Thought for the day

One of the toughest things in life is to make things simple:

17 Sept 2014

Reported Crimes

                                  
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-

UÁAiÀÄzÀ ¥ÀæPÀgÀtzÀ ªÀiÁ»w:-
                 ದಿನಾಂಕ 16-09-14 ರಂದು ಸಂಜೆ 6-00 ಗಂಟೆಗೆ ತನ್ನ ಮನೆಯಲ್ಲಿದ್ದಾಗ ಗಿರಿರಾಜ ತಂದೆ ಹನುಮಂತ ಹರಿಜನ ಈತನು ಫೋನ್ ಮಾಡಿ ತಿಳಿಸಿದ್ದೇನಂದರೆ, ನಿನ್ನ ಅಳಿಯನಾದ ಯಲ್ಲಪ್ಪನಿಗೆ ಮಾನವಿ ಠಾಣೆಯಲ್ಲಿ ಹೋಂಗಾರ್ಡ ಕೆಲಸ ಮಾಡುವ ಮಾರುತಿ ತಂದೆ ಮಲ್ಲಯ್ಯ  ಸಾ : ಉದ್ಬಾಳ ಇಬ್ಬರಿಗೆ ಮಾನವಿ ಬಸ್ ನಿಲ್ದಾಣದಲ್ಲಿ ನಿನ್ನ ಅಳಿಯ ಆಟೋವನ್ನು ನಿಲ್ಲಿಸಿದ್ದರಿಂದ ಹೋಂಗಾರ್ಡ ಕರ್ತವ್ಯದಲ್ಲಿದ್ದ ಮಾರುತಿ ಎಂಬಾತನು ಆಟೋ ತೆಗೆಯಿರಿ ಅಂತಾ ನಿನ್ನ ಅಳಿಯನಿಗೆ ಹೇಳಿದ್ದರಿಂದ, ನಿನ್ನ ಅಳಿಯ ಯಲ್ಲಪ್ಪನು ತೆಗೆಯುವುದಿಲ್ಲ ಏನು ಮಾಡಿಕೊಂತಿ ಮಾಡಿಕೋ ಅಂತಾ ಹೇಳಿದ್ದು ಇದರಿಂದ ಹೋಂಗಾರ್ಡ ಮಾರುತಿ ತೆಗೆಯುತ್ತಿಲ್ಲ ಆಟೋ ಅಂತಾ ಕೈಯಲ್ಲಿದ್ದ ಲಾಠಿಯಿಂದ ಯಲ್ಲಪ್ಪನ ಎಡತಲೆಗೆ ಹೊಡೆದಿದ್ದು, ಯಲ್ಲಪ್ಪನಿಗೆ ನಾನು ಮತ್ತು ಹೋಂಗಾರ್ಡ ಮಾರುತಿ ಇಬ್ಬರು ಒಂದು ವಾಹನದಲ್ಲಿ ಹಾಕಿಕೊಂಡು ಮಾನವಿ ಸರಕಾರಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿರುತ್ತಾರೆ ಬನ್ನೀರಿ ಅಂತಾ ತಿಳಿಸಿದ ಕೂಡಲೇ ಆಸ್ಪತ್ರೆಗೆ ಬಂದು ನೋಡಲು ಫಿರ್ಯಾದಿಯು ತನ್ನ  ಅಳಿಯನಿಗೆ ನೋಡಲು ತಲೆಯ ಎಡಭಾಗದಲ್ಲಿ ಮತ್ತು ಎಡಕಿವಿಯ ಹತ್ತಿರ ಒಳಪೆಟ್ಟಾಗಿ ಭಾವು ಬಂದಿದ್ದು, ಈ ಘಟನೆಯು ಇಂದು ಸಂಜೆ       4-00 ಗಂಟೆಗೆ ಮಾನವಿ ಬಸ್ ನಿಲ್ದಾಣದಲ್ಲಿ ಜರುಗಿದ್ದು ಇರುತ್ತದೆ ಕಾರಣ ತನ್ನ ಅಳಿಯನಿಗೆ ಹೊಡೆದ ಮಾರುತಿ ತಂದೆ ಮಲ್ಲಯ್ಯ ಸಾ: ಉದ್ಬಾಳ ಈತನ ಮೇಲೆ ಕೇಸು ಮಾಡಲು ವಿನಂತಿ ಅಂತಾ ಇದ್ದ ಹೇಳಿಕೆ ಫಿರ್ಯಾದಿಯನ್ನು ಪಡೆದುಕೊಂಡು ವಾಪಸ್ ಠಾಣೆಗೆ ರಾತ್ರಿ 7-15 ಗಂಟೆಗೆ ಬಂದು ಸದರಿ ಫಿರ್ಯಾದಿಯ ಸಾರಾಂಶದ ಮೇಲಿಂದ ಮಾನವಿ ಠಾಣೆ ಗುನ್ನೆ ನಂ 252/14 ಕಲಂ 323, 324 ಐ.ಪಿ.ಸಿ ಪ್ರಕಾರ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡಿದ್ದು ಇರುತ್ತದೆ.

EvÀgÉ L.¦.¹. ¥ÀæPÀgÀtzÀ ªÀiÁ»w:-
        ದಿನಾಂಕ: 16-09-2014 ರಂದು ಬೆಳಿಗ್ಗೆ 10.38 ಗಂಟೆಯ ಸುಮಾರಿಗೆ ಠಾಣಾ ವ್ಯಾಪ್ತಿಯಲ್ಲಿನ ವೈಕುಂಠಂ ಕಾಂಪ್ಲೇಕ್ಸ್ ನಲ್ಲಿರುವ ಹೆಚ್.ಡಿ.ಎಫ್.ಸಿ ಮತ್ತು ಲಕ್ಷ್ಮಿ ವಿಲಾಸ ಬ್ಯಾಂಕ್ ಗಳ ಪೆಟ್ರೋಲಿಂಗ್ ಕರ್ತವ್ಯಕ್ಕೆ ನೇಮಕ ಮಾಡಿದ್ದ ಮಹ್ಮದ್ ಖದೀರ್ ಪಿಸಿ 500 ರವರು ತಮಗೆ ವೈಕುಂಠಂ ಕಾಂಪ್ಲೇಕ್ಸ್ ಹತ್ತಿರ ಬರುವಂತೆ ತಿಳಿಸಿದ್ದಕ್ಕೆ ತಾವು ಬೆಳಿಗ್ಗೆ 10.45 ಗಂಟೆಯ ಸುಮಾರಿಗೆ ಸ್ಥಳಕ್ಕೆ ಹೋಗಿ ಹಾಜರಿದ್ದ ಮಹ್ಮದ್ ಖದೀರ್ ಪಿಸಿ 500 ರವರಿಗೆ ವಿಚಾರಿಸಲು ಸದರಿ ಪಿಸಿ 500 ರವರು ತನ್ನ ಮುಂದೆ ಹಾಜರಿದ್ದ ಕಪ್ಪು ಬಣ್ಣದ ಹಿರೋ ಕಂಪನಿಯ ಪ್ಯಾಷನ್ ಪ್ರೋ ಮೋಟಾರ್ ಸೈಕಲ್ ನಂ: ಕೆಎ-36/ವೈ-7169 ನೇದ್ದರ ಸವಾರನನ್ನು ತೋರಿಸಿ ತಾನು ಬೆಳಿಗ್ಗೆ 10.30 ಗಂಟೆಯ ಸುಮಾರಿಗೆ ಕರ್ತವ್ಯದಲ್ಲಿದ್ದಾಗ ಸದರಿಯವನು ಮೋಟಾರ್ ಸೈಕಲ್ ನ್ನು ಸಂಚಾರಕ್ಕೆ ಅಡ್ಡಿಯಾಗುವಂತೆ ತಂದು ನಿಲ್ಲಿಸಿದ್ದಕ್ಕೆ ತಾನು ಮೋಟಾರ್ ಸೈಕಲ್ ನ್ನು ಇಲ್ಲಿ ನಿಲ್ಲಿಸಬೇಡ ಅಂತಾ ಅಂದಿದ್ದಿಕ್ಕೆ ಅವನು ತನ್ನೊಂದಿಗೆ ವಾದಿ ಮಾಡಿದ್ದು ಆಗ ತಾನು ವಾಕಿಟಾಕಿ ಮೂಲಕ ತಮಗೆ ಮಾಹಿತಿ ನೀಡಬೇಕೇಂದು ವಾಕಿಯನ್ನು ಕೈಯ್ಯಲ್ಲಿ ಹಿಡಿದುಕೊಂಡಾಗ ಸದರಿಯವನು ತನ್ನ ಕೈಯ್ಯಲ್ಲಿದ್ದ ವಾಕಿಟಾಕಿಯನ್ನು ಕಸಿದುಕೊಂಡು ಮೋಟಾರ್ ಸೈಕಲ್ ನ್ನು ತೆಗೆದುಕೊಂಡು ಹೋಗುತ್ತಿದ್ದಾಗ ತಾನು ಮೋಟಾರ್ ಸೈಕಲ್ ನ ಪ್ಲಗ್ ನ್ನು ಕಿತ್ತುಕೊಂಡು ಮೋಟಾರ್ ಸೈಕಲ್ ನಿಲ್ಲಿಸಿದ್ದಕ್ಕೆ " ಏನಲೇ ಸೂಳೆ ಮಗನೇ ಪ್ಲಗ್ ಯ್ಯಾಕೆ ಕಿತ್ತುಕೊಂಡಿ ಅಂತಾ ನನಗೆ ಅವಾಚ್ಯವಾಗಿ ಬೈದನು. ಅಂತಾ ತಿಳಿಸಿದರು
     ತಾವು ಸ್ಥಳಕ್ಕೆ ಬಂದು ಸದರಿ ಮೋಟಾರ್ ಸೈಕಲ್ ಚಾಲಕನಿಗೆ ವಿಚಾರಿಸಲು ಅವನು ತನ್ನ ಹೆಸರು ಶ್ರೀನಿವಾಸ ತಂದೆ ಯಮನಪ್ಪ. ಜಾ: ಮಡಿವಾಳ ಸಾ:ಬೇರೂನ್ ಖಿಲ್ಲಾ ರಾಯಚೂರು ಅಂತಾ ಹೇಳಿ ತನ್ನ ಹತ್ತಿರ ಇದ್ದ ವಾಕಿಟಾಕಿಯನ್ನು ಪಿಸಿ 500 ರವರಿಗೆ ಕೊಟ್ಟಿದ್ದು ಪಿಸಿ 500 ರವರು ಮೋಟಾರ್ ಸೈಕಲ್ ನ ಪ್ಲಗ್ ನ್ನು ಅವನಿಗೆ ಕೊಟ್ಟಿದ್ದು ನೀವು ರಾಂಗ್ ಪಾರ್ಕಿಂಗ್ ಸ್ಥಳದಲ್ಲಿ ಮೋಟಾರ್ ಸೈಕಲ್  ನಿಲ್ಲಿಸಿದ್ದಕ್ಕೆ ರೂ 100/- ದಂಡವನ್ನು ಕಟ್ಟಿ ಮೋಟಾರ್ ಸೈಕಲ್ ನ್ನು ತೆಗೆದುಕೊಂಡು ಹೋಗಿರಿ ಅಂತ ಹೇಳಿದ್ದಕ್ಕೆ ಅವನು ತಾನು ದಂಡ ಕಟ್ಟುವುದಿಲ್ಲ. ನೀನೇನು ಮಾಡಿಕೊಳ್ಳುತ್ತೀ ಮಾಡಿಕೋ ಅಂತಾ ತಮಗೆ ದರ್ಪದಿಂದ ಮಾತಾಡಿದ್ದು ಅಲ್ಲದೇ " ನೀನು ನನ್ನನ್ನು ಈಗ ಬಿಡು ನಿನ್ನನ್ನು ಇಲ್ಲಿಂದ ವರ್ಗಾವಣೆ ಮಾಡಿಸಿಯೇ ತೀರುತ್ತೇನೆ. ನೀನು ಹೊರಗಡೆ ತಿರುಗಾಡುವಾಗ ನನ್ನ ಕೈಗೆ ಸಿಕ್ಕಲ್ಲಿ ನಿನ್ನನ್ನು ಮುಗಿಸಿಬಿಡುತ್ತೇನೆ " ಅಂತಾ ದೌರ್ಜನ್ಯದಿಂದ ವರ್ತಿಸಿ ಜೀವದ ಬೆದರಿಕೆ ಹಾಕಿ ತಮಗೆ ಮತ್ತು ಮಹ್ಮದ್ ಖದೀರ್ ಪಿಸಿ 500 ರವರಿಗೆ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಶ್ರೀನಿವಾಸ ಈತನನ್ನು ಅವನ ಮೋಟಾರ್ ಸೈಕಲ್ ಸಮೇತ ಠಾಣೆಯಲ್ಲಿ ತಮ್ಮ ಮುಂದೆ ಹಾಜರುಪಡಿಸಿದ್ದು ಸದರಿ ಘಟನೆಯು ಬೆಳಿಗ್ಗೆ 10.30 ರಿಂದ 10.50 ಗಂಟೆಯ ಅವಧಿಯಲ್ಲಿ ಜರುಗಿದ್ದು ಇರುತ್ತದೆ ಈ ಬಗ್ಗೆ  ಶ್ರೀನಿವಾಸ ಈತನ ವಿರುದ್ದ ಕಾನೂನು ಕ್ರಮ ಜರುಗಿಸಲು ವಿನಂತಿ. ಅಂತಾ ಮುಂತಾಗಿ ಇದ್ದ ಫಿರ್ಯಾದಿಯ ಸಾರಾಂಶದ ಮೇಲಿಂದ ಸದರ್ ಬಜಾರ್ ಪೊಲೀಸ್ ಠಾಣೆ ಗುನ್ನೆ ನಂ: 183/2014 ಕಲಂ 504, 353, 506 ಐಪಿಸಿ ಹಾಗು ಕಲಂ 177 IMV ACT ಪ್ರಕಾರ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
                           ದಿನಾಂಕ: 16-09-2014 ರಂದು ನನ್ನದು ಠಾಣಾ ವ್ಯಾಪ್ತಿಯಲ್ಲಿ ಚಿತಾ ಪೆಟ್ರೊಲಿಂಗ್ ಕರ್ತವ್ಯ ಇದ್ದುದರಿಂದ ಠಾಣೆಗೆ ಬಂದು ಹಾಜರಾದೇನು. ಬೆಳಿಗ್ಗೆ 1030 ಗಂಟೆ ಸುಮಾರಿಗೆ ತಮ್ಮ ಆದೇಶದ ಮೇರೆಗೆ ಜಲಾಲನಗರದಲ್ಲಿ ಬಾಬು ಈತನೊಂದಿಗೆ ಗಲಾಟೆ ಮಾಡುತ್ತಿರುವ ರಾಮು ಈತನನ್ನು ಠಾಣೆಗೆ ಕರೆದುಕೊಂಡು ಬರಲು ತಿಳಿಸಿದಂತೆ, ಠಾಣೆಯಲ್ಲಿದ್ದ ರಾಮುನ ಅಳಿಯ ಭೀಮೇಶನೊಂದಿಗೆ ಜಲಾಲನಗರಕ್ಕೆ ಹೋದೇನು. ಜಲಾಲನಗರದ ತಾಯಮ್ಮ ಗುಡಿ ಹತ್ತಿರ ಬಾಬು ಮನೆಯ ಮುಂದೆ ರಾಮು ಈತನು ಬಾಬು ಸಂಗಡ ಜೋರು ಜೋರಾಗಿ ಬೈದಾಡುತ್ತಾ ತಂಟೆ ಮಾಡುತ್ತಿದ್ದನು. ಬಿಡಿಸಲಿಕ್ಕೆ ಹೋದ ಭೀಮೇಶನಿಗೆ ಹೊಡೆಯಲಿಕ್ಕೆ ರಾಮು ಬಂದಾಗ ನಾನು ಆತನನ್ನು ಯಾಕೆ ಜಗಳ ಮಾಡುತ್ತಿ, ಅವನಿಗೆ ಯಾಕೆ ಹೊಡಯಲಿಕ್ಕೆ ಹೋಗುತ್ತೀ ಅಂತಾ ಕೇಳಿದ್ದಕ್ಕೆ ಸದರಿ ರಾಮು ಈತನು ನನಗೆ ನೀನ್ಯಾರಲೇ ಪೊಲೀಸ್ ಸೂಳೆ ಮಗನೇ, ನಮ್ಮ ನಡುವೆ ಹೇಳಿಲಿಕ್ಕೆ ಬಂದಿದ್ದಿಯಾ ಅಂತಾ ಅವಾಚ್ಯವಾಗಿ ಬೈದು ಒಮ್ಮೇಲೆ ಮೈಮೇಲೆ ಬಂದು ಸಮವಸ್ತ್ರದ ಮೇಲೆ ಇದ್ದ ನನ್ನ ಎದೆಯ ಮೇಲೆಯ ಅಂಗಿಯನ್ನು ಹಿಡಿದು, ಎಳೆದಾಡಿದ್ದರಿಂದ ನನ್ನ ಅಂಗಿ ಹರಿದಿರುತ್ತದೆ. ಆಗ ಅಲ್ಲಿಯೇ ಇದ್ದ ಬಾಬು ಮತ್ತು ಭೀಮೇಶ ಇವರಿಬ್ಬರೂ ಬಂದು ರಾಮುವನ್ನು ಬಿಡಿಸಿಕೊಂಡರು. ಆಗ ನಾನು ಪೊಲೀಸ್ ಠಾಣೆಗೆ ಸಿಬ್ಬಂದಿಯವರಿಗೆ ಬರಲು ಫೋನ್ ಮಾಡುತ್ತಿದ್ದುದ್ದನ್ನು ಕೇಳಿ ರಾಮು ಈತನು ನನಗೆ ಲೇ ಪೋಲಿಸ್ ಸೂಳೆಮಗನೇ, ಇವತ್ತು ಉಳಿದುಕೊಂಡಿದ್ದೀ, ಇನ್ನೋಮ್ಮೆ ಸಿಕ್ಕರೆ ಜೀವ ಸಹಿತ ಬಿಡುವುದಿಲ್ಲ ಅಂತಾ ಜೀವದ ಬೆದರಿಕೆ ಹಾಕಿ ಅಲ್ಲಿಂದ ಓಡಿ ಹೋದನು. ಆಗ ಸಮಯ ಬೆಳಿಗ್ಗೆ 1100 ಗಂಟೆಯಾಗಿತ್ತು. ರಾಮು ನನಗೆ ಹಲ್ಲೆ ಮಾಡಿದ್ದರಿಂದ ಎದೆಗೆ, ತೊಡೆಗಳಿಗೆ ಮೂಕ ಒಳಪೆಟ್ಟಾಗಿ ನೋವಾಗಿರುತ್ತವೆ. ಸದರಿ ರಾಮುವಿನ ಹೆಸರು ವಿಳಾಸವನ್ನು ಆತನ ಮಾವ ಬಾಬುನಿಂದ ವಿಚಾರಿಸಲು ಆತನ ಹೆಸರು ರಾಮು @ ವಗ್ಗಾಣಿ ತಂದೆ ಮಲ್ಲಯ್ಯ, 25ವರ್ಷ, ಕುರಬರು, ಹಮಾಲಿ, ಸಾ:ತಾಯಮ್ಮ ಗುಡಿ ಹತ್ತಿರ ಜಲಾಲನಗರ ರಾಯಚೂರ ಅಂತಾ ತಿಳಿಸಿದನು. ನಂತರ ನಾನು ವಾಪಸ್ ಠಾಣೆಗೆ ಬಂದು ತಮ್ಮಲ್ಲಿ ವಿಷಯ ತಿಳಿಸಿ, ಈ ಲಿಖಿತ ದೂರನ್ನು ಸಲ್ಲಿಸಿರುತ್ತೇನೆ. ಕಾರಣ ನನಗೆ ಕರ್ತವ್ಯದಲ್ಲಿ ಅಡ್ಡಿ, ಆತಂಕ ಮಾಡಿ, ಹಲ್ಲೆ ಮಾಡಿದ ರಾಮು ಈತನ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿರುವ ಸಾರಾಂಶದ   ಮೇಲಿಂದ ªÀiÁPÉðl AiÀiÁqÀð ಠಾಣಾ ಗುನ್ನೆ ನಂ: 97/2014 ಕಲಂ: 353ದ 504ದ 506  ಐಪಿಸಿ ನೇದ್ದರ ಪ್ರಕಾರ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿದ್ದು ಇರುತ್ತದೆ.
ªÀÄgÀuÁAwPÀ ºÀ¯Éè ¥ÀæPÀgÀtzÀ ªÀiÁ»w:-
  ದಿನಾಂಕ: 16.09.2014 ರಂದು ಮಧ್ಯಾಹ್ನ 3 ಗಂಟೆಗೆ ಮೇಲ್ಕಂಡ ಆರೋಪಿತgÁzÀ 1)©üêÀÄgÉrØ vÀAzÉ §¸ÀtÚ 40 ªÀµÀð ºÁUÀÆ EvÀgÉ 5 d£ÀgÀÄ J®ègÀÆ ¸Á: ¥ÉzÀÝPÀĪÀiÁð gÀªÀgÀÄ  PÀÆr ಹಿಂದಿನ ದ್ವೇಷದಿಂದ ಅಕ್ರಮಕೂಟ ರಚಿಸಿಕೊಂಡು ತಮ್ಮ ಕೈಗಳಲ್ಲಿ  ಕೊಡಲಿ, ಕಟ್ಟಿಗೆ, ಕಲ್ಲುಗಳನ್ನು ಹಿಡಿದುಕೊಂಡು  ಫಿರ್ಯಾದಿ §¸ÀgÉrØ vÀAzÉ G¸ÀtÚ ªÀAiÀiÁ 35 ªÀµÀð eÁw UÉÆ®ègÀ G:MPÀÌ®ÄvÀ£À ¸Á:¥ÉzÀÝPÀĪÀiÁð vÁ:f: gÁAiÀÄZÀÆgÀÄ FvÀ£À ಹೊಲದ ಹತ್ತಿರ ಬಂದು ಫಿರ್ಯಾದಿ ಹಾಗೂ ಆತನ ತಮ್ಮ ಹೋಗುರುವಾಗ  ತಡೆದು ನಿಲ್ಲಿಸಿ ಏನಲೇ ಸೂಳೇ ಮಕ್ಕಳೇ ನಮ್ಮ ಹೊಲದಲ್ಲಿ ನಿಮ್ಮ ಎತ್ತುಗಳನ್ನು ಬಿಟ್ಟು ಇಲ್ಲಿ ಏನು ಮಾಡುತ್ತೀರಿ ಅಂತಾ ಅಂದವರೇ ಆರೋಪಿ ನಂ 1 ಈತನು ಫಿರ್ಯಾದಿಗೆ ನಿಮ್ಮದು ಬಹಳ ಆಗಿದೆ ನಿನ್ನನ್ನು ಮುಗಿಸಿಯೇ ಬಿಡುತ್ತೇನೆಂದು ಕೊಲೆ ಮಾಡುವ ಉದ್ದೇಶದಿಂದ ತನ್ನ ಕೈಯಲ್ಲಿದ್ದ ಕೊಡಲಿಯಿಂದ ಫಿರ್ಯಾದಿಯ ಎಡಭುಜಕ್ಕೆ ಹೊಡೆದು ಭಾರಿ ರಕ್ತಗಾಯಗೊಳಿಸಿದ್ದು ಅಲ್ಲದೇ ಉಳಿದ ಆರೋಪಿತರೆಲ್ಲರೂ ಫಿರ್ಯಾದಿ ಹಾಗೂ ಫಿರ್ಯಾದಿ ತಮ್ಮನಿಗೂ ಕಟ್ಟಿಗೆ, ಕಲ್ಲಿನಿಂದ, ಕೈಗಳಿಂದ ತಲೆಗೆ ಮೈಕೈಗೆ ಹೊಡೆದು ರಕ್ತಗಾಯ ಹಾಗೂ ಒಳಪೆಟ್ಟುಗೊಳಿಸಿದ್ದು ಇರುತ್ತದೆ. CAvÁ PÉÆlÖ zÀÆj£À ªÉÄðAzÀ AiÀiÁ¥À®¢¤ß mÁuÉ UÀÄ£Éß £ÀA: 101/2014 PÀ®A: 143,147,148,341,323,324, 307,504 gÉ/« 149 L.¦.¹. CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArzÀÄÝ EgÀÄvÀÛzÉ.


               
¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-     
                   gÁcAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 17.09.2014 gÀAzÀÄ  07  ¥ÀæPÀÀgÀtUÀ¼À£ÀÄß ¥ÀvÉÛ ªÀiÁr   900 /-gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.