Thought for the day

One of the toughest things in life is to make things simple:

29 Apr 2020

Reported Crimes

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w

E¸ÉàÃmï dÆeÁlzÀ ¥ÀæPÀgÀtzÀ ªÀiÁ»w.
            ದಿನಾಂಕ:27.04.2020 ರಂದು ಸಂಜೆ 5-50 ಗಂಟೆ ಸುಮಾರಿಗೆ ಆರೋಪಿ gÀAUÀ£ÁxÀ vÁ¬Ä AiÀÄ®èªÀé ZɮĪÁ¢ ªÀAiÀĸÀÄì:42 ºÁUÀÆ EvÀgÉ ªÀÄÆgÀÄ  d£ÀgÀÄ ¸Á:J®ègÀÆ ªÀÄÄzÀUÀಲ್ ಲಿಂಗಸಗೂರು ರಸ್ತೆಯ ಬುದ್ದಿನ್ನಿ ಕ್ರಾಸದಲ್ಲಿರುವ ಬಸ್ ನಿಲ್ದಾಣದ ಹಿಂದುಗಡೆ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರೆಲ್ಲರೂ ಕೂಡಿಕೊಂಡು ಅಂದರ-ಬಾಹರ ಎಂಬ 52 ಏಲೆಗಳಿಂದ ಇಸ್ಪಿಟ ಜೂಜಾಟ ಆಡುತ್ತಿದ್ದಾಗ ಪಿ.ಎಸ್.ಐ ರವರು ತಮ್ಮ ಸಿಬ್ಬಂದಿಯವರಾದ ಪಿ.ಸಿ. 283, 214,140, 01, 592, 291,  ರವರ ಸಹಾಯದಿಂದ ಮತ್ತು ಪಂಚರ ಸಮಕ್ಷಮ ದಾಳಿ ಮಾಡಿ ಆರೋಪಿತರನ್ನು ಹಿಡಿದು ಅವರಿಂದ ಇಸ್ಪಿಟ್ ಜೂಜಾಟದ ಹಣ  5600/- ಮತ್ತು 52 ಇಸ್ಪಿಟ ಎಲೆಗಳನ್ನು ಜಪ್ತಿ ಮಾಡಿಕೊಂಡು ಪಂಚನಾಮೆ ಮತ್ತು ವರದಿಯನ್ನು ಕೊಟ್ಟು ಮುಂದಿನ ಕ್ರಮ ಜರುಗಿಸಲು ಆದೇಶಿಸಿದ ಮೇರೆಗೆ ಪಂಚನಾಮೆ ಸಾರಾಂಶ ಮೇಲಿಂದ ಠಾಣಾ ಎನ್.ಸಿ ನಂ. 07/2020 ಕಲಂ, 87 ಕೆ.ಪಿ. ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ಸದರಿ ಪ್ರಕರಣ ಅಸಂಜ್ಞೆಯ ಪ್ರಕರಣವಾಗಿದ್ದರಿಂದ ಎಪ್.ಐ.ಆರ್ ದಾಖಲಿಸಲು ಮಾನ್ಯ ನ್ಯಾಯಾಲಯದಿಂದ ಅನುಮತಿ ಪಡೆದುಕೊಂಡ ಪ್ರತಿಯನ್ನು ಸಿ.ಪಿ.ಸಿ-640  ರವರು ಇಂದು ದಿನಾಂಕ:28.04.2020 ರಂದು ಸಂಜೆ 6.00 ಗಂಟೆಗೆ ತಂದು ಕೊಟ್ಟಿದ್ದು ಇರುತ್ತದೆ. ಸದರಿ ಪಂಚನಾಮೆ & ವರದಿ ಸಾರಾಂಶದ ಮುದಗಲ್ ಪೊಲೀಸ್ ಠಾಣೆ ಗುನ್ನೆ ನಂಬರ 62/2020  PÀ®A. 87 PÉ.¦ PÁAiÉÄÝ. ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.

          ದಿನಾಂಕ: 27/04/2020 ರಂದು  ದಿನಾಂಕ 27/04/2020 ರಂದು 17-30 ರಿಂದ 18-30 ಗಂಟೆಯ ಸುಮಾರಿಗೆ ತಪ್ಪಲದೊಡ್ಡಿ ಸೀಮಾದ ತಾಯಮ್ಮ ಗುಡಿಯ ಪಕ್ಕದ ಹತ್ತಿರದ ಸಾರ್ವಜನಿಕ ಜಾಗೆಯಲ್ಲಿ ಇಸ್ಪೇಟ್ ಜೂಜಾಟದಲ್ಲಿ ತೊಡಗಿದ್ದ ಮಲ್ಲಯ್ಯ ಸ್ವಾಮಿ ತಂದೆ ಬಸಯ್ಯ ಸ್ವಾಮಿ ಹಿರೇಮಠ  ವಯಾ-32 ವರ್ಷ  ಜಾ:ಜಂಗಮ :ಒಕ್ಕಲತನ ಸಾ: ತೊಪ್ಪಲದೊಡ್ಡಿ ಹಾಗೂ ಇತರೆ 3  ಜನರನ್ನು ವಶಕ್ಕೆ ಪಡೆದುಕೊಂಡಿದ್ದು ಇರುತ್ತದೆ. ಇಸ್ಪೆಟ್ ಜೂಜಾಟದ ಧಾಳಿ ಪಂಚನಾಮೆಯನ್ನು ಮತ್ತು  ಧಾಳಿಯ ಕಾಲಕ್ಕೆ ಜಪ್ತಿ ಪಡಿಸಿಕೊಂಡ ಇಸ್ಪೀಟ್‌‌ ಜೂಜಾಟದ ನಗದು ಹಣ ಒಟ್ಟು 2990 ರೂ/-ಮತ್ತು 52 ಇಸ್ಪೇಟ್ ಎಲೆಗಳನ್ನು ಜಪ್ತಿ ಮಾಡಿ ತಂದು ಹಾಜರು ಪಡಿಸಿದ್ದು ಸದರಿ ಪಂಚನಾಮೆಯ ಮತ್ತು ವರದಿಯ ಮೇಲಿಂದ ಮಾನ್ಯ ಜೆಎಮ್ ಎಪ್ ಸಿ ನ್ಯಾಯಾಲಯ ಮಾನವಿ ರವರು ಪರವಾನಿಗೆಯನ್ನು ದಿನಾಂಕ-28/04/2020 ರಂದು 17-00 ಗಂಟೆಗೆ ಪಡೆದುಕೊಂಡು ವಾಪಾಸು ಠಾಣೆಗೆ ದಿನಾಂಕ :28/04/2020 ರಂದು 18-45 ಗಂಟೆಗೆ ಬಂದು ಕವಿತಾಳ ಪೊಲೀಸ್‌‌  ಠಾಣೆಯ ಅಪರಾಧ ಸಂಖ್ಯೆ 38/2020 ಕಲಂ-87 ಕೆಪಿ ಕಾಯಿದೆ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈ ಗೊಂಡಿಇರುತ್ತಾರೆ.

ಅಕ್ರಮ ಸೇಂದಿ/ಕಳ್ಳಬಟ್ಟಿ ಸರಾಯಿ/ ಮದ್ಯಜಪ್ತಿ ಪ್ರಕರಣದ ಮಾಹಿತ.
      ದಿನಾಂಕ:-28-04-2020 ರಂದು ಸಂಜೆ 17-00 ಗಂಟೆ ಸುಮಾರಿಗೆ ಪಿ.ಎಸ್. ರವರು ದಾಳಿ ಪಂಚನಾಮೆ ಮತ್ತು ಆರೋಪಿ ಶಂಕ್ರಪ್ಪ ತಂದೆ ಲಚ್ಚಪ್ಪ 55 ವರ್ಷ  ಜಾ-ಲಂಬಾಣಿ -ಕೂಲಿ ಕೆಲಸ ಸಾ-ಎನ್.ಎನ್ ಕ್ಯಾಂಪ್ ತನನ್ನು ತಂದು  ಹಾಜರುಪಡಿಸಿದ್ದು ಸಾರಂಶವೆನೇಂದರೆ, ಎನ್.ಎನ್ ಕ್ಯಾಂಪಿನ ಕಾಲೂವೆ ಬ್ರಿಡ್ಜ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿತನು ಕಳ್ಳ ಬಟ್ಟಿ ಸಾರಾಯಿ ಅನಧೀಕೃತವಾಗಿ ವಿಷಕಾರಿ ಪದಾರ್ಥಗಳನ್ನು  ಮಿಶ್ರಣಮಾಡಿ ಕಳ್ಳಬಟ್ಟಿ ಸಾರಾಯಿ ತಯಾರಿಕೆ ಮಾಡಿ ಮಾನವನು ಇದನ್ನು ಸೇವನೆ ಮಾಡಿದರೆ ಜೀವಕ್ಕೆ ಅಪಯಕಾರಿ ಆಗುತ್ತದೆ ಅಂತಾ ತಿಳಿದು ಸಾರ್ವಜನಿಕ ಸ್ಥಳದಲ್ಲಿ ಇಟ್ಟು ಸಾರ್ವಜನಿಕರಿಗೆ  ಕಳ್ಳಬಟ್ಟಿ ಸಾರಾಯಿ ಮಾರಟ ಮಾಡುತ್ತಿದ್ದಾಗ ದೂರುದಾರರು ಮತ್ತು ಸಿಬ್ಬಂದಿಯವರು ಖಚಿತ ಬಾತ್ಮಿ ಮೇರೆಗೆ ಪಂಚರ ಸಮಕ್ಷಮ ದಾಳಿಮಾಡಿ ಹಿಡಿದು ಆರೋಪಿತನನ್ನು ವಶಕ್ಕೆ ಪಡೆದುಕೊಂಡು 2 ಲೀಟರ್ ಕಳ್ಳಬಟ್ಟಿ ಸಾರಾಯಿ ಅನ್ನು .ಕಿ 400/- ರೂಪಾಯಿ ಬೆಲೆಬಾಳುವುದುನ್ನು ಪಂಚರ ಸಮಕ್ಷಮದಲ್ಲಿ ಜಪ್ತಿ ಮಾಡಿಕೊಂಡು ದಾಳಿ ಪಂಚನಾಮೆ ಮತ್ತು ಮುದ್ದೆಮಾಲು ಹಾಗೂ ಆರೋಪಿತನನ್ನು ಠಾಣೆಗೆ ಹಾಜರುಪಡಿಸಿ ಕ್ರಮ ಜರುಗಿಸಲು ನೀಡಿದ ದೂರಿನ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ ಅಂತಾ ಇದ್ದ ದೂರಿನ ಸಾರಾಂಶ ಮೇಲಿಂದ ಬಳಗಾನೂರು ಪೊಲೀಸ್ ಠಾಣ ಗುನ್ನೆ ನಂಬರ 36/2020 ಕಲಂ-273 .ಪಿ.ಸಿ ಮತ್ತು 32,34 ಕೆ. ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.

            ದಿನಾಂಕ: 28-04-2020 ರಂದು 12-00 ಗಂಟೆಗೆ ಪಿ.ಎಸ್..[ಕಾಸು] ರವರು ಮೂಲ ದಾಳಿ ಪಂಚನಾಮೆಯೊಂದಿಗೆ ಮುದ್ದೆಮಾಲು ಹಾಗು ಆರೋಪಿ 1] ªÀi˯Á° vÀAzÉ ¸ÉÊ¥sÀ£ï ¸Á§, ªÀAiÀiÁ:38 ªÀµÀð, eÁ:ªÀÄĹèÃA, G:¯ÁjZÁ®PÀ, ¸Á: ºÀ¼É D±ÀæAiÀÄ PÁ¯ÉÆä gÁAiÀÄZÀÆgÀÄ. ತನನ್ನು ಹಾಜರುಪಡಿಸಿ ಮುಂದಿನ ಕ್ರಮ ಕುರಿತು ಜ್ಞಾಪನ ಪತ್ರ ನೀಡಿದ್ದು ಸಾರಾಂಶವೇನೆಂದರೆ, ತಾವು ದಿನಾಂಕ: 28-04-2020 ರಂದು  09-45 ಗಂಟೆಗೆ ನಾನು ಠಾಣೆಯಲ್ಲಿರುವಾಗ ಠಾಣಾ ವ್ಯಾಪ್ತಿಯ ಹಳೆಆಶ್ರಯ ಕಾಲೋನಿ ನೀಲಮ್ಮ ಹೋಟೆಲ್ ಹತ್ತಿರ ಯಾರೋ ಒಬ್ಬ ಮಹಿಳೆ ಮತ್ತು ಒಬ್ಬ ವ್ಯಕ್ತಿಯು ಕನರ್ಾಟಕ ಸಕರ್ಾರ ಹೆಂಡ ಸಾರಾಯಿ ನಿಷೇಧ ಮಾಡಿದಾಗ್ಯೂ ಯಾವುದೇ ಲೈಸನ್ಸ್ ಇಲ್ಲದೇ ಅನಾಧಿಕೃತವಾಗ ಮಾನಜೀವಕ್ಕೆ ಹಾನಿಕಾರಕವಾದ ರಾಸಾಯನಿಕ ಪದಾರ್ಥಗಳಿಂದ ತಯಾರಿಸಿದ ಕಲಬರಕೆ ಬಟ್ಟಿಸಾರಾಯಿಯನ್ನು ಮಾರಾಟ ಮಾಡುತ್ತಿರುವ ಬಗ್ಗೆ ಖಚಿತವಾದ ಬಾತ್ಮೀ ಬಂದ ಮೇರೆಗೆ ನಾನು ಮತ್ತು ಪಂಚರಾದ 1] ನಾಗಪ್ಪ ಮತ್ತು 2] ಶ್ರೀನಿವಾಸ ಹಾಗು ಸಿಬ್ಬಂದಿಯವರಾದ ಹೆಚ್.ಸಿ.125, 58, ಪಿ.ಸಿ.231, ಮ.ಪಿಸಿ.1099 ಹೆಚ್.ಸಿ.126 ಜೀಪಚಾಲಕ ರವರೊಂದಿಗೆ 10-15 ಗಂಟೆಗೆ ಸರಕಾರಿ ಪೊಲೀಸ್ ಜೀಪ್ ನಂ. ಕೆಎ-36 ಜಿ-151 ನೇದ್ದರಲ್ಲಿ ಎಲ್ಲರನ್ನು ಠಾಣೆಯಿಂದ ಕರೆದು ಕೊಂಡು ಚಂದ್ರಬಂಡಾ ರಸ್ತೆಯ ಮುಖಾಂತರ 10-30 ಗಂಟೆಗೆ ಹಳೆ ಆಶ್ರಯ ಕಾಲೋನಿಗೆ ಹೋಗಿ ತಲುಪಿ ಸ್ವಲ್ಪ ದೂರದಲ್ಲಿ ಜೀಪನ್ನು ನಿಲ್ಲಿಸಿ ಎಲ್ಲರು ಕೆಳಗೆ ಇಳಿದು ಒಂದು ಮನೆಯ ಮರೆಯಲ್ಲಿ ನಿಂತು ನೋಡಲಾಗಿ ಅಲ್ಲಿ ಒಬ್ಬ ಮಹಿಳೆಯು ಮತ್ತು ಒಬ್ಬ ವ್ಯಕ್ತಿಯು ಇಬ್ಬರು ತಮ್ಮ ಮನೆಮುಂದೆ ಸಾರ್ವಜನಿಕ ಸ್ಥಳದಲ್ಲಿ ಪ್ಲಾಸ್ಟಿಕ್ ಕವರುಗಳಲ್ಲಿ ಬಟ್ಟಿ ಸಾರಾಯಿಯನ್ನು ಇಟ್ಟುಕೊಂಡು ಸಾರ್ವಜನಿಕರಿಗೆ ಕುಡಿಯಲು ಮಾರಾಟ ಮಾಡುತ್ತಿರುವದನ್ನು ಖಚಿತಪಡಿಸಿಕೊಂಡು ಎಲ್ಲರೂ ಸೇರಿ 10-45 ಗಂಟೆಗೆ ಪಂಚರ ಸಮಕ್ಷಮ ಸಾರಾಯಿ ಮಾರಾಟ ಮಾಡುತ್ತಿದ್ದ 1] ಮೌಲಾಲಿ ತಂದೆ ಸೈಫನ್ ಸಾಬ,   2] ಗೋರಿ ಬೀ ಗಂಡ ಮೌಲಾಲಿ, ಸಾ: ಹಳೆ ಆಶ್ರಯ ಕಾಲೋನಿ ರಾಯಚೂರು ಇವರ ಮೇಲೆ ದಾಳಿಮಾಡಿ ಘಟನಾ ಸ್ಥಳದಿಂದ 10 ಪ್ಲಾಸ್ಟಿಕ್ ಕವರುಗಳಲ್ಲಿ 10 ಲೀ ಅ.ಕಿ.ರೂ.7000/-ರೂ ಬೆಲೆಬಾಳುವ ಬಟ್ಟಿ ಸಾರಾಯಿಯನ್ನು ಜಪ್ತು ಮಾಡಿಕೊಂಡು, ರಾಸಾಯನಿಕ ಪರೀಕ್ಷೆಗೆ ಕಳುಹಿಸುವ ಕುರಿತು ಸದರಿ ಎಲ್ಲಾ ಕವರುಗಳಿಂದ ಸ್ವಲ್ಪ ಸ್ವಲ್ಪ ಸೇಂದಿಯನ್ನು ತೆಗೆದು 01 ಲೀಟರಿನ ಪ್ಲಾಸ್ಟಿಕ ಬಾಟಲಿಯಲ್ಲಿ ತುಂಬಿ ಶಾಂಪಲ್ಗಾಗಿ ತೆಗೆದು ಅದರ ಮುಚ್ಚಳಿಕೆಗೆ ಬಿಳಿ ಬಟ್ಟೆಯಿಂದ ಸುತ್ತಿ MYPSRCR ಎಂಬ ಇಂಗ್ಲೀಷ ಅಕ್ಷರದಿಂದ ಸೀಲ್ ಮಾಡಿ ಪಂಚರ ಸಹಿ ಚೀಟಿ ಅಂಟಿಸಿ ಕೇಸಿನ ಪುರಾವೆ ಕುರಿತು ತಾಬಾಕ್ಕೆ ತೆಗೆದುಕೊಂಡು ಮತ್ತು ಆರೋಪಿತರನ್ನು ವಶಕ್ಕೆ ಪಡೆದುಕೊಂಡು ಮತ್ತು ಉಳಿದ ಬಟ್ಟಿಸಾರಾಯಿಯನ್ನು ಹಾಗೆಯೇ ಬಿಟ್ಟಲ್ಲಿ ಕೆಟ್ಟು ಮಲೀನವಾಗುವ ಸಾದ್ಯತೆ ಇರುವುದರಿಂದ ಕವರುಗಳ ಸಮೇತವಾಗಿ ಸ್ಥಳದಲ್ಲಿಯೇ ಪಂಚರ ಸಮಕ್ಷಮದಲ್ಲಿ ನಾಶಪಡಿಸಿ ದಿನಾಂಕ: 28-04-2020 ರಂದು 10-45 ಗಂಟೆಯಿಂದ 11-45 ಗಂಟೆವರೆಗೆ  ಪಂಚನಾಮೆಯನ್ನು ಪೂರೈಸಿ 12-00 ವಾಪಸ ಠಾಣೆಗೆ ಬಂದು ಮೂಲ ದಾಳಿ ಪಂಚನಾಮೆಯೊಂದಿಗೆ ಮುದ್ದೆಮಾಲು ಹಾಗು ಆರೋಪಿತರನ್ನು ಹಾಜರುಪಡಿಸಿದ್ದು ಮುಂದಿನ ಕ್ರಮ ಜರುಗಿಸಲು ಈ ಜ್ಞಾಪನ ಪತ್ರದ ಮೂಲಕ ಸೂಚಿಸಿದೆ, ಅಂತಾ ಮುಂತಾಗಿ ಇರುವ ಸಾರಾಂಶದ ಮೇಲಿಂದ ಮಾರ್ಕೇಟ್ ಯಾರ್ಡ್ ಪೊಲೀಸ್ ಠಾಣಾ ಗು.ನಂ.47/2020 ಕಲಂ:273,284 ಐಪಿಸಿ ಮತ್ತು 32,34 ಕೆ..ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.

          ದಿನಾಂಕ: 28-04-2020 ರಂದು 18:30 ಗಂಟೆಗೆ ಪಿ.ಎಸ್.ಐ (ಕಾ.ಸು) ರವರು ಸೇಂದಿ ದಾಳಿಯಿಂದ ವಾಪಸ್ ಠಾಣೆಗೆ ವಿವರವಾದ ಪಂಚನಾಮೆ ಮತ್ತು ದೂರು ಸಲ್ಲಿಸಿದ್ದೇನೆಂದರೆ, ದಿನಾಂಕ:-28-04-2020 ರಂದು ಮಾಹಿತಿ ಆಧಾರದ ಮೇಲಿಂದ ಪಂಚರೊಂದಿಗೆ ಅಸ್ಕಿಹಾಳ ಗ್ರಾಮ ನಾಗಪ್ಪ ಕಟ್ಟೆಯ ಹತ್ತಿರ ಹೋಗಿ 17:00 ಗಂಟೆಗೆ ಕಲಬೆರಕೆ ಸೇಂದಿ ಮಾರಾಟ ಮಾಡುತ್ತಿದ್ದ ಅಮೀನ್ ಸಾಬ್ ತಂದೆ ರಾಜಸಾಬ, ವಯಸ್ಸು: 32 ವರ್ಷ, ಜಾತಿ: ಮುಸ್ಲಿಂ, : ಸೆಂಟ್ರಿಂಗ್ ಕೆಲಸ, ಸಾ: ಮಾಜಿ ನಗರ ಸಭೆ ಸದಸ್ಯರಾದ ಸುಭಾಷ ರವರ ಮನೆಯ ಹತ್ತಿರ, ಅಸ್ಕಿಹಾಳ ಗ್ರಾಮ ತಾ:ಜಿ: ರಾಯಚೂರು ಈತನ ಮೇಲೆ ದಾಳಿ ಜರುಗಿಸಲಾಗಿ ಸದರಿ ವ್ಯಕ್ತಿಯು ಪೊಲೀಸರಿಂದ ತಪ್ಪಿಸಿಕೊಂಡು ಓಡಿ ಹೋಗಿದ್ದು, ನಂತರ ಪರಿಶೀಲಿಸಲಾಗಿ ಈತನು ಮಾರಾಟಕ್ಕೆ ಅಂತಾ ಇಟ್ಟುಕೊಂಡಿದ್ದ ಕಲಬೆರಕೆ ಸೇಂದಿ 15 ಲೀಟರ ಸೇಂದಿ ಇದ್ದು, 01 ಲೀಟರಗೆ 10 ರೂ. ಸೆಂದಿ ಅಂತೆ ಒಟ್ಟು .ಕಿ. ರೂ. 150/- ರೂ. ಇದ್ದು, ಇದರಲ್ಲಿ 01 ಲೀಟರ ಸೆಂದಿಯನ್ನು ಶ್ಯಾಂಪಲ ಸೇಂದಿಯನ್ನು ತೆಗೆದು ರಸಾಯನಿಕ ಪರೀಕ್ಷೆ ಕಳುಹಿಸಿ ಕೊಡುವ ಕುರಿತು ಪಂಚರ ಸಮಕ್ಷಮದಲ್ಲಿ ಜಪ್ತಿಪಡಿಸಿಕೊಂಡಿದ್ದು, ಉಳಿದ 14 ಲೀಟರ ಸೇಂದಿಯು ಠಾಣೆಯಲ್ಲಿ ಇಟ್ಟರೆ ಕೊಳೆತು ನಾರುವ ಸಾಧ್ಯತೆ ಇದ್ದುದ್ದರಿಂದ ಸದರಿ ಸೇಂದಿಯನ್ನು ಘಟನಾ ಸ್ಥಳದಲ್ಲಿ ಪಂಚರ ಸಮಕ್ಷಮ ನಾಶಪಡಿಸಿದ್ದು ಇರುತ್ತದೆ. ದೂರಿನೊಂದಿಗೆ ಕಲಬೆರಕೆ ಸೆಂದಿಯ ಶ್ಯಾಂಪಲ್ ಬಾಟಲಿ ಮತ್ತು ವಿವರವಾದ ಪಂಚನಾಮೆ ಹಾಗೂ ತಪ್ಪಿಸಿಕೊಂಡ ಹೋದ ಮೇಲ್ಕಂಡ ಆರೋಪಿತನ ವಿರುದ್ಧ ಸೂಕ್ತ ಕಾನೂನು ರೀತಿ ಕ್ರಮ ಜರುಗಿಸಲು ದೂರು ಸಲ್ಲಿಸಿದ್ದರ ಮೇಲಿಂದ ರಾಯಚೂರು ಪಶ್ಚಿಮ ಪೊಲಿಸ್ ಠಾಣಾ ಗುನ್ನೆ ನಂ. 51/2020 ಕಲಂ: 273, 284 .ಪಿ.ಸಿ & 32, 34 ಕೆ.. ಯಾಕ್ಟ್ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

ಕರ್ಪ್ಯೂ ಉಲಂಘನೆ ಪ್ರಕರಣದ ಮಾಹಿತಿ.
     ¢£ÁAPÀ-28-04-2020 gÀAzÀÄ ¦ügÁå¢ ²æÃ.ªÀĺÉñÀ vÀAzÉ GgÀÄPÀÄAzÀ¥Àà, 37ªÀµÀð,²±ÀÄ C©üêÀÈ¢Ý AiÉÆÃd£Á¢üPÁjUÀ¼ÀÄ ¸ÀzÀå ªÀ®AiÀÄ zÀAqÁ¢üPÁjUÀ¼ÀÄ UÀ§ÆâgÀÄ ºÉÆç½ vÁ-zÉêÀzÀÄUÀðgÀÄ oÁuÉUÉ ºÁdgÁV ¤ÃrzÀ UÀtÂÃPÀÈvÀ ¦ügÁå¢ ¸ÁgÁA±ÀªÉãÉAzÀgÉ, gÁdåzÀ°è ªÀÄvÀÄ zÉñÀzÀ°è PÉÆgÉÆãÁ ªÉÊgÀ¸ï ¸ÉÆAPÀÄ vÀqÉAiÀÄĪÀ ¤«ÄvÀå ºÉZÉÑZÀÄÑ d£ÀgÀÄ UÀÄA¥ÁV ¸ÉÃgÀzÀAvÉ ¤µÉÃzÁeÉÕ eÁjAiÀÄ°èzÁÝUÀ, ¢£ÁAPÀ-22-04-2020 gÀAzÀÄ ¸ÀAeÉ 4-00 UÀAmÉ ¸ÀĪÀiÁjUÉ CªÀÄgÁ¥ÀÆgÀÄ UÁæªÀÄzÀ°è PÉÆgÉÆãÁ ªÉÊgÀ¸ï ¥ÁætPÉÌ C¥ÁAiÀÄPÁjAiÀiÁUÀĪÀ ¸ÁAPÁæ«ÄPÀ gÉÆÃUÀªÁVzÀÄÝ CzÀÄ J®èjUÀÆ ºÀgÀqÀĪÀ §UÉÎ UÉÆwÛzÀÝgÀÆ ¸À»vÀ UÀÄrAiÀÄ ¥ÀÆeÁjAiÀiÁzÀ §¸À°AUÀ¥Àà£ÀÄ d£ÀgÀ£ÀÄß UÀÄA¥ÀÄ ¸ÉÃj¹zÀÄÝ C®èzÉ d£ÀgÀÄ ¨sÁVAiÀiÁV vÉÃgÀ£ÀÄß vÉÃj£À ªÀģɬÄAzÀ ºÉÆgÀUÀqÉ J¼ÉzÀÄ ¤µÉÃzÁeÉÕAiÀÄ£ÀÄß G®èAWÀ£É ªÀiÁrzÀÄÝ, ¸ÀzÀj zÉêÀ¸ÁÜ£ÀzÀ PÀ«ÄnAiÀÄ CzsÀåPÀëgÁzÀ ±ÀgÀt¥ÀàUËqÀ ªÀÄvÀÄÛ ¸ÀzÀ¸ÀågÀ ¥ÀæZÉÆÃzÀ£É¬ÄAzÀ vÉÃgÀÄ J¼É¢gÀĪÀ §UÉÎ ¦ügÁå¢UÉ EAzÀÄ ¢£ÁAPÀ- 28-04-2020 gÀAzÀÄ ¨ÁwäzÁgÀjAzÀ MAzÀÄ «ÃrAiÉÆà ªÁålì¥ïUÉ §A¢zÀÝgÀ ªÉÄðAzÀ ªÉÄîÌAqÀ DgÉÆÃ¥ÀvÀgÀ ªÉÄÃ¯É PÁ£ÀƤ£À PÀæªÀÄ dgÀÄV¸ÀĪÀAvÉ zÀÆgÀÄ ¤ÃrzÀÝgÀ ªÉÄðAzÀ ಗಬ್ಬೂರು ಪೊಲೀಸ್ oÁuÁ UÀÄ£Éß £ÀA- 46/2020 PÀ®A 143,147,188,269,270,109 gÉ/« 149 L¦¹ CrAiÀÄ°è ¥ÀæPÀgÀt zÁR°¹ vÀ¤SÉ PÉÊUÉÆArzÀÄÝ EgÀÄvÀÛzÉ.