Thought for the day

One of the toughest things in life is to make things simple:

7 Mar 2019

Reported Crimes


C§PÁj PÁAiÉÄÝ ¥ÀægÀPÀtzÀ ªÀiÁ»w.
ದಿನಾಂಕ: 06-03-2019 ರಂದು ಮದ್ಯಾಹ್ನ 3-00 ಗಂಟೆ ಸುಮಾರು ಕರಡಕಲ್ ಗ್ರಾಮದ ಬಸೀರ ಗಿಡ ಕಟ್ಟೆ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಮೇಲ್ಕಾಣಿಸಿದ ಆರೋಪಿತಳು ಬಟ್ಟೆ ಸರಾಯಿಯನ್ನು ಮಾನವ ಜೀವಕ್ಕೆ ಅಪಾಯಕಾರಿ ಅಂತಾ ತಿಳಿದು ತಿಳಿದು ಅದನ್ನು ಒಂದು ಕೊಡದಲ್ಲಿ ಸುಮಾರು 20 ಲೀಟರ್ ನಷ್ಟು ತುಂಬಿಕೊಂಡು, & ಮದ್ಯದ ಬಾಟಲಿಗಳನ್ನು ಇಟ್ಟುಕೊಂಡು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದಾಗ ²æà zÁzÁªÀ° PÉ.ºÉZï.¦.J¸ï.L ಲಿಂಗಸುಗೂರು ಪೊಲೀಸ್ ಠಾಣಾ ರವರು.  ಹಾಗೂ ಸಿಬ್ಬಂದಿಯವರು ಕೂಡಿ ಸಿ.ಪಿ. ಮತ್ತು ಡಿ.ಎಸ್.ಪಿ ಲಿಂಗಸೂಗೂರು ರವರ ಮಾರ್ಗದರ್ಶನದಲ್ಲಿ ಮುತ್ತಿಗೆ ಹಾಕಿ ಆರೋಪಿ gÉÃtÄPÁ UÀAqÀ ¢: UÀuÉñÀ UÉÆøÀ° ªÀAiÀiÁ: 45ªÀµÀð, eÁ: ªÀiÁ¢UÀ, G: ªÀÄ£É UÉ®¸À ¸Á: §¸ÀªÀ£À PÀmÉ PÀgÀqÀPÀ¯ ಈಕೆಯಿಂದ 1. 180 JA.J¯ï.£À AiÀÄÄJ¸ï «¹ÌAiÀÄ 56 ¨Ál°UÀ¼ÀÄ ¥ÀæwAiÉÆAzÀgÀ ¨É¯É 60gÀÆ. MlÄÖ 3360/-gÀÆ. ¨É¯É¨Á¼ÀĪÀªÀ ªÀÄzÀå 2. MAzÀÄ ¥Á¹èPÀ aîzÀ°è 2 PÉ.f.AiÀĵÀÄÖ ¹.ºÉZï. ¥ËqÀgÀ ªÀÄvÀÄÛ ¹.ºÉZï. ¥ËqÀgÀ ¥ËqÀgÀ£ÀÄß G¥ÀAiÉÆÃV¹ ªÀiÁrzÀ 20 °ÃlgÀ£ÀµÀÄÖ PÉÊ ºÉAqÀ PÉÆqÀzÀ°è¢ÝzÀÄÝ ¹QÌzÀÄÝ, JgÀqÀj£À CAzÁdÄ ¨É¯É 1500/-gÀÆ. ¹QÌzÀÄÝ ( 30 ಲೀಟರ)    ಜಪ್ತಿ ಮಾಡಿಕೊಂಡಿದ್ದು ಇರುತ್ತದೆ.ಸದರಿ ಪಂಚನಾಮೆ ಮತ್ತು ವರದಿಯ ಸಾರಾಂಸದ ಮೇಲಿಂದ ಆರೋಪಿತ ವಿರುದ್ದ ಲಿಂಗಸುಗೂರು ಪೊಲೀಸ್ ಠಾಣೆ ಗುನ್ನೆ 51/2019 PÀ®A. 273,284 L¦¹ ªÀÄvÀÄÛ 32, 34 PÉ.E DåPïÖ ಅಡಿಯಲ್ಲಿ ಪ್ರಕಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ.

ಇಸ್ಪೇಟ್ ಜೂಜಾಟ ದಾಳಿ ಪ್ರಕರಣದ ಮಾಹಿತಿ
ದಿನಾಂಕ  06-03-2019  ರಂದು ಮಾನವಿ ಪಟ್ಟಣದ ಡಾನ್ ಡಾಬಾದ ಹಿಂದುಗಡೆ ಇರುವ ಖಾಲಿ ಸ್ಥಳದಲ್ಲಿ ಇಸ್ಪಿಟ್ ಜೂಜಾಟ ನೆಡೆಯುತ್ತಿರುವ ಬಗ್ಗೆ ಮಾಹಿತಿ ಬಂದ ಹಿನ್ನೆಲೆಯಲ್ಲಿ ಸಿ.ಪಿ.ಐ ಮಾನವಿ ವೃತ್ತ  ರವರು ಪಂಚರು ಹಾಗೂ ಸಿಬ್ಬಂದಿಯವರನ್ನು ಕರೆದುಕೊಂಡು ಹೋಗಿ ಇಸ್ಪಿಟ್ ಜೂಜಾಟದಲ್ಲಿ ತೊಡಗಿದ್ದ  ಜನರ ಮೇಲೆ  ಸಾಯಾಂಕಾಲ 5-00  ಗಂಟೆಗೆ ದಾಳಿ ಮಾಡಿ ಆರೋಪಿ ಆರ್ ರಾಮಮೂರ್ತಿ ತಂದೆ ರಾಮಕೃಷ್ಣರಾವ್ ವಯಾ 63 ವರ್ಷ ಜಾತಿಃ ಕಮ್ಮ ಉಃ ಒಕ್ಕಲುತನ ಸಾಃ ಶ್ರೀನಿವಾಸಕ್ಯಾಂಪ್ ತಾಃಮಾನವಿ  ಹಾಗೂ ಇತರೆ 6 ಜನರನ್ನು  ಹಿಡಿದಿದ್ದು ಸೆರೆಸಿಕ್ಕವರಿಂದ ಇಸ್ಪಿಟ್ ಜೂಜಾಟಕ್ಕೆ ಸಂಭಂಧಿಸಿದ ನಗದು ಹಣ 12131/- ರೂ ಗಳನ್ನು ಹಾಗೂ 52 ಇಸ್ಪಿಟ್ ಎಲೆಗಳನ್ನು ಜಪ್ತು ಮಾಡಿಕೊಂಡು ದಾಳಿ ಪಂಚನಾಮೆಯನ್ನು ಪೂರೈಸಿಕೊಂಡು ಸೆರೆಸಿಕ್ಕ  7 ಜನ ಆರೋಪಿತರೊಂದಿಗೆ ಸಂಜೆ 6-30 ಗಂಟೆಗೆ  ವಾಪಾಸ ಠಾಣೆಗೆ ಬಂದು  ಮೂಲ ಪಂಚನಾಮೆ, ಜಪ್ತು ಮಾಡಿದ ಮುದ್ದೆಮಾಲು ಹಾಗೂ ಸೆರೆ ಸಿಕ್ಕ ಆರೋಪಿತರನ್ನು  ಸಂಜೆ 6-45 ಗಂಟೆಗೆ ನೀಡಿ ಮುಂದಿನ ಕ್ರಮ ಜರುಗಿಸುವಂತೆ ಸೂಚಿಸಿದ್ದು ಇರುತ್ತದೆ. ಸದರಿ ದಾಳಿ ಪಂಚನಾಮೆ ಆಧಾರದ ಮೇಲಿಂದ  ಪ್ರಕರಣವು ಅಸಂಜ್ಞೇಯ ಪ್ರಕರಣವಾಗುತ್ತಿದ್ದು ಕಾರಣ  ಸದರಿ ಆರೋಪಿತರ  ಮೇಲೆ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಳ್ಳಲು ಪರವಾನಿಗೆಯನ್ನು ನೀಡಲು ಮಾನ್ಯ ನ್ಯಾಯಾಲಯಕ್ಕೆ ಯಾದಿ ಮೂಲಕ ವಿನಂತಿಸಿಕೊಂಡು ಪರವಾನಿಗೆ ಪಡೆದುಕೊಂಡು ಮಾನವಿ ಠಾಣೆ ಗುನ್ನೆ ನಂ 59/2019 ಕಲಂ 87 ಕೆ.ಪಿ. ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಕೆ ಕೈಗೊಂಡಿರುತ್ತಾರೆ.

ಮಟಕಾದಾಳಿ ಪ್ರಕರಣ ಮಾಹಿತಿ.
ದಿನಾಂಕ: 06.03.2019 ರಂದು ರಾತ್ರಿ 7-15 ಗಂಟೆಗೆ ವಿರುಪಾಪೂರು ಗ್ರಾಮದಲ್ಲಿ ಉಟಕನೂರು ತಾತಪ್ಪನ ಕಟ್ಟೆಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿ ನಂ-1. ರಾಮಣ್ಣ ತಂದೆ ವಿರುಪಣ್ಣ ಸಂಕನಾಳ 25 ವರ್ಷ,ಜಾ;-ಮಾದಿಗ, ;-ಹಮಾಲಿಕೆಲಸ.ಸಾ;-7-ಮೈಲ್ ಕ್ಯಾಂಪ್.ತಾ;-ಸಿಂಧನೂರು ಈತನು ಸಾರ್ವಜನಿಕರಿಂದ ಹಣವನ್ನು ಪಡೆದುಕೊಂಡು ಮಟಕಾ ನಂಬರಗಳನ್ನು ಬರೆಯಿಸಿರಿ ಅದೃಷ್ಟದ ನಂಬರ ಹತ್ತಿದವರಿಗೆ 1-ರೂಪಾಯಿಗೆ ಬೆಳಿಗ್ಗೆ 80/-ರೂಪಾಯಿ ಕೊಡುವುದಾಗಿ ಹೇಳುತ್ತ ಸಾರ್ವಜನಿಕರಿಂದ ಹಣವನ್ನು ಪಡೆದುಕೊಂಡು ಮಟಕಾ ನಂಬರಗಳನ್ನು ಬರೆದುಕೊಳ್ಳುತ್ತಿರುವುದನ್ನು ಕಂಡು ಪಿ.ಎಸ್. ಸಾಹೇಬರು ಸಿಬ್ಬಂದಿಯವರ ಸಹಾಯದಿಂದ ಪಂಚರ ಸಮಕ್ಷಮದಲ್ಲಿ ಸಾಯಂಕಾಲ 5-30 ಗಂಟೆಗೆ ದಾಳಿ ಮಾಡಿ .ನಂ.1. ಈತನನ್ನು ತಾಭಕ್ಕೆ ತೆಗೆದುಕೊಂಡು ಸದರಿಯವನಿಂದ 1).ಮಟಕಾ ಜೂಜಾಟದ ನಗದು ಹಣ 1040/-ರೂಪಾಯಿ, 2).ಒಂದು ಬಾಲ್ ಪೆನ್ನು ಅಂ.ಕಿ.ಇಲ್ಲಾ 3).ಮಟಕಾ ನಂಬರ ಬರೆದ ಪಟ್ಟಿ ಅಂ.ಕಿ.ಇಲ್ಲಾ.ಮುದ್ದೆಮಾಲನ್ನು ಜಪ್ತಿ ಮಾಡಿಕೊಂಡಿದ್ದು,ಸದರಿ .ನಂ.1.ಈತನಿಗೆ ಮಟಕಾ ನಂಬರ ಬರೆದ ಪಟ್ಟಿಯನ್ನು ಯಾರಿಗೆ ಕೊಡುತ್ತಿ ಅಂತಾ ವಿಚಾರಿಸಿದಾಗ .ನಂ.2. ಹನುಮನಗೌಡ ಲಿಂಗಾಯತ್ ಗುಂಜಳ್ಳಿ ಕ್ಯಾಂಪ್ ತಾ:-ಸಿಂಧನೂರು ಈತನಿಗೆ ಕೊಡುವುದಾಗಿ ತಿಳಿಸಿರುತ್ತಾನೆ ಅಂತಾ ಮುಂತಾಗಿರುವ ಮಟಕಾ ಜೂಜಾಟದ ದಾಳಿ ಪಂಚನಾಮೆ. ಆರೋಪಿ ಮತ್ತು ಮುದ್ದೆಮಾಲಿನೊಂದಿಗೆ ಠಾಣೆಗೆ ಬಂದು ಮುಂದಿನ ಕಾನೂನು ಕ್ರಮಕ್ಕಾಗಿ ಒಪ್ಪಿಸಿದ್ದರಿಂದ ಸದರಿ ಮಟಕಾ ಜೂಜಾಟದ ದಾಳಿ ಪಂಚನಾಮೆಯ ಮೇಲೆ ಆರೋಪಿತರ ವಿರುದ್ದ ಕಲಂ.78(3).ಕೆ.ಪಿ.ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲು ನ್ಯಾಯಾಧೀಶರಿಂದ ಪರವಾನಿಗೆ ಪಡೆದುಕೊಂಡು ಮಟಕಾ ಜೂಜಾಟದ ದಾಳಿ ಪಂಚನಾಮೆಯ ಸಾರಾಂಶದ ಮೇಲಿಂದ ಮೇಲ್ಕಂಡಂತೆ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡಿದ್ದು ಇರುತ್ತದೆ.

ದಿನಾಂಕ  05-03-2019  ರಂದು  ಸಾಯಂಕಾಲ 7-30  ಗಂಟೆಯ ಸುಮಾರು  ತುರುವಿಹಾಳ ಪಟ್ಟಣದ ಶ್ರೀ ಅಂಬಾದೇವಿ  ಗುಡಿ ಮುಂದಿನ  ಸಾರ್ವಜನಿಕ ಸ್ಥಳದಲ್ಲಿ  ಆರೋಪಿ ನಂಬರ 01 £ÁUÀ£ÀUËqÀ vÀA ±ÀAPÀgÀUËqÀ ªÀ. 43 eÁw, PÀÄgÀħgÀ  G:ªÀÄmÁ̧gÉAiÀÄĪÀÅzÀÄ, ¸Á:  vÀÄgÀÄ«ºÁ¼À vÁ, ¹AzsÀ£ÀÆgÀ ನೇದ್ದವನು ಕುಳಿತುಕೊಂಡು   1 ರೂಪಾಯಿಗೆ  80 ರೂಪಾಯಿ ಕೊಡುವದಾಗಿ ಹೇಳಿ ಜನರಿಂದ ಮಟಕಾ ಜೂಜಾಟದ ಹಣ ಸಂಗ್ರಹಿಸುತ್ತಿದ್ದು  ಅಂತಾ  ಶಿವರಾಜ ಪಿ ಸಿ 637   ರವರ ಮಾಹಿತಿ ಮೇರೆಗೆ ಡಿ.ಎಸ್.ಪಿ, ಸಿ ಪಿ ಸಾಹೇಬರು ಸಿಂಧನೂರವರ ಮಾರ್ಗದರ್ಶನದಲ್ಲಿ  ಪಂಚರು ಹಾಗೂ  ಪಿ ಎಸ್   ತುರುವಿಹಾಳ ಮತ್ತು ಸಿಬ್ಬಂದಿಯವರಾದ  ಗೋಪಾಲ ಪಿ ಸಿ 679 , ಶಿವರಾಜ ಪಿ ಸಿ 637  ಹಾಗೂ ಪಂಚರೊಂದಿಗೆ ಕೂಡಿಕೊಂಡು ಸಾಯಂಕಾಲ 7-45  ಗಂಟೆಗೆ  ದಾಳಿ ಮಾಡಿ ಆರೋಪಿ ನಂ 01  ನೇದ್ದವನನ್ನು  ವಶಕ್ಕೆ ತೆಗೆದುಕೊಂಡು  ಅವನ ವಶದಲ್ಲಿದ್ದ ನಗದು ಹಣ ರೂಪಾಯಿ 2840/- ಹಾಗೂ ಒಂದು ಮಟಕಾ ಚೀಟಿ  & ಒಂದು ಬಾಲ್ ಪೆನ್  ಪಂಚರ ಸಮಕ್ಷಮ ಜಪ್ತಿ ಪಡಿಸಿಕೊಂಡಿದ್ದು,  ಆರೋಪಿ ನಂಬರ 01  ನೇದ್ದವನನ್ನು ವಿಚಾರಿಸಲಾಗಿ  ಮಟಕಾ ಅಂಕಿ ಸಂಖ್ಯೆಗಳನ್ನು  ಆರೋಪಿ ನಂಬರ 02 ºÀ£ÀĪÀÄAvÀ PÀÄA¨ÁgÀ ¸Á vÀÄgÀÄ«ºÁ¼À  (§ÄQÌ)    ಹನುಮಂತ ಕುಂಬಾರ ನೇದ್ದವನಿಗೆ ಕೊಡುವದಾಗಿ ತಿಳಿಸಿದ್ದು ಇದೆ. ಸದರಿ ಆರೋಪಿಯನ್ನು ವಶಕ್ಕೆ ತೆಗೆದುಕೊಂಡು  ರಾತ್ರಿ 9-00   ಪಿ ಎಂ ಕ್ಕೆ ಠಾಣೆಗೆ ಬಂದು ವಿವರವಾದ ಮಟಕಾ ದಾಳಿ ಪಂಚನಾಮೆಯ ವರದಿ ಮತ್ತು   ಮುದ್ದೆಮಾಲನ್ನು  ಮುಂದಿನ ಕ್ರಮಕ್ಕಾಗಿ  ಜ್ಞಾಪನಾ ಪತ್ರ ತಂದು ಹಾಜರಪಡಿಸಿದ್ದನ್ನು  ಸ್ವೀಕೃತಿ  ಮಾಡಿಕೊಂಡಿದ್ದು, ಸದರಿ ಅಪರಾಧವು ಅಸಂಜ್ಞೆಯ ಅಪರಾಧವಾಗುತ್ತಿದ್ದರಿಂದ ಠಾಣಾ NCR ನಂ.12/2019 ಪ್ರಕಾರ ದಾಖಲು ಮಾಡಿಕೊಂಡು, ಸದರಿ ವರದಿಯ ಸಾರಾಂಶದನ್ವಯ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲು ಅನುಮತಿ ನೀಡುವಂತೆ ಕೋರಿ ಮಾನ್ಯ ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶರು  ಜೆಎಂಎಫ್ ಸಿ ನ್ಯಾಯಾಲಯ ಸಿಂಧನೂರು ರವರಲ್ಲಿ ಪತ್ರ ಬರೆದುಕೊಂಡು  ಪಿ.ಸಿ 18 ರವರ ಮುಖಾಂತರ ಕಳುಹಿಸಿದ್ದು  ಇಂದು ದಿನಾಂಕ : 06-03-2019 ರಂದು  ಮದ್ಯಾಹ್ನ 1-00 ಗಂಟೆಗೆ ಪರವಾನಿಗೆ ಬಂದ ನಂತರ  ಸದರಿ ಮಟಕಾ ಜೂಜಾಟದ ದಾಳಿ ಪಂಚನಾಮೆ ವರದಿಯ ಸಾರಾಂಶದಂತೆ ತುರುವಿಹಳಾ ಪೊಲೀಸ್ ಠಾಣೆ ಗುನ್ನೆ ನಂ. 36 /2019 ಕಲಂ 78  (3)  ಕೆಪಿ ಯಾಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿರುತ್ತಾರೆ.

ಹುಡುಗ ನಾಪತ್ತೆ ಪ್ರಕರಣ ಮಾಹಿತಿ.
ದಿನಾಂಕ 06/03/2019 ರಂದು ಸಂಜೆ 6-00 ಗಂಟೆಗೆ ಫಿರ್ಯಾದಿ ±ÁAvÀ¥Àà vÀAzÉ ±ÀAPÀæ¥Àà ZÀ®ÄªÁ¢ ªÀAiÀiÁ: 22ªÀµÀð, eÁ: ZÀ®ÄªÁ¢ G: «zÁåyð ¸Á: PÀªÀÄ®¢¤ß ರವರು ಠಾಣೆಗೆ ಹಾಜರಾಗಿ ಒಂದು ಗಣಕಯಂತ್ರದಲ್ಲಿ ಟೈಪ್ ಮಾಡಿದ ದೂರು ಸಲ್ಲಿಸಿದ್ದರ ಸಾರಾಂಶವೆನೆಂದರೆ  ತನ್ನ ತಮ್ಮನಾದ ಸಂಗಪ್ಪ ವಯಾ: 15ವರ್ಷ ಈತನು ಮಹಾಂತೇಶ್ವರ ಪ್ರೌಡ ಶಾಲೆ ಹುನಗುಂದದಲ್ಲಿ ಅಭ್ಯಾಸ ಮಾಡುತ್ತಿದ್ದು ಅಲ್ಲೆ ಮಠದ ಹಾಸ್ಟಲನಲ್ಲಿ ಇರುತ್ತಿದ್ದು, ವಾರಕೊಮ್ಮೆ ಬರುವುದು ಹೋಗುವುದು ಮಾಡುತ್ತಿದ್ದರಿಂದ ಆತನ ತಾಯಿ ಆತನಿಗೆ ಹೆಚ್ಚಿಗೆ ಊರಿಗೆ ಬರಬೇಡಾ ಅಂತಾ ಹೇಳಿದ್ದಳು. ದಿನಾಂಕ 16/02/2019 ರಂದು ಊರಿಗೆ ಬಂದಾಗ ಪರೀಕ್ಷೆ ಇವೆ ಓದಿಕೊಂಡು ಇರಬಾರದೆ ಊರಿಗೆ ಯಾಕೇ ಬಂದಿ ಅಂತಾ ಹೇಳಿದಕ್ಕೆ ಸಿಟ್ಟಿಗೆ ಬಂದು ದಿನಾಂಕ 17/02/2019 ರಂದು ಸಂಜೆ 6-00 ಗಂಟೆಗೆ ಫಿರ್ಯಾದಿದಾರನ ತಮ್ಮನು ಮನೆಯಿಂದ ಹೋದವನು ರಾತ್ರಿಯಾದರು ಬಾರದೆ ಇದ್ದುದ್ದರಿಂದ ತಾವು ಅಲ್ಲಲ್ಲಿ  ಹುಡಕಾಡಲಾಗಿ ಸಿಗದೆ ಇದ್ದುದ್ದರಿಂದ ತನ್ನ ತಮ್ಮನನ್ನು ಯಾರದರೂ ಅಪಹರಿಸಿಕೊಂಡು ಹೋಗಿದ್ದಾರೆ ಅಂತಾ ಆತನಿಗೆ ಪತ್ತೆ ಹಚ್ಚಿಕೊಡಬೇಕೆಂದ ವೈಗೈರೆ ಇದ್ದುದ್ದರ ಸಾರಂಶ ಮೇಲಿಂದ ಲಿಂಗಸುಗೂ ಪೊಲೀಸ್ ಠಾಣೆ ಗುನ್ನೆ ನಂಬರ 52/2019 PÀ®A. 363 L.¦.¹. ಅಡಿಯಲ್ಲಿ ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿರುತ್ತಾರೆ.