Thought for the day

One of the toughest things in life is to make things simple:

10 Jan 2015

Reported Crimes


                                 
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
ದಿ.18-12-2014 ರಂದು ಬೆಳಿಗ್ಗೆ 11-00 ಗಂಟೆ ಸುಮಾರಿಗೆ ಪಿರ್ಯದಿದಾರನು ವಿರುಪಣ್ಣ ತಂದೆ ಬಸಪ್ಪ 55ವರ್ಷ, ಒಕ್ಕಲುತನ, ಕುರಬರು ಸಾ,ಮಟ್ಟೂರು ತನ್ನ ಮನೆಯಲ್ಲಿದ್ದಾಗ ಅಲ್ಲಿಗೆ ಆರೋಪಿತರು ಸಾಬನಗೌಡ ತಂದೆ ಲಚಮನಗೌಡ ಹಾಗೂ ಇತರೆ ಐದು ಜನರು ಸಾ.ಉದ್ಬಾಳ ತಾ.ಮಾನವಿ ಜಿ.ರಾಯಚೂರು. ಕೂಡಿಕೊಂಡು ಬಂದು ಆರೋಪಿ ನಂ. 1 ನಿನ್ನ ಮಗ ನನಗೆ 50,000/- ಎಲ್ಲಿ ಕೊಟ್ಟಿದ್ದಾನೆ ಲೇ  ಎಂದು  ಅವಾಚ್ಯವಾಗಿ ಬೈಯುತ್ತಾ ಪಿರ್ಯದಿಯ ಎದೆಯ ಮೇಲಿನ  ಅಂಗಿ ಹಿಡಿದು ಎಳೆದಾಡುತ್ತಿದ್ದಾಗ , ಆರೋಪಿ ನಂ. 2 ಈತನು ಬಡಿಗೆಯಿಂದ ಆತನ ಬೆನ್ನಿಗೆ ಹೊಡೆದನು, ಆರೋಪಿ ನಂ. 3 ಕಲ್ಲಿನಿಂದ ಎದೆಗೆ, ಹೊಟ್ಟೆಗೆ ಹೊಡೆಯುತ್ತಿರುವಾಗ ಬಿಡಿಸಲು ಬಂದ ಪಿರ್ಯದಿದಾರನ ಹೆಂಡತಿಗೆ 4 ಈತನು ಆಕೆಯ ಸೀರೆಯನ್ನು ಹಿಡಿದು ಎಳೆದು ಕೈಯಿಂದ ಹೊಡೆಯುತ್ತಿರುವಾಗ ಸಾಕ್ಷಿದಾರಾರು ಜಗಳವನ್ನು ಬಿಡಿಸಿದ್ದು ನಂತರ 5, 6 ರವರು ಇನ್ನೊಂದು ಸಲ ನಮ್ಮ ತಂಟೆಗೆ ಬಂದರೆ ನಿಮ್ಮನ್ನು ಜೀವ ಸಹಿತ ಬಿಡುವುದಿಲ್ಲಾವೆಂದು ಜೀವದ ಬೆದರಿಕೆ ಹಾಕಿದ್ದು ಇರುತ್ತದೆ. ಅಂತಾ ಪಿ ಸಿ ನಂ.10/14 ಸಾರಾಂಶದ ಮೇಲಿಂದ ªÀÄÄzÀUÀ¯ï UÀÄ£Éß. £ÀA. 07/2015 PÀ®A.447, 341, 323,354,504,506 ಸಹಿತ 149 ಐಪಿಸಿ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ  
