ಸಲ್ಲಿಸಿದ್ದು ಸಾರಾಂಶವೇನೆಂದರೆ, ಫಿರ್ಯಾಧಿದಾರನ ಮಗಳಾದ ಕು|| ಸುನಿತಾ ತಂದೆ ಶಿವಪುತ್ರಪ್ಪ ||21ವರ್ಷ, ಜಾ||ಲಿಂಗಾಯತ ||ಮನೆಕೆಲಸ, ಸಾ||2ನೇ ಕ್ರಾಸ್ ಶಕ್ತಿನಗರ  ಇವಳು ದಿನಾಂಕ: 23-07--2020 ರಂದು ಬೆಳಗ್ಗೆ 5-00  ಗಂಟೆ ಸುಮಾರಿಗೆ ತಮ್ಮ ಮನೆಯಿಂದ ಎಲ್ಲಿಗೋ ಹೋಗಿ ಕಾಣೆಯಾಗಿರುತ್ತಾಳೆ. ಸಂಬಂಧಿಕರ ಊರುಗಳಲ್ಲಿ ಮತ್ತು ಇತರೆ ಕಡೆಗಳಲ್ಲಿ ಹುಡುಕಾಡಲು ಇಲ್ಲಿಯವರೆಗೆ ಸಿಕ್ಕಿರುವುದಿಲ್ಲಾ. ಕಾರಣ ಬಗ್ಗೆ  ಕ್ರಮ ಜರುಗಿಸಿ ಕಾಣೆಯಾದ ನನ್ನ ಮಗಳನ್ನು ಹುಡುಕಿಕೊಡಲು ವಿನಂತಿಸಿ ಅಂತಾ ಕೊಟ್ಟ ದೂರಿನ ಮೇಲಿಂದ ಶಕ್ತಿನಗರ ಠಾಣೆಯಲ್ಲಿ ಗುನ್ನೆ ಸಂ: 35/2020 ಕಲಂ ಮಹಿಳೆ ಕಾಣೆ ಅಡಿಯಲ್ಲಿ  ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.
ಅಕ್ರಮ ಮದ್ಯ ಮಾರಾಟ ಪ್ರಕರಣದ ಮಾಹಿತಿ:
1) ದಿನಾಂಕ 26.07.2020 ರಂದು 16.10 ಗಂಟೆ ಸುಮಾರಿಗೆ ಆರೋಪಿತನು CAiÀÄå£ÀUËqÀ vÀAzÉ AiÀÄ®è£ÀUËqÀ ªÀAiÀiÁ: 55 ªÀµÀð eÁw:F½UÉÃgÀ, G: MPÀÌ®ÄvÀ£À ¸Á: PÀÄgÀħzÉÆrØ UÁæªÀÄ,  ಕುರುಬದೊಡ್ಡಿ ಗ್ರಾಮದಲ್ಲಿ ಹೆಂಡವನ್ನು ಮಾರಾಟ ಮಾಡುತ್ತಿದ್ದಾಗ ತನ್ನಲ್ಲಿ ಯಾವುದೇ ಕಾಗದ ಪತ್ರಗಳು ಇಲ್ಲದೇ ಸಾರ್ವಜನಿಕರಿಗೆ ಮಾರಾಟ ಮಾಡುವ ಕುರಿತು ಖಚಿತವಾದ ಭಾತ್ಮಿ ಬಂದ ಮೇರೆಗೆ ಪಂಚರ ಸಮಕ್ಷಮದಲ್ಲಿ ದಾಳಿ ಮಾಡಿದಾಗ ಆರೋಪಿತನು ಓಡಿಹೋಗಿದ್ದು ಸ್ಥಳದಲ್ಲಿ ಪರಿಶೀಲಿಸಲು 2 ಪ್ಲಾಸ್ಟಿಕ್ ಕೊಡಗಳಲ್ಲಿ ತುಂಬಿ ಮಾರಾಟ ಮಾಡುತ್ತಿದ್ದ 25 ಲೀಟರ ಹೆಂಡವನ್ನು ಒಟ್ಟು ರೂ 500/- ಬೆಲೆಬಾಳುವ ಮುದ್ದೆಮಾಲನ್ನು ಜಪ್ತಿ ಮಾಡಿಕೊಂಡು ಬಂದು ಯಾಪಲದಿನ್ನಿ ಠಾಣೆಯಲ್ಲಿ ಗುನ್ನೆ 53/2020, 273, 284 L¦¹ & 32. 34 PÉ.E PÁAiÉÄÝ CrAiÀÄ°è ¥ÀæPÀgÀt ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

