Thought for the day

One of the toughest things in life is to make things simple:

2 Oct 2018

Reported Crimes

                                                              
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:
ಅವಶ್ಯಕ ವಸ್ತುಗಳ ಕಾಯ್ದೆ ಪ್ರಕರಣದ ಮಾಹಿತಿ


ದಿನಾಂಕ 02/10/2018 ರಂದು ಬೆಳಿಗ್ಗೆ 8-50 ಗಂಟೆಗೆ ಸಿಪಿಐ ಲಿಂಗಸುಗೂರ ರವರ ನೇತೃತ್ವದಲ್ಲಿ ಪಿ.ಎಸ್.ಐ ಲಿಂಗಸುಗೂರ ಹಾಗೂ ಸಂಪತ ಕುಮಾರ ಶಿರಸ್ತೆದಾರರು ಆಹಾರ ಇಲಾಖೆ ಲಿಂಗಸುಗೂರ ಹಾಗೂ ಸಿಬ್ಬಂದಿಯವರಾದ ಪಿಸಿ 20,678 ರವರು ಕೂಡಿ ಕರಡಕಲ್ ಕ್ರಾಸ ಹತ್ತಿರ ಇದ್ದಾಗ  ಅಡವಿಭಾವಿ ಕ್ರಾಸ ಕಡೆಯಿಂದ ಕರಡಕಲ್ ಕಡೆಗೆ ಒಂದು ಅಶೋಕ ಲೈಲಾಂಡ ಪೀಕಪ್ ವಾಹನ ಕೆಎ 36 ಬಿ 3802 ನೇದ್ದನ್ನು ನಿಲ್ಲಿಸಿ ಸದರಿ ವಾಹನದಲ್ಲಿ ಏನಿದೆ ಅಂತಾ ಚಾಲಕನಿಗೆ ಕೇಳಲಾಗಿ ಅದರಲ್ಲಿ ಅಕ್ಕಿ ಚೀಲಗಳಿವೆ ಅಂತಾ ಹೇಳಿದನು. ಅಕ್ಕಿಗೆ ಸಂಬಂದಪಟ್ಟ ಕಾಗದ ಪತ್ರಗಳನ್ನು ಕೇಳಲಾಗಿ ಯಾವುದೆ ದಾಖಲಾತಿಗಳು ಇರುವುದಿಲ್ಲಾ ಅಂತಾ ತಿಳಸಿದನು. ಆ ಚಾಲಕನ ಹೆಸರನ್ನು ವಿಚಾರಿಸಲಾಗಿ ಆತನು ತನ್ನ ಹೆಸರು ಈರಯ್ಯ ತಂದೆ ಮುರುಗೇಂದ್ರಾಯ ವಯಾ: 30ವರ್ಷ, ಉ: ಟಾಟಾ ಎಸ್ ಚಾಲಕ ಸಾ: ಆನೆಹೊಸರು ಅಂತಾ ಹೇಳಿದನು. ಸದರಿ ವಾಹನದಲ್ಲಿ ಲೋಡ ಮಾಡಿದ ಪ್ಲಾಸ್ಟಿಕ ಚೀಲದಲ್ಲಿದ್ದ ಅಕ್ಕಿಯನ್ನು ಪರಿಶೀಲಿಸಿ ನೋಡಲಾಗಿ ಇವುಗಳನ್ನು ಸರಕಾರದಿಂದ ನ್ಯಾಯಬೆಲೆ ಅಂಗಡಿಗೆ ಸರಬರಾಜ ಆಗಿರುವ ಪಡಿತರ ಅಕ್ಕಿಯಂತೆ ಮೇಲ್ನೋಟಕ್ಕೆ ಕಂಡು ಬಂದಿದ್ದು ಅಕ್ಕಿ ಚೀಲಗಳನ್ನು ಏಣಿಕೆ ಮಾಡಿ ನೋಡಲಾಗಿ ಒಟ್ಟು 22 ಪ್ಲಾಸ್ಟಿಕ ಚೀಲಗಳಲ್ಲಿ ಅಕ್ಕಿ ತುಂಬಿದ್ದು ಪ್ರತಿ ಪ್ಲಾಸ್ಟಿಕ ಚೀಲದಲ್ಲಿ 40 ಕೆಜಿ ತೂಕವಿದ್ದು ಪ್ರತಿ ಚೀಲದ ಅ.ಕಿ. 350/-ರೂ. ಅಂತಾ ಹೀಗೆ 8 ಕ್ವೀಂಟಲ್ 80 ಕೆಜಿ ಅಕ್ಕಿ ಅದರ ಅ.ಕಿ. 