Thought for the day

One of the toughest things in life is to make things simple:

24 Jul 2015

Reported Crimes


                                 
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-

¯ÉêÀ zÉë PÁAiÉÄÝ CrAiÀÄ°è£À ¥ÀæPÀgÀtzÀ ªÀiÁ»w:-
ದಿನಾಂಕ 20-11-2013 ರಂದು ÀgÉñÀ vÀAzÉ gÁªÀiÁ gÁªï ªÀÄ°è£À 2) gÀªÉÄñÀ vÀAzÉ gÁªÀiÁ gÁªï ªÀÄ°è£À ¸Á: UÁA¢ü£ÀUÀgÀ vÁ: ¹AzsÀ£ÀÆgÀÄEªÀgÀÄUÀ¼ÀÄ ಯಾವುದೆ ಲೈಸನ್ಸ್ ಇಲ್ಲದೆ ಬೂದಿವಾಳ ಕ್ಯಾಂಪಿನ ಫಿರ್ಯಾದಿ UÁgÀ¥Án gÁªÀÄPÀȵÀÚ vÀAzÉ wæªÀÄÆwð®Ä ªÀAiÀÄ 33 ªÀµÀð eÁ: PÀªÀiÁä G : ªÀåªÀ¸ÁAiÀÄ ¸Á: §Æ¢ªÁ¼À PÁåA¥ï vÁ: ¹AzsÀ£ÀÆgÀÄ FvÀ£ÀÄ  ಮನೆಯಲ್ಲಿ ಫಿರ್ಯಾದಿದಾರರಿಗೆ ತಿಂಗಳಿಗೆ 100/- ರೂ ಗಳಿಗೆ 5 ರೂ ಗಳ ಬಡ್ಡಿಯಂತೆ ರೂ 60,000/- ರೂ ಹಣವನ್ನು ಸಾಲವಾಗಿ ಕೊಟ್ಟಿದ್ದು, ಮೂರು ತಿಂಗಳ ನಂತರ ಅಸಲಿನಲ್ಲಿ ರೂ. 10,000/-ಗಳು ಕೊಟ್ಟು ತಿಂಗಳ ತಿಂಗಳ   ¸Àjಯಾಗಿ ಬಡ್ಡಿ ಕೊಡುತ್ತಾ ಬಂದಿದ್ದು, ಈಗ್ಗೆ 20 ದಿನಗಳಿಂದ ಆರೋಪಿತರು ಬಡ್ಡಿ ಹಣ ಮತ್ತು ಅಸಲು ಕೊಡು ಅಂತಾ ಒತ್ತಾಯಿಸಿ ಕಿರಿ ಕಿರಿ ಮಾಡುತ್ತಾ ಬಂದು ದಿನಾಂಕ 23-07-2015 ರಂದು 1-45 ಪಿ.ಎಂ. ಸುಮಾರಿಗೆ ಆರೋಪಿತರು ಫಿರ್ಯಾದಿಯ ಮನೆ ಮುಂದೆ ಬಂದು ಫಿರ್ಯಾದಿಗೆ ಹಣ ಕೊಡುತ್ತಿಯಾ ಇಲ್ಲಾ ಸೂಳೆಮಗನೆ ಹಣ ಕೊಡಲು ಎಷ್ಟು ದಿನ ಬೇಕು ಅಂತಾ ಅವಾಚ್ಯವಾಗಿ ಬೈದಿದ್ದು, ಫಿರ್ಯಾದಿಯು ಅವರಿಗೆ ಇನ್ನೂ ಹಣದ ವ್ಯವಸ್ಥೆ ಆಗಿಲ್ಲ ಇನ್ನೂ ಸ್ವಲ್ಪ ದಿನ ಅವಕಾಶ ಕೊಡಿ ಅಂತಾ ಕೇಳಿದಕ್ಕೆ ಅವರು ಒಮ್ಮೇಲೆ ಸಿಟ್ಟಿಗೆ ಬಂದು ಇಬ್ಬರು ಕೂಡಿ ಕೈ ಮುಷ್ಠಿ ಮಾಡಿ ಫಿರ್ಯಾದಿಯ ಮುಖಕ್ಕೆ ಮತ್ತು ಮೈಕೈಗೆ ಹೊಡೆದು ಇನ್ನೇರಡು ದಿನಗಳಲ್ಲಿ ನೀನು ಹಣ ಕೊಡದಿದ್ದರೆ ನಿನ್ನನ್ನು ಇಲ್ಲೇ ಕೊಂದು ಬಿಡುತ್ತೇವೆ ಅಂತಾ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ ಅಂತಾ ಇದ್ದ ದೂರಿನ ಮೇಲಿಂದ ಸಿಂಧನೂರು ಗ್ರಾಮೀಣ ಠಾಣೆ  .  ಗುನ್ನೆ ನಂ 207/2015 ಕಲಂ 38 & 39, Karnataka Money Lenders act-1961 ಮತ್ತು ಕಲಂ 3 & 4 Karnataka Prohibition of Charging Exorbitant  Interest Act-2004 ಮತ್ತು ಕಲಂ 504, 323, 506 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿ ತನಿಖೆ ಕೈಕೊಂಡೆನು.