 2) ¢£ÁAPÀ 26-07-2020 gÀAzÀÄ ªÀįÉèzÉêÀgÀUÀÄqÀØ UÁæªÀÄzÀ  ¸ÁªÀðd¤PÀ ¸ÀܼÀzÀ°èè CPÀæªÀĪÁV ªÀÄzÀå ªÀiÁgÁl ªÀiÁqÀÄwÛzÁÝgÉ CAvÁ RavÀªÁzÀ ¨Áwä §AzÀ ªÉÄÃgÉUÉ ²æà PÉ. gÀAUÀAiÀÄå, ¦J¸ï.L zÉêÀzÀÄUÀð oÁuÉgÀªÀgÀÄ ¹§âA¢ ªÀÄvÀÄÛ ¥ÀAZÀgÉÆA¢UÉ  PÀÆrPÉÆAqÀÄ ¸ÀPÁðj fÃ¥ï  £ÀA§gÀ PÉJ-36 f-377 £ÉÃzÀÝgÀ°è ºÉÆÃV ªÀįÉèzÉêÀgÀUÀÄqÀØ UÁæªÀÄzÀ MAzÀÄ ªÀÄ£ÉAiÀÄ ªÀÄÄAzÉ ¸ÁªÀðd¤PÀ ¸ÀܼÀzÀ°è ªÀÄzÀå ªÀiÁgÁl ªÀiÁqÀÄwÛzÁÝUÀ ¸ÁAiÀÄAPÁ® 5-15 UÀAmÉUÉ zÁ½ ªÀiÁrzÀÄÝ, CPÀæªÀÄ ªÀÄzÀå ªÀiÁgÁl ªÀiÁqÀÄwÛzÀÝ M§â ªÀåQÛAiÀÄÄ ªÀÄvÀÄÛ ªÀÄzÀå Rjâ¸À®Ä §AzÀªÀgÀÄ Nr ºÉÆÃzÀÀgÀÄ. C°èAiÉÄà EzÀÝ «gÉñÀ vÀAzÉ ¤AUÀ¥Àà, eÁ: £ÁAiÀÄPÀ, ¸Á: ªÀįÉèÃzÉêÀgÀUÀÄqÀØ FvÀ¤AzÀ ªÀÄzÀå ªÀiÁgÁl ªÀiÁqÀĪÀ ªÀåQÛAiÀÄ ºÉ¸ÀgÀÄ w½zÀÄPÉƼÀî¯ÁV  ºÀ£ÀĪÀÄAiÀÄå vÀAzÉ ¢: ©üêÀÄgÁAiÀÄ, ¥ÉzÀÝ£ÀªÀgï, ªÀAiÀiÁ: 65ªÀµÀð, eÁ: £ÁAiÀÄPÀ, G: MPÀÌ®ÄvÀ£À, ¸Á: ªÀįÉèÃzÉêÀgÀUÀÄqÀØ, vÁ : zÉêÀzÀÄUÀð, CAvÁ w½¹zÀ£ÀÄ, ¸ÀzÀj ªÀÄ£ÉAiÀÄÄ ªÀÄzÀå ªÀiÁgÁl ªÀiÁqÀĪÀ ªÀåQÛAiÀÄ ªÀÄ£ÉÃAiÀÄ EzÀÄÝ, D ªÀÄ£ÉAiÀÄ ªÀÄÄAzÀÄUÀqÉ ¸ÁªÀðd¤PÀ ¸ÀܼÀzÀ°è EnÖzÀÝ MAzÀÄ gÀnÖ£À qÀ©âAiÀÄ£ÀÄß  ¥ÀAZÀgÀ ¸ÀªÀÄPÀëªÀÄ vÉUÉzÀÄ ¥Àj²Ã°¹ £ÉÆÃqÀ¯ÁV,  1] 90 JªÀiï J¯ï  Mjf£À¯ï ZÁAiÀiïì «¹Ì 30 ¥ËZïUÀ¼ÀÄ MAzÀÄ ¥ËZï ¨É¯É 35/- gÀÆ UÀ¼ÀAvÉ  1050/ 2] 650 JA.J¯ï. £À 6- £ÁPïOmï ©ÃAiÀÄgï ¨Ál¯ï MAzÀPÉÌ 135/- gÀÆ UÀ¼ÀAvÉ 810/- 3] 650 JA.J¯ï.£À 5 QAUï ¦üñÀgï ©ÃAiÀÄgï ¨Ál¯ï MAzÀPÉÌ 150/- gÀÆ UÀ¼ÀAvÉ 750/- CªÀÅUÀ¼À  MlÄÖ ¨É¯É 2610/- gÀÆ DUÀÄwzÀÄÝ PÀæ. ¸ÀA 01 jAzÀ 03 gÀ°èAiÀÄ ¥ÀæwAiÉÆAzÀÄ ªÀÄzÀåzÀ ¥ËZïUÀ¼À ªÀÄvÀÄÛ ©ÃAiÀÄgï ¨Ál°UÀ¼À ªÀiÁzÀjAiÀÄ°è MAzÉÆAzÀ£ÀÄß gÁ¸ÁAiÀĤPÀ ¥ÀjÃPÉëUÉ PÀ½¸ÀĪÀ PÀÄjvÀÄ ¥ÀævÉåÃPÀªÁV vÉUÉzÀÄ ©½ §mÉÖAiÀÄ°è ºÁQ ºÉƯÉzÀÄ r.¦.J¸ï JA§ EAVèõï CPÀëgÀzÀ ²Ã¯ï ¢AzÀ ²Ã¯ï ªÀiÁr ¥ÀAZÀgÀ aÃnAiÀÄ£ÀÄß ºÁUÀÆ vÀ¤SÁ¢üPÁjUÀ¼À ¸À»AiÀÄļÀî aÃnAiÀÄ£ÀÄß CAn¹, d¦Û ¥Àr¹PÉÆArzÀÄÝ, DgÉÆæüvÀ£ÀÄ AiÀiÁªÀÅzÉà ¯ÉʸÀ£Àì ¥ÀgÀªÁ¤UÉ ¥ÀvÀæ ¥ÀqÉAiÀÄzÉ ªÀÄzÀå ªÀiÁgÁl ªÀiÁrzÀÄÝ, Nr ºÉÆÃzÀ DgÉÆævÀ£À «gÀÄzÀÝ PÁ£ÀÆ£ÀÄ PÀæªÀÄ dgÀÄV¸À®Ä ¤ÃrzÀ eÁÕ¥À£Á ¥ÀvÀæzÀ ¸ÁgÁA±À ªÉÄðAzÀ ¥Àæ. ªÀgÀ¢ eÁj ªÀiÁr zÉêÀzÀÄUÀð ¥Éưøï oÁuÉಯಲ್ಲಿ 134/2020 PÀ®A: 32, 34 PÉ. E PÁAiÉÄÝ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