ದಿನಾಂಕ 09/01/15 ರಂದು 1800 ಗಂಟೆಗೆ ಪೂಜಾರಿ ರೆಡ್ಡಿ ನಾಯ್ಕ ತಂದೆ ಮಿಟ್ಟೆ ನಾಯ್ಕ, ಲಮಾಣಿ, 55 ವರ್ಷ, ಒಕ್ಕಲುತನ ಸಾ : ಸಿಂಗನೋಡಿ ತಾಂಡಾ ತಾ: ಜಿ: ರಾಯಚೂರ ಫಿರ್ಯಾದಿದಾರನು ಠಾಣೆಗೆ ಹಾಜರಾಗಿ ತನ್ನ ಹೇಳಿಕೆ ದೂರನ್ನು ನೀಡಿದ್ದು ಅದರ ಸಾರಾಂಶವೇನೆಂದರೆ , ಫಿರ್ಯಾದಿ ಮಗನಾದ ಶ್ರೀನಿವಾಸನು ಈಗ್ಗೆ ಒಂದು ತಿಂಗಳ ಹಿಂದೆ ತನ್ನ ಹೆಂಢತಿಯು ತವರು ಮನೆಗೆ ಹೋಗಿದ್ದು ಕಾರಣ ದಿನಾಂಕ 7/01/15 ರಂದು ಕರೆಯಲು ಹೋಗಿ 1] aãÁå £ÁAiÀÄÌ vÀAzÉ ¸ÉÆêÀįÁå £ÁAiÀÄÌ, 55 ªÀµÀð, ®ªÀiÁtÂ, MPÀÌ®ÄvÀ£À ¸Á: ¸ÀÄAPÉñÀégÀ vÁAqÁ 2] ZÀAzÀÄ vÀAzÉ aãÁå £ÁAiÀÄÌ, 25 ªÀµÀð, ®ªÀiÁtÂ, MPÀÌ®ÄvÀ£À ¸Á: ¸ÀÄAPÉñÀégÀ vÁAqÁ .ಆರೋಪಿತರಿಗೆ ತನ್ನ ಹೆಂಢತಿಯನ್ನು ಕಳುಹಿಸಿಕೊಡುವಂತೆ ಕೇಳಿದಾಗ ಆರೋಪಿತರು ಶ್ರೀನಿವಾಸನಿಗೆ ‘’ ಇಷ್ಟು ದಿನ ಕರೆಯಲು ಬರದೇ ಇವತ್ತು ಬಂದೀದಿ, ಈಗ ಕಳುಹಿಸಿಕೊಡುವದಿಲ್ಲ ಅಂತಾ ಹೇಳಿದರೂ ಸಹ ಕೇಳುವದಿಲ್ಲವೇನಲೇ ಸೂಳೆ ಮಗನೇ’’ ಅಂತಾ ಅಂದು ಕೈಗಳಿಂದ ಹಾಗೂ ಕಬ್ಬಿಣದ ಪಲಗಿನಿಂದ ಎಡಗೈ ತೋಳಿಗೆ ಹಾಗೂ ತಲೆಗೆ ಹೊಡೆದು ರಕ್ತಗಾಯ ಹಾಗೂ ಒಳಪೆಟ್ಟುಗೊಳಿಸಿ ‘’ ಇನ್ನೊಮ್ಮ ನಿನ್ನ ಹೆಂಡತಿಗೆ ಕಳುಹಿಸು ಅಂತಾ ಕೇಳಿದರೆ ನಿನಗೆ ಜೀವ ಸಹಿತ ಬಿಡುವದಿಲ್ಲ ‘’ ಅಂತಾ ಜೀವದ ಬೆದರಿಕೆಯನ್ನು ಹಾಕಿದ್ದು ಕಾರಣ ಸದರಿಯುವರ ವಿರುದ್ಧ ಕಾನೂನು ಪ್ರಕಾರ ಕ್ರಮ ಜರುಗಿಸಬೇಕಂತ ಇದ್ದ ದೂರಿನ ಆಧಾರದ ಮೇಲಿಂದ ಮಾನವಿ ಪೊಲೀಸ್ ಠಾಣೆ ಗುನ್ನೆ ನಂ. 6/2015 ಕಲಂ 504,323,324,506 ಸಹಿತ 34 ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು PÉÊPÉÆArgÀÄvÁÛgÉ.
ದಿನಾಂಕ 06-01-2015 ರಂದು 9-15 ಪಿ.ಎಂ. ಸುಮಾರಿಗೆ ಸಿಂಧನೂರು ಗಂಗಾವತಿ ರಸ್ತೆಯಲ್ಲಿರುವ ಗೋರೆಬಾಳ ಕ್ಯಾಂಪಿನಲ್ಲಿ ¦. ±ÉõÀAiÀÄå vÀAzÉ ªÉAPÀlgÁªï, 60 ªÀµÀð, PÀªÀiÁä, MPÀÌ®ÄvÀ£À, ¸Á: UÉÆÃgɨÁ¼À PÁåA¥À vÁ: ¹AzsÀ£ÀÆgÀÄ .ಫಿರ್ಯಾಧಿದಾರನ ತಮ್ಮನಾದ ವೆಂಕಟೇಶ್ವರರಾವ್ ತಂದೆ ವೆಂಕಟರಾವ್, ಗೋರೆಬಾಳ ಕ್ಯಾಂಪ ಈತನು ರಸ್ತೆಯ ಎಡಬಾಜು ನಡೆದುಕೊಂಡು ಬರುತ್ತಿದ್ದಾಗ ಸಿಂಧನೂರು ಕಡೆಯಿಂದ ಆರೋಪಿತನು ¥ÀA¥À£ÀUËqÀ vÀAzÉ ªÉAPÀ£ÀUËqÀ, PÁgÀ  ZÁ®PÀ ¸Á: UÉÆÃgɨÁ¼À ಕಾರ ನಂ. ಕೆಎ-36-ಎನ್-2968 ನೇದ್ದನ್ನು ಅತೀವೇಗವಾಗಿ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ವೆಂಕಟೇಶ್ವರರಾವ್ ಈತನಿಗೆ ಟಕ್ಕರ ಕೊಟ್ಟು ನಂತರ ಅದೇ ರೋಡಿನಲ್ಲಿ ಗಂಗಾವತಿ ಕಡೆಯಿಂದ ಬರುತ್ತಿದ್ದ ಲಾರಿ ನಂ. ಕೆಎ-06-ಎ-5605 ನೇದ್ದಕ್ಕೆ ಟಕ್ಕರ ಕೊಟ್ಟಿರುತ್ತಾನೆ. ಗಾಯಾಳು ವೆಂಕಟೇಶ್ವರರಾವ್ ಈತನ ಎಡ ಕಿವಿ ಹರಿದು, ಭಾರಿ ಗಾಯವಾಗಿ, ಎಡಭುಜಕ್ಕೆ, ಬಲ ಹಣೆಗೆ ಗಾಯಗಳಾಗಿರುತ್ತದೆ. CAvÁ EzÀÝ ¦üAiÀiÁ𢠪ÉÄðAzÀ ¹AzsÀ£ÀÆgÀÄ UÁæ«ÄÃt oÁuÉ UÀÄ£Éß £ÀA. 05/2015 PÀ®A. 279,338 L.¦.¹. CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ  

ªÀÄ£ÀĵÀå PÁuÉ ¥ÀæPÀgÀt:-
ದಿನಾಂಕ: 25-12-2014 ರಂದು ತನ್ನ ತಮ್ಮನಾದ ¸ÀvÀå£ÁgÁAiÀit vÀAzÉ £ÀgÀ¸À¥Àà, 36 ªÀµÀð, eÁ: J¸ï.¹(ZÀ®ÄªÁ¢), G:PÀÆ°, ¸Á:gÁA¥ÀÆgÀ UÁæªÀÄ, gÁAiÀÄZÀÆgÀÄ ಇತನು ರಾಂಪೂರ ಗ್ರಾಮದ ಮನೆಯಿಂದ ತನ್ನ ತಾಯಿಗೆ ತಾನು ಬಜಾರಕ್ಕೆ ಹೋಗಿ ಬರುತ್ತೇನೆ ಅಂತಾ ಹೇಳಿ ಮನೆಯಿಂದ ಹೋದವನು, ಸಂಜೆಯಾದರೂ ವಾಪಸ್ ಮನೆಗೆ ಬಂದಿರುವುದಿಲ್ಲಾ. ನಂತರ ಪಿರ್ಯಾದಿ ©üêÀÄ¥Àà vÀAzÉ £ÀgÀ¸À¥Àà, ªÀAiÀÄ:52 ªÀµÀð, eÁ: J¸ï.¹(ZÀ®ÄªÁ¢), G: ¸ÀPÁðj £ËPÀgÀ, ¸Á:ªÀÄ£É £ÀA.J¯ïLf-85, 1-11-642 ¤d°AUÀ¥Àà PÁ¯ÉÆä, gÁAiÀÄZÀÆgÀÄ ಪಿರ್ಯಾದಿಯ ತಾಯಿಯು ಪಿರ್ಯಾದಿಗೆ ಪೋನ್ ಮಾಡಿ ತಿಳಿಸಿದ್ದು, ನಂತರ ಪಿರ್ಯಾದಿಯು ನಗರದಲ್ಲಿ ಎಲ್ಲಾ ಕಡೆಗಳಲ್ಲಿ ತನ್ನ ತಮ್ಮನನ್ನು ಹುಡುಕಾಡಲಾಗಿ ಎಲ್ಲಿಯೂ ಸಿಗದೇ ಇದ್ದುದರಿಂದ ತಮ್ಮ ಸಂಬಂಧಿಕರಿಗೆಲ್ಲಾ ಫೋನ್ ಮಾಡಿ ವಿಚಾರಿಸಲು ಎಲ್ಲಿಯೂ ಬಂದಿರುವುದಿಲ್ಲಾ ಅಂತಾ ತಿಳಿಸಿದ್ದು, ನಂತರ ತಾನು ಸಹ ಎಲ್ಲಾ ಕಡೆಗಳಲ್ಲಿ ಇಲ್ಲಿಯವರೆಗೆ ಹುಡುಕಾಡಲಾಗಿ ಎಲ್ಲಿಯೂ ಪತ್ತೆಯಾಗಿರುವುದಿಲ್ಲಾ.  ಅಲ್ಲದೇ ತನ್ನ ತಮ್ಮನು ಇಂದು ಅಥವಾ ನಾಳೆ ಬರಬಹುದೆಂದು ಕಾದು ನೋಡಿದರೂ ಸಹ ತನ್ನ ತಮ್ಮನು ಮನೆಗೆ ಬಂದಿರುವುದಿಲ್ಲಾ. ಆದ್ದರಿಂದ  ಕಾಣೆಯಾದ ತನ್ನ ತಮ್ಮನಾದ ಸತ್ಯನಾರಾಯಣ ಇತನನ್ನು ಪತ್ತೆ ಹಚ್ಚಿಕೊಡಬೇಕಾಗಿ ವಿನಂತಿ ಅಂತಾ ಇಂದು ತಡವಾಗಿ ಬಂದು ಪಿರ್ಯಾದಿಯನ್ನು ಸಲ್ಲಿಸಿದ್ದರ ಸಾರಾಂಶದ ಮೇಲಿಂದ ಪಶ್ಚಿಮ ಠಾಣೆ ಗುನ್ನೆ ನಂ. 04/2015 ಕಲಂ. ªÀÄ£ÀĵÀå ಕಾಣೆ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡೇನು.

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-     

                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 10.01.2015 gÀAzÀÄ         63 ¥ÀææPÀgÀtUÀ¼À£ÀÄß ¥ÀvÉÛ ªÀiÁr 8,700 /-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.