¥Éưøï zÁ½ ¥ÀæPÀgÀtzÀÀ ªÀiÁ»w:-
              ದಿನಾಂಕ 23-07-2015 ರಂದು 6-10 ಪಿ.ಎಮ್ ಸಮಯದಲ್ಲಿ ಸಿಂಧನೂರು ನಗರದ ಜನತಾ ಕಾಲೋನಿಯ ಬೃಂದಾವನ ಹೊಟೇಲ ಮುಂದುಗಡೆ ಸಾರ್ವಜನಿಕ ಸ್ಥಳದಲ್ಲಿ ಮಹ್ಮದ್ ಅಲಿ ಜಿನ್ನಾ ತಂದೆ ಖಾಸಿಂಸಾಬ್ ವಯ: 60 ವರ್ಷ, ಜಾ: ಮುಸ್ಲಿಂ, ಸಾ: ಜನತಾ ಕಾಲೋನಿ ಸಿಂಧನೂರು FvÀ£ÀÄ  ಮಟಕಾ ಜೂಜಾಟದಲ್ಲಿ ತೊಡಗಿದ್ದಾಗ ¦.J¸ï.L. ಸಿಂಧನೂರು ನಗರ ಠಾಣೆ  . gÀªÀgÀÄ ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿ ಹಿಡಿದು ಅವರಿಂದ ಮಟಕಾ ಜೂಜಾಟದ ನಗದು ಹಣ ರೂ. 770/-, ಮಟಕಾ ಚೀಟಿ , ಒಂದು ಬಾಲ್ ಪೆನ್ ಜಪ್ತಿ ಮಾಡಿಕೊಂಡಿದ್ದು ಇರುತ್ತದೆ ಅಂತಾ ಇದ್ದ ದಾಳಿ ಪಂಚನಾಮೆ, ಮುದ್ದೇಮಾಲು ಮತ್ತು ಆರೋಪಿತನನ್ನು ಒಪ್ಪಿಸಿ ಮುಂದಿನ ಕ್ರಮ ಜರುಗಿಸಲು ಸೂಚಿಸಿದ್ದರಿಂದ ಆರೋಪಿತನ ವಿರುದ್ದ ಸಿಂಧನೂರು ನಗರ ಠಾಣೆ  . ಗುನ್ನೆ ನಂ.136/2015, ಕಲಂ.78(3) .ಪೊ ಕಾಯ್ದೆ ಅಡಿಯಲ್ಲಿ ಗುನ್ನೆ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ .
               ಟಿ. ರಾಮಣ್ಣ ಪಿಎಸ್ಐ ಇಡಪನೂರು ಪೊಲೀಸ್ ಠಾಣೆ gÀªÀgÀÄ  ದಿನಾಂಕ 24-07-2015 ರಂದು ಬೆಳಿಗ್ಗೆ 00-30 ಗಂಟೆ ಸುಮಾರಿಗೆ  ಗಿಲ್ಲೇಸೂಗುರು ಚೆಕ್ ಪೋಸ್ಟ ಹತ್ತಿರ ಇದ್ದಾಗ 1) ಕೆ ಎ-36 ಎ -173  2) ಲಾರಿ ನಂಬರ್  ಕೆ ಎ.-36 ಎ 7374 ಮತ್ತು 3) ಕೆ ಎ-36 ಎ-7375 ನೇದ್ದವುಗಳ ಚಾಲಕರು ಹೆಸರು ವಿಳಾಸ ತಿಳಿದಿರುವುದಿಲ್ಲಾ EªÀgÀÄUÀ¼ÀÄ ತಮ್ಮ  ಲಾರಿ ನಂ .1) ಕೆ ಎ-36 ಎ -173  , 2) ಲಾರಿ ನಂಬರ್ ಕೆ ಎ.-36 ಎ 7374 , ಮತ್ತು 3) ಕೆ ಎ-36 ಎ-7375, ಅಂತಾ ಇದ್ದು , ಅವುಗಳ ಅಂದಾಜು ಕಿಮ್ಮತ್ತು 12,00,000/- ರೂ, ಬೆಲೆ ಬಾಳುವುವು ಇರುತ್ತವೆ .ಸದರಿ ಮೂರು ಲಾರಿಗಳಲ್ಲಿಯ ಉಸುಕು ಸುಮಾರು 12, ಕ್ಯೂಬಿಕ್ ಮೀಟರ್ ನಷ್ಟು  ಮರಳು ತುಂಬಿದ್ದು  ಅ.