25 Jul 2020

Reported Crimes


ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

ಇತೆರೆ .ಪಿ.ಸಿ. ಪ್ರಕರಣದ ಮಾಹಿತಿ.
ದಿನಾಂಕ : 24.07.2020 ರಂದು ಸಂಜೆ 7-00 ಗಂಟೆಗೆ ಫಿರ್ಯಾದಿದಾರನಾದ ಶ್ರೀ ಜೋಶುವಾ ತಂದೆ ರಾಜರತ್ನಂ, ವಯಾ: 50 ವರ್ಷ, ಕ್ರಿಶ್ಚಿಯನ್, L.E.F. ಚರ್ಚ್ ಫಾದರ್, ಸಾ:ಇಂದಿರಾನಗರ ರಾಯಚೂರು ರವರು ಠಾಣೆಗೆ ಹಾಜರಾಗಿ ಒಂದು ಇಂಗ್ಲೀಷ್ ನಲ್ಲಿ ಬರೆದ ದೂರನ್ನು ಹಾಜರುಪಡಿಸಿದ್ದು, ಸಾರಾಂಶವೆನೆಂದರೆ, ಇಂದಿರಾನಗರದ ಗುಡ್ಡದ ಮೇಲೆ  L.E.F. ಚರ್ಚ್ ಇದ್ದು, ಸದರಿ ಚರ್ಚಿನ ಫಾದರ್ ಆಗಿ ನೋಡಿಕೊಳ್ಳುತ್ತಿದ್ದು ಆರೋಪಿತರಾದ 1}. ಯೇಸುದಾಸ, 2}. ವಿನೋದ, 3}. ರಾಜು 4}. ಸಂದೀಪ, 5}. ಅವಿನಾಶ 6}. ವಿಜ್ಜಮ್ಮಾ 7}. ಬಿ.ರಮೇಶ ನಗರಸಭೆ ಸದಸ್ಯರು 8}  ಬೇಬಿ ಹಾಗೂ ಇತರೆ 03 ಜನರು 9}. ಆರ್.ಅಶೋಕ. ಚರ್ಚ್ ಜಾಗೆಯಲ್ಲಿ ಕಂಪೌಂಡನ್ನು ಕಟ್ಟಲು ಪ್ರಾರಂಭಿಸಿದ್ದು ಆಗ ಫಿರ್ಯಾದಿದಾರನು “ಇದು ಚರ್ಚ್ ಜಾಗ ಇರುತ್ತದೆ, ಕಂಪೌಂಡ ಗೋಡೆಯನ್ನು ಕಟ್ಟಲು ಬಿಡುವುದಿಲ್ಲಾ ಅಂತಾ ಹೇಳಿದ್ದಕ್ಕೆ ಆರೋಪಿತರೆಲ್ಲಾರೂ ಸಮಾನ ಉದ್ದೇಶದಿಂದ ಫಿರ್ಯಾದಿದಾರನೊಂದಿಗೆ ಮತ್ತು ಆತನ ಕುಟುಂಬದ ಸದಸ್ಯರೊಂದಿಗೆ ಜಗಳ ತೆಗೆದು ಕೈಯಿಂದ ಹೊಡೆಬಡೆ ಮಾಡಿರುತ್ತಾರೆ ಮತ್ತು ಸದರಿ ಘಟನೆಗೆ ಆರೋಪಿ ನಂ 08 ಮತ್ತು 09 ರವರು ಪ್ರಚೋದನೆ ಇರುತ್ತದೆ ಅಂತಾ ಮುಂತಾಗಿದ್ದ ದೂರನ್ನು ಹಾಜರು ಪಡಿಸಿದ್ದರಿಂದ, ಸದರಿ ದೂರಿನ ಆಧಾರದ ಮೇಲಿಂದ ರಾಯಚೂರು ಪಶ್ಚಿಮ ಪೊಲಿಸ್ ಠಾಣೆಯಲ್ಲಿ ಗುನ್ನೆ ನಂ 84/2020, ಕಲಂ 143, 147, 323, 109, ಸಹಿತ 149 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

