Thought for the day

One of the toughest things in life is to make things simple:

27 Aug 2016

Reported Crimes


¥ÀwæPÁ ¥ÀæPÀluÉ

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
            ದಿನಾಂಕ: 25.08.2016 ರಂದು ರಾತ್ರಿ 8:30 ಗಂಟೆಯ ಸುಮಾರಿಗೆ ಫಿರ್ಯಾದಿ ನಿಂಗಪ್ಪ ತಂ: ಪಾಗುಂಟಪ್ಪ ವಯ: 30 ವರ್ಷ, ಜಾ: ನಾಯಕ್, : ಕೂಲಿ, ಸಾ: ಆಕಳಕುಂಪಿ, ತಾ: ದೇವದುರ್ಗ ಜಿ: ರಾಯಚೂರು FvÀ£ÀÄ ತನ್ನ ಕುಲಸ್ಥನಾದ ದುರುಗಪ್ಪ ತಂ; ಹನುಮಯ್ಯ ಈತನ ಹೀರೊಹೊಂಡಾ ಫ್ಯಾಶನ್ ಪ್ರೋ ಮೊಟಾರ ಸೈಕಲ್ ನಂ: KA36 Y1014 ನೇದ್ದರಲ್ಲಿ ರಾಯಚೂರು ಕಡೆಯಿಂದ  ಕಲಮಲ ಕಡೆಗೆ ಹೋಗುವಾಗ್ಗೆ ಆರೋಪಿಯು ಕಲಮಲ ಕಡೆಯಿಂದ ರಾಯಚೂರು ಕಡೆಗೆ ತನ್ನ ಬೊಲೆರೋ ಪಿಕಪ್ ನಂ: MH 26 AD 7341 ನೇದ್ದನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದು 7ನೇ ಮೈಲ್ ಕ್ರಾಸ್ ಹತ್ತಿರದ ಪರಿವಾರಡಾಬಾದ ಹತ್ತಿರ ಟಕ್ಕರ್ ಕೊಟ್ಟಿದ್ದರಿಂದ ಮೊಟಾರ ಸೈಕಲ್ ನಡೆಸುತ್ತಿದ್ದ ದುರುಗಪ್ಪನಿಗೆ ಭಾರಿ ಗಾಯ ಹಾಗೂ ಮೊಟಾರ ಸೈಕಲನ ಹಿಂದಿನ ಸೀಟಿನಲ್ಲಿ ಕುಳಿತ ಫಿರ್ಯಾದಿಗೆ ಸಾದಾ ಸ್ವರೂಪದ ಗಾಯಗಳಾಗಿದ್ದು ಇರುತ್ತದೆ ಅಂತಾ ಮುಂತಾಗಿ ಫಿರ್ಯಾದು ಮೇಲಿಂದ  gÁAiÀÄZÀÆgÀÄ UÁæ«ÄÃt ¥ÉưøÀ oÁuÁ UÀÄ£Éß £ÀA: 180/2016 PÀ®A. 279, 337, 338 L.¦.¹ CrAiÀÄ°è ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂrgÀÄvÁÛgÉ.
¥Éưøï zÁ½ ¥ÀæPÀgÀtzÀ ªÀiÁ»w:-