ಕಿ 8,400/-ಬೆಲೆ ಬಾಳುವ ಮರಳನ್ನು ಸರ್ಕಾರಕ್ಕೆ ಯಾವುದೇ ರಾಜಧನ ಕಟ್ಟದೇ  ಕಳ್ಳತನದಿಂದ ಅಕ್ರಮವಾಗಿ ಮರಳು ಸಾಗಾಣಿಕೆ ಮಾಡುತ್ತಿರುವಾಗ ¦.J¸ï.L. EqÀ¥À£ÀÆgÀÄ gÀªÀgÀÄ  ಕೈ ಸನ್ನೆ ಮಾಡಿ ನಿಲ್ಲಿಸಿ ಮರಳಿನ ಬಗ್ಗೆ ದಾಖಲೆ ತೋರಿಸಿ ಅಂತಾ ಕೇಳಿದಾಗ ಆರೋಪಿತರು ಸದರಿ ಲಾರಿ ಮಾಲೀಕರು ಚಿಕ್ಕಮಂಚಲಾಲಿ ಸೀಮಾದ ತುಂಗಭದ್ರ ನದಿ ದಂಡೆಯಿಂದ ಮರಳನ್ನು ತುಂಬಿಕೊಂಡು ಬನ್ನಿ ಅಂತಾ ತಿಳಿಸಿದ ಮೇರೆಗೆ ಮೇಲ್ಕಂಡ ಲಾರಿ ನಂ. ನೇದ್ದರ ಚಾಲಕರು ತಿಳಿಸಿದ್ದು , ಮತ್ತು ಯಾವುದೇ ದಾಖಲೆ ಇರುವುದಿಲ್ಲ ಅಂತಾ ತಿಳಿಸಿ ಓಡಿ ಹೋಗಿದ್ದು  ಸದರಿ ಲಾರಿಗಳನ್ನು ಮತ್ತು  ಮರಳನ್ನು ಜಪ್ತಿ ಮಾಡಿಕೊಂಡು ಪಂಚನಾಮೆಯನ್ನು ಪೂರೈಸಿ ಮೂರು ಲಾರಿಗಳೊಂದಿಗೆ ವಾಪಸ್ ಠಾಣೆಗೆ ಬಂದು ಮುಂದಿನ ಕ್ರಮ ಜರುಗಿಸಲು ಜ್ಞಾಪನಾ ಪತ್ರ ನೀಡಿದ್ದರ ಮೇಲಿಂದ. ಇಡಪನೂರು ¥Éưøï oÁuÉ C.¸ÀA. 76/2015 PÀ®A: 379, 109 ಐ ಪಿ.ಸಿ  ಹಾಗೂ ಕರ್ನಾಟಕ ಉಪ ಖನಿಜ ನಿಯಮ 1994 ಉಪನಿಯಮ 42,43 ಮತ್ತು Mines and Minerals (Development & Regulation ) Act 1957 4(1) 4(1-A),21 ಮತ್ತು  22 CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

           ದಿನಾಂಕ;-24/07/2015 ರಂದು ರಾತ್ರಿ 12-30 ಗಂಟೆ ಸುಮಾರಿಗೆ ಬೆಳವಾಟ ಹಳ್ಳದಿಂದ ನಾರಾಯಣ ನಗರ ಕ್ಯಾಂಪ್ ಮುಖಾಂತರ ಹಾಲಾಪೂರು ಕಡೆಗೆ ಟ್ರಾಕ್ಟರದಲ್ಲಿ ಅಕ್ರಮವಾಗಿ ಮತ್ತು ಅನಧಿಕೃತವಾಗಿ ಉಸುಕು ಸಾಗಾಣಿಕೆ ಮಾಡುತ್ತಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ ಪಿ.ಎಸ್. ಬಳಗಾನೂರು ಪೊಲೀಸ್ ಠಾಣೆರವರು ಮತ್ತು ಸಿಬ್ಬಂದಿಯವರೊಂದಿಗೆ ಇಬ್ಬರು ಪಂಚರನ್ನು ಬರಮಾಡಿಕೊಂಡು ನಾರಾಯಣನಗರ ಕ್ಯಾಂಪ್ ಕಡೆಗೆ ಹೋದಾಗ ಕ್ಯಾಂಪಿನ ಪ್ರಸಾದ ಈತನ ಹೋಟೇಲ್ ಹತ್ತಿರ ಒಬ್ಬ ಟ್ರಾಕ್ಟರ ಚಾಲಕನು ತನ್ನ ಟ್ರಾಕ್ಟರದಲ್ಲಿ ಉಸುಕು ತುಂಬಿಕೊಂಡು ಹೋಗುತ್ತಿದ್ದು ಆಗ ಟ್ರಾಕ್ಟರನ್ನು ನಿಲ್ಲಿಸಿ ಟ್ರಾಕ್ಟರ ಚಾಲಕನಿಗೆ ಉಸುಕಿನ ಬಗ್ಗೆ ದಾಖಲಾತಿಗಳನ್ನು ಮತ್ತು ರಾಯಾಲಿಟಿಗಳ ಬಗ್ಗೆ ವಿಚಾರಿಸಲಾಗಿ ಯಾವುದೇ ದಾಖಲಾತಿಗಳು ಹೊಂದಿರುವುದಿಲ್ಲಾ. ನಾನು ಮತ್ತು ನಮ್ಮ ಟ್ರಾಕ್ಟರ ಮಾಲಿಕ ಇಬ್ಬರು ಕೂಡಿಕೊಂಡು ಬೆಳವಾಟ ಹಳ್ಳದಿಂದ ನಮ್ಮ ಟ್ರಾಕ್ಟರದಲ್ಲಿ ಉಸುಕು ತುಂಬಿಕೊಂಡು ಹೋಗುತ್ತಿದ್ದು, ನಮ್ಮ ಮಾಲಿಕನು ಮೋಟಾರ್ ಸೈಕಲ್ ಮೇಲೆ ಮುಂದೆ ಹೋಗಿರುತ್ತಾನೆ.