ಯುಡಿಆರ್ ಪ್ರಕರಣ :
ದಿನಾಂಕ 23.07.2020 ರಂದು ಬೆಳಿಗ್ಗೆ 10.00 ಗಂಟೆ ಸುಮಾರಿಗೆ ಫಿರ್ಯಾದಿದಾರಳಾದ ರೇಣುಕಾ ಗಂಡ ಕೃಷ್ಣ ಬೊಮ್ಮನಳ್ಳಿ, ವಯಾ: 24 ವರ್ಷ, ನಾಯಕ, ಕೂಲಿ, ಸಾ: ಮೂಡಲಗುಂಡಾ, ತಾ: ದೇವದುರ್ಗಾ ಈಕೆಯ ಗಂಡ, ಮಗ ಹಾಗೂ ಊರಿನ ಇಬ್ಬರು ತಮ್ಮೂರಿನಿಂದ ಗುರಗುಂಟಾದ ಗುಂಡಲಬಂಡಾ ಜಲಪಾತ ನೋಡುವದಕ್ಕೆ ಬಂದಿದ್ದು, ಜಲಪಾತ ನೋಡಲು ಮದ್ಯಾಹ್ನ 1.30 ಗಂಟೆಗೆ ನಾಲ್ಕು ಜನ ಜಲಪಾತದ ಮದ್ಯದಲ್ಲಿ ಹೋದಾಗ ಒಮ್ಮೆಲೆ ನೀರು ದೊಡ್ಡ ಪ್ರಮಾಣದಲ್ಲಿ ಹರಿದು ಬಂದಿದ್ದರಿಂದ ಮಹಾಂತೇಶ ಮತ್ತು ಸಿದ್ದಣ್ಣ ಇಬ್ಬರು ದಡ ಸೇರಿದ್ದು, ಫಿರ್ಯಾದಿಯ ಗಂಡ ಮತ್ತು ಮಗ ಇಬ್ಬರು ನೀರಿನಲ್ಲಿ ಮುಳುಗಿ ಹರಿದುಕೊಂಡು ಹೋಗಿ ಕಾಣೆಯಾಗಿದ್ದರ ಬಗ್ಗೆ ಫಿರ್ಯಾದಿಯನ್ನು ನೀಡಿದ್ದು ಇರುತ್ತದೆ, ಆದರೆ ದಿನಾಂಕ : 24.07.2020 ರಂದು ಬೆಳಿಗ್ಗೆ 8 ಮತ್ತು 10 ಗಂಟೆಗೆ ಫೋನ್ ಮೂಲಕ ತನ್ನ ಗಂಡನ ಮತ್ತು ತನ್ನ ಮಗನ ಶವಗಳು ದೊರೆಕಿದ ಬಗ್ಗೆ ಮಾಹಿತಿ ತಿಳಿದು ಪಿರ್ಯಾದಿಯು ಕೂಡಲೇ ಘಟನಾ ಸ್ಥಳಕ್ಕೆ ಬಂದು ನೋಡಿ ಹೇಳಿಕೆಯನ್ನು ನೀಡಿದ್ದನ್ನು ಪಡೆದುಕೊಂಡು ಹಟ್ಟಿ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಸಂ. 13/2020 ಕಲಂ. 174 ಸಿಆರ್ ಪಿಸಿ  ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ.

