Thought for the day

One of the toughest things in life is to make things simple:

25 Aug 2016

Reported Crimes


¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
CPÀæªÀÄ ªÀÄgÀ¼ÀÄ ¸ÁUÁtÂPÉ ¥ÀæPÀgÀtzÀ ªÀiÁ»w:-
          ದಿನಾಂಕ  25/08/2016 ರಂದು ಬೆಳಿಗ್ಗೆ 09.00 ಗಂಟೆಗೆ ಚಿಕಲಪರ್ವಿ ನದಿಯ ಕಡೆಯಿಂದ ಮಾನವಿ ಕಡೆಗೆ ಒಂದು ಟ್ರ್ಯಾಕ್ಟರನಲ್ಲಿ ಅಕ್ರಮವಾಗಿ ಮರಳನ್ನು ತುಂಬಿಕೊಂಡು ಬರುತ್ತಿದ್ದಾರೆ ಅಂತಾ ಬಾತ್ಮಿ ಬಂದ ಹಿನ್ನೆಲೆಯಲ್ಲಿ ಸಿಬ್ಬಂದಿಯವರೊಂದಿಗೆ ಹಾಗೂ ಪಂಚರೊಂದಿಗೆ ಬುರಾನಪೂರ ಗ್ರಾಮಕ್ಕೆ ಹೊದಾಗ ಎದರುಗಡೆಯಿಂದ ನಂಬರ್ ಇಲ್ಲದ ಟ್ರ್ಯಾಕ್ಟರ್ ENGINE NO NJXG00297 & CHASIS NO NJXGOO297 ರಲ್ಲಿ ಅಕ್ರಮ ಮರಳನ್ನು ತುಂಬಿಕೊಂಡು ಬರುತ್ತಿದ್ದಾಗ ನಿಲ್ಲಿಸಿ ಚಾಲಕನಿಗೆ ಹಿಡಿದು ವಿಚಾರಿಸಲಾಗಿ ಸದರಿ ಚಾಲಕ£ÁzÀ 1] ಮಹಿಬೂಬ್ ತಂದೆ ಬಾಷಾ, ಮಹಿಂದ್ರ  ಕಂಪನಿಯ ಟ್ರ್ಯಾಕ್ಟರ  ENGINE NO.  NJXGOO297 & CHASIS NO ಸಹ NJXGOO297  ನೇದ್ದರ ಚಾಲಕ , ಸಾ: ಬುರಾನ್ ಪೂರ್   FvÀ£ÀÄ ತಮ್ಮ ಮಾಲಿಕನು ಹೇಳಿದ ಪ್ರಕಾರ ಚಿಕಲಪರ್ವಿ ಗ್ರಾಮದ ತುಂಗಭಧ್ರಾ ನದಿಯಿಂದ ಅಕ್ರಮವಾಗಿ ಮರಳನ್ನು ತುಂಬಿಕೊಂಡು ಮಾರಾಟ ಮಾಡುವ ಉದ್ದೇಶದಿಂದ ಮಾನವಿ ಕಡೆಗೆ  ಹೊರಟಿದ್ದಾಗಿ ತಿಳಿಸಿದ್ದರಿಂದ ಪಂಚರ ಸಮಕ್ಷಮದಲ್ಲಿ ಮರಳು ತುಂಬಿದ ಟ್ರ್ಯಾಕ್ಟರ & ಟ್ರಾಲಿಯನ್ನು ಹಾಗೂ ಅದರಲ್ಲಿದ್ದ 2 ಘನ ಮೀಟರ್ ಅಂದಾಜು ಕಿಮ್ಮತ್ತು 1400/- ರೂ ಬೆಲೆ ಬಾಳುವದನ್ನು ಜಪ್ತು ಮಾಡಿಕೊಂಡು ಪಂಚನಾಮೆಯನ್ನು ಪೂರೈಸಿಕೊಂಡು ವಾಪಾಸ ಬೆಳಿಗ್ಗೆ 11.00 ಗಂಟೆಗೆ ಠಾಣೆಗೆ ಬಂದು  ªÀiÁ£À« ¥ÉưøÀ oÁuÉ ಗುನ್ನೆ ನಂ 193/16 ಕಲಂ 3,42,43 ಕೆ.ಎಮ್.ಎಮ್.ಸಿ ರೂಪ್ಸ 1994 & 4, 4 (1-ಎ) ಎಮ್.ಎಮ್.ಡಿ.ಆರ್. ಕಾಯ್ದೆ 1957 ಮತ್ತು 379 ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂrgÀÄvÁÛgÉ.
zÉÆA© ¥ÀæPÀgÀtzÀ ªÀiÁ»w:-
             ದಿನಾಂಕ:23-8-2016 ರಂದು ಸಂಜೆ 7-30 ಗಂಟೆಗೆ 1) ¸À°ÃA¥ÁµÁ vÀAzÉ ±Á«ÄÃzÀ¸Á§, 22 ªÀµÀð  2) ¨Á§Ä¸Á§ vÀAzÉ ±Á«ÄÃzÀ¸Á§, 33 ªÀµÀð,   3) ¥ÁµÁ vÀAzÉ ±Á«ÄÃzÀ¸Á§, 30 ªÀµÀð,  4) PÁ¹ÃA¸Á§ vÀAzÉ ±Á«ÄÃzÀ¸Á§, 27 ªÀµÀð,  5) ¸ÀzÁÝAºÀĸÉìãÀ vÀAzÉ ±Á«ÄÃzÀ¸Á§, 24 ªÀµÀð, 6) ±Á«ÄÃzÀ¸Á§ vÀAzÉ EªÀiÁªÀĸÁ§, 55 ªÀµÀð 7) gÁeÁ©Ã UÀAqÀ ±Á«ÄÃzÀ¸Á§, 50 ªÀµÀð J®ègÀÆ ¸Á:GªÀÄ®Æn EªÀgÀÄUÀ¼ÀÄ ಅಕ್ರಮ ಕೂಟ ರಚಿಸಿಕೊಂಡು ಕೈಯಲ್ಲಿ ಕಟ್ಟಿಗೆ, ಕಲ್ಲು ಹಿಡಿದುಕೊಂಡು ಪಿರ್ಯಾದಿಯ ಮನೆ ಹತ್ತಿರ ಬಂದು ಪಿರ್ಯಾದಿ ಮೈದುನ ಕಾಸೀಂಸಾಬ ಈತನು ಗ್ರಾಮದಲ್ಲಿ ಹೊಸದಾಗಿ ಕೇಬಲ್ ಹಾಕುವ ವಿಷಯಕ್ಕೆ ಸಂಬಂಧಿಸಿದಂತೆ ಜಗಳ ತೆಗೆದು ಹಲ್ಲೆ ನಡೆಸುವ ಉದ್ದೇಶದಿಂದ ಕೇಬಲ್ ಬಿಲ್ ಕೇಳುವ ನೆಪದಲ್ಲಿ ಪಿರ್ಯಾದಿಯೊಂದಿಗೆ ಜಗಳ ತೆಗೆದು ಆಕೆಯ ತಲೆ ಕೂದಲು  , ಮೈಮೇಲಿನ ಸೀರೆ ಹಿಡಿದು ಎಳೆದಾಡಿ , ಅವಾಚ್ಯವಾಗಿ ಬೈದು, ಕಪಾಳಕ್ಕೆ ಹೊಡೆದು ಸಾರ್ವಜನಿಕವಾಗಿ ಅವಮಾನಗೊಳಿಸಿದ್ದು  ಮತ್ತು ಕಾಸೀಂಸಾಬನಿಗೆ ಒದ್ದು, ಕಟ್ಟಿಗೆಯಿಂದ ಹೊಡೆದು ಒಳಪೆಟ್ಟುಗೊಳಿಸಿ ನಂತರ ಜೀವದ ಬೆದರಿಕೆ ಹಾಕಿದ್ದು ಇದೆ.CAvÁ ²æêÀÄw. zÁªÀ®©Ã UÀAqÀ gÁeÁ¸Á§ ºÀªÀ¯ÁÝgÀ, 30 ªÀµÀð, eÁ:ªÀÄĹèÃA, G:ªÀÄ£ÉUÉ®¸À, ¸Á:GªÀÄ®Æn vÁ:¹AzsÀ£ÀÆgÀÄ gÀªÀgÀÄ PÉÆlÖ zÀÆj£À ªÉÄðAzÀ vÀÄgÀÄ«ºÁ¼À oÁuÉ UÀÄ£Éß £ÀA; 141/2016 PÀ®A.143, 147, 148, 504, 323, 324, 354, 506 ¸À»vÀ 149 L¦¹CrAiÀÄ°è ¥ÀæPÀgÀt zÁR°¹PÉÆAqÀÄ vÀ¤PÉ PÉÊPÉÆArgÀÄvÁÛgÉ.