7700/-ರೂ. ಬೆಲೆಬಾಳುವುದನ್ನು ಜಪ್ತಿ ಮಾಡಿಕೊಂಡಿದ್ದು, ಸದರಿ ಅಕ್ಕಿಯನ್ನು ಆರೋಪಿ ನಂ 2 ನೇದ್ದವನು ವಾಹನದಲ್ಲಿ ಲೋಡ ಮಾಡಿ ಆರೋಪಿ ನಂ 1 ನೇದ್ದವನ ಜೊತೆ ಕಳುಹಿಸಿ ಕೊಟ್ಟಿದ್ದು ಇರುತ್ತದೆ. ಮುಂದಿನ ಕ್ರಮಕ್ಕಾಗಿ ದಾಳಿ ಪಂಚನಾಮೆ ಮತ್ತು ವರದಿಯನ್ನು ಹಾಜರುಪಡಿಸಿದ್ದರ ಸಾರಾಂಶದ ಮೇಲಿಂದ ಲಿಂಗಸುಗೂರು ಪೊಲೀಸ್ ಠಾಣೆ ಗುನ್ನೆ ನಂ. 355/2018  PÀ®A 3 & 7 CªÀ±ÀåPÀ ªÀ¸ÀÄÛUÀ¼À PÁAiÉÄÝ 1955ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ.
ಹಲ್ಲೆ ಪ್ರಕರಣದ ಮಾಹಿತಿ.
ದಿನಾಂಕ 02-10-2018 ರಂದು ಬೆಳಿಗ್ಗೆ 9-30 ಗಂಟೆಗೆ ಮಾನವಿ ಸರ್ಕಾರಿ ಆಸ್ಪತ್ರೆಯಿಂದ ಶೇಖರಪ್ಪ ತಂದೆ ಸೂಂಕಪ್ಪ ಕೆಸರಿ ಈತನು ಜಗಳದಲ್ಲಿ ಗಾಯಗೊಂಡು ಇಲಾಜು ಕುರಿತು ಸೇರಿಕೆಯಾಗಿರುತ್ತಾನೆ ಅಂತಾ  ಎಮ್.ಎಲ್.ಸಿ ವಸೂಲಾಗಿದ್ದು ಕೂಡಲೇ ಆಸ್ಪತ್ರೆಗೆ ಭೇಟಿ ನೀಡಿ ಆಸ್ಪತ್ರೆಯಲ್ಲಿ ಇಲಾಜು ಪಡೆಯುತಿದ್ದ ಶೇಖರಪ್ಪ ಈತನನ್ನು ವಿಚಾರಿಸಿ ಆತನ ಹೇಳಿಕೆ ಫಿರ್ಯಾದಿಯನ್ನು ಪಡೆದುಕೊಂಡಿದ್ದು ಸಾರಾಂಶವೆನೆಂದರೆ ನಿನ್ನೆ ರಾತ್ರಿ 9-00 ಗಂಟೆಯ ಸುಮಾರಿಗೆ ಫಿರ್ಯಾದಿ ಮತ್ತು ಫಿರ್ಯಾದಿಯ ನಡುವೆ ಸಂಸಾರದ ವಿಷಯದಲ್ಲಿ ಬಾಯಿ ಜಗಳ ಮಾಡಿಕೊಂಡಿದ್ದು ಜಗಳ ಮಾಡಿಕೊಂಡ ಬಗ್ಗೆ ಫಿರ್ಯಾದಿಯ ಹೆಂಡತಿಯು ತನ್ನ ಆರೋಪಿತರಾದ ಅಣ್ಣಂದಿರುಗಳಿಗೆ ತಿಳಿಸಿದ್ದು ಆರೋಪಿತರು ಅದೇ ಸಿಟ್ಟಿನಿಂದ ಇಂದು ದಿನಾಂಕ 02-10-2018 ರಂದು ಬೆಳಗಿನ ಜಾವ 1-00 ಗಂಟೆಯ ಸುಮಾರಿಗೆ ಫಿರ್ಯಾದಿಗೆ '' ಲೇ ಲಂಗಾ ಸೂಳೇ ಮಗನೇ ನಮ್ಮ ತಂಗಿಯೊಂದಿಗೆ ಯಾಕೇ ಜಗಳ ಮಾಡಿಕೊಂಡಿದ್ದಿಯಾ ಅಂತಾ ಅವಾಚ್ಯ ಬೈದು ಕಲ್ಲಿನಿಂದ ಕೈಗಳಿಂದ ಹೊಡೆಬಡೆ ಮಾಡಿದ್ದು ಅಲ್ಲದೇ ಆರೋಪಿ ಜಾಕೋಬನು ಕೈ ಮುಷ್ಟಿ ಮಾಡಿ ಫೀರ್ಯಾದಿಯ ಎಡಗಡೆ ಪಕ್ಕೆಲುಬುಗಳ ಹತ್ತಿರ ಜೋರಾಗಿ ಹೊಡೆದಿದ್ದರಿಂದ ಭಾರಿ ಒಳಪೆಟ್ಟು ಮಾಡಿ ಇನ್ನೋಮ್ಮೆ ನಮ್ಮ ತಂಗಿಯ ತಂಟೆಗೆ ಹೋದರೇ ನಿನ್ನನ್ನು