24 Jul 2020

Reported Crimes


ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

ಮಟಕಾ ಜೂಜಾಟ ಪ್ರಕರಣದ ಮಾಹಿತಿ:
          ದಿನಾಂಕ 23.07.2020 ರಂದು 17:00 ಗಂಟೆಗೆ ಗಾರಲದಿನ್ನಿ  ಗ್ರಾಮದಲ್ಲಿ ಆರೋಪಿತನ ಪಾನ ಶಾಪ ಮುಂದೆ ಸಾರ್ವಜನಿಕರ ಸ್ಥಳದಲ್ಲಿ ಆರೋಪಿತನಾದ ಮಹಾದೇವ ತಂದೆ ನರಸಪ್ಪ, ಪೈಗೇರಿ, 30 ವರ್ಷ, ಉ:ಒಕ್ಕಲುತನ, ಸಾ:ಗಾರಲದಿನ್ನಿ ತಾ:ಜಿ ರಾಯಚೂರು, ಈತನು ಮಟಕಾ ಜೂಜಾಟದ ಪ್ರವೃತ್ತಿಯಲ್ಲಿ ತೊಡಗಿದ್ದಾನೆ ಜನರಿಗೆ ಒಂದು ರೂಪಾಯಿಗೆ ಎಂಬತ್ತು ರೂಪಾಯಿ ಕೊಡುವುದಾಗಿ ಹೇಳಿ ಅದೃಷ್ಟದ ಅಂಕೆ ಸಂಖ್ಯೆಗಳನ್ನು ಬರೆದುಕೊಡುತ್ತಿದ್ದಾನೆ ಅಂತಾ ಬಾತ್ಮಿ ಬಂದಮೇರೆಗೆ, ಫಿರ್ಯಾದಿದಾರರು ಸಿಬ್ಬಂದಿಯೊಂದಿಗೆ ದಾಳಿ ಮಾಡಿ ಪಂಚರ ಸಮಕ್ಷಮದಲ್ಲಿ  ಆರೋಪಿತನನ್ನು ಹಿಡಿದು ಅವನಿಂದ ಮಟಕಾ ಜೂಜಾಟದ ಸಲಕರಣೆಗಳನ್ನು ಜಪ್ತಿ ಮಾಡಿಕೊಂಡು ದಾಳಿ ಪಂಚನಾಮೆ, ಮುದ್ದೇಮಾಲು, ಆರೋಪಿತನನ್ನು ಹಾಗೂ ವರದಿಯೊಂದಿಗೆ  ಫಿರ್ಯಾದಿದಾರರು ಠಾಣೆಗೆ ತಂದು ಹಾಜರುಪಡಿಸಿದ್ದರಿಂದ ಠಾಣಾ ಎನ್.ಸಿ ನಂ 85/2020 ರಲ್ಲಿ ತೆಗೆದುಕೊಂಡು, ಪ್ರಕರಣ ದಾಖಲಿಸಿಕೊಳ್ಳಲು ಮತ್ತು ತನಿಖೆ ಮುಂದುವರೆಸಲು ಮಾನ್ಯ ನ್ಯಾಯಾಲಯಕ್ಕೆ ವರದಿಯನ್ನು ಬರೆದುಕೊಂಡಿದ್ದು, ದಿನಾಂಕ  23.07.2020 ರಂದು ಮಾನ್ಯ ನ್ಯಾಯಾಲಯದಿಂದ ಪರವಾನಗಿ ಪಡೆದು ಯರಗೇರಾ ಪೊಲೀಸ್ ಠಾಣೆಯಲ್ಲಿ ಗುನ್ನೆ ನಂ. 85/2020 ಕಲಂ. 78[3] ಕೆ.ಪಿ. ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