ಅಂತಾ ತಿಳಿಸಿದ್ದು, ಸದರಿ  ಟ್ರಾಕ್ಟರ ಚಾಲಕ ಮತ್ತು ಮಾಲಿಕ ಇವರುಗಳು ಬೆಳವಾಟ ಹಳ್ಳದಿಂದ ಅಕ್ರಮವಾಗಿ ಮತ್ತು ಕಳ್ಳತನದಿಂದ ಉಸುಕನ್ನು ಸಾಗಾಣಿಕೆ ಮಾಡಿದ್ದು ಇರುತ್ತದೆ. ಸದರಿ ಟ್ರಾಕ್ಟರ್ ಮತ್ತು ಚಾಲಕನನ್ನು ವಶಕ್ಕೆ ಪಡೆದುಕೊಂಡು ಮುಂದಿನ ಕ್ರಮಕ್ಕಾಗಿ ಹಾಜರಪಡಿಸುತ್ತಿದ್ದೇನೆ ಅಂತಾ ಮುಂತಾಗಿದ್ದ ಜಪ್ತಿ ಪಂಚನಾಮೆ ಆದಾರದ ಮೇಲಿಂದ ಬಳಗಾನೂರು ಪೊಲೀಸ್ ಠಾಣೆ ಗುನ್ನೆ ನಂ.104/2015.ಕಲಂ.379 ಐಪಿಸಿ ಮತ್ತು 43 ಕೆ.ಎಂ.ಎಂ.ಸಿ. ಆರ್.ರೂಲ್ -1994 ಅಡಿಯಲ್ಲಿ ಪ್ರಕರಣ ದಾಖಲಿಸಿ ಕೊಂಡು ತನಿಖೆಯನ್ನು ಕೈಕೊಂಡಿದ್ದು ಇರುತ್ತದೆ.
               1) UÀzÉÝÃ¥Àà vÀAzÉ ªÀÄÄ¢AiÀÄ¥Àà ZÀ®ÄªÁ¢, 40 ªÀµÀð, ªÀiÁ¢UÀ, PÀÆ° ¸Á: gÉÆÃqÀ¯Á §AqÁ  2)§AqÁgÉ¥Àà vÀAzÉ ¤AUÀ¥Àà ¥ÀÆeÁj 38 ªÀµÀð, MPÀÌ®vÀ£À ¸Á: gÉÆÃqÀ®§AqÁ EªÀgÀÄUÀ¼ÀÄ ¢£ÁAPÀ 23-07-2015 gÀ 17.30 UÀAmÉUÉ gÉÆÃqÀ¯§AqÁ UÁæªÀÄzÀ UÀzÉÝêÀÄä£À zÉêÀ¸ÁÜ£ÀzÀ ªÀÄÄA¢£À ¸ÁªÀðd¤PÀ ¸ÀܼÀzÀ°è 52 E¸ÉàÃmï J¯ÉUÀ¼À£ÀÄß G¥ÀAiÉÆÃV¹ ºÀtªÀ£ÀÄß ¥ÀtQlÄÖ CAzÀgï §ºÁgï JA§ CzÀȵÀÖzÀ dÆeÁlzÀ°è vÉÆqÀVzÁÝUÀ ¦J¸ï L °AUÀ¸ÀÆUÀÄgÀÄ ªÀÄvÀÄÛ  ¹§âA¢AiÀĪÀgÀÄ ¥ÀAZÀgÀ ¸ÀªÀÄPÀëªÀÄ MªÉÄäÃ¯É zÁ½ ªÀiÁr »rAiÀÄ®Ä E§âgÀÆ ¹QÌ©¢ÝzÀÄÝ 05 d£ÀgÀÄ NrºÉÆÃVzÀÄÝ EgÀÄvÀÛzÉ ¹QÌ©zÀÝ E§âgÀÆ DgÉÆævÀjAzÀ ºÁUÀÆ PÀt¢AzÀ £ÀUÀzÀÄ ºÀt gÀÆ. 1160/- gÀÆ. ºÁUÀÆ 52 E¸ÉàÃmï J¯ÉUÀ¼ÀÄ ºÁUÀÆ ºÁ¹zÀ lªÉïï d¥sÀÄÛªÀiÁrzÀÄÝ EgÀÄvÀÛzÉ.  CAvÁ EzÀÝ zÁ½ ¥ÀAZÀ£ÁªÉÄAiÀÄ ªÉÄðAzÀ °AUÀ¸ÀÆÎgÀÄ ¥Éưøï oÁuÉ UÀÄ£Éß £ÀA: 176/2015 PÀ®A 87 PÉ.¦ DåPïÖ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