ಜೀವ ಸಹಿತ ಬೀಡುವುದಿಲ್ಲ ಅಂತಾ ಜೀವದ ಬೇದರಿಕೆ ಹಾಕಿದ್ದು ಇರುತ್ತದೆ ಅಂತಾ ಮುಂತಾಗಿ ಇದ್ದ ಹೇಳಿಕೆಯ ಫಿರ್ಯಾದಿಯನ್ನು ಪಡೆದುಕೊಂಡು ವಾಪಸ್ ಠಾಣೆಗೆ ಬೆಳಿಗ್ಗೆ 11-00 ಗಂಟೆಗೆ ಬಂದು ಸದರಿ ಹೇಳಿಕೆಯ ಫಿರ್ಯಾದಿಯ ಸಾರಾಂಶದ ಮೇಲಿಂದ ಮಾನವಿ ಠಾಣಾ ಗುನ್ನೆ ನಂ 289/2018 ಕಲಂ 504.323.324.325.506 ಸಹಿತ 34 .ಪಿ.ಸಿ ನೇದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.
ಮಹಿಳೆ ಕಾಣೆ ಪ್ರಕರಣದ ಮಾಹಿತಿ. 
ದಿನಾಂಕ.01.10.2018 ರಂದು 20-00 ಗಂಟೆಗೆ ಪಿರ್ಯಾದಿ ²æà ªÀÄÄzÀÄgÀªÀÄUÀ¥Àà vÀAzÉ AiÀÄ®è¥Àà ªÀÄzÀgÀPÀ¯ï, 52 ªÀµÀð eÁ-PÀ¨ÉâÃgï,  G-MPÀÌ®vÀ£À ¸Á-eÁ®ºÀ½î. ರವರು ಪೊಲೀಸ್ ಠಾಣೆಗೆ ಹಾಜರಾಗಿ ಲಿಖಿತ ದೂರು ಸಲ್ಲಿಸಿದ್ದೆನೆಂದರೆ, ದಿನಾಂಕ.30.09.2018 ರಂದು ಸಂಜೆ 4-00 ಗಂಟೆಯ ಸುಮಾರಿಗೆ ಪಿರ್ಯಾದಿಯ ಹೆಂಡತಿ ಲಕ್ಷ್ಮಿ ಈಕೆಯು ಕಿರಾಣಿ ಅಂಗಡಿಗೆ ಸಾಮಾನು ತರಲು ಹೋಗಿ ಬರುತ್ತೆನೆ ಅಂತಾ ಹೇಳಿ ಹೋದವಳು ಮರಳಿ ಮನೆಗೆ ಬಂದಿರುವುದಿಲ್ಲ, ಸುತ್ತ ಮುತ್ತ ಹಳ್ಳಿಗಳಿಗಳಲ್ಲಿ ಮತ್ತು ಸಂಬಂದಿಕರಲ್ಲಿ ಹುಡುಕಾಡಿದರು ಸಿಕ್ಕಿರುವುದಿಲ್ಲ ನನ್ನ ಹೆಂಡತಿಯನ್ನು ಪತ್ತೆ ಹಚ್ಚಿ ಕೊಡಿ ಅಂತಾ ಇತ್ಯಾದಿಯಾಗಿ ನೀಡಿದ ದೂರಿನ ಸಾರಾಂಶದ ಮೇಲಿಂದ ಜಾಲಹಳ್ಳಿ ಪೊಲೀಸ್ ಠಾಣೆ ಗುನ್ನೆ ನಂಬರ 198/2018 PÀ®A:ªÀÄ»¼É PÁuÉ  ಅಡಿಯಲ್ಲಿ ಪ್ರಕರಣದ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.



PÁuÉAiÀiÁzÀ ªÀÄ»¼ÉAiÀÄ ZÀºÀgÉ:-
1)  ªÀAiÀĸÀÄì-48  2) JvÀÛgÀ-5.6 EAZÀÄ  3) PÀÆzÀ®Ä-PÀ¥ÀÄà PÀÆzÀ®Ä   4) ªÉÄʧtÚ-PÀAzÀÄ §tÚ 5) ªÀÄÄR:zÀÄAqÀ£ÉÃAiÀÄ ªÀÄÄR 6) ºÀuÉAiÀÄ ªÉÄÃ¯É zÉÆqÀØzÁzÀ PÀÄAPÀĪÀÄ §lÄÖ 7) zsÀj¹zÀ GqÀÄ¥ÀÄ:-¤Ã° ¹ÃgÉ, ©½ PÀÄ¥Àà¸À 8) ¨sÁµÉ-PÀ£ÀßqÀ, »A¢