23 Jul 2020

Reported Crimes


ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

ಇಸ್ಪೇಟ್ ದಾಳಿ ಪ್ರಕರಣದ ಮಾಹಿತಿ :
     £ÀªÀÄÆ¢vÀ DgÉÆævÀgÀÄ 1)ªÀÄ£ÀÆìgÀÄ vÀAzÉ JPÁâ¯ï ¸Á¨ï ªÀAiÀiÁ: 28 ªÀµÀð eÁ: ªÀÄĹèA G: ªÀÄl£ï PÉ®¸À ¸Á: UÀÄqÀzÀ£Á¼À vÁ: °AUÀ¸ÀÆUÀÆgÀÄ 2)¸ÀAUÀ¥Àà vÀAzÉ zÉêÀ¥Àà ¤ÃgÀPÉÆÃqÀ ªÀAiÀiÁ: 36 ªÀµÀð eÁ: °AUÁAiÀÄvÀ G: MPÀÌ®ÄvÀ£À ¸Á: UÀÄqÀzÀ£Á¼À vÁ: °AUÀ¸ÀÆUÀÆgÀÄ 3)®PÀëöät vÀAzÉ FgÀ¥Àà eÁAvÀ¥ÀÆ ªÀAiÀiÁ: 50 ªÀµÀð eÁ: G¥ÁàgÀ G: MPÀÌ®ÄvÀ£À ¸Á: UÀÄqÀzÀ£Á¼À vÁ: °AUÀ¸ÀÆUÀÆgÀÄ 4)±ÀgÀt¥Àà vÀAzÉ dmÉÖ¥Àà ºÉƸÀ¥ÁàgÀ ªÀAiÀiÁ: 30 ªÀµÀð eÁ: G¥ÁàgÀ G: ªÉÄñÀ£ï PÉ®¸À   ¸Á: UÀÄqÀzÀ£Á¼À vÁ: °AUÀ¸ÀÆUÀÆgÀÄ 5)¤AUÀ¥Àà vÀAzÉ zÀÄgÀÄUÀ¥Àà ºÀjd£À ªÀAiÀiÁ: 35 ªÀµÀð eÁ: ªÀiÁ¢UÀ G: PÀÆ°PÉ®¸À ¸Á: UÀÄqÀzÀ£Á¼À vÁ: °AUÀ¸ÀÆUÀÆgÀÄ 6)gÁªÀÄtÚ vÀAzÉ FgÀtÚ ºÀ½¥ÁàgÀ ªÀAiÀiÁ: 39 ªÀµÀð eÁ: G¥ÁàgÀ  G: MPÀÌ®ÄvÀ£À ¸Á: UÀÄqÀzÀ£Á¼À vÁ: °AUÀ¸ÀÆUÀÆgÀÄ 7)¥ÀgÀ±ÀÄgÁªÀÄ vÀAzÉ CªÀÄgÀ¥Àà ªÉÄâQ£Á¼À ªÀAiÀiÁ: 35 ªÀµÀð eÁ:  G¥ÁàgÀ G: ¥Á£À±Áå¥À ¸Á: UÀÄqÀzÀ£Á¼À vÁ: °AUÀ¸ÀÆUÀÆgÀÄ EAzÀÄ 21-07-2020 gÀAzÀÄ ¸ÁAiÀÄAPÁ® 4-00 UÀAmÉUÉ UÀÄqÀzÀ£Á¼À UÁæªÀÄzÀ CªÀÄgÀ¥Àà gÁUÉÃj EªÀgÀ ºÉÆ®zÀ°è ¸ÁªÀðd¤PÀ ¸ÀܼÀzÀ°è PÉ®ªÀÅ d£ÀgÀÄ CAzÀgÀ ¨ÁºÀgÀ JA§ E¸ÉàÃl dÆeÁlzÀ°è ºÀtªÀ£ÀÄß ¥ÀtPÉÌ ºÀaÑ dÆeÁl DqÀÄwÛzÁÝgÉ CAvÁ ¦.J¸ï.L °AUÀ¸ÀÄUÀÆgÀ gÀªÀjUÉ ªÀiÁ»w §AzÀ ªÉÄÃgÉUÉ   r.J¸ï.¦ & ¹¦L °AUÀ¸ÀÄUÀÆgÀ gÀªÀgÀ ªÀiÁUÀðzÀ±Àð£ÀzÀ°è PÀÆqÀ¯Éà ¥ÀAZÀgÀ£ÀÄß PÀgÉzÀÄPÉÆAqÀÄ ¦.J¸ï.L °AUÀ¸ÀÄUÀÆgÀ & ¹§âA¢AiÀĪÀgÉÆA¢UÉ ¸ÀAeÉ 4-40 UÀAmÉUÉ ¸ÀܼÀPÉÌ ºÉÆÃV ¥ÀAZÀgÀ ¸ÀªÀÄPÀëªÀÄ zÁ½ ªÀiÁr PÁ®A 7 gÀ°è £ÀªÀÄÆ¢¹zÀ ªÀÄÄzÉݪÀiÁ®£ÀÄß d¥sÀÄÛ ªÀiÁrzÀÄÝ, ¸ÀzÀj ¥ÀæPÀgÀtªÀÅ C¸ÀAeÉëAiÀÄ ¥ÀæPÀgÀtªÁVzÀÝjAzÀ ªÀiÁ£Àå £ÁåAiÀiÁ®AiÀÄzÀ C£ÀĪÀÄw ¥ÀqÉzÀÄ F ¢£À vÁjÃPÀÄ 21/07/2020 gÀAzÀÄ gÁwæ 8-00 UÀAmÉUÉ ¸ÀzÀj E¸ÉàÃl zÁ½ ¥ÀAZÀ£ÁªÉÄ & ªÀgÀ¢ ªÉÄðAzÀ °AUÀ¸ÀÆUÀÆgÀÄ oÁuÉAiÀÄ°è UÀÄ£Éß 174/2020 PÀ®A 87 PÉ.¦ DPïÖ  CrAiÀÄ°è ¥ÀæPÀgÀt zÁR®Ä ªÀiÁr vÀ¤SÉ PÉÊUÉÆArgÀÄvÁÛgÉ.