  ದಿನಾಂಕ 24-07-2015 ರಂದು 6-00 ಎ.ಎಂ. ಸುಮಾರು ಇ.ಜೆ. ಉದ್ಬಾಲ ಸೀಮಾದಲ್ಲಿರುವ ಹಳ್ಳದಲ್ಲಿ ಮಹೀಂದ್ರ ಕಂಪನಿಯ ಟ್ರ್ಯಾಕ್ಟರ್ ಚೆಸ್ಸಿ ನಂ. NCB01336 ಹಾಗೂ ನಂಬರ್ ಇರಲಾರದ ಟ್ರಾಲಿ, ಮಹೀಂದ್ರ ಕಂಪನಿಯ ಟ್ರ್ಯಾಕ್ಟರ್ ನಂ. ಕೆಎ-36-ಟಿ-8166 ಮತ್ತು ನಂಬರ್ ಇರಲಾರದ ಟ್ರಾಲಿ, ನೇದ್ದರ ಮಾಲೀಕರುಗಳು ತಮ್ಮ ಚಾಲಕರುಗಳಿಗೆ ಮರಳನ್ನು ತುಂಬಿಕೊಂಡು ಬರಲು ತಿಳಿಸಿದ ಪ್ರಕಾರ ಸದರಿ ಟ್ರ್ಯಾಕ್ಟರ ಮತ್ತು ಟ್ರ್ಯಾಲಿಯ ಚಾಲಕರು ಇ.ಜೆ. ಉದ್ಬಾಲ ಸೀಮಾದಲ್ಲಿರುವ ಹಳ್ಳದಲ್ಲಿ ಉಸುಕನ್ನು ಟ್ರ್ಯಾಲಿಗಳಲ್ಲಿ ತುಂಬುತ್ತಿದ್ದಾಗ ಪಿ.ಎಸ್.ಐ. ¹AzsÀ£ÀÆgÀ UÁæ«ÄÃt oÁuÉ ರವರು ಪಂಚರ ಸಮಕ್ಷಮ ಸಿಬ್ಬಂದಿಯವರೊಂದಿಗೆ ದಾಳಿ ಮಾಡಿದಾಗ ಚಾಲಕರು ಓಡಿಹೋಗಿದ್ದು ಟ್ರ್ಯಾಕ್ಟರ ಮತ್ತು ಟ್ರ್ಯಾಲಿಗಳನ್ನು ಹಾಗೂ ಮುದ್ದೆಮಾಲನ್ನು ಜಪ್ತಿ ಮಾಡಿಕೊಂಡು ಮುಂದಿನ ಕ್ರಮಕ್ಕಾಗಿ ಜಪ್ತಿ ಪಂಚನಾಮೆಯನ್ನು ಹಾಜರ ಪಡಿಸಿದ್ದರ ಸಾರಾಂಶದ ಮೇಲಿಂದ ¹AzsÀ£ÀÆgÀ UÁæ«ÄÃt oÁuÉ ಗುನ್ನೆ 206/2015 ಕಲಂ 43 KARNATAKA MINOR MINERAL CONSISTENT RULE 1994 & 379 IPC ರಲ್ಲಿ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ
              ದಿ:23-07-2015 ರಂದು ರಾತ್ರಿ 11-00 ಗಂಟೆಗೆ ಸಿರವಾರ ಗ್ರಾಮದ ಹೊರ ವಲಯದಲ್ಲಿರುವ ತುಂಗಭದ್ರಾ ಎಡದಂಡೆ ಕಾಲುವೆಯ ದಂಡೆಯ ಮೇಲಿರುವ ಒಂದು ಬಾಗಿಲು ಮುಚ್ಚಿದ ರೂಮಿನ ಮುಂದೆ ಲೈಟಿನ ಬೆಳಕಿ ನಲ್ಲಿ ಸಾರ್ವಜನಿಕ ಸ್ಥಳದಲ್ಲಿ 1] ಲಕ್ಷ್ಮಣ ತಂದೆ ಮಲ್ಲಿಕಾರ್ಜುನ.ಜಾತಿ:ಲಿಂಗಾಯತ, ವಯ-35ವರ್ಷ  ಸಾ:ರಾಯಚೂರು ºÁUÀÆ EvÀgÉ 8 d£ÀgÀÄ     ದುಂಡಾಗಿ ಕುಳಿತುಕೊಂಡು ಹಣವನ್ನು ಪಣ ಕ್ಕಿಟ್ಟು ಅಂದರ್ ಬಾಹರ್ ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದಾಗ ಪಿ.ಎಸ್..ರವರು ಪಂಚರ ಸಮಕ್ಷಮದಲ್ಲಿ ಸಿಬ್ಬಂದಿಯವರ ಸಹಾಯದೊಂದಿಗೆದಾಳಿ ಮಾಡಿ ಆರೋಪಿತರನ್ನು ಹಿಡಿದು ಅವರಿಂದ ಇಸ್ಪೇಟ್ ಜೂಜಾಟದ ಹಣ ರೂ:15,060=00 ಹಾಗೂ 52 ಇಸ್ಪೀಟ್ ಎಲೆಗಳನ್ನು ಜಪ್ತಿ ಮಾಡಿಕೊಂಡು ಆರೋಪಿತರೊಂದಿಗೆ ಠಾಣೆಗೆ ಬಂದು ದಾಳಿ ಪಂಚನಾಮೆ ಮತ್ತು ಮುದ್ದೆಮಾಲ ಸಮೇತವಾಗಿ ಮುಂದಿನ ಕ್ರಮಕ್ಕಾಗಿ ಒಪ್ಪಿಸಿದ್ದರ ಮೇಲಿಂದ ¹gÀªÁgÀ ¥Éưøï oÁuÉ UÀÄ£Éß £ÀA: 139-2015 PÀ®A: 87 PÀ.¥ÉÆÃ. PÁAiÉÄÝ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

           ¢£ÁAPÀ: 23-07-2015 gÀAzÀÄ ªÀÄzsÁåºÀß 3-20 UÀAmÉUÉ ¹¦L zÉêÀzÀÄUÀð gÀªÀgÀÄ zÉêÀzÀÄUÀð ¥ÀlÖtzÀ°è£À zÀ¨ÁðgÀ NtÂAiÀÄ ¥À£ï±Á¥ï ªÀÄÄA¢£À ¸ÁªÀðd¤PÀ ¸ÀܼÀzÀ°è ªÀÄlPÁ dÆeÁlzÀ ¨Áwä ªÉÄÃgÉUÉ ¹¦L zÉêÀzÀÄUÀð ªÀÈvÀÛ gÀªÀgÀÄ, ¥ÀAZÀgÀ ªÀÄvÀÄÛ ¹§âA¢AiÀĪÀgÉÆA¢UÉ PÀÆrPÉÆAqÀÄ ºÉÆÃV zÁ½ ªÀiÁr 1).ºÀvÁÛªÀůÁè gɺÀªÀiÁ£ï¸Á¨ï vÀAzÉ: ZÀAzÁºÀĸÉãï¸Á¨ï, 60ªÀµÀð, eÁw: ªÀÄĹèA, G: CqÀÄUÉ ªÀiÁqÀĪÀ PÉ®¸À, ¸Á: gÁµÀÖç¥Àw Nt zÉêÀzÀÄUÀð. EªÀ£À£ÀÄß ªÀ±ÀPÉÌ vÉUÉzÀÄPÉÆAqÀÄ CAUÀ ±ÉÆÃzsÀ£É ªÀiÁrzÀÄÝ DvÀ£À ªÀ±À¢AzÀ ªÀÄlPÁ £ÀA§gÀzÀ CAPÉ ¸ÀASÉUÀ¼À£ÀÄß §gÉzÀ MAzÀÄ aÃn, MAzÀÄ ¨Á¯ï¥É£ÀÄß ºÁUÀÆ 170/- gÀÆ. £ÀUÀzÀÄ ºÀt ªÀ±ÀPÉÌ vÉUÀzÀÄPÉÆAqÀÄ DgÉƦvÀ£À£ÀÄß «ZÁj¸À¯ÁV vÁ£ÀÄ §gÉzÀ ªÀÄlPÁ aÃn ªÀÄvÀÄÛ ºÀtªÀ£ÀÄß ªÀÄlPÁ §ÄQÌAiÀiÁzÀ UÀ¤ ¸Á: zÉêÀzÀÄUÀð FvÀ¤UÉ PÉÆqÀĪÀÅzÁV w½¹zÀÄÝ, DgÉÆæ £ÀA. 01 £ÉÃzÀݪÀ£À£ÀÄß, ªÀÄÄzÉÝ ªÀiÁ®Ä ªÀÄvÀÄÛ ¥ÀAZÀ£ÁªÉÄAiÀÄ£ÀÄß vÀAzÀÄ ºÁdgÀÄ¥Àr¹ ªÀÄÄA¢£À PÀæªÀÄPÁÌV eÁÕ¥À£À ¥ÀvÀæ ¤ÃrzÀÝgÀ ¸ÁgÁA±ÀzÀ ªÉÄðAzÀ  ªÀiÁ£Àå £ÁåAiÀiÁ®AiÀÄzÀ C£ÀĪÀÄwAiÀÄ£ÀÄß ¥ÀqÉzÀÄPÉÆAqÀÄ  zÉêÀzÀÄUÀð  ¥Éưøï oÁuÉ UÀÄ£Éß £ÀA.179/2015. PÀ®A. 78(3) PÉ.¦ DåPïÖ. CrAiÀÄ°è ¥ÀæPÀgÀtªÀ£ÀÄß zÁR®Ä ªÀiÁr vÀ¤SÉAiÀÄ£ÀÄß PÉÊUÉÆArzÀÄÝ EgÀÄvÀÛzÉ.
