Thought for the day

One of the toughest things in life is to make things simple:

27 Sept 2020

Reported Crimes

 

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

 

ಮಟಕಾದಾಳಿ ಪ್ರಕರಣದ ಮಾಹಿತಿ.

            ದಿನಾಂಕ:26-09-2020 ರಂದು 6-00 ಪಿ.ಎಮ್ ಸಮಯದಲ್ಲಿ ಅರಗಿಮರಕ್ಯಾಂಪಿನಲ್ಲಿ ಹನುಮಪ್ಪ ಗುಡಿಯ ಮುಂದಿನ ಸಾರ್ವಜನಿಕ ಸ್ಥಳದಲ್ಲಿ ಆರೋಪಿ 01 ಗುಂಡಯ್ಯ ತಂದೆ ನಿಜಗುಣಯ್ಯ ಯಂಕಂಚಿಮಠ, ಸಾ:ಅರಗಿನಮರ ಕ್ಯಾಂಪ್, ತಾ:ಸಿಂಧನೂರು ನೇದ್ದವನು ಕುಳಿತು ಜನರನ್ನು 01 ರೂ. ಗೆ 80 ರೂ ಕೊಡುತ್ತೇನೆ ಮಟಕಾ ನಂಬರ್ ಬರೆಸಿರಿ ಅಂತಾ ಕೂಗಿ ಕರೆಯುತ್ತಾ ಜನರಿಂದ ಹಣ ಪಡೆದುಕೊಂಡು ಮಟಕಾ ನಂಬರ್ ಬರೆದುಕೊಂಡು ಚೀಟಿ ಬರೆದುಕೊಡುತ್ತಾ ಮಟಕಾ ಜೂಜಾಟದಲ್ಲಿ ತೊಡಗಿದ್ದಾಗ ಫಿರ್ಯಾದಿದಾರರು ಸಿಬ್ಬಂದಿಯವರ ಸಂಗಡ ಪಂಚರ ಸಮಕ್ಷಮ ದಾಳಿ ಮಾಡಿ ಆರೋಪಿ 01 ನೆದ್ದವನನ್ನು ಹಿಡಿದು ಅವನಿಂದ 1) ನಗದು ಹಣ ರೂ. 560/-, 2) ಒಂದು ಮಟಕಾ ಪಟ್ಟಿ 3) ಒಂದು ಬಾಲ್ ಪೆನ್ ಜಪ್ತಿ ಮಾಡಿಕೊಂಡಿದ್ದು, ಆರೋಪಿ 01 ನೇದ್ದವನು ತಾನು ಬರೆದ ಮಟಕಾಪಟ್ಟಿಯನ್ನು ಆರೋಪಿ 02 ಬ್ರೋಜೋನ್ ಸರಕಾರ್ ತಂದೆ ಭಬೇನ್ ಸರಕಾರ್, ಸಾ:ಆರ್.ಹೆಚ್.ಕ್ಯಾಂಪ್ ನಂ.03, ತಾ:ಸಿಂಧನೂರು ನೇದ್ದವನಿಗೆ ಕೊಡುವದಾಗಿ ತಿಳಿಸಿದ್ದು ಇರುತ್ತದೆ ಎಂದು ಇದ್ದ ಪಂಚನಾಮೆಯ ಸಂಗಡ ಜಪ್ತಿ ಮಾಡಿದ ಮುದ್ದೇಮಾಲು, ಆರೋಪಿ 01 ನೇದ್ದವನನ್ನು ಠಾಣೆಗೆ ತಂದು ಒಪ್ಪಿಸಿ ದೂರು ನೀಡಿದ್ದು, ಸದರಿ ದೂರು ಮತ್ತು ಪಂಚನಾಮೆ ಸಾರಾಂಶದ ಮೇಲಿಂದಾ ಅಸಂಜ್ಞೇಯ ಅಪರಾಧ ವಾಗುತ್ತಿದ್ದರಿಂದ ಠಾಣಾ ಎನ್.ಸಿ ನಂ.35/2020 ಕಲಂ.78(3) ಕ.ಪೊ ರೀತ್ಯ ದಾಖಲಿಸಿ, ಸದರಿ ಅಸಂಜ್ಞೇಯ ಪ್ರಕರಣವನ್ನು ಗುನ್ನೆ ದಾಖಲಿಸಿ ತನಿಖೆ ಕೈಗೊಳ್ಳಲು ಅನುಮತಿ ಕೊಡಲು ಕೋರಿ ಮಾನ್ಯ ನ್ಯಾಯಾಲಯಕ್ಕೆ ಯಾದಿ ನಿವೇಧಿಸಿಕೊಂಡಿದ್ದು, ಮಾನ್ಯ ನ್ಯಾಯಾಲಯವು ಅನುಮತಿ ನೀಡಿದ ನಂತರ ಸದರಿ ಆರೋಪಿತರ ವಿರುದ್ದ ಸಿಂಧನೂರು ಗ್ರಾಮೀಣ ಪೊಲೀಸ್ ಠಾಣಾ ಗುನ್ನೆ ನಂ.138/2020, ಕಲಂ:78(3) ಕ.ಪೊ ಕಾಯ್ದೆ ರೀತ್ಯ  ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.

 

ರಸ್ತೆ ಅಪಘಾತ ಪ್ರಕಣದ ಮಾಹಿತಿ.

     ¦AiÀiÁ𢠲ªÀªÀÄÆwð vÀAzÉ ¸ÀAUÀ¥Àà vÀÄgÀqÀV 56 ªÀµÀð °AUÁAiÀÄvÀ d£ÁAUÀ G;MPÀÌ®ÄvÀ£À ¸Á;»gÉïÉQ̺Á¼À vÁB °AUÀ¸ÀÆÎgÀÄ gÀªÀgÀÄ, ªÀÄÈvÀ fêÀ£ÀPÀĪÀiÁgÀ FvÀ£ÀÄ vÀ£Àß  ªÉÆÃmÁgÀ ¸ÉÊPÀ¯ï ¸ÀA, PÉJ -04/eÉ ºÉZï -2284£ÀÄß vÉUÉzÀÄPÉÆAqÀÄ ªÀÄ¹Ì ªÀÄÄzÀÄUÀ¯ï gÀ¸ÉÛAiÀÄ°è ªÀÄzÁåºÀß 2.30   UÀAmÉ  ¸ÀĪÀiÁjUÉ ªÀÄ,J¢Q£Á¼À ºÀwÛgÀ EgÀĪÀ ZÀ£ÀߪÀÄäö£À ºÀnÖÀ zÁj ºÀwÛgÀ ºÉÆÃUÀÄwÛgÀĪÁUÀ ¯Áj £ÀA.PÉJ -01/JeÉ-9374 £ÉÃzÀÝgÀ ZÁ®PÀ ¯ÁjAiÀÄ£ÀÄß Cw eÉÆÃgÁV ªÀÄvÀÄÛ ¤®ðPÀëvÀ£À¢AzÀ CqÁØ¢rØAiÀiÁV £ÀqɹPÉÆAqÀÄ §AzÀÄ ªÀÄÈvÀ£À ªÉÆÃmÁgÀ ¸ÉÊPÀ¯ï UÉ lPÀÌgï PÉÆnÖzÀÝjAzÀ ªÀÄÈvÀ¤UÉ §®UÀqÉAiÀÄ  ºÀuÉUÉ ºÉÆmÉÖUÉ ¨sÁj gÀPÀÛUÁAiÀÄUÀ¼ÁV ªÀÄvÀÄÛ §®UÀqÉ PÉÊ ªÀÄÄAUÉÊ ªÀÄvÀÄÛ ªÉÆtPÉÊ ,PÁ½£À »A§qÀ ªÀÄÄjzÀÄ ¸ÀܼÀzÀ°èAiÉÄà ªÀÄÈvÀ¥ÀnÖgÀÄvÁÛ£É,C¥ÀWÁvÀ ¥Àr¹zÀ £ÀAvÀgÀ ¯Áj ZÁ®PÀ ¯ÁjAiÀÄ£ÀÄß ¸ÀܼÀzÀ°èAiÉÄà ©lÄÖ ºÉÆÃrºÉÆÃVzÀÄÝ EgÀÄvÀÛzÉ CAvÁ ¤ÃrzÀ UÀtQÃPÀÈvÀ zÀÆj£À ¸ÁgÁA±ÀzÀ ªÉÄðAzÀ ªÀÄ¹Ì ¥Éưøï oÁuÉ UÀÄ£Éß £ÀA§gÀ  100/2020 PÀ®A. 279,304(J) L.¦.¹. ¸À»vÀ 187 L JªÀiï « PÁAiÉÄÝ CrAiÀÄ°è ¥ÀæPÀgÀt zÁR®Ä ªÀiÁr vÀ¤SÉ PÉÊUÉÆArgÀÄvÁÛgÉ.

26 Sept 2020

Reported Crimes

 

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

NDPS ACT ಪ್ರಕರಣದ ಮಾಹಿತಿ.

      DgÉÆæ UÀAUÀ¥Àà FvÀ£ÀÄ vÀ£Àß zÉøÁ¬Ä ¨ÉÆÃUÁ¥ÀÆgÀÄ ¹ªÀiÁAvÀgÀ°è£À ºÉÆ® ¸ÀªÉÃð £ÀA 18 gÀ°è ¸ÀeÉÓ ¨É¼É eÉÆvÉAiÀÄ°è ºÉÆ®zÀ°è ªÀÄr ªÀiÁr DPÀæªÀĪÁV 1) 106 UÁæA, (2), 60 UÁæA, (3) 32 UÁæA, (4) 22 UÁæA, (5) 02 UÁæA, (6) 06 UÁæA, (7) 20 UÁæA,  (8) 06 UÁæA, (9) 06 UÁæA, (10) 08 UÁæA, (11) 04 UÁæA, (12) 04 UÁæA, (13) 10 UÁæA, (14) 16 UÁæA, (15) 06 UÁæA, (16) 32 UÁæA, (17) 14 UÁæA, (18) 20 UÁæA, (19) 20 UÁæA, (20) 04 UÁæA,  (21) 08 UÁæA, (22) 04 UÁæA, (23) 06 UÁæA, (24) 20 UÁæA,  MlÄÖ 436 UÁæA EzÀÄÝ, CA.Q. gÀÆ. 10,000-00 ¨É¯É¨Á¼ÀĪÀ UÁAeÁ VqÀÄUÀ¼À£ÀÄß ªÀiÁgÀl ªÀiÁqÀĪÀ ¸À®ÄªÁV ¨É¼É¢zÀÄÝ, ¨Áwä ªÉÄÃgÉUÉ ªÀiÁ£Àå f¯Áè ¥Éưøï C¢üÃPÀëPÀgÀÄ-gÁAiÀÄZÀÆgÀÄ, ªÀiÁ£Àå ºÉZÀÄѪÀj f¯Áè ¥Éưøï C¢üÃPÀëPÀgÀÄ gÁAiÀÄZÀÆgÀÄ-gÀªÀgÀÄ ºÁUÀÆ r.J¸ï.¦  ªÀiÁUÀðzÀ±Àð£ÀzÀ°è, ²æà £ÁUÀgÁd Z˱ÉnÖ ªÉÊzsÁå¢üÃPÁjUÀ¼ÀÄ ªÀĹÌ-gÀªÀgÀ ºÁdgÁwAiÀÄ°è ¹¦L ªÀÄ¹Ì ªÀÈvÀÛgÀªÀgÀÄ zÁ½ PÉÊUÉÆAqÀÄ ¤ÃrzÀ zÁ½ ¥ÀAZÀ£ÁªÉÄ ªÉÄðAzÀ ªÀÄ¹Ì ¥Éưøï oÁuÉ ಗುನ್ನೆ ನಂ 97/2020 PÀ®A. 20 (b) N.D.P.S Act 1985 ಅಡಿಯಲ್ಲಿ ಪ್ರಕರಣ ದಾಖಲುಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ.

 

ಮಟಕಾದಾಳಿ ಪ್ರಕರಣದ ಮಾಹಿತಿ.

            ದಿನಾಂಕ:25/09/2020 ರಂದು ಇಡಪನೂರು ಗ್ರಾಮದಲ್ಲಿ ಫಿರ್ಯಾದಿದಾರರಾದ  ಪಿ.ಎಸ್.ಐ. ರವರು ಮಟಕಾ ಜೂಜಾಟ ನಡೆಯುತ್ತಿದೆ ಅಂತಾ ಬಂದ ಭಾತ್ಮಿ ಮೇರೆಗೆ ಸಿಬ್ಬಂದಿ ಮತ್ತು ಪಂಚರೊಂದಿಗೆ ಸರಕಾರಿ ಜೀಪ್ ನಂ.ಕೆ..36/ಜಿ.177 ನೇದ್ದರಲ್ಲಿ ಹೋಗಿ ಇಡಪನೂರು ಗ್ರಾಮದ ಗೋರೆಬಂದೆನವಾಜ್ ದರ್ಗಾ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರು ಮಟಕಾ ಜೂಜಾಟದಲ್ಲಿ ತೊಡಗಿದ್ದು, ಸಾರ್ವಜನಿಕರಿಗೆ ಮಟಕಾ ಚೀಟಿ ಬರೆದು ಕೊಡುತ್ತಾ ಹಣ ತೆಗೆದುಕೊಳ್ಳುತ್ತಿರುವುದನ್ನು ನೋಡಿ ಖಚಿತ ಪಡಿಸಿಕೊಂಡು ಸಾಯಂಕಾಲ 5-50 ಗಂಟೆಗೆ ದಾಳಿ ಮಾಡಿ ಹಿಡಿದು ಆರೋಪಿ ತರಿಂದ ನಗದು ರೂ. 4,120/- ಹಾಗೂ 3 ಮಟಕಾ ಪಟ್ಟಿ, 3 ಬಾಲ್ ಪೆನ್ನುಗಳನ್ನು ವಶಪಡಿಸಿಕೊಂಡಿದ್ದು, ಸಿಕ್ಕಿಬಿದ್ದವರಿಗೆ ಮಟ್ಕಾ ಪಟ್ಟಿಯನ್ನು ಯಾರಿಗೆ ಕೊಡುತ್ತೀ ಅಂತ ವಿಚಾರಿಸಲು ಅವರು ತಾವು ಬರೆದ ಮಟ್ಕಾ ಪಟ್ಟಿಯನ್ನು ಶಿವು ಸಾ:ಲಚಮಾರಿ ಗ್ರಾಮ (ಎ.ಪಿ), ಮಹಿಬೂಬ್ ಸಾ:ಕೃಷ್ಣ ಜಿಲ್ಲಾ:ಮಹಿಬೂಬ್ ನಗರ (ತೆಲಂಗಾಣ) ಎಂದು ಪರಿಚಯಿಸಿಕೊಂಡ ವ್ಯಕ್ತಿಗಳು ಮಟ್ಕಾ ಪಟ್ಟಿಗಳನ್ನು ತೆಗೆದುಕೊಂಡು ಹೋಗುತ್ತಿರುವುದಾಗಿ ತಿಳಿಸಿದ್ದು ಇರುತ್ತದೆ ಅಂತಾ ಮುಂತಾಗಿ ಇದ್ದ ದಾಳಿ ಪಂಚನಾಮೆ ಮತ್ತು ಜ್ಞಾಪನ ಪತ್ರ ಹಾಗು 3 ಜನ ಆರೋಪಿತರೊಂದಿಗೆ ವಾಪಸ್ಸು ಠಾಣೆಗೆ ಬಂದು ಒಪ್ಪಿಸಿದ್ದು ಇರುತ್ತದೆ. ಸದರಿ ಮಟ್ಕಾ ಜೂಜಾಟದ ದಾಳಿ ಪಂಚನಾಮೆಯ ಆಧಾರದ ಮೇಲಿಂದ ಸದ್ರಿ ಪ್ರಕರಣವು ಅಸಂಜ್ಞೆಯ ಅಪರಾಧ ಆಗುತ್ತಿದ್ದರಿಂದ ಪ್ರಕರಣ ದಾಖಲಿಸಿ ತನಿಖೆ ಮಾಡಲು ಮಾನ್ಯ ನ್ಯಾಯಾಲಯಕ್ಕೆ  ಅನುಮತಿ ಕುರಿತು ವಿನಂತಿಸಿಕೊಂಡ ಮೇರೆಗೆ ಇಂದು ದಿನಾಂಕ: 26/09/2020 ರಂದು  ಮದ್ಯಾಹ್ನ 2-45 ಗಂಟೆಗೆ ಸಿ.ಪಿ.ಸಿ.614 ರವರು ಮಾನ್ಯ ನ್ಯಾಯಾಲಯದ ಅನುಮತಿ ಪತ್ರವನ್ನು ಹಾಜರು ಪಡಿಸಿದ ಮೇಲಿಂದ ಇಡಪನೂರು ಠಾಣೆ ಗುನ್ನೆ ನಂ.62/2020 ಕಲಂ:78(3) ಕೆ.ಪಿ.ಕಾಯ್ದೆ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ.

 

ಮಹಿಳೆ ಕಾಣೆ ಪ್ರಕರಣದ ಮಾಹಿತಿ:-

 

      F ¨sÁªÀavÀæzÀ°ègÀĪÀ ²æêÀÄw gÉõÁä UÀAqÀ vÀ¤éÃgÀ 23 ªÀµÀð eÁ.ªÀÄĹèA ¸Á.zÉêÀvÀUÀ¯ï vÁ.zÉêÀzÀÄUÀð EªÀgÀÄ ¢£ÁAPÀ 24.09.2020 gÀAzÀÄ gÁwæ 10.00 UÀAmÉUÉ ªÀģɬÄAzÀ §»gÀzÉð¸ÉUÉ ºÉÆÃV §gÀÄvÉÛÃ£É JAzÀÄ ªÀÄ£ÉAiÀÄ°è ºÉý ºÉÆÃV ªÁ¥À¸ï ªÀÄ£ÉUÉ §gÀzÉ PÁuÉAiÀiÁVzÀÄÝ EgÀÄvÀÛzÉ. PÁuÉAiÀiÁzÀ §UÉÎ ²æà ªÉÄʧƧ vÀAzÉ ZÁAzÀ¥ÁµÀ zÉÆqÀªÀĤ 27 ªÀµÀð eÁ.ªÀÄĹèA G.ªÉÄñÀ£ï PÉ®¸À ¸Á.zÉêÀvÀUÀ¯ï gÀªÀgÀÄ ¤ÃrgÀĪÀ zÀÆj£À ªÉÄÃgÉUÉ eÁ®ºÀ½î ¥Éưøï oÁuÁ C¥ÀgÁzsÀ.¸ÀA.116/2020 PÀ®A ªÀÄ»¼É PÁuÉAiÀiÁVgÀĪÀ §UÉÎ PÉøÀÄ zÁR¯ÁVzÀÄÝ, EªÀgÀÄ EzÀgÀĪÀgÉ«UÀÆ ¥ÀvÉÛAiÀiÁVgÀĪÀÅ¢®è.      





   PÁuÉAiÀiÁVgÀĪÀ EªÀgÀ §UÉÎ ªÀiÁ»w zÉÆgÉvÀ°è oÁuÁ¢üPÁj, eÁ®ºÀ½î ¥Éưøï oÁuÉ ¥ÉÆÃ£ï £ÀA.  08531-265233, 9480803859 gÁAiÀÄZÀÆgÀÄ f¯Éè CxÀªÁ ¤AiÀÄAvÀæt PÉÆÃuÉUÉ CxÀªÁ ¥ÉÆÃ£ï £ÀA. 08532-235635, 100 UÉ w½¸À®Ä PÉÆÃjÀzÉ.

25 Sept 2020

Reported Crimes

 ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

ಮಟಕಾದಾಳಿ ಪ್ರರಕಣದ ಮಾಹಿತಿ.

   ದಿನಾಂಕ: 23.09.2020 ರಂದು ಸಂಜೆ  16.00 ಗಂಟೆಯ ಸುಮಾರಿಗೆ ಆರೋಪಿ ಕರೇಕಲ್ ಗ್ರಾಮದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಆರೋಪಿತನು ರಂಜಿತಕುಮಾರ ತಂದೆ ದಿ:ಶರಣಪ್ಪ ವಯ: 21 ವರ್ಷ, ಜಾತಿ: ಮಡಿವಾಡ : ವಿದ್ಯಾರ್ಥಿ ಸಾ: ಕರೇಕಲ್ ತಾ:ಜಿ: ರಾಯಚೂರು ಪೋನ್ ನಂ 6363685293 ಮಟಕಾ ನಂಬರಿನ ಜೂಜಾಟ ನಂಬರಿನ ಚೀಟಿಯನ್ನು ಬರೆದುಕೊಳ್ಳುತ್ತಿರುವ ಬಗ್ಗೆ ದೊರೆತ ಖಚಿತ ಬಾತ್ಮಿ ಮೇರೆಗೆ ಪಂಚರು ಹಾಗೂ ಸಿಬ್ಬಂದಿಯೊಂದಿಗೆ ಫಿರ್ಯಾದಿದಾರರು ಕರೇಕಲ್ ಗ್ರಾಮದಲ್ಲಿ ಸಾರ್ವಜನಿಕ ಸ್ಥಳದಲ್ಲಿ 16.45 ಗಂಟೆಗೆ ಹೋಗಿ ನೋಡಲಾಗಿ ಆರೋಪಿಯು ಸಾರ್ವಜನಿಕರಿಗೆ 1 ರೂಪಾಯಿಗೆ 80/- ರೂಪಾಯಿ ಕೊಡುವದಾಗಿ ಕೂಗುತ್ತಾ ಜನರಿಂದ ಹಣ ವಸೂಲಿ ಮಾಡಿ ಅವರಿಗೆ ಮಟಕಾ ಎಂಬ ನಸೀಬದ ಚೀಟಿಗಳನ್ನು ಬರೆದು ಕೊಡುತ್ತಿದ್ದಾಗ್ಗೆ ಪಂಚರು ಮತ್ತು ಸಿಬ್ಬಂದಿಯೊಂದಿಗೆ ದಾಳಿ ಮಾಡಿ ಆರೋಪಿತನ  ವಶದಿಂದ ಪಂಚರ ಸಮಕ್ಷಮ 1 ಮಟಕಾ ನಂಬರಿನ ಚೀಟಿ, ಜೂಜಾಟದ ಹಣ ರೂ: 4,230/- ಮತ್ತು ಒಂದು ಬಾಲ ಪೆನ್ನು ವಶಪಡಿಸಿಕೊಂಡಿದ್ದು, ಅರೋಪಿತರ ವಿರುದ್ಧ ನೀಡಿದ ಜ್ಞಾಪನ ಆಧಾರದ ಮೇಲಿಂದ gÁAiÀÄZÀÆgÀÄ UÁæ«ÄÃt ¥ÉưøÀ oÁuÁ UÀÄ£Éß £ÀA: 135/2020 PÀ®A. 78(III) ಕೆ ಪಿ ಕಾಯ್ದೆ. ಅಡಿಯಲ್ಲಿ  ಪ್ರಕರಣ ಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.

24 Sept 2020

Reported Crimes

-:: ಮೋಟಾರ್ ಸೈಕಲ್ ಕಳ್ಳಬಂಧನ ::-

            ರಾಯಚೂರು ಜಿಲ್ಲೆಯ ರಾಯಚೂರು ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದ್ವೀಚಕ್ರ ವಾಹನಗಳು ಕಳ್ಳತನ ಮಾಡುತ್ತಿದ್ದ ಬಗ್ಗೆ ಪ್ರಕರಣಗಳು ವರದಿಯಾಗಿದ್ದವು. ಈ ಕಳ್ಳತನ ಪ್ರಕರಣಗಳನ್ನು ಪತ್ತೆ ಮಾಡುವ ಸಲುವಾಗಿ ಶ್ರೀ ನಿಕ್ಕಂ ಪ್ರಕಾಶ IPS ಜಿಲ್ಲಾ ಪೊಲೀಸ್ ಅಧೀಕ್ಷಕರು ರಾಯಚೂರು ರವರು, ಶ್ರೀ ಶ್ರೀಹರಿ ಬಾಬು ಹೆಚ್ಚುವರಿ ಜಿಲ್ಲಾ ಪೊಲೀಸ್ ಅಧೀಕ್ಷಕರು ರಾಯಚೂರು ಹಾಗೂ ಶ್ರೀ ಶಿವನಗೌಡ ಪಾಟೀಲ್ ಪೊಲೀಸ್ ಉಪಾಧೀಕ್ಷಕರು ರಾಯಚೂರು ರವರ ನೇರ ಸುಪರ್ದಿಯಲ್ಲಿ ಶ್ರೀ ಹನುಮರಡ್ಡೆಪ್ಪ ಸಿ.ಪಿ.. ಗ್ರಾಮೀಣ ವೃತ್ತ ರಾಯಚೂರು ಮತ್ತು ಶ್ರೀ ಹುಲಿಗೇಶ ಪಿಎಸ್ಐ(ಕಾ.ಸು), ಶ್ರೀ ಹನುಮಂತಪ್ಪ ಪಿಎಸ್ಐ (ಅ.ವಿ.) ಶಕ್ತಿನಗರ ಪೊಲೀಸ್ ಠಾಣೆ, ಹಾಗೂ ನುರಿತ ಅಪರಾಧ ವಿಭಾಗದ ಸಿಬ್ಬಂದಿಯವರಾದ ಶ್ರೀ ನರಸಿಂಗಪ್ಪ ಹೆಚ್.ಸಿ.273, ಶ್ರೀ ಅಮರೇಶ ಸಿ.ಹೆಚ್.ಸಿ.248, ಶ್ರೀ ಮುನಿಸ್ವಾಮಿ ಸಿ.ಹೆಚ್.ಸಿ. 316, ಶ್ರೀ ರವಿರಾಜ ಸಿ.ಹೆಚ್.ಸಿ.320, ಶ್ರೀ ಶರಣಪ್ಪ ಎ.ಹೆಚ್.ಸಿ.28, ಶ್ರೀ ಶೇಖರ ಹೆಚ್.ಸಿ.359, ಶ್ರೀ ನಿಂಗಪ್ಪ ಹೆಚ್.ಸಿ.366, ಶ್ರೀ ಡಾಕಪ್ಪ ಸಿಪಿಸಿ 391, ಶ್ರೀ ಮಲ್ಲಿಕಾರ್ಜುನ ಸಿಪಿಸಿ 482, ಶ್ರೀ ರಮೇಶ ಪಿಸಿ 206 ಹಾಗೂ ಶ್ರೀ ಹುಸೇನಪ್ಪ ಪಿ.ಸಿ.503 ರವರನ್ನೊಳಗೊಂಡಂತೆ  ತಂಡವನ್ನು ರಚನೆ ಮಾಡಲಾಗಿತ್ತು.

            ರಚನೆ ಮಾಡಿದ ತಂಡದ ಅಧಿಕಾರಿ ಮತ್ತು ಸಿಬ್ಬಂದಿಯವರು ಆರೋಪಿತರಾ 1) ರಾಮು ತಂದೆ ಜಂಬಯ್ಯ ವಯಾ||30ವರ್ಷ, ಜಾ||ಮಾದಿಗ, ||ಆರ್.ಟಿ.ಪಿ.ಎಸ್.ಕಂಪನಿಯ ಸಿಹೆಚ್.ಪಿ-1 ರಲ್ಲಿ ದಿನಗೂಲಿ ಕೆಲಸ, ಸಾ||ಮರ್ಚೆಡ್ ಗ್ರಾಮ ಹಾ|||| ಜನತಾ ಕಾಲೋನಿ ದೇವಸೂಗೂರು ಮತ್ತು 2) ಬಸವರಾಜ ತಂದೆ ಲಕ್ಷ್ಮಣ ವಯಾ||35ವರ್ಷ, ಜಾ||ಮಾದಿಗ, ||ಡೋಜರ್ ಆಪರೇಟರ್ ಕೆಲಸ, ಸಾ||ಹೆಗ್ಗಸನಹಳ್ಳಿ ಗ್ರಾಮ ಹಾ||||ಟೈಪ್-7-459 ಕೆಪಿಸಿ ಕಾಲೋನಿ ಶಕ್ತಿನಗರ ಇವರನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದು, ದಸ್ತಗಿರಿಯಾದ ಮೇಲ್ಕಂಡ ಆರೋಪಿತರಿಂದ ರಾಯಚೂರು ನಗರದ ಸದರ್ ಬಜಾರ್, ಮಾರ್ಕೆಟ್ ಯಾರ್ಡ್ ಪೊಲೀಸ್ ಠಾಣೆ, ರಾಯಚೂರು ಗ್ರಾಮೀಣ ಪೊಲೀಸ್ ಠಾಣೆ ಮತ್ತು ಇತರೆ ಕಡೆಗಳಲ್ಲಿ ಕಳ್ಳತನ ಮಾಡಿದ ಒಟ್ಟು 17 ದ್ವೀಚಕ್ರ ವಾಹನಗಳು ಅ.ಕಿ.ರೂ.5,02,000/-ಬೆಲೆ ಬಾಳುವ ವಾಹನಗಳನ್ನು ಜಪ್ತಿಪಡಿಸಿಕೊಂಡಿರುತ್ತಾರೆ.

            ಸಿ.ಪಿ.. ಗ್ರಾಮೀಣ ವೃತ್ತ ರಾಯಚೂರು ರವರ ತಂಡದ ಕಾರ್ಯ ಸಾಧನೆಯನ್ನು ಪೊಲೀಸ್ ಅಧೀಕ್ಷಕರು ರಾಯಚೂರು ಪ್ರಶಂಶಿಸಿರುತ್ತಾರೆ. ಬಂಧಿತ ಆರೋಪಿತನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸುತ್ತಿದ್ದು ಇರುತ್ತದೆ.


 ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

NDPS ACT ಪ್ರಕರಣದ ಮಾಹಿತಿ.

           DgÉÆæ ¯ÉÆÃPÀ¥Àà FvÀ£ÀÄ vÀ£Àß ºÀĽªÉÄ ªÀiÁqÀĪÀ vÀ£Àß vÀAzÉAiÀiÁzÀ ¢B UÉÆëAzÀ¥Àà EªÀgÀ ªÀiÁ°ÃPÀvÀézÀ°ègÀĪÀ CqÀ«¨Á«(ªÀĹÌ) ºÉÆ® ¸ÀªÉÃð £ÀA 18 gÀ°è vÉÆUÀj ¨É¼É eÉÆvÉAiÀÄ°è ºÉÆ®zÀ°è ªÀÄr ªÀiÁr DPÀæªÀĪÁV 1) 4 PÉf, 900 UÁæA, (2), 6 PÉf, 200 UÁæA, (3) 1 PÉf, (4) 450 UÁæA, (5) 1 PÉf, 900 UÁæA, (6) 3 PÉf 250 UÁæA, (7) 200 UÁæA,  (8) 3 PÉf, (9) 300 UÁæA, MlÄÖ 21 PÉf 200 UÁæA EzÀÄÝ CA.Q. gÀÆ. 2,40,000-00 ¨É¯É¨Á¼ÀĪÀ UÁAeÁ VqÀÄUÀ¼À£ÀÄß ªÀiÁgÀl ªÀiÁqÀĪÀ ¸À®ÄªÁV ¨É¼É¢zÀÄÝ, ¨Áwä ªÉÄÃgÉUÉ ªÀiÁ£Àå ºÉZÀÄѪÀj f¯Áè ¥Éưøï C¢üÃPÀëPÀgÀÄ, gÁAiÀÄZÀÆgÀÄ gÀªÀgÀ ªÀiÁUÀðzÀ±Àð£À ªÀÄvÀÄÛ r.J¸ï.¦ ªÀiÁUÀðzÀ±Àð£À ºÁUÀÆ £ÉÃvÀÈvÀézÀ°è ¹¦L ªÀÄ¹Ì ªÀÈvÀÛgÀªÀgÀÄ zÁ½ PÉÊUÉÆAqÀÄ ¤ÃrzÀ zÁ½ ¥ÀAZÀ£ÁªÉÄ ªÉÄðAzÀ ªÀÄ¹Ì oÁuÉAiÀÄ°è ¥Àæ.ªÀ.ªÀgÀ¢ eÁj ªÀiÁr 96/2020 PÀ®A. 20 (b) N.D.P.S Act 1985 CrAiÀÄ°è ¥ÀæPÀgÀt zÁR°¹ vÀ¤SÉ PÉÊUÉÆArgÀÄvÁÛgÉ.    

ಇಸ್ಪೇಟ್ ದಾಳಿ ಪ್ರಕರಣದ ಮಾಹಿತಿ.

      1)£ÀªÀÄÆ¢vÀ ²ªÀÅPÀĪÀiÁgÀ vÀAzÉ CªÀÄgÀ¥Àà ZÁQæ ªÀ:26 ªÀµÀð, eÁ:PÀÄgÀħgÀ, G:SÁ¸ÀV PÉ®¸À, ¸Á:ªÁ¸À« £ÀUÀgÀ °AUÀ¸ÀÄUÀÆgÀÄ ªÀÄvÀÄÛ E£ÀÆß½zÀ 10 d£À DgÉÆævÀgÀÄ EAzÀÄ 23-09-2020 gÀAzÀÄ ¸ÁAiÀÄAPÁ® 4-00 UÀAmÉUÉ °AUÀ¸ÀÄUÀÆgÀ ¥ÀlÖtzÀ mÉæÃAqïì §mÉÖ CAUÀr »AzÉ ¸ÁªÀðd¤PÀ ¸ÀܼÀzÀ°è PÉ®ªÀÅ d£ÀgÀÄ CAzÀgÀ ¨ÁºÀgÀ JA§ E¸ÉàÃl dÆeÁlzÀ°è ºÀtªÀ£ÀÄß ¥ÀtPÉÌ ºÀaÑ dÆeÁl DqÀÄwÛzÁÝgÉ CAvÁ ªÀiÁ£Àå ¹¦L °AUÀ¸ÀÄUÀÆgÀ gÀªÀjUÉ ªÀiÁ»w §AzÀ ªÉÄÃgÉUÉ r.J¸ï.¦ °AUÀ¸ÀÄUÀÆgÀ gÀªÀgÀ ªÀiÁUÀðzÀ±Àð£ÀzÀ°è PÀÆqÀ¯Éà ¥ÀAZÀgÀ£ÀÄß PÀgÉzÀÄPÉÆAqÀÄ ¹¦L °AUÀ¸ÀÄUÀÆgÀ & ¹§âA¢AiÀĪÀgÉÆA¢UÉ ¸ÀAeÉ 4-30 UÀAmÉUÉ ¸ÀܼÀPÉÌ ºÉÆÃV ¥ÀAZÀgÀ ¸ÀªÀÄPÀëªÀÄ zÁ½ ªÀiÁr PÁ®A 7 gÀ°è £ÀªÀÄÆ¢¹zÀ ªÀÄÄzÉݪÀiÁ®£ÀÄß d¥sÀÄÛ ªÀiÁrzÀÄÝ, ¸ÀzÀj ¥ÀæPÀgÀtªÀÅ C¸ÀAeÉëAiÀÄ ¥ÀæPÀgÀtªÁVzÀÝjAzÀ ªÀiÁ£Àå £ÁåAiÀiÁ®AiÀÄzÀ C£ÀĪÀÄw ¥ÀqÉzÀÄ F ¢£À vÁjÃPÀÄ 23/09/2020 gÀAzÀÄ gÁwæ 8-00 UÀAmÉUÉ ¸ÀzÀj E¸ÉàÃl zÁ½ ¥ÀAZÀ£ÁªÉÄ & ªÀgÀ¢ ªÉÄðAzÀ °AUÀ¸ÀÆUÀÆgÀÄ oÁuÉAiÀÄ°è 229/2020 PÀ®A 87 PÉ.¦ DPïÖ CrAiÀÄ°è ¥ÀæPÀgÀt zÁR®Ä ªÀiÁr vÀ¤SÉ PÉÊUÉÆArgÀÄvÁÛgÉ.

      2)£ÀªÀÄÆ¢vÀ ¸ÀÄgÉñÀ vÀAzÉ §¸ÀªÀgÁd F¼ÀUÉÃgÀ ªÀAiÀiÁ: 28ªÀµÀð, eÁ: F¼ÀUÉÃgÀ G: ZÁ®PÀ ¸Á: ¸ÀAvɧeÁgÀ °AUÀ¸ÀÄUÀÆgÀ ªÀÄvÀÄÛ EvÀgÉ 5 d£À DgÉÆævÀgÀÄ EAzÀÄ 23-09-2020 gÀAzÀÄ ¸ÁAiÀÄAPÁ® 4-30 UÀAmÉUÉ °AUÀ¸ÀÄUÀÆgÀ ¥ÀlÖtzÀ J¸ï.J¯ï.« ºÉÆÃl® »AzÀÄUÀqÉ ¸ÁªÀðd¤PÀ ¸ÀܼÀzÀ°è  PÉ®ªÀÅ d£ÀgÀÄ CAzÀgÀ ¨ÁºÀgÀ JA§ E¸ÉàÃl dÆeÁlzÀ°è ºÀtªÀ£ÀÄß ¥ÀtPÉÌ ºÀaÑ dÆeÁl DqÀÄwÛzÁÝgÉ CAvÁ ªÀiÁ£Àå ¦.J¸ï.L °AUÀ¸ÀÄUÀÆgÀ gÀªÀjUÉ ªÀiÁ»w §AzÀ ªÉÄÃgÉUÉ ªÀiÁ£Àå r.J¸ï.¦ & ¹¦L °AUÀ¸ÀÄUÀÆgÀ gÀªÀgÀ ªÀiÁUÀðzÀ±Àð£ÀzÀ°è PÀÆqÀ¯Éà ¥ÀAZÀgÀ£ÀÄß PÀgÉzÀÄPÉÆAqÀÄ ¦.J¸ï.L °AUÀ¸ÀÄUÀÆgÀ & ¹§âA¢AiÀĪÀgÉÆA¢UÉ ¸ÀAeÉ 5-00 UÀAmÉUÉ ¸ÀܼÀPÉÌ ºÉÆÃV ¥ÀAZÀgÀ ¸ÀªÀÄPÀëªÀÄ zÁ½ ªÀiÁr PÁ®A 7 gÀ°è £ÀªÀÄÆ¢¹zÀ ªÀÄÄzÉݪÀiÁ®£ÀÄß d¥sÀÄÛ ªÀiÁrzÀÄÝ, ¸ÀzÀj ¥ÀæPÀgÀtªÀÅ C¸ÀAeÉëAiÀÄ ¥ÀæPÀgÀtªÁVzÀÝjAzÀ ªÀiÁ£Àå £ÁåAiÀiÁ®AiÀÄzÀ C£ÀĪÀÄw ¥ÀqÉzÀÄ F ¢£À vÁjÃPÀÄ 23/09/2020 gÀAzÀÄ gÁwæ 9-00 UÀAmÉUÉ ¸ÀzÀj E¸ÉàÃl zÁ½ ¥ÀAZÀ£ÁªÉÄ & ªÀgÀ¢ ªÉÄðAzÀ 230/2020 PÀ®A 87 PÉ.¦ DPïÖ CrAiÀÄ°è °AUÀ¸ÀÆUÀÄgÀÄ oÁuÉAiÀÄ°è ¥ÀæPÀgÀt zÁR®Ä ªÀiÁr vÀ¤SÉ PÉÊUÉÆArgÀÄvÁÛgÉ.

ಮಟಕಾದಾಳಿ ಪ್ರರಕಣದ ಮಾಹಿತಿ.

            ದಿನಾಂಕ: 23.09.2020 ರಂದು ಸಂಜೆ  16.00 ಗಂಟೆಯ ಸುಮಾರಿಗೆ ಆರೋಪಿ ರಂಜಿತಕುಮಾರ ತಂದೆ ದಿ:ಶರಣಪ್ಪ ವಯ: 21 ವರ್ಷ, ಜಾತಿ: ಮಡಿವಾಡ : ವಿದ್ಯಾರ್ಥಿ ಸಾ: ಕರೇಕಲ್ ತಾ:ಜಿ: ರಾಯಚೂರು ಪೋನ್ ನಂ 6363685293  ಕರೇಕಲ್ ಗ್ರಾಮದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಆರೋಪಿತನು ಮಟಕಾ ನಂಬರಿನ ಜೂಜಾಟ ನಂಬರಿನ ಚೀಟಿಯನ್ನು ಬರೆದುಕೊಳ್ಳುತ್ತಿರುವ ಬಗ್ಗೆ ದೊರೆತ ಖಚಿತ ಬಾತ್ಮಿ ಮೇರೆಗೆ ಪಂಚರು ಹಾಗೂ ಸಿಬ್ಬಂದಿಯೊಂದಿಗೆ ಫಿರ್ಯಾದಿದಾರರು ಕರೇಕಲ್ ಗ್ರಾಮದಲ್ಲಿ ಸಾರ್ವಜನಿಕ ಸ್ಥಳದಲ್ಲಿ 16.45 ಗಂಟೆಗೆ ಹೋಗಿ ನೋಡಲಾಗಿ ಆರೋಪಿಯು ಸಾರ್ವಜನಿಕರಿಗೆ 1 ರೂಪಾಯಿಗೆ 80/- ರೂಪಾಯಿ ಕೊಡುವದಾಗಿ ಕೂಗುತ್ತಾ ಜನರಿಂದ ಹಣ ವಸೂಲಿ ಮಾಡಿ ಅವರಿಗೆ ಮಟಕಾ ಎಂಬ ನಸೀಬದ ಚೀಟಿಗಳನ್ನು ಬರೆದು ಕೊಡುತ್ತಿದ್ದಾಗ್ಗೆ ಪಂಚರು ಮತ್ತು ಸಿಬ್ಬಂದಿಯೊಂದಿಗೆ ದಾಳಿ ಮಾಡಿ ಆರೋಪಿತನ  ವಶದಿಂದ ಪಂಚರ ಸಮಕ್ಷಮ 1 ಮಟಕಾ ನಂಬರಿನ ಚೀಟಿ, ಜೂಜಾಟದ ಹಣ ರೂ: 4,230/- ಮತ್ತು ಒಂದು ಬಾಲ ಪೆನ್ನು ವಶಪಡಿಸಿಕೊಂಡಿದ್ದು, ಅರೋಪಿತರ ವಿರುದ್ಧ ನೀಡಿದ ಜ್ಞಾಪನ ಆಧಾರದ ಮೇಲಿಂದ gÁAiÀÄZÀÆgÀÄ UÁæ«ÄÃt ¥ÉưøÀ oÁuÁ UÀÄ£Éß £ÀA: 135/2020 PÀ®A. 78(III) ಕೆ ಪಿ ಕಾಯ್ದೆ. CrAiÀÄ°è ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.

 

ರಸ್ತೆ ಅಪಘಾತ ಪ್ರಕರಣದ ಮಾಹಿತಿ.

          ದಿನಾಂಕ: 23.09.2020 ರಂದು ಸಂಜೆ 18.30ಗಂಟೆಯ ಮಧ್ಯ ಸುಮಾರಿಗೆ ಫಿರ್ಯಾದಿ ಶ್ರೀಮತಿ ಜೋತಿ ಗಂಡ ರವಿಕುಮಾರ, ವಯ: 30 ವರ್ಷ, ಜಾತಿ: ಮಡಿವಾಳ ಉ: ..ವೈ.ಟಿ.ಪಿ.ಎಸ್. ಸಾ: ಅಸ್ಕಿಹಾಳ ಹಾ/ವ ಮನೆ ನಂ ಸಿ-2 ಜಿ-4 ವೈ.ಟಿ.ಪಿ.ಎಸ್.ವಸತಿ ಗೃಹ ಶಿಕ್ತಿನಗರ ಈಕೆಯ ಗಂಡನಾದ ರವಿಕುಮಾರ ತಂದೆ ತಿಪ್ಪಣ್ಣ ಈತನು ರಾಯಚೂರು ನಿಂದ ಶಕ್ತಿನಗರಕ್ಕೆ ತನ್ನ ಪ್ಯಾಷನ್ ಪ್ರೋ ಮೋಟಾರ ಸೈಕಲ್ KA36EA4666 ನೇದ್ದನ್ನು ಚಲಾಯಿಸಿಕೊಂಡು ಹೋಗುತ್ತಿರುವಾಗ ಹೆಗ್ಗಸನಹಳ್ಳಿ ಹತ್ತಿರ ಬೇಸಪವರ ಮುಂದಿನ ರಸ್ತೆಯ ಮೇಲೆ ಎದರು ಗಡೆಯಿಂದ ಹಿರೋ ಸ್ಪೆಂಡರ ಮೋಟಾರ ಸೈಕಲ್ ನಂ KA36EG9078 ನೇದ್ದರ ಚಾಲಕನು ತನ್ನ ಮೋಟಾರ ಸೈಕಲನ್ನು ಅಂದರೆ ಶಕ್ತಿನಗರ ಕಡೆಯಿಂದ ಹೆಗ್ಗಸನಹಳ್ಳಿ ಕಡೆಗೆ ಅತೀವೇಗ ಮತ್ತು ಅಲಕ್ಷ್ಯತನ ದಿಂದ ಚಲಾಯಿಸಿಕೊಂಡು ಬಂದು ರವಿಕುಮಾರ ಈತನ ಮೋಟಾರ ಸೈಕಲಗೆ ಟಕ್ಕರ ಕೊಟ್ಟಿದ್ದರಿಂದ ರವಿಕುಮಾರ ಈತನಿಗೆ ಬಲಕಣತಲೆಗೆ ಭಾರಿ ರಕ್ತಗಾಯ ಹಾಗೂ ಮುಖದ ಮೂಳೆಗಳಿಗೆ ಒಳಪೆಟ್ಟಾಗಿದ್ದು ರಿಂದ 108 ವಾಹನದಲ್ಲಿ ರಿಮ್ಸ್ ಆಸ್ಪತ್ರೆಗೆ ಸಾಗಿಸುತ್ತಿರುವಾಗ ಮಧ್ಯದಾರಿಯಲ್ಲಿ ಮೃತಪಟ್ಟಿದ್ದು ಇರುತ್ತದೆ ಹಾಗೂ ಟಕ್ಕರ ಕೊಟ್ಟ ಮೋಟಾರ ಸೈಕಲ್ ಸವಾರನಿಗೆ ತಲೆಯ ಹಿಂದಗಡೆ ಭಾರಿ ರಕ್ತಗಾಯ ಬಲಗಡೆ ದೌಡೆಗೆ ಒಳಪೆಟ್ಟು, ಹಾಗೂ ಇನ್ನಿತರ ತರಚಿದ ಗಾಯಗಳಾಗಿದ್ದು ಹಾಗೂ ಮೋಟಾರ ಸೈಕಲ್ ಹಿಂದಿನ ಸವಾರನಾದ ಸುರೇಶನಿಗೆ ಹಣೆಗೆ ರಕ್ತಗಾಯ ಹಾಗೂ ಹಣೆಯ ಮಧ್ಯದಲ್ಲಿ ನಗ್ಗಿದ ಭಾರಿ ಒಳಪೆಟ್ಟು ಹಾಗು ಎರಡು ಕಣ್ಣುಗಳಿಗೆ ರಕ್ತಗಾಯ ಹಾಗೂ ಇನ್ನಿತರ ಗಾಯಗಳಾಗಿದ್ದು ಇರುತ್ತದೆ. ಅಂತಾ ಮುಂತಾಗಿ ನೀಡಿದ ಫಿರ್ಯಾದು ಸಾರಾಂಶದ ಮೇಲಿಂದ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ- 136/2020136/2020 PÀ®A. 279, 337, 338, 304() IPC ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.

22 Sept 2020

Reported Crimes

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

NDPS ACT ಪ್ರಕರಣದ ಮಾಹಿತಿ.

            ದಿನಾಂಕ 21-09-2020 ರಂದು 10-10 .ಎಂ.ಕ್ಕೆ  ಗದ್ರಟಗಿ ಗ್ರಾಮದ ಗಂಗಣ್ಣ ತಂದೆ ಸೋಮಣ್ಣ ಹೊಕ್ರಾಣಿ ಈತನು ಮನೆಯ ಹಿಂದಿನ  ಹಿತ್ತಲಿನಲ್ಲಿ  ಗಾಂಜಾ ಗಿಡಗಳು ಬೆಳೆಸಿದ ಬಗ್ಗೆ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ ಹಾಗೂ ಸಿಬ್ಬಂದಿಗಳಾದ ಎ.ಎಸ್.ಐ (ಹೆಚ್ ), ಹೆಚ್.ಸಿ-124, ಪಿಸಿ-679, ಪಿಸಿ-324 ಮತ್ತು ಪಂಚರೊಂದಿಗೆ ಭಾತ್ಮಿ ಸ್ಥಳಕ್ಕೆ ಹೋಗಿ 11-30 ಎ.ಎಂ ಕ್ಕೆ ದಾಳಿ ಮಾಡಿ, ಪತ್ರಾಂಕಿತ ಅಧಿಕಾರಿಗಳಾದ ಡಿ.ಎಸ್.ಪಿ ಸಿಂಧನೂರು ರವರನ್ನು ಬರಮಾಡಿಕೊಂಡು ಡಿ.ಎಸ್.ಪಿ ರವರ ಸಮ್ಮುಖದಲ್ಲಿ ಆರೋಪಿತನ ಅಂಗಜಡ್ತಿ ಮಾಡಿ ನಂತರ ಆತನು ಮನೆಯ ಹಿಂದೆ ಹಿತ್ತಲಿನಲ್ಲಿ ಬೆಳೆಸಿದ್ದ ಅಂದಾಜು 4 ರಿಂದ 5 ಅಡಿ ಎತ್ತರದ 4 ಹಸಿ ಗಾಂಜಾ ಗಿಡಗಳು ಸುಮಾರು 2 ಕೆ.ಜಿ. 600 ಗ್ರಾಂ ಅ.ಕಿ.ರೂ. 2,200/- ನೇದ್ದನ್ನು ಜಪ್ತಿಪಡಿಸಿಕೊಂಡು ನಂತರ ಪಿ.ಎಸ್.ಐ ರವರು ವಶಕ್ಕೆ ಪಡೆದ ಆರೋಪಿ ಮತ್ತು ದಾಳಿ ಪಂಚನಾಮೆ ಹಾಗೂ ಮುದ್ದೆಮಾಲಿನೊಂದಿಗೆ 2-00 ಪಿ.ಎಂ ಕ್ಕೆ ಠಾಣೆಗೆ ಬಂದು ಮುಂದಿನ ಕಾನೂನು ಕ್ರಮ ಜರುಗಿಸಲು ನೀಡಿದ ವರದಿಯ ಸಾರಾಂಶದ ಮೇಲಿಂದ ತುರುವಿಹಾಳ ಪೊಲೀಸ್ ಠಾಣಾ ಗುನ್ನೆ ನಂ. 135/2020 ಕಲಂ. 20(ಬಿ) ಎನ್.ಡಿ.ಪಿ.ಎಸ್. ಕಾಯ್ದೆ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.

ಮಟಕಾದಾಳಿ ಪ್ರರಕಣದ ಮಾಹಿತಿ.

            ದಿನಾಂಕ:21-09-2020 ರಂದು 4-00 ಪಿ.ಎಮ್ ಸಮಯದಲ್ಲಿ ಕೆ.ಹಂಚಿನಾಳ ಕ್ಯಾಂಪಿನಲ್ಲಿ ಬಸಾಪುರ ಕ್ರಾಸ್ ಹತ್ತಿರ ಇರುವ ಬಸ್ ನಿಲ್ದಾಣದ ಮುಂದಿನ ಸಾರ್ವಜನಿಕ ಸ್ಥಳದಲ್ಲಿ ಆರೋಪಿ 01 ಗಣಪತಿ ತಂದೆ ರಾಮಾರಾವ್ ಅಡಪ, ವಯ:32ವ, ಜಾ:ಕಾಪುಲು, ಉ:ಬಡಿಗೆತನ, ಸಾ:ಕೆ.ಹಂಚಿನಾಳಕ್ಯಾಂಪ್, ತಾ:ಸಿಂಧನೂರು  ನೇದ್ದವನು ಕುಳಿತು ಜನರನ್ನು 01 ರೂ. ಗೆ 80 ರೂ ಕೊಡುತ್ತೇನೆ ಮಟಕಾ ನಂಬರ್ ಬರೆಸಿರಿ ಅಂತಾ ಕೂಗಿ ಕರೆಯುತ್ತಾ ಜನರಿಂದ ಹಣ ಪಡೆದುಕೊಂಡು ಮಟಕಾ ನಂಬರ್ ಬರೆದುಕೊಂಡು ಚೀಟಿ ಬರೆದುಕೊಡುತ್ತಾ ಮಟಕಾ ಜೂಜಾಟದಲ್ಲಿ ತೊಡಗಿದ್ದಾಗ ಫಿರ್ಯಾದಿದಾರರು ಸಿಬ್ಬಂದಿಯವರ ಸಂಗಡ ಪಂಚರ ಸಮಕ್ಷಮ ದಾಳಿ ಮಾಡಿ ಆರೋಪಿ 01 ನೆದ್ದವನನ್ನು ಹಿಡಿದು ಅವನಿಂದ 1) ನಗದು ಹಣ ರೂ. 560/-, 2) ಒಂದು ಮಟಕಾ ಪಟ್ಟಿ 3) ಒಂದು ಬಾಲ್ ಪೆನ್ ಜಪ್ತಿ ಮಾಡಿಕೊಂಡಿದ್ದು, ಆರೋಪಿ 01 ನೇದ್ದವನು ತಾನು ಬರೆದ ಮಟಕಾಪಟ್ಟಿಯನ್ನು ಆರೋಪಿ 02 ತಬರೇಜ್ ತಂದೆ ಖಾಜಾಮೈನುದ್ದಿನ್, ವಯ:35ವ, ಜಾ:ಮುಸ್ಲಿಂ, ಸಾ:ಪಿಡಬ್ಲುಡಿಕ್ಯಾಂಪ್, ತಾ:ಸಿಂಧನೂರು  ನೇದ್ದವನಿಗೆ ಕೊಡುವದಾಗಿ ತಿಳಿಸಿದ್ದು ಇರುತ್ತದೆ ಎಂದು ಇದ್ದ ಪಂಚನಾಮೆಯ ಸಂಗಡ ಜಪ್ತಿ ಮಾಡಿದ ಮುದ್ದೇಮಾಲು, ಆರೋಪಿ 01 ನೇದ್ದವನನ್ನು ಠಾಣೆಗೆ ತಂದು ಒಪ್ಪಿಸಿ ದೂರು ನೀಡಿದ್ದು, ಸದರಿ ದೂರು ಮತ್ತು ಪಂಚನಾಮೆ ಸಾರಾಂಶದ ಮೇಲಿಂದಾ ಅಸಂಜ್ಞೇಯ ಅಪರಾಧ ವಾಗುತ್ತಿದ್ದರಿಂದ ಠಾಣಾ ಎನ್.ಸಿ ನಂ.33/2020 ಕಲಂ.78(3) ಕ.ಪೊ ರೀತ್ಯ ದಾಖಲಿಸಿ, ಸದರಿ ಅಸಂಜ್ಞೇಯ ಪ್ರಕರಣವನ್ನು ಗುನ್ನೆ ದಾಖಲಿಸಿ ತನಿಖೆ ಕೈಗೊಳ್ಳಲು ಅನುಮತಿ ಕೊಡಲು ಕೋರಿ ಮಾನ್ಯ ನ್ಯಾಯಾಲಯಕ್ಕೆ ಯಾದಿ ನಿವೇಧಿಸಿಕೊಂಡಿದ್ದು, ಮಾನ್ಯ ನ್ಯಾಯಾಲಯವು ಅನುಮತಿ ನೀಡಿದ ನಂತರ ಸದರಿ ಆರೋಪಿತರ ವಿರುದ್ದ ಸಿಂಧನೂರು ಗ್ರಾಮೀಣ ಪೊಲೀಸ್ ಠಾಣಾ ಗುನ್ನೆ ನಂ.132/2020, ಕಲಂ:78(3) ಕ.ಪೊ ಕಾಯ್ದೆ ರೀತ್ಯ  ಪ್ರಕರಣ  ದಾಖಲಿಸಿಕೊಂಡು ತನಿಖೈಗೊಂಡಿರುತ್ತಾರೆ.

ಇಸ್ಪೇಟ್ ದಾಳಿ ಪ್ರಕರಣದ ಮಾಹಿತಿ.

            ದಿ.20-09-2020ರಂದು ಸಂಜೆ 6-00 ಗಂಟೆಗೆ ಶ್ರೀನಿವಾಸ ಕ್ಯಾಂಪದಲ್ಲಿ ಲವರಾಜನ ಹೊಟೇಲ್ ಹಿಂದು ಗಡೆ  ಸ್ವಲ್ಪ ದೂರದಲ್ಲಿ  ಸಾರ್ವಜನಿಕ ಸ್ಥಳದಲ್ಲಿ ಆರೋಪಿ ಸರ್ವೇಶ ತಂದೆ ಸುಬ್ಬರಾವ್ ಜಾತಿ-ಚೌದ್ರಿ,ವಯ-38ವರ್ಷ,ಉ-ಒಕ್ಕಲುತನ ಸಾ:ಶ್ರೀನಿವಾಸಕ್ಯಾಂಪ  ಹಾಗೂ ಇತರೆ 4 ಜನರು ದುಂಡಾಗಿ ಕುಳಿತುಕೊಂಡು ಇಸ್ಪೇಟ್ ಎಲೆಗಳ ಸಹಾಯದಿಂದ ಹಣವನ್ನು ಪಣಕ್ಕೆ ಕಟ್ಟಿ ಅಂದರ-ಬಹಾರ ಎಂಬ ಇಸ್ಪೇಟ ಜೂಜಾಟದಲ್ಲಿ ತೊಡಗಿದಾಗ ಖಚಿತಪಡಿಸಿಕೊಂಡ ಪಿ.ಎಸ್.ಐ.ರವರು ಪಂಚರ ಸಮಕ್ಷಮ ದಲ್ಲಿ ಸಿಬ್ಬಂದಿಯವರ ಸಹಾಯದಿಂದ ದಾಳಿ ಮಾಡಿದಾಗ ಜೂಜಾಟದಲ್ಲಿ ತೊಡಗಿದ 5 ಜನರು ಸಿಕ್ಕುಬಿದ್ದಿದ್ದು ಸಿಕ್ಕುಬಿದ್ದವರ ತಾಬಾ ದಿಂದ ಮತ್ತು ಕಣದಲ್ಲಿಂದ ಇಸ್ಪೇಟ್ ಜೂಜಾಟದ ಹಣ ರೂ.4,370/- ಮತ್ತು 52 ಇಸ್ಪೇಟ್ ಎಲೆಗಳನ್ನು ಜಪ್ತಿ ಮಾಡಿಕೊಂಡು ಸಿಕ್ಕಿಬಿದ್ದ ಆರೋಪಿತ ರೊಂದಿಗೆ ಠಾಣೆಗೆ ಬಂದು ಆರೋಪಿತರನ್ನು ಮತ್ತು ಮುದ್ದೆಮಾಲನ್ನು ಒಪ್ಪಿಸಿದ್ದು ಪಿ.ಎಸ್.ಐ.ರವರು ನೀಡಿದ ದೂರಿನ ಮೇಲಿಂದ ಪ್ರಕರಣ ದಾಖಲಿಸಲು ಮಾನ್ಯ ನ್ಯಾಯಾಲಯದ ಅನುಮತಿ ಪಡೆದುಕೊಂಡು ಬಂದು ದೂರಿನ ಆಧಾರದ ಮೇಲಿಂದ ಸಿರವಾರ ಪೊಲೀಸ್ ಠಾಣೆ ಗುನ್ನೆ ನಂಬರ  121/2020 ಕಲಂ: 87 .ಪೋ.ಕಾಯ್ದೆ ಅಡಿಯಲ್ಲಿ ಪ್ರರಕಣ ದಾಖಲುಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ.

ವರದಕ್ಷಿಣ ಸಾವು ಪ್ರಕರಣದ ಮಾಹಿತಿ.

     ದಿನಾಂಕ 21.09.2020 ರಂದು ಬೆಳಿಗ್ಗೆ 10-00 ಗಂಟೆಗೆ ಫಿರ್ಯಾದಿದಾರಳು ಠಾಣೆಗೆ ಹಾಜರಾಗಿ ತಮ್ಮ ಲಿಖಿತ ದೂರು ಹಾಜರು ಪಡಿಸಿದ್ದೇನೆಂದರೆ, ತನ್ನ ತಂಗಿಯಾದ ಮೃತ ಲಕ್ಷ್ಮೀ ಈಕೆಯನ್ನು ಈಗ್ಗೆ 18 ವರ್ಷಗಳ ಹಿಂದೆ ಆರೋಪಿತನೊಂದಿಗೆ ಮದುವೆ ಮಾಡಿಕೊಟ್ಟಿದ್ದು ಮದುವೆಯಾದಗಿನಿಂದಲೂ ಇಬ್ಬರೂ ಚೆನ್ನಾಗಿ ಸಂಸಾರ ಮಾಡಿಕೊಂಡಿದ್ದು ನಂತರದ ದಿನಗಳಲ್ಲಿ ಈಗ್ಗೆ 05 ವರ್ಷಗಳಿಂದ ಆರೋಪಿತನು ಮಧ್ಯ ಕುಡಿಯುವ ಚಟಕ್ಕೆ ಬಿದ್ದು ತನ್ನ ಹೆಂಡತಿ ಮೃತ ಲಕ್ಷ್ಮೀಯೊಂದಿಗೆ ಸಂಸಾರದ ವಿಷಯದಲ್ಲಿ ಜಗಳ ಮಾಡಿ ಹೊಡೆಬಡೆ ಮಾಡುವುದಲ್ಲದೇ ಆಕೆಗೆ ಮಾನಸಿಕ ಹಾಗೂ ದೈಹಿಕ ತೊಂದರೆ ನೀಡುತ್ತಿದ್ದು ಆಗ ಫಿರ್ಯಾದಿದಾರಳು ಆರೋಪಿತನಿಗೆ ಈ ರೀತಿ ಕುಡಿದು ಹೆಂಡತಿಯೊಂದಿಗೆ ಜಗಳ ಮಾಡುವುದು ಸರಿಯಲ್ಲಾ ಅಂತಾ ತಿಳಿಸಿದ್ದಕ್ಕೆ ಆರೋಪಿತನು ಫಿರ್ಯಾದಿದಾರಳ ಮುಂದೆ ತನ್ನ ಹೆಂಡತಿ ಲಕ್ಷ್ಮೀಯ ಮೇಲೆ ಸಿಟ್ಟಿಗೆ ಬಂದು ಇವಳನ್ನು ಕೊಲೆ ಮಾಡುತ್ತೇನೆ ಇವಳು ನನಗೆ ಬುದ್ಧಿವಾದ ಹೇಳಲು ಬರುತ್ತಾಳೆ ಅಂತಾ ಕೈಯಿಂದ ಹೊಡೆಬಡೆ ಮಾಡಿ ದಬ್ಬಾಡಿದ್ದು ಇರುತ್ತದೆ ಆಗ ಫಿರ್ಯಾದಿದಾರಳು ಗಂಡ-ಹೆಂಡತಿಯ ಜಗಳ ಇಂದೆಲ್ಲಾ ನಾಳೆ ಸರಿಯಾಗಿ ಹೋಗುತ್ತದೆ ಅಂತಾ ತಿಳಿದು ತಮ್ಮ ಊರುಗೆ ಹೋಗಿದ್ದು ನಂತರ ದಿನಾಂಕ 20.09.2020 ರಂದು ಸಂಜೆ 6-00 ಗಂಟೆಯ ಸುಮಾರಿಗೆ ಆರೋಪಿತನು ವೀಪರಿತ ಮಧ್ಯ ಕುಡಿದು ಮನೆಗೆ ಬಂದಾಗ ಮೃತಳು ಮನೆಯಲ್ಲಿ ಅಡುಗೆ ಮಾಡಲು ಏನು ಸಾಮಾನುಗಳು ಇರುವುದಿಲ್ಲಾ ದಿನಸಿ/ರೇಷನ್ ಸಾಮಾನುಗಳನ್ನು ತರುತ್ತೇನೆ ಈ ರೀತಿ ಕುಡಿದು ಬಂದರೆ ಹೇಗೆ ಅಂತಾ ಕೇಳಿದ್ದಕ್ಕೆ ಇದೇ ವಿಷಯದಲ್ಲಿ ಆರೋಪಿತನು ಮೃತ ತನ್ನ ಹೆಂಡತಿ ಲಕ್ಷ್ಮೀಯೊಂದಿಗೆ ಜಗಳ ತೆಗೆದು ಕೈಯಿಂದ ಹೊಡೆಬಡೆ ಮಾಡಿದ್ದಲ್ಲದೇ ಕಾಲಿನಿಂದ ಬಲವಾಗಿ ಆಕೆಯ ಹೊಟ್ಟೆಗೆ ಒದ್ದು ಕೆಡವಿ ಮನೆಯಿಂದ ಹೊರಗೆ ಹೋಗಿದ್ದು ನಂತರ ಮನೆಯ ಅಕ್ಕ-ಪಕ್ಕದವರು ಮತ್ತು ಫಿರ್ಯಾದಿದಾರಳ ದೊಡ್ಡಮ್ಮನ ಮಗ ರಾಘವೇಂದ್ರ ಗ್ರಾಮ ಸೇವಕ ರವರೆಲ್ಲಾರೂ ನೋಡಿ ಅಸ್ಕಿಹಾಳ ಗ್ರಾಮದ ಡಾ:ಗೋಪಾಲ ರೆಡ್ಡಿ ರವರನ್ನು ಮನೆಗೆ ಕರೆಯಿಸಿ ಪರೀಕ್ಷಿಸಿ ನೋಡಲಾಗಿ ಮೃತಪಟ್ಟ ಬಗ್ಗೆ ತಿಳಿಸಿರುತ್ತಾರೆ ಅಂತಾ ವಿಷಯ ತಿಳಿದು ಫಿರ್ಯಾದಿದಾರಳು ಸದರಿ ವಿಷಯವನ್ನು ತನ್ನ ಸಂಬಂಧಿಕರಿಗೆ ತಿಳಿಸಿ ಇಂದು ದಿನಾಂಕ 21.09.2020 ರಂದು ಬೆಳಿಗ್ಗೆ 06-30 ಗಂಟೆಗೆ ತನ್ನ ಮಗನೊಂದಿಗೆ ಬಂದು ವಿಚಾರಿಸಲಾಗಿ ಆರೋಪಿತನು ವೀಪರಿತ ಕುಡಿಯುವ ಚಟಕ್ಕೆ ಬಿದ್ದು ದಿನಾಂಕ 20.09.2020 ರಂದು ಸಂಜೆ 6-00 ಗಂಟೆಗೆ ಆಕೆಯೊಂದಿಗೆ ಜಗಳ ತೆಗೆದು ಹೊಡೆಬಡೆ ಮಾಡಿದ್ದಲ್ಲದೇ ಕೊಲೆ ಮಾಡುವ ಉದ್ದೇಶ ಹೊಂದಿ ಬಲವಾಗಿ ಹೊಟ್ಟೆಗೆ ಒದ್ದು ಮೃತ ಲಕ್ಷ್ಮೀಯಾ ಬಲಗಣ್ಣಿನ ಹಣೆಯ ಮೇಲೆ ಬಾವು ಬಂದ ಒಳಪೆಟ್ಟು ಮತ್ತು ಹೊಟ್ಟೆಯಲ್ಲಿ ಭಾರಿ ಒಳಪೆಟ್ಟಾಗಿ ಬಾವು ಬಂದಿರುತ್ತದೆ. ಆರೋಪಿತನು ಈ ಮೇಲ್ಕಂಡಂತೆ ಮೃತ ಲಕ್ಷ್ಮೀಗೆ ಹೊಡೆದು ಕೊಲೆ ಮಾಡಿರುತ್ತಾನೆ ಅಂತಾ ಮತ್ತು ತನಗೆ ಕನ್ನಡ ಭಾಷೆಗೆ ಸರಿಯಾಗಿ ಮಾತನಾಡಲು ಬಾರದೇ ಇದ್ದುದ್ದರಿಂದ ತನ್ನ ಸಂಬಂಧಿಕ ರಾಘವೇಂದ್ರನಿಗೆ ತೆಲುಗು ಭಾಷೆಯಲ್ಲಿ ಹೇಳಿ ಆತನು ಕನ್ನಡ ಭಾಷೆಗೆ ಅನುವಾದ ಮಾಡಿ ಕನ್ನಡದಲ್ಲಿ ಬರೆದು ತಾನು ಸಹಿ ಮಾಡಿದ ದೂರನ್ನು ವಿಚಾರಿಸಿ ತಡವಾಗಿ ಸಲ್ಲಿಸಿರುತ್ತಾನೆ ಸದರಿ ಕೃಷ್ಣನ ಮೇಲೆ ಕಾನೂನು ರೀತಿ ಕ್ರಮ ಜರುಗಿಸಲು ವಿನಂತಿ ಅಂತಾ ಇದ್ದ ಲಿಖಿತ ದೂರಿನ ಮೇಲಿಂದ ರಾಯಚೂರು ಪಶ್ಚಿಮ ಪೊಲೀಸ್ ಠಾಣಾ ಗುನ್ನೆ ನಂ 108/2020, ಕಲಂ 498{ಎ},302 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

18 Sept 2020

Reported Crimes

 ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

 

ಮಟ್ಕಾ ಜೂಜಾಟ ಪ್ರಕರಣದ ಮಾಹಿತಿ.

            ದಿನಾಂಕ:17-09-2020 ರಂದು 5-00 ಪಿ.ಎಮ್ ಸಮಯದಲ್ಲಿ ವೆಂಕಟೇಶ್ವರಕ್ಯಾಂಪಿನಲ್ಲಿ ಅಂಬಾದೇವಿ ಕಮಾನು ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿತನು ಕುಳಿತು ಜನರನ್ನು 01 ರೂ. ಗೆ 80 ರೂ ಕೊಡುತ್ತೇನೆ ಮಟಕಾ ನಂಬರ್ ಬರೆಸಿರಿ ಅಂತಾ ಕೂಗಿ ಕರೆಯುತ್ತಾ ಜನರಿಂದ ಹಣ ಪಡೆದುಕೊಂಡು ಮಟಕಾ ನಂಬರ್ ಬರೆದುಕೊಂಡು ಚೀಟಿ ಬರೆದುಕೊಡುತ್ತಾ ಮಟಕಾ ಜೂಜಾಟದಲ್ಲಿ ತೊಡಗಿದ್ದಾಗ ಫಿರ್ಯಾದಿದಾರರು ಸಿಬ್ಬಂದಿಯವರ ಸಂಗಡ ಪಂಚರ ಸಮಕ್ಷಮ ದಾಳಿ ಮಾಡಿ ಆರೋಪಿ ಶಿವರಾಜ ತಂದೆ ಈರಣ್ಣ ಬಾದರ್ಲಿ, ವಯ:45ವ, ಜಾ:ವಡ್ಡರು, ಉ:ಒಕ್ಕಲುತನ, ಸಾ:ಬಾದರ್ಲಿ, ಹಾ.ವ:ವೆಂಕಟೇಶ್ವರಕ್ಯಾಂಪ್,  ತಾ:ಸಿಂಧನೂರು ಈತನನ್ನು ಹಿಡಿದು ಅವನಿಂದ 1) ನಗದು ಹಣ ರೂ. 620/-, 2) ಒಂದು ಮಟಕಾ ಪಟ್ಟಿ 3) ಒಂದು ಬಾಲ್ ಪೆನ್ ಜಪ್ತಿ ಮಾಡಿಕೊಂಡಿದ್ದು, ಆರೋಪಿತನು ತಾನು ಬರೆದ ಮಟಕಾಪಟ್ಟಿಯನ್ನು ಯಾರಿಗೂ ಕೊಡದೇ ತನ್ನ ಹತ್ತಿರವೇ ಇಟ್ಟುಕೊಳ್ಳುವದಾಗಿ ತಿಳಿಸಿದ್ದು ಇರುತ್ತದೆ ಎಂದು ಇದ್ದ ಪಂಚನಾಮೆಯ ಸಂಗಡ ಜಪ್ತಿ ಮಾಡಿದ ಮುದ್ದೇಮಾಲು, ಆರೋಪಿತನನ್ನು ಠಾಣೆಗೆ ತಂದು ಒಪ್ಪಿಸಿ ದೂರು ನೀಡಿದ್ದು, ಸದರಿ ದೂರು ಮತ್ತು ಪಂಚನಾಮೆ ಸಾರಾಂಶದ ಮೇಲಿಂದಾ ಅಸಂಜ್ಞೇಯ ಅಪರಾಧ ವಾಗುತ್ತಿದ್ದರಿಂದ ಠಾಣಾ ಎನ್.ಸಿ ನಂ.29/2020 ಕಲಂ.78(3) ಕ.ಪೊ ರೀತ್ಯ ದಾಖಲಿಸಿ, ಸದರಿ ದೂರು & ದಾಳಿ ಪಂಚನಾಮೆಯ ಸಾರಾಂಶದ ಮೇಲಿಂದಾ ಗುನ್ನೆ ದಾಖಲಿಸಿಕೊಳ್ಳಲು ಮಾನ್ಯ ನ್ಯಾಯಾಲಯಕ್ಕೆ ಅನುಮತಿ ಕೊಡುವ ಕುರಿತು ಯಾದಿ ನಿವೇಧಿಸಿಕೊಂಡಿದ್ದು, ಮಾನ್ಯ ನ್ಯಾಯಾಲಯವು ಅನುಮತಿ ನೀಡಿದ ನಂತರ ಸದರಿ ಆರೋಪಿತರ ವಿರುದ್ದ ಸಿಂಧನೂರು ಪೊಲೀಸ್ ಠಾಣೆ ಗುನ್ನೆ ನಂ.128/2020, ಕಲಂ:78(3) ಕ.ಪೊ ಕಾಯ್ದೆ ರೀತ್ಯ  ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.

          ದಿ.17-09-20 At 9-pm ಕ್ಕೆ ಪಿ.ಎಸ್.ಐ ರವರು ಮಟಕಾ ಜೂಜಾಟದ ದಾಳಿಯಿಂದ ಮರಳಿ ಠಾಣೆಗೆ ಬಂದು, ದಾಳಿ ಕಾಲಕ್ಕೆ ಜಪ್ತ ಮಾಡಿಕೊಂಡ ಮಟಕಾ ಜೂಜಾಟದ ಮುದ್ದೆಮಾಲು, ದಾಳಿ ಪಂಚನಾಮೆ, ಒಬ್ಬ ಆರೋಪಿತನನ್ನು ಹಾಜರಪಡಿಸಿ, ಮುಂದಿನ ಕಾನೂನು ಕ್ರಮ ಜರುಗಿಸುವಂತೆ ತಮ್ಮ ವಿವರವಾದ ವರದಿಯನ್ನು ದಾಳಿ ಪಂಚನಾಮೆ ಸಂಗಡ  ಒಪ್ಪಿಸಿದ್ದು ಇರುತ್ತದೆ. ಅದರ ಸಾರಾಂಶವೇನೆಂದರೆ, ಆರೋಪಿ ನಂ.1.ಈತನು ಇಂದು ದಿ.17-09-20 ರಂದು ಸಂಜೆ ಗೋರೆಬಾಳ ಗ್ರಾಮದಲ್ಲಿ, ಚೆನ್ನಬಸವೇಶ್ವರ ಪೆಟ್ರೋಲ್ ಬಂಕ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಜೂಜಾಟದಲ್ಲಿ ತೊಡಗಿ, ಸಾರ್ವಜನಿಕರಿಂದ ಹಣವನ್ನು ಪಡೆದುಕೊಂಡು 1-ರೂಪಾಯಿಗೆ 80/-ರೂಪಾಯಿ ಕೊಡುವುದಾಗಿ ಮಟಕಾ ನಂಬರಗಳನ್ನು ಬರೆದುಕೊಳ್ಳುತ್ತಿರುವ ಬಗ್ಗೆ ಖಚಿತ ಭಾತ್ಮಿ ಬಂದ ಮೇರೆಗೆ, ಸಿಬ್ಬಂದಿಯವರು ಮತ್ತು ಪಂಚರೊಂದಿಗೆ ಭಾತ್ಮಿ ಸ್ಥಳಕ್ಕೆ ಹೋಗಿ, ಮೋಬೈಲ್ ಟಾರ್ಚ ಬೆಳಕಿನಲ್ಲಿ  ರಾತ್ರಿ  7-35 ಗಂಟೆ ಸಮಯದಲ್ಲಿ ಪಂಚರ ಸಮಕ್ಷಮದಲ್ಲಿ ಆರೋಪಿ ಮುದಿಯಪ್ಪ ತಂದೆ  ಕ್ರಿಷ್ಣಪ್ಪ ವಯಾ 37 ವರ್ಷ, ಜಾ:-ಮಡಿವಾಳ ಜನಾಂಗ್, ಉ:-ಕೂಲಿಕೆಲಸ. ಸಾ:-ಮಲ್ಕಾಪೂರು ಗ್ರಾಮ ಹಾ.ವ.ಗೊರೆಬಾಳ ಈತನ  ಮೇಲೆ ದಾಳಿ ಮಾಡಿ 1).ಮಟಕಾ ಜೂಜಾಟದ ನಗದು ಹಣ 510/-ರೂಪಾಯಿ  ಒಂದು ಬಾಲ್ ಪೆನ್ನು ಮತ್ತು ಒಂದು ಮಟಕಾ ನಂಬರ ಬರೆದ ಪಟ್ಟಿ ಜಪ್ತಿ ಮಾಡಿಕೊಂಡಿದ್ದು ಇರುತ್ತದೆ. ಸದರಿ ಆರೋಪಿತನಿಗೆ ಮಟಕಾ ಪಟ್ಟಿಯನ್ನು ಯಾರಿಗೆ ಕೊಡುತ್ತಿರುವಿ ಅಂತಾ ವಿಚಾರಿಸಿದಾಗ, ಆರೋಪಿ ನಂಬರ್ 2 ನರಸಪ್ಪ ಕುರುಬರು ಸಾ:-ಗೋರೆಬಾಳ ಗ್ರಾಮ ತಾ:-ಸಿಂಧನೂರು ಈತನಿಗೆ ಕೊಡುತ್ತಿರುವುದಾಗಿ ತಿಳಿಸಿದ್ದು ಇರುತ್ತದೆ ಅಂತಾ ಮುಂತಾಗಿದ್ದ ದಾಳಿ ಪಂಚನಾಮೆಯು ಅಸಂಜ್ಞೇಯ ಅಪರಾಧವಾಗಿದ್ದರಿಂದ ಠಾಣಾ NCR ನಂ.30/20 ರಲ್ಲಿ ನಮೂಧಿಸಿಕೊಂಡು ಆರೋಪಿತರ ವಿರುದ್ದ  ಕಲಂ.78(iii) ಕೆ.ಪಿ ಆ್ಯಕ್ಟ ಅಡಿಯಲ್ಲಿ ಗುನ್ನೆ ದಾಖಲಿಸಿಕೊಳ್ಳಲು ಮಾನ್ಯ ನ್ಯಾಯಾಧೀಶರಿಗೆ ಪತ್ರ ಬರೆದುಕೊಂಡು ಪರವಾನಿಗೆ ಪಡೆದ ನಂತರ ರಾತ್ರಿ  10-00 ಗಂಟೆಗೆ, ಸದರಿ ಮಟಕಾ ಜೂಜಾಟದ ದಾಳಿ ಪಂಚನಾಮೆಯ ಸಾರಾಂಶದ ಮೇಲಿಂದ  ಸಿಂಧನೂರು ಪೊಲೀಸ್ ಠಾಣೆ ಗುನ್ನೆ 129/2020 . ಕಲಂ. 78(iii) KP ACT-1963. ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.

 

ಮಹಿಳೆ ಮತ್ತು ಮಕ್ಕಳ ಕಾಣೆ ಪ್ರಕಣದ ಮಾಹಿತಿ.

          ಫಿರ್ಯಾದಿದಾರರ ಮಗಳು ಚಂದ್ರಕಲಾ ಈಕೆಯನ್ನು ಆಂಧ್ರಪ್ರದೇಶ ರಾಜ್ಯದ ಕೌತಾಳಂ ಮಂಡಲದ ಮ್ಯಾಳೂರಿಗೆ ಹುಲಿಗೆಯ್ಯನಿಗೆ ಕೊಟ್ಟ ಲಗ್ನ ಮಾಡಿದ್ದು, ಅವರಿಗೆ 4 ಜನ ಮಕ್ಕಳಿದ್ದು, ಎರಡು ವರ್ಷಗಳ ಹಿಂದೆ ಗಂಡ ಹೆಂಡತಿ ನಡುವೆ ಸಂಸಾರ ಸರಿಯಾಗದೇ ಚಂದ್ರಕಲಾಳು ಗಂಡನ ಮನೆಯಿಂದ ತವರುಮನೆ ಹರೇಟನೂರಿಗೆ ಬಂದು ಆಗಿನಿಂದ ಹರೇಟನೂರಿನಲ್ಲಿದ್ದು, ದಿನಾಂಕ:15-08-2020 ರಂದು ಬೆಳಿಗ್ಗೆ 07-30 ಗಂಟೆ ಸುಮಾರಿಗೆ ಸದರಿ ಚಂದ್ರಕಲಾ ಈಕೆಯು ತನ್ನ ಮಕ್ಕಳಾದ ರಾಧಾ ವಯ:11ವರ್ಷ ಹಾಗೂ ಉದಯ್ ವಯ:03 ವರ್ಷ ಇವರನ್ನು ಸಂಗಡ ಕರೆದುಕೊಂಡು ಉದಯ್ ಗೆ ಆರಾಮಿಲ್ಲ ಸಿಂಧನೂರಿಗೆ ಹೋಗಿ ತೋರಿಸಿಕೊಂಡು ಬರುತ್ತೇನೆ ಎಂದು ಹೇಳಿ ಹರೇಟನೂರಿನಲ್ಲಿ ಮನೆಯಿಂದ ಹೊರಗೆ ಹೋದವಳು ಮರಳಿ ಮನೆಗೆ ಬಂದಿರುವದಿಲ್ಲ. ಆಗಿನಿಂದ ಇಲ್ಲಿಯವರೆಗೆ ಹುಡುಕಾಡಿದರೂ ಸಿಕ್ಕಿರುವದಿಲ್ಲ. ಸದರಿ ಚಂದ್ರಕಲಾ ಈಕೆಯು ತನ್ನ ಇಬ್ಬರು ಮಕ್ಕಳಾದ ರಾಧಾ ಮತ್ತು ಉದಯ್ ಇವರೊಂದಿಗೆ ಕಾಣೆಯಾಗಿರುತ್ತಾಳೆ ಕಾರಣ ಸದರಿಯವರನ್ನು ಪತ್ತೆ ಮಾಡಿಕೊಡಲು ವಿನಂತಿ ಎಂದು ಕೊಟ್ಟ ಕಂಪ್ಯೂಟರ್ ಮುದ್ರಿತ ದೂರಿನ ಸಾರಾಂಶದ ಮೇಲಿಂದಾ ಸಿಂಧನೂರು ಪೊಲೀಸ್ ಠಾಣಾ ಗುನ್ನೆ ನಂ:127/2020, ಕಲಂ.ಮಹಿಳೆ ಮತ್ತು ಮಕ್ಕಳ ಕಾಣೆ ರೀತ್ಯ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.