ಎಸ್ ¹ .J¸ï n ªÀÄvÀÄÛ EvÀgÉ L.¦.¹ PÁAiÉÄÝAiÀÄrAiÀÄ°è zÁR¯ÁzÀ ¥ÀæPÀgÀtzÀ ªÀiÁ»w:
          ದಿ.21-07-2020 ರಂದು ರಾತ್ರಿ 11-30ಗಂಟೆ ಸುಮಾರಿಗೆ ಸಿರವಾರ ಪಟ್ಟಣದ ವಾಲ್ಮೀಕಿ ವೃತ್ತದ ಹತ್ತಿರ ಪಿರ್ಯಾದಿದಾರನು ಆದೇಶ ತಂದೆ ಅಮರೇಶ ಜಾತಿ-ನಾಯಕ,ವಯ-23ವರ್ಷ, -ಕೂಲಿಕೆಲಸಸಾ:ಸಿರವಾರ ವಾಲ್ಮೀಕಿ ನಗರ ಮೊ.ನಂ-9148388867 ತನ್ನ ಸ್ನೇಹಿತರಾದ ಹನುಮೇಶ,ಸುರೇಶ ಇವರೊಂದಿಗೆ ಮಾತನಾಡುತ್ತ ಕುಳಿತಿದ್ದಾಗ ಅದೇ ವೇಳೆಗೆ ಬಯಲು ಹನುಮಪ್ಪನ ಗುಡಿಯ ಕಡೆಯಿಂದ ರಸ್ತೆಯ ಮೇಲೆ ನಾಯಕ ಸೂಳೇಮಕ್ಕಳದು ಬಹಳಾಗಿದೆ ಅಂತಾ ಕೂಗಾಡುತ್ತ, ಒದರಾಡುತ್ತ ವಾಲ್ಮೀಕಿ ವೃತ್ತದ ಹತ್ತಿರ ಅಕ್ರಮಕೂಟ ರಚಿಸಿಕೊಂಡ ಬಂದವರೆ ಪಿರ್ಯಾದಿಯನ್ನು ತಡೆದು ನಿಲ್ಲಿಸಿ ಅವರಲ್ಲಿ ಆರೋಪಿ ಮಲ್ಲಪ್ಪ ಮತ್ತು ಮನೋಹರ ಇವರ ಕೈಯ್ಯಲ್ಲಿ ಬಡಿಗೆ ಮತ್ತು  ವಿಜಯನ ಕೈಯ್ಯಲ್ಲಿ ಕೊಡ್ಲಿ ಮಹಾಮುನೆಪ್ಪ ಮತ್ತು ಹನುಮಂತ ಇವರ ಕೈಯ್ಯಲ್ಲಿ ಕಲ್ಲುಗಳನ್ನುಹಿಡಿದುಕೊಂಡು ನಾಯಕ ಸೂಳೇಮಕ್ಕಳದು ಬಹಳಾಗಿದೆ ಅವರ ಹೆಂಡ್ರನ ಹಡಬೇಕು ನಮ್ಮನ್ನು ಎದುರು ಹಾಕಿಕೊಂಡು ಊರಲ್ಲಿ ಹೇಗೆ ಬಾಳುವೆ ಮಾಡುತ್ತೀರಿ ನೋಡುತ್ತೇವೆ ಅಂತಾ ಜೀವದ ಬೆದರಿಕೆ ಹಾಕಿ ಹೋಗಿರುತ್ತಾರೆಂದು ದಿವಸ ತಡವಾಗಿ  ಸಿರವಾರ ಠಾಣೆಗೆ ಬಂದು ನೀಡಿದ ದೂರಿನ ಸಾರಾಂಶದ ಮೇಲಿಂದ 94/2020 ಕಲಂ: 143,147,148,341,504,506 ಸಹಿತ 149 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತಾರೆ.