Thought for the day

One of the toughest things in life is to make things simple:

30 Aug 2016

Reported Crimes


¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
CPÀæªÀÄ ªÀÄgÀ¼ÀÄ ¥ÀæPÀgÀtzÀ ªÀiÁ»w:-
               ದಿನಾಂಕ: 29.08.2016 ರಂದು ಸಿಪಿಐ ಗ್ರಾಮೀಣ ವೃತ್ತ ರಾಯಚೂರು ಹಾಗೂ ತಮ್ಮ ಸಿಬ್ಬಂದಿಯೊಂದಿಗೆ ಪೆಟ್ರೋಲಿಂಗ್ ಮಾಡುತ್ತಾ ಕಸ್ಬೆ ಕ್ಯಾಂಪ್ ಗ್ರಾಮದ ಹತ್ತಿರ ರಸ್ತೆಯಲ್ಲಿ ಬೆಳಿಗ್ಗೆ 10.00 ಗಂಟೆಯ ಸುಮಾರಿಗೆ ಬರಲಾಗಿ ಟಿಪ್ಪರ್ ನಂ: ಕೆಎ36 ಬಿ 0921 ನೇದ್ದರಲ್ಲಿ ಆರೋಪಿ ನಂ: 2 ಈತನು ಆರೋಪಿ ನಂ: 1 ಪಟ್ಟಾಭಿರಾಮಯ್ಯ ತಂ: ಶೇಷಶಯನರಾವ ಸಾ: ನಿಜಲಿಂಗಪ್ಪ ಕಾಲೋನಿ ರಾಯಚೂರು ರವgÀÄ ಸ್ವಂತ ಲಾಭಕ್ಕಾಗಿ ತನ್ನ ಟಿಪ್ಪರನಲ್ಲಿ ಅಕ್ರಮವಾಗಿ ಮರಳನ್ನು ಚೀಕಲಪರ್ವಿ ಗ್ರಾಮದ ಸೀಮಾಂತರದ ತುಂಗಭದ್ರಾ ನದಿಯ ದಡದಿಂದ ಕಳ್ಳತನದಿಂದ ಸರ್ಕಾರಕ್ಕೆ ಯಾವುದೇ ರಾಜ ಧನ ಕಟ್ಟದೇ ಹಾಗೂ ಭೂ ಗಣಿ ಇಲಾಖೆ, ಲೋಕೋಪಯೋಗಿ ಇಲಾಖೆಗಳಿಂದ ಅಧಿಕೃತವಾಗಿ ಪರವಾನಿಗೆ ಪಡೆಯದೆ ಮರಳು ಸಾಗಣೆಕೆ ಮಾಡುತ್ತಿರುವ ಆರೋಪಿ ನಂ:2, ಟಿಪ್ಪರ್ ಮತ್ತುಅದರಲ್ಲಿದ್ದ ಅಕ್ರಮ ಮರಳು ಸಮೇತವಾಗಿ ಠಾಣೆಗೆ ತಂದು ಬಗ್ಗೆ ಕ್ರಮ ಜರುಗಿಸಬೇಕೆಂದು ನೀಡಿದ ಜ್ಞಾಪನ ಪತ್ರದ ಮೇರೆಗೆ UÁæ«ÄÃt ¥Éưøï oÁuÉ gÁAiÀÄZÀÆgÀÄ UÀÄ£Éß £ÀA: 184/2016 PÀ®A: 379 ಐಪಿಸಿ ಮತ್ತು 42, 43, 44 ಕೆ.ಎಂ.ಎಂ.ಸಿ.ಆರ್. ಹಾಗೂ ಕಲಂ 4(1), 4(1) 21 MMDR ಆಕ್ಟ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

J¸ï.¹./J¸ï.n. ¥ÀæPÀgÀtzÀ ªÀiÁ»w:-

              ದಿನಾಂಕ 27-08-2016 ರಂದು ಮದ್ಯಾಹ್ನ 3-30 ಗಂಟೆ ಸುಮಾರಿಗೆ ಸಿಂಧನೂರು ನಗರದ ಕೂಡಲಸಂಗಮೇಶ್ವರ ಚಿತ್ರ ಮಂದಿರದ ಹತ್ತಿರ ಇರುವ ಫಿರ್ಯಾದಿ ಶ್ರೀ ಬಸಪ್ಪ ತಂದೆ ದುರುಗಪ್ಪ ಮಬ್ರುಂಕರ್, ವಯ:75, ಜಾ:ಸಮಗಾರ್, :ನಿವೃತ್ತ ನೌಕರ, ಸಾ:ಕೂಡಲಸಂಗಮೇಶ್ವರ ಚಿತ್ರಮಂದಿರದ ಹತ್ತಿರ ಕುಷ್ಟಗಿ ರಸ್ತೆ ಸಿಂಧನೂರು EªÀ ಪ್ಲಾಟಿನ ಜಾಗೆಯಲ್ಲಿ ಪೂರ್ವ ದಿಕ್ಕಿಗೆ 1)ನವೀನ ವರ್ಣೇಕರ್ ತಂದೆ ದಿ|| ಗಣೇಶ್ ವರ್ಣೇಕರ್, 2)ಬಸವರಾಜ ತಂದೆ ಗುರುಸಿದ್ದಪ್ಪ, 3)ಮಹ್ಮದ್ ಮೇಸ್ತ್ರಿ, ಮೂರು ಜನರು ಸಾ: ಸಿಂಧನೂರು.EªÀgÀÄUÀ¼ÀÄ ಗೋಡೆ ನಿರ್ಮಿಸುತ್ತಿದ್ದು ಕಂಡು ಫಿರ್ಯಾದಿದಾರರು ಈ ಜಾಗ ನನ್ನದಾಗಿದ್ದು, ಇದರ ವಿಸ್ತೀರ್ಣ ಪೂರ್ವ+ಪಶ್ಚಿಮ=40 ಫೀಟ್, ಉತ್ತರ+ ದಕ್ಷಿಣ= 60 ಫೀಟ್ ಇದ್ದು, ಪ್ಲಾಟಿನ ಪೂರ್ವ ದಿಕ್ಕಿಗೆ 6 ಫೀಟ್ ಡ್ರೈನೇಜಗಾಗಿ ರಸ್ತೆ ಇದೆ ನನ್ನ ಜಾಗದಲ್ಲಿ ಗೋಡೆ ನಿರ್ಮಾಣ ಮಾಡಬೇಡಿ ಎಂದು ಕೇಳಿಕೊಂಡರೂ ಕೇಳದೇ ಆರೋಪಿತರು ಫಿರ್ಯಾದಿದಾರರಿಗೆ ಲೇ ಮಾದಿಗ ಏನು ಮಾಡಿಕೊಳ್ಳುತ್ತೀ ಮಾಡಿಕೋ ನಾವು ಗೋಡೆ ಕಟ್ಟುತ್ತೇವೆ ಏನು ಮಾಡುತ್ತೀಯಾ ಮಾಡು ಎಂದು ಜಾತಿ ನಿಂದನೆ ಮಾಡಿ ಬೈದು ಫಿರ್ಯಾದಿದಾರರನ್ನು ವಯಸ್ಸಾದ ವ್ಯಕ್ತಿ ಎಂದು ಗಮನಿಸದೇ ಗಟಾರ ಹತ್ತಿರ ದೂಕಿದ್ದು ಆಗ ಫಿರ್ಯಾದಿದಾರರ ಮಗನಾದ ಕ್ರಿಷ್ಣಾ ಇವರು ಹೋಗಿ ಫಿರ್ಯಾದಿದಾರರನ್ನು ಮೇಲಕ್ಕೆತ್ತಿ ಏಕೆ ನಮ್ಮ ತಂದೆಯವರನ್ನು ನೂಕುತ್ತೀರಿ ಎಂದು ಕೇಳಿದ್ದಕ್ಕೆ ಕ್ರಿಷ್ಣಾರವರಿಗೆ ಆರೋಪಿತರು ಮುಗಿಬಿದ್ದು ಕಪಾಳಕ್ಕೆ, ಕುತ್ತಿಗೆಗೆ ಮತ್ತು ಕಣ್ಣಿನ ಹತ್ತಿರ ಹೊಡೆಬಡೆ ಮಾಡಿ ಗಾಯಗೊಳಿಸಿದ್ದು ಇರುತ್ತದೆ ಅಂತಾ ಇದ್ದ ಲಿಖಿತ ದೂರಿನ ಸಾರಾಂಶದ ಮೇಲಿಂದ ಸಿಂಧನೂರು ನಗರ ಪೊಲೀಸ್ ಠಾಣೆ . ಗುನ್ನೆ ನಂ 154/2016 ಕಲಂ 504,323 ಸಹಿತ 34 ಐಪಿಸಿ & ಕಲಂ: 3(1)(10) ಎಸ್.ಸಿ/ಎಸ್.ಟಿ (ಪಿ.) ಕಾಯ್ದೆ-1989 ಪ್ರಕಾರ ಗುನ್ನೆ ದಾಖಲಿಸಿ ತನಿಖೆ ಕೈಕೊಂಡಿದ್ದು ಇರುತ್ತದೆ.

ªÀÄ£ÀĵÀåPÁuÉ ¥ÀæPÀgÀtzÀ ªÀiÁ»w:-

     29.08.2016 ರಂದು ಬೆಳಿಗ್ಗೆ 11.30 ಗಂಟೆಗೆ ಫಿರ್ಯಾದಿದಾರಳಾದ  ಶ್ರೀಮತಿ ಪದ್ಮಾವತಿ ಗಂಡ ವೆಂಕಟೇಶ, ಸಾ: ಆರ್.ಟಿ.ಪಿ.ಎಸ್. ಕಾಲೋನಿ ಶಕ್ತಿನಗರ ಈಕೆಯು ಠಾಣೆಗೆ ಹಾಜರಾಗಿ ಒಂದು ಲಿಖಿತ ಫಿರ್ಯಾದಿ ಕೊಟ್ಟ ಸಾರಾಂಶವೇನೆಂದರೆ, ತನ್ನ ಗಂಡನಾದ ವೆಂಕಟೇಶ ವಯಾ: 54 ವರ್ಷ, ಈತನು ನಿನ್ನೆ  ದಿನಾಂಕ: 28.08.2016 ರಂದು ಸಾಯಂಕಾಲ 6.30 ಗಂಟೆ ಸುಮಾರಿಗೆ ಚಿಕ್ಕಸೂಗೂರುಗೆ ಹೋಗಿ ಕುಡಿಯಲು  ಮಧ್ಯೆದ ಬಾಟಲಿ ತರುತ್ತೇನೆಂದು ತನ್ನ ಮೋಟಾರ್  ಸೈಕಲ್  ತೆಗೆದುಕೊಂಡು ಮನೆಯಿಂದ ಹೋದವನು ಇದುವರೆಗೂ ಬಂದಿರುವುದಿಲ್ಲಾ. ಕಾರಣ ಕಾಣೆಯಾದ ತನ್ನ ಗಂಡ ವೆಂಕಟೇಶನನ್ನು ಪತ್ತೆ ಹಚ್ಚಿಕೊಡಬೇಕಾಗಿ ವಿನಂತಿಸಿಕೊA ಪ್ರಕಾರ ಶಕ್ತಿನಗರ ಪೊಲೀಸ್ ಠಾಣೆಯ ಗುನ್ನೆ ನಂ: 80/2016 ಕಲಂ: ಮನುಷ್ಯ ಕಾಣೆ  ಪ್ರಕಾರ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.

gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-

      ದಿನಾಂಕ-21/08/16 ರಂದು ಸಂಜೆ ಪಿರ್ಯಾದಿದಾರ¼ÁzÀ ಬಸಲಿಂಗಮ್ಮ ಗಂಡ ಸಿದ್ದರಾಮಪ್ಪ ದೇವರ ಮನಿ 45 ವರ್ಷ ಜಾ:ನಾಯಕ ಉ:ಹೊಲಮನೆಕೆಲಸ ಸಾ;ಯಾಪಲಪರ್ವಿ FPÉAiÀÄ ಗಂಡನು ಆರೋಪಿvÀ£ÁzÀ ಹುಲಿಗೆಪ್ಪ ತಂದೆ ದೊಡ್ಡ ಅಮರಯ್ಯ ದೇವರ ಮನೆ 34 ವರ್ಷ ಜಾ:ನಾಯಕ ಮೋಟರ್ ಸೂಕಲ್ ಹೆಚ್.ಎಫ್ ಡಿಲೆಕ್ಸ ನಂ-KA-36-EK -1662 ನೇದ್ದರ ಚಾಲಕ ಸಾ:ಯಾಪಲಪರ್ವಿ FvÀ£ÀÄ vÀ£Àß  ಮೋಟರ್ ¸ÉÊPÀ¯ï  ಹೆಚ್.ಎಫ್ ಡಿಲೆಕ್ಸ ನಂ-KA-36-EK -1662 ನೇದ್ದರ ಹಿಂದೆ ಕುಳಿತುಕೊಂಡು ಕೆಲಸದ ನಿಮಿತ್ಯ ಯಾಪಲಪರ್ವಿಯಿಂದ ಪೊತ್ನಾಳಕ್ಕೆ ಹೋಗಿದ್ದು ಅಲ್ಲಿ ಕೆಲಸ ಮುಗಿಸಿಕೊಂಡು ವಾಪಸ್ ಉರಿಗೆ ಬರುವಾಗ ರಾಗಲಪರ್ವಿ ಆಯನೂರು ರಸ್ತೆಯ ಯಾಪಲಪರ್ವಿ ಗೌಡರ ಹೊಲದ ಹತ್ತಿರ ಬರುವಾಗ ರಾತ್ರಿ 7-30 ಗಂಟೆಗೆ ಆರೋಪಿತನು ತನ್ನ ಮೋಟರ್ ಸೈಕಲನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಒಮ್ಮೆಲೆ ಬ್ರೇಕ್ ಹಾಕಿದ್ದರಿಂದ ಮೋಟರ್ ಸೈಕಲ್ ಸ್ಕಿಡ್ ಆಗಿ ಕೆಳಗೆ ಬಿದ್ದು ಅದರಿಂದ  ಪಿರ್ಯಾದಿ ಗಂಡನಿಗೆ ಬಲಗಾಲು ಮಣಕಾಲು ಕೆಳಗೆ ರಕ್ತಗಾಯ ಮತ್ತು ತಲೆಗೆ ಬಾರಿ ಒಳಪೆಟ್ಟಾಗಿ ಕಿವಿಯಿಂದ ರಕ್ತ ಸೋರುತಿದ್ದು ಮೋಟರ್ ಸೈಕಲ್ ಚಾಲಕನಿಗೆ ಯಾವುದೆ ಗಾಯಗಳು ಆಗಿರುವದಿಲ್ಲ ನಂತರ 108 ವಾಹನದಲ್ಲಿ ಚಿಕಿತ್ಸೆ ಕುರಿತು ಸಿಂಧನೂರು ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದು ಅಲ್ಲಿಂದ ಹೆಚ್ಚಿನ ಚಿಕಿತ್ಸೆಗೆ ಬಳ್ಳಾರಿ ವಿಮ್ಸ ಆಸ್ಪತ್ರೆಗೆ ಕರೆದುಕೊಂಡು ಬಂದು ಸೇರಿಕೆ ಮಾಡಿದ್ದು ಇಲಾಜು ಪಡೆಯುವ ಕಾಲಕ್ಕೆ ಚಿಕಿತ್ಸೆ ಪಲಕಾರಿಯಾಗದೆ ತನ್ನ ಗಂಡನು  ಇಂದು ದಿನಾಂಕ 28/08/2016 ರಾತ್ರಿ 8-50 ಗಂಟೆಗೆ ಮೃತಪಟ್ಟಿದ್ದು ಇರುತ್ತದೆ. ಕಾರಣ ಮೋಟರ್ ¸ÉÊPÀ¯ï ಹೆಚ್.ಎಫ್ ಡಿಲೆಕ್ಸ ನಂ-KA-36-EK-1662 ನೇದ್ದರ ಚಾಲಕ ಹುಲಿಗೆಪ್ಪ ಈತನ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ, CAvÁ EzÀÝ zÀÆj£À ªÉÄðAzÀ  ಬಳಗಾನೂರು ಪೊಲೀಸ್ ಠಾಣೆ ಅಪರಾಧ ಸಂಖ್ಯೆ 128/2016.ಕಲಂ,279,304() ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಗೊ¼Àî¯ÁVzÉ.

       ದಿನಾಂಕ-29/08/16 ರಂದು ಬೆಳೆಗ್ಗೆ 7-00 ಗಂಟೆ ಸುಮಾರಿಗೆ ಫಿರ್ಯಾದಿದಾರನಾದ ವೀರಕುಮಾರ ತಂದೆ ರಾಮು 37 ವರ್ಷ ಜಾ:ಪಲ್ಲನ್  (ಎಸ್.ಸಿ) ಒಕ್ಕಲುತನ ಸಾ: ಆರ್.ಹೆಚ್.ನಂ-1 ಜವಳಗೆರಾ ಮೋ ನಂ-8970282849 ಈತನ ಗೆಳೆಯನ ಹೆಂಡತಿ ಶ್ರೀಮತಿ ಮುತ್ತುಲಕ್ಷ್ಮೀ ಗಂಡ ಅರೂಳ ಸೆಲ್ವಂ ಸಾ: ಯದ್ದಾಪೂರು ಇವರು ಪೋನ್ ಮುಖಾಂತರ ತಮ್ಮ ಲಾರಿ ನಂ ಕೆಎ-36/ಬಿ-1098 ನೇದ್ದನ್ನು ಮಹಾಂತೇಶ ತಂದೆ ಸೂಗಿರಪ್ಪ 24 ವರ್ಷ ಜಾ:ಲಿಂಗಾಯತ ಸಾ:ಹನುಮಗುಡ್ಡ ಹೊಸೂರು ತಾ:ಲಿಂಗಸುಗೂರು ಈತನು ಸೇಡಂದಿಂದ ಸಿಮೇಂಟ್ ಲೋಡ್ ಮಾಡಿಕೊಂಡು ಬೆಂಗಳೂರಿಗೆ ಹೋಗುವಾಗ ಮಾನವಿ ಸಿಂಧನೂರು ಮುಖ್ಯ ರಸ್ತೆ ಪೋತ್ನಾಳ ಬ್ರೀಡ್ಜ ದಾಟಿದ ನಂತರ ತನ್ನ ಲಾರಿಯನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿ ಮುಂದೆ ಒಲ್ವೋ ಬಸ್ ಬಂದಿದ್ದರಿಂದ ತನ್ನ ಲಾರಿಯನ್ನು ಒಮ್ಮೆಲೆ ಎಡಗಡೆ ತಿರುಗಿಸಿ ತನ್ನ ಟ್ಯಾಂಕರ್ ಲಾರಿ ಪಲ್ಟಿಮಾಡಿದ್ದು ಅದರಿಂದ ಚಾಲಕನಿಗೆ ಹಣೆಯ ಎಡಗಡೆ ಮತ್ತು ಎಡಮಣಕೈಗೆ ರಕ್ತಗಾಯ ಮತ್ತು ಎಡಮಣಕಾಲಿಗೆ ಒಳಪೆಟ್ಟಾಗಿದ್ದು ಲಾರಿಯಲ್ಲಿದ ಕ್ಲೀನರಗೆ ಯಾವುದೇ ಗಾಯಗಳು ಆಗಿರುವದಿಲ್ಲಾ ಅಂತಾ ಲಿಖಿತ ಫಿರ್ಯಾದಿ ಮೇಲಿಂದ ಠಾಣಾ ಅಪರಾಧ ಸಂಖ್ಯೆ 129/2016.ಕಲಂ,279,337,ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಗೊಳ್ಳಲಾಗಿದೆ.

ಪ್ರಕರಣದ ಮಾಹಿತಿ:-

     ದಿನಾಂಕ 25/08/2016 ರಂದು ಫಿರ್ಯಾದಿದಾರನಾದ ಬಂದೇನವಾಜ್ ತಂದೆ ಖಾಜಾ ಮೊಹಿನುದ್ದೀನ್, 21 ವರ್ಷ, ಮುಸ್ಲಿಂ, ಪದ್ಮಜಾ ಬೊರವೆಲ್ಸ ಎಜೆನ್ಸಿ ಸಿರವಾರದಲ್ಲಿ ಸೂಪರ್ ವೈಸರ್ ಕೆಲಸ ಸಾ: ಹೋಲಿ ಕ್ರಾಸ್ ಚರ್ಚ ಮುಂದುಗಡೆ  ಸಿರವಾರ ತಾ: ಮಾನವಿ (8722995993) ಇವರು  ನೀರಮಾನವಿಯ ಅರಿಕೇರಿ ಗೋಪಾಲ ನಾಯಕ ಇವರ ಹೊಲದಲ್ಲಿ ಬೋರ್ ಹಾಕುವದಕ್ಕೆ ಬೋರವೆಲ್ ಗಾಡಿಯನ್ನು ತೆಗೆದುಕೊಂಡು ಬಂದು ಬೋರನ್ನು ಹಾಕಿದ ನಂತರ ಗೋಪಾಲ ನಾಯಕ ಇವರು ಬೋರವೆಲ್ಲ್ ಹಾಕಿದ ಹಣ 19,500/- ರೂಪಾಯಿಗಳನ್ನು ಕೊಟ್ಟಿದ್ದು ದಿನಾಂಕ 26/08/16 ರಂದು ಬೆಳಿಗ್ಗೆ ಸಹ ನೀರಮಾನವಿಯಲ್ಲಿ ಇನ್ನೊಂದು ಪಾಯಿಂಟ್ ಬೋರ್ ಹಾಕುವದು ಇದ್ದು ಕಾರಣ ಫಿರ್ಯಾದಿಯು ತಮ್ಮ ಬೊರವೆಲ್ ಗಾಡಿ ಹಾಗೂ ಡ್ರೈವರ್, ಮತ್ತು ಲೇಬರುಗಳೊಂದಿಗೆ ನೀರಮಾನವಿಯ ಯಲ್ಲಮ್ಮ ದೇವಿ ಗುಡಿಯ ಹತ್ತಿರ ಬೋರವೆಲ್ ಗಾಡಿಯನ್ನು ನಿಲ್ಲಿಸಿ ಅಲ್ಲಿಯೇ ಪಕ್ಕದ ಹೊಲದಲ್ಲಿ ಅಡಿಗೆ ಮಾಡಿಕೊಂಡು ಊಟ ಮಾಡಿ ಗಾಡಿಯ ಪಕ್ಕದಲ್ಲಿಯೇ ಮಲಗಿದ್ದು  ಮಲಗುವಾಗ  ಫಿರ್ಯಾದಿಯು ತನ್ನಲ್ಲಿದ್ದ 300/- ರೂ ಗಳನ್ನು ಹಾಗೂ  ಅರಿಕೇರಿ ಗೋಪಾಲ್  ನಾಯಕ ಈತನು ಕೊಟ್ಟ ಬೋರವೆಲ್ ಹಾಕಿದ ಹಣ 19,500/- ಹೀಗೆ ಒಟ್ಟು 19,800/- ರೂ ಗಳನ್ನು ತನ್ನ  ಪ್ಯಾಂಟಿನ ಹಿಂದಿನ ಜೇಬಿನಲ್ಲಿಟ್ಟುಕೊಂಡು ಮಲಗಿಕೊಂಡಿದ್ದಾಗ ರಾತ್ರಿ 2.00 ಗಂಟೆಯ ಸುಮಾರಿಗೆ ಯಾರೊ ಅಪರಿಚಿತ ವ್ಯಕ್ತಿಯು ಮಲಗಿಕೊಂಡಿದ್ದ ಫಿರ್ಯಾದಿಯ ಜೇಬಿನಲ್ಲಿದ್ದ 19,800/- ರೂ ಗಳನ್ನು & ಮೈಕ್ರೋಮ್ಯಾಕ್ಷ  ಮೊಬೈಲ್ ಫೋನ್  ಅಂ. ಕಿ. 2000 ರೂ ಬೆಲೆ ಬಾಳುವದನ್ನು ಕಳುವು ಮಾಡಿಕೊಂಡು ಓಡ ಹತ್ತಿದ್ದು ನೋಡಿ ಕೂಡಲೇ ಎಚ್ಚರವಾಗಿ ಅವನ ಬೆನ್ನ ಹತ್ತಿದ್ದು ಆದರೆ ಅವನು ಕತ್ತಲಲ್ಲಿ ಓಡಿ ಹೋಗಿರುತ್ತಾನೆ ಕಾರಣ ಸದರಿಯವನ ಮೇಲೆ ಕಾನೂನು ಕ್ರಮ ಜರುಗಿಸವಂತೆ ಇದ್ದ ದೂರಿನ ಮೇಲಿಂದ  ಮಾನವಿ ಠಾಣೆ ಗುನ್ನೆ ನಂ. 198/16  ಕಲಂ 379 ಐ.ಪಿ.ಸಿ. ಪ್ರಕಾರ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈಕೊಳ್ಳಲಾಗಿದೆ.   

            
¸ÀAZÁgÀ ¤AiÀĪÀÄ G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-
           gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ :29.082016 gÀAzÀÄ 100 ¥ÀææPÀgÀtUÀ¼À£ÀÄß ¥ÀvÉÛ ªÀiÁr 11300/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀåPÀæªÀÄdgÀÄV¸ÀĪÀPÁAiÀÄðªÀÄÄAzÀĪÀgÉ¢gÀÄvÀÛzÉ.