EvÀgÉ ¥ÀæPÀgÀtzÀ ªÀiÁ»w:-
          ದಿನಾಂಕ 24-8-16 ರಂದು  ಸಾಯಂಕಾಲ 5-45 ಗಂಟೆಗೆ ಫಿರ್ಯಾದಿ ²æà ªÉÊ ¤Ã®PÀAoÀ¥Àà ¸ÀºÁAiÀÄPÀ C©üAiÀÄAvÀgÀgÀÄ  ¤ÃgÁªÀj E¯ÁSÉ G¥À- «¨sÁUÀ  £ÀA 01 vÀÄgÀÄ«ºÁ¼À gÀªÀರು ಠಾಣೆಗೆ ಹಾಜರಾಗಿ  ಬೆರಳಚ್ಚು ಮಾಡಿದ   ದೂರು ನೀಡಿದ್ದು ಅದರ ಸಾರಾಂಶವೆನೆಂದರೆ   ZÀAzÀ¥Àà vÀA UÁå£À¥Àà ¸Á ªÀiÁzÁ¥ÀÆgÀ PÁåA¥ÀºÀ£ÀĪÀÄAvÀ vÀA UÁå£À¥Àà ¸Á ªÀiÁzÁ¥ÀÆgÀ PÁåA¥À©üêÀÄtÚ J¸ï ¹  ¸Á ªÀiÁzÁ¥ÀÆgÀ PÁåA¥ÀªÀįÉèñÀ vÀA ªÀÄ®è¥Àà ¸Á ªÀiÁzÁ¥ÀÆgÀ PÁåA¥À ತುಂಗಭದ್ರ ಎಡದಂಡೆ   ಮುಖ್ಯ ಕಾಲುವೆಯ   ವಿತರಣಾ ಕಾಲುವೆ  42  ರಲ್ಲಿ ಎಡ ಮತ್ತು ಬಲ  ಭಾಗಗಳಲ್ಲಿ ಅನಧೀಕೃತವಾಗಿ  ಪೈಪ ಮತ್ತು ಪಂಪಸೈಟ್ ಮೂಲಕ  ಕಾಲುವೆ ನೀರನ್ನು ಪಡೆದು ಅನಧೀಕೃತವಾಗಿ ಉಪಯೊಗಿಸುತ್ತಿದ್ದು ಕಂಡು ಫಿರ್ಯಾಧಿದಾರರು ತಮ್ಮ ಮತ್ತು ಪೋಲಿಸ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳೊಂದಿಗೆ   ದಾಳಿ ಮಾಡಿ  ಮೇಲ್ಕಂಡ ಆರೋಪಿತರು ಉಪಯೋಗಿಸುತ್ತಿದ್ದ   4 ಇಂಚಿನ್  ನಾಲ್ಕು  ಪೈಪ ಮತ್ತು ಒಂದು ಆಯಿಲ್ ಇಂಜೈನ್ ಜಪ್ತಿ ಮಾಡಿಕೊಂಡು ಬಂದು ದೂರು ನೀಡಿದ್ದರ ಮೇರೆಗೆ vÀÄgÀÄ«ºÁ¼À oÁuÉ ,UÀÄ£Éß £ÀA: 149/2016 PÀ®A.55 PÀ£ÁðlPÀ ¤ÃgÁªÀj PÁ¬ÄzÉ CrAiÀÄ°è ಗುನ್ನೆ ದಾಖಲಿಸಿಕೊಂಡಿದ್ದು ಇರುತ್ತದೆ.
 gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
           ದಿನಾಂಕ 25-08-2016 ಫಿರ್ಯಾದಿ ರುದ್ರಪ್ಪ ತಂದೆ ಬಿರಪ್ಪ ಸಾ: ನಂದಿಹಳ್ಳಿ ತಾ: ಗಂಗಾವತಿ ಫಿರ್ಯಾದಿ ನಿಡಿದ್ದು ತನ್ನ ಮಗನಾದ ವಿರೇಶ ವಯ 30  ಇತನು ಬೆಳಗಿನ ಜಾವ 03-00 ಗಂಟೆಗೆ  ಸಿಂಧನೂರ ಗಂಗಾವತಿ ರಸ್ತೆಯಲ್ಲಿರುವ ಪಂಜಾಬಿ ಧಾಬಾದ ಹತ್ತಿರ ಖಾಲಿ ಜಾಗದಲ್ಲಿ  ನಡೆದುಕೋಂಡು  ಬರುತ್ತಿರುವಾಗ ಧಾಬಾ ಕಡೆಯೀಂದ ಒಬ್ಬ  ಲಾರಿ ನಂ ಕೆಎ 01-ಸಿ-3174 ನೆದ್ದರ ಚಾಲಕನಾದ ಶ್ರೀನಿವಾಸಮೂರ್ತಿ ತಂದೆ ವೆಂಕಟಪ್ಪ ಸಾ: ಬೆಂಗಳೂರ  ತನ್ನ ಲಾರಿಯನ್ನ ಅತಿವೇಗವಾಗಿ ಮತ್ತು ಅಲಕ್ಷ್ಯತನದಿಂದ ನಡೆಸಿ ಟಕ್ಕರ ಕೊಟ್ಟಿದ್ದರಿಂದ ಲಾರಿಯ ಎಡಭಾಗದ ಗಾಲಿಯು ಮೃತ ವಿರೇಶನ ಸೋಂಟದ ಮೇಲೆ ಹೋಗಿದ್ದರಿಂದ ಆವನ ಸೋಂಟ,ಮತ್ತು ಬಲಭಾಗದ ಭಾಗ ಮತ್ತು ತೊಡೆಯು ಮುರಿದು ಗುಪ್ತಾಂಗದಲ್ಲಿ ರಕ್ತಗಾಯವಾಗಿರುತ್ತದೆ.ಸಿಂಧನೂರಿನ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ  ಫಲಕಾರಿಯಾಗದೆ ಮೃತಪಟ್ಟಿರುತ್ತೆನೆ ಸದರಿ ಲಿಖಿತ  ಫಿರ್ಯಾದಿಯ  ಸಾರಾಂಶದ ಮೇಲಿಂದ  ಸಿಂಧನೂರು ಸಂಚಾರಿ ಪೊಲೀಸ್  ಠಾಣೆ ಗುನ್ನೆ ನಂ: 51/2016 ಕಲಂ: 279, 304() ಐಪಿಸಿ & ರೆ/ವಿ 187 ಐ ಎಮೆ ವಿ ಯ್ಯಾಕ್ಟ   ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

¸ÀAZÁgÀ ¤AiÀĪÀÄ G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-
           gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ :25.082016 gÀAzÀÄ 200  ¥ÀææPÀgÀtUÀ¼À£ÀÄß ¥ÀvÉÛ ªÀiÁr 29,100/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀåPÀæªÀÄdgÀÄV¸ÀĪÀPÁAiÀÄðªÀÄÄAzÀĪÀgÉ¢gÀÄvÀÛzÉ.