Thought for the day

One of the toughest things in life is to make things simple:

22 Jun 2017

Reported Crimes


                                                                              

¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