           ºÀÄ®è¥Àà vÀAzÉ ZÀAzÀæVjAiÀÄ¥Àà ªÀAiÀiÁ: 40ªÀµÀð, eÁw: PÀÄgÀ§gÀ: ¥Á£ï ±Á¥ï CAUÀr ¸Á: LzÀ¨sÁ«  gÀªÀgÀÄ °AUÀ¸ÀÆUÀÄgÀ oÁuÁ ªÁå¦ÛAiÀÄ LzÀ¨sÁ« UÁæªÀÄzÀ ªÉÄîÌAqÀ DgÉÆævÀ£À CAUÀrAiÀÄ ªÀÄÄAzÉ ¸ÁªÀðd¤PÀ ¸ÀܼÀzÀ°è ªÀÄzÀåzÀ ¨Ál°UÀ¼À£ÀÄß AiÀiÁªÀÇzÉà ¥ÀgÀªÁ¤UÉ ¥ÀqÉAiÀÄzÉ C£À¢üÃPÀÈvÀªÁV ªÀiÁgÁl ªÀiÁqÀÄwÛgÀĪÀ  PÁ®PÉÌ ¦.J¸ï.L. ºÁUÀÆ ¹§âA¢AiÀĪÀgÀÄ & ¥ÀAZÀgÀ ¸ÀªÀÄPÀëªÀÄ zÁ½ ªÀiÁqÀ®Ä  ªÉÄïÁÌt¹zÀ DgÉÆævÀ£ÀÄ ¹QÌ ©¢ÝzÀÄÝ DvÀ¤AzÀ 1) 650 JªÀiï J¯ï £À 4 £ÁPËmï ©Ãgï ¨Ál°UÀ¼ÀÄ C.Q. 480/- gÀÆ. 2) 330 JªÀiï J¯ï £À AiÀÄÄ© ªÀÄzÀåzÀ 4 ¨Ál°UÀ¼ÀÄ C.Q. 200/- gÀÆ. 3) 90 JªÀiï J¯ï £À N¯ïØ lªÀj£ï 48 ªÀÄzÀåzÀ ¥ËZÀÄUÀ¼ÀÄ C.Q. 1728/- gÀÆ »ÃUÉ MlÄÖ C.Q. 2,408 /- gÀÆ ¨É¯É ¨Á¼ÀĪÀ ¨Ál°UÀ¼À£ÀÄß d¦Û ªÀiÁrPÉÆArzÀÄÝ EgÀÄvÀÛzÉ. ¸ÀzÀj ¥ÀAZÀ£ÁªÉÄAiÀÄ DzsÁgÀzÀ ªÉÄðAzÀ °AUÀ¸ÀÆÎgÀÄ ¥Éưøï oÁuÉ UÀÄ£Éß £ÀA: 233/2016 PÀ®A.  32, 34 PÉ.E DåPïÖ CrAiÀÄ°è ¥ÀæPÀgÀt zÁR°¹PÉÆAqÀÄ vÀ£ÀSÉ PÉÊPÉÆArgÀÄvÁÛgÉ.
PÉÆ¯É ¥ÀæPÀgÀtzÀ ªÀiÁ»w:-
           ದಿನಾಂಕ 22.08.2016 ರಂದು ಬೆಳಿಗ್ಗೆ 10.30 ಗಂಟೆಗೆ  ಫಿರ್ಯಾದಿ ²æà ±ÉÃRgÀ¥Àà vÀAzÉ §¸À¥Àà ªÀAiÀiÁ: 42 ªÀµÀð eÁ: ZÀ®ÄªÁ¢ G: PÀèPÀð ¸Á: ºÉƸÀ ¥ÀAZÁAiÀÄw ºÀwÛgÀ ºÀnÖ FvÀ£À ತಮ್ಮನಾದ ಚಿದಾನಂದ ತಂದೆ ಬಸಪ್ಪ ಈತನು ಕೋಠಾದ ಮುಖ್ಯ ಕಾಲುವೆಯ ನೀರಿನಲ್ಲಿ ಹಾರಿ ಹೋಗಿದ್ದಾನೆಂದು ಆರೋಪಿ ಬಲಭೀಮ ಈತನು ಹೇಳುತ್ತಿದ್ದು, ಇಲ್ಲಿಯವರೆಗೆ ತನ್ನ ತಮ್ಮನ ಬಾಡಿ ಸಿಕ್ಕಿರುವದಿಲ್ಲ, ಆದರೆ ತನ್ನ ತಮ್ಮನು ಬಳಸುತ್ತಿದ್ದ ಮೊಬೈಲ್ ನಂ 9611557998 ಹಾಗೂ 9980498046 ನೇದ್ದವುಗಳಿಗೆ ಕರೆ ಮಾಡಿದಾಗ ಬೆರೋಬ್ಬರು ಕರೆಗಳನ್ನು ಸ್ವೀಕರಿಸುತ್ತಿದ್ದು ಕಂಡು ಬರುತ್ತದೆ. ಕಾರಣ ಆರೋಪಿತನ ಹೇಳಿಕೆ ಸುಳ್ಳು, ಕಟ್ಟುಕಥೇ ಅಂತಾ ಕಂಡು ಬಂದಿರುತ್ತದೆ. ಆದರೆ ಆರೋಪಿ ಬಲಭೀಮನು ಫಿರ್ಯಾದಿಯ ತಮ್ಮನನ್ನು ಕೊಲೆ ಮಾಡಿ ಆತನ ದೇಹವನ್ನು ಯಾರಿಗೂ ಕಾಣದಂತೆ ನಾಶಪಡಿಸಿರುತ್ತಾನೆ, ನ್ಯಾಯ ದೊರಕಿಸಿಕೊಡಬೇಕೆಂದು, ತನ್ನ ತಮ್ಮನ ಶವವನ್ನು ಹುಡುಕಾಡಿದ್ದು, ಸಿಗದ ಕಾರಣ ತಡವಾಗಿ ಬಂದು ಲಿಖಿತ ದೂರನ್ನು ಸಲ್ಲಿಸಿದ ಮೇರೆಗೆ ºÀnÖ ¥Éưøï oÁuÉ. UÀÄ£Éß £ÀA: 145/2015 PÀ®A : 302, 201 L¦¹ CrAiÀÄ°è ¥ÀæPÀgÀt zÁPÀ°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
CPÀæªÀÄ ªÀÄgÀ¼ÀÄ ¸ÁUÁtÂPÉ ¥ÀæPÀgÀtzÀ ªÀiÁ»w:-
         ದಿನಾಂಕ: 25.08.2016 ರಂದು ಸಿಪಿಐ ಗ್ರಾಮೀಣ ವೃತ್ತ ರಾಯಚೂರು ಹಾಗೂ ಅವರ ಸಿಬ್ಬಂದಿಯವರು ಪೆಟ್ರೋಲಿಂಗ್ ಮಾಡುತ್ತಾ ಕಾಡ್ಲೂರು ಗ್ರಾಮದ ಸರಕಾರಿ ಶಾಲೆಯ ಹತ್ತಿರದ ರಸ್ತೆಯಲ್ಲಿ 1700 ಗಂಟೆಯ ಸುಮಾರಿಗೆ ಬರಲಾಗಿ ಕೃಷ್ಣ ನದಿಯ ಕಡೆಯಿಂದ 1 ಟ್ರಾಕ್ಟರನ ಟ್ರಾಲಿಯಲ್ಲಿ ಅಕ್ರಮ ಮರಳನ್ನು ಲೋಡ್ ಮಾಡಿಕೊಂಡು ಬರುವದನ್ನು ನೋಡಿ ಟ್ರಾಕ್ಟರನ್ನು ತಡೆದು ನಿಲ್ಲಿಸಿ ಟ್ರಾಕ್ಟರನ್ನು ಪರಿಶೀಲಿಸಲು ಅದರಲ್ಲಿ ಅಂದಾಜು 2 ಕ್ಯುಬಿಕ್ ಮೀಟರನಷ್ಟು ಅಂ.ಕಿ. 1500/- ರೂ. ಬೆಲೆಯುಳ್ಳ ಮರಳು ಇದ್ದು ಈ ಬಗ್ಗೆ ಚಾಲಕನನ್ನು ವಿಚಾರಿಸಲಾಗಿ ತಾನು ಮೃತ ತನ್ನ ದೊಡ್ಡಪ್ಪ ಕೊತ್ವಾಲ್ ಅಬ್ದುಲ್ ಸಾಬ ಈತನ ಹೆಸರಿನಲ್ಲಿದ್ದ ಮೇಲ್ಕಂಡ ಟ್ರಾಕ್ಟರನಲ್ಲಿ ತನ್ನ ಸ್ವಂತ ಲಾಭಕ್ಕಾಗಿ ತನ್ನ ಟ್ರಾಕ್ಟರ ಟ್ರಾಲಿಯಲ್ಲಿ ಅಕ್ರಮವಾಗಿ ಮರಳನ್ನು ಕೃಷ್ಣ ನದಿಯಿಂದ ಕಳ್ಳತನದಿಂದ ಸರ್ಕಾರಕ್ಕೆ ಯಾವುದೇ ರಾಜ ಧನ ಕಟ್ಟದೇ ಹಾಗೂ ಭೂ ಗಣಿ ಇಲಾಖೆ, ಲೋಕೋಪಯೋಗಿ ಇಲಾಖೆಗಳಿಂದ ಅಧಿಕೃತವಾಗಿ ಪರವಾನಿಗೆ ಪಡೆಯದೆ ಮರಳು ಸಾಗಣೆಕೆ ಮಾಡುತ್ತಿರುವ ಬಗ್ಗೆ ಖಚಿತಪಡಿಸಿಕೊಂಡಿದ್ದು, ಟ್ರಾಕ್ಟರ ಮತ್ತು ಟ್ರಾಲಿ ಹಾಗೂ ಅದರಲ್ಲಿದ್ದ ಅಕ್ರಮ ಮರಳು ಸಮೇತವಾಗಿ ಠಾಣೆಗೆ ತಂದು ಬಗ್ಗೆ ಕ್ರಮ ಜರುಗಿಸಬೇಕೆಂದು ನೀಡಿದ ಜ್ಞಾಪನ ಪತ್ರದ ಮೇರೆಗೆ UÁæ«ÄÃt ¥Éưøï oÁuÉ gÁAiÀÄZÀÆgÀÄ UÀÄ£Éß £ÀA:  178/2016 PÀ®A: 379 ಐಪಿಸಿ ಮತ್ತು 42, 43, 44 ಕೆ.ಎಂ.ಎಂ.ಸಿ.ಆರ್. ಹಾಗೂ ಕಲಂ 4(1), 4(1) 21 MMDR ಆಕ್ಟ CrAiÀÄ°è ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
PÀ¼ÀÄ«£À ¥ÀæPÀgÀtzÀ ªÀiÁ»w:-
          ಫಿರ್ಯಾದಿ ಶ್ರೀ ಮೌಲಪ್ಪ ತಂದೆ ಹನುಮಂತ ಮಲ್ಲದಗುಡ್ಡ ಪೂಜಾರಿ, ವಯ:31, ಜಾ:ನಾಯಕ್, :ಒಕ್ಕಲುತನ, ಸಾ:ತಡಕಲ್, ತಾ:ಮಾನವಿ. FvÀನು ದಿನಾಂಕ 11-07-2016 ರಂದು ಬೆಳಿಗ್ಗೆ ತಮ್ಮ ಊರಿನಿಂದ ಸಿಂಧನೂರಿಗೆ ಕುರಿಸಂತೆಗೆ ಬಂದು ಬೆಳಿಗ್ಗೆ 09-00 ಗಂಟೆ ಸುಮಾರಿಗೆ ಸಿಂಧನೂರು ನಗರದ ಕುಷ್ಟಗಿ ರಸ್ತೆಯ ಕಡೆ ಬರುವ ಕುರಿಸಂತೆ ನಡೆಯುವ ಸ್ಥಳದಲ್ಲಿ ರಸ್ತೆಯ ಬಾಜು ತನ್ನ HERO SPLENDOR PLUS MOTOR CYCLE NO.KA-36/EJ-2081, CHASSIS NO.MBLHA10AMFHB78006, ENGINE NO.HA10EJFHB37125, BLACK COLOUR , MODEL-2015,W/Rs.40000/- ಬೆಲೆ ಬಾಳುವದನ್ನು ನಿಲ್ಲಿಸಿ ಲಾಕ್ ಮಾಡಿಕೊಂಡು ಸಂತೆಯೊಳಗೆ ಹೋಗಿ ನಂತರ ಬೆಳಿಗ್ಗೆ 11-00 ಗಂಟೆಗೆ ಬಂದು ನೋಡಲು ಯಾರೋ ಕಳ್ಳರು ಸದರಿ ಮೋಟಾರ್ ಸೈಕಲನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು ಅಂದಿನಿಂದ ಇಂದಿನವರೆಗೂ ಹುಡುಕಾಡಿದರೂ ಸಿಕ್ಕಿರುವದಿಲ್ಲ. ಕಾರಣ ಈ ಬಗ್ಗೆ ಕಾನೂನು ಕ್ರಮ ಜರುಗಿಸಿ ಕಳುವಾದ ಮೋಟಾರ್ ಸೈಕಲನ್ನು ಪತ್ತೆ ಹಚ್ಚಿಕೊಡಬೇಬೆಂದು ಅಂತಾ ಇದ್ದ ಹೇಳಿಕೆ ಫಿರ್ಯಾದು ಸಾರಾಂಶದ ಮೇಲಿಂದಾ ಸಿಂಧನೂರು ನಗರ ಠಾಣೆ ಗುನ್ನೆ ನಂ.151/2016 ಕಲಂ. 379 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಸಿ ತನಿಖೆ ಕೈಗೊಂಡಿದ್ದು ಇರುತ್ತದೆ.

¸ÀAZÁgÀ ¤AiÀĪÀÄ G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-
           gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ :26.082016 gÀAzÀÄ 97 ¥ÀææPÀgÀtUÀ¼À£ÀÄß ¥ÀvÉÛ ªÀiÁr 11,000/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀåPÀæªÀÄdgÀÄV¸ÀĪÀPÁAiÀÄðªÀÄÄAzÀĪÀgÉ¢gÀÄvÀÛzÉ.