            ದಿನಾಂಕ:23/07/15 ರಂದು  ಮದ್ಯಾಹ್ನ 12-15  ಗಂಟೆಗೆ  ತಾವರಗೇರಾ ರಸ್ತೆಯ  ಹಾಲಬಾವಿ ಈರಣ್ಣ ದೇವಸ್ಥಾನದ ಹತ್ತಿರ  ಅಕ್ರಮವಾಗಿ ಟ್ರ್ಯಾಕ್ಟರಿಯಲ್ಲಿ ಮರಳು ಸಾಗಿಸುತ್ತಿದ್ದಾರೆಂಬ ಮಾಹಿತಿ ಬಂದ ಮೇರೆಗೆ ಪಿ.ಎಸ್. & ಸಿಬ್ಬಂದಿ  AiÀÄವರೊಂದಿಗೆ & ಪಂಚರೊಂದಿಗೆ ಜೀಪ ನಂ, ಕೆ,-36/ಜಿ-106 ನೇದ್ದರಲ್ಲಿ ಹೋಗಲಾಗಿ ಒಂದು ಮರಳು ತುಂಬಿದ ಟ್ರ್ಯಾಕ್ಟರಗಳು ಬಂದಿದ್ದು ಸದರಿ ಟ್ರ್ಯಾಕ್ಟರಗಳ ಚಾಲಕರು ಪೊಲೀಸರನ್ನು ನೋಡಿ ಟ್ರ್ಯಾಕ್ಟರಗಳನ್ನು ಅಲ್ಲಿಯೇ ಬಿಟ್ಟು ಓಡಿ ಹೋಗಿದ್ದು, ನಂತರ ಟ್ರ್ಯಾಕ್ಟರಗಳನ್ನು  ಪರಿಶೀಲಿಸಲಾಗಿ ಟ್ರ್ಯಾಕ್ಟಗಳಲ್ಲಿ ಮರಳು ತುಂಬಿದ್ದು ಟ್ರ್ಯಾಕ್ಟರಗಳನ್ನು  ನೋಡಲಾಗಿ ಐಷರ ಕಂಪನಿಯದು ಇದ್ದು ಅದರ ಚೆಸ್ಸಿ ನಂ S325G05810 & ಟ್ರಾಲಿ ನಂ, ಕೆ.-37/9470  ಅಂತಾ ಇದ್ದು ಇನ್ನೊಂದು  ಮಹೀಂದ್ರಾ  ಟ್ರಾಕ್ಟರ ನಂ ಕೆ. 36/ಟಿ.ಸಿ 2489 ಟ್ರಾಲಿ ನಂಬರ ರುವುದಿಲ್ಲಾ  ಸದರಿ ಟ್ರ್ಯಾಕ್ಟರಗಳಲ್ಲಿ ಮರಳಿಗೆ ಸಂಬಂದಪಟ್ಟ ಯಾವುದೇ ದಾಖಲಾತಿಗಳು ಇರುವುದಿಲ್ಲ, ಸದರಿ ಟ್ರ್ಯಾಕ್ಟರಗಳ ಚಾಲಕರುಗಳು  ಸರಕಾರಕ್ಕೆ ರಾಯಲ್ಟಿ ತುಂಬದೇ ನೈಸರ್ಗಿಕ ಸಂಪತ್ತಾದ ಮತ್ತು ಸರಕರಾದ ಸ್ವತ್ತಾದ ಮರಳನ್ನು ಅಕ್ರಮವಾಗಿ ಕಳ್ಳತನದಿಂದ ಸಾಗಾಟ ಮಾಡುತ್ತಿರುವುದು ಖಚಿತವಾಗಿದ್ದರಿಂದ ಟ್ರ್ಯಾಕ್ಟರಗಳನ್ನು  ಹಿಡಿದುಕೊಂಡು ಠಾಣೆಗೆ ಬಂದು ಪಂಚನಾಮೆ & ವರದಿ ಹಾಗೂ ಟ್ರ್ಯಾಕ್ಟರಗಳನ್ನು ಕೊಟ್ಟು ಟ್ರ್ಯಾಕ್ಟರ ಚಾಲಕನ ಮೇಲೆ ಮುಂದಿನ ಕ್ರಮ ಜರುಗಿಸಲು ಆದೇಶಿಸಿದ ಮೇರೆಗೆ ಸದರಿ ಪಂಚನಾಮೆ ಸಾರಾಂಶದ ಮೇಲಿಂದ  ªÀÄÄzÀUÀ¯ï UÀÄ£Éß £ÀA;  127/2015 PÀ®A. 4(1), 4(1A), 21 MMDR ACT-1957  ªÀÄvÀÄÛ 379 L.¦.¹ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.
PÀ¼ÀÄ«£À ¥ÀæPÀgÀtzÀ ªÀiÁ»w:-
            ¢£ÁAPÀ: 27/06/2015 gÀAzÀÄ ¨É½UÉÎ 10-30 UÀAmÉAiÀÄ ¸ÀĪÀiÁjUÉ ¦ügÁå¢ ²æà ¸ÀÆUÀ¥Àà vÀAzÉ: ZÀ£ÀߥÀà, 55ªÀµÀð, eÁw: °AUÁAiÀÄvÀ, G: ªÁå¥ÁgÀ, ¸Á: zÉêÀzÀÄUÀð FvÀ£ÀÄ vÀ£Àß  »ÃgÉƺÉÆÃAqÁ ªÉÆlgï ¸ÉÊPÀ¯ï £ÀA. PÉ.J. 33 E.8609 £ÉÃzÀÝ£ÀÄß  ºÁåAqÀ¯ï ¯ÁPï ªÀiÁr zÉêÀzÀÄUÀðzÀ §¸ï ¤¯ÁÝtzÀ°è ¤°è¹ £ÀAvÀgÀ ¨É½UÉÎ 11-00 UÀAmÉAiÀÄ ¸ÀĪÀiÁjUÉ vÀ£Àß ªÉÆÃlgï ¸ÉÊPÀ¯ï£ÀÄß £ÉÆÃqÀ®Ä §¸ï ¤¯ÁÝtzÀ°è ¤Ã°è¹zÀÝ ªÉÆÃlgï ¸ÉÊPÀ¯ï£ÀÄß AiÀiÁgÉÆà PÀ¼ÀîgÀÄ PÀ¼ÀĪÀÅ ªÀiÁrPÉÆAqÀÄ ºÉÆÃVzÀÄÝ £ÀAvÀgÀ ¸ÀzÀj ªÉÆÃlgï ¸ÉÊPÀ¯ï §UÉÎ J¯Áè PÀqÉUÉ ºÀÄqÀÄPÁrzÀgÀÆ PÀÆqÀ ¹UÀ¢zÀÝjAzÀ PÀ¼ÀĪÁzÀ vÀ£Àß ªÉÆÃlgï ¸ÉÊPÀ¯ï£ÀÄß ¥ÀvÉÛ ªÀiÁrPÉÆqÀ®Ä «£ÀAw CAvÁ  UÀtQÃPÀÈvÀ ¦üAiÀiÁð¢AiÀÄ£ÀÄß ºÁdgÀÄ ¥Àr¹zÀ DzsÁgÀzÀ ªÉÄðAzÀ zÉêÀzÀÄUÀð  ¥Éưøï oÁuÉ. UÀÄ£Éß £ÀA:  180/2015. PÀ®A- 379 L¦¹. CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ
PÉÆ¯É ¥ÀæPÀgÀtzÀ ªÀiÁ»w:-
             ದಿನಾಂಕ 23-07-2015 ರಂದು ರಾತ್ರಿ ವೇಳೆಯಲ್ಲಿ, ಸಿಂಧನೂರು ಗಂಗಾವತಿ ರಸ್ತೆಯ ಪಕ್ಕದಲ್ಲಿದ್ದ ಹಂಚಿನಾಳ ಕ್ಯಾಂಪಿನ ಸೀಮಾದಲ್ಲಿ, ಎಸ್.ಸಾಂಬಮೂರ್ತಿ ಇವರ ಹೊಲದಲ್ಲಿದ್ದ ಶೆಡ್ಡಿನಲ್ಲಿ ಎಂ.ಅಪ್ಪಲರಾಜು ವಯಾ: 85 ವರ್ಷ ಈತನಿಗೆ ಯಾರೋ ದುಷ್ಕರ್ಮಿಗಳು ಯಾವುದೋ ಉದ್ದೇಶದಿಂದ ಯಾವುದೋ ಆಯುಧದಿಂದ ಕುತ್ತಿಗೆ ಕೊಯ್ದು ಕೊಲೆ ಮಾಡಿರುತ್ತಾರೆ ಅಂತಾ ಎಸ್.ಸಾಂಬಮೂರ್ತಿ ತಂದೆ ಸುಬ್ಬನ್ನ ಸಂಕ್ರಾಂತಿ, ವಯಾ: 75 ವರ್ಷ, ಜಾ: ಕಮ್ಮಾ. ಸಾ: ಹಂಚಿನಾಳ ಕ್ಯಾಂಪ್  ತಾ:ಸಿಂಧನೂರು gÀªÀgÀÄ PÉÆlÖ  ಹೇಳಿಕೆಯ ಸಾರಾಂಶದ ಮೇಲಿಂದ ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 208/2015 ಕಲಂ 302 ಐಪಿಸಿ ರಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.


  ¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-  .

                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉÊc¹gÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 24.07.2015 gÀAzÀÄ 76 ¥ÀææPÀgÀtUÀ¼À£ÀÄß ¥ÀvÉÛ ªÀiÁr  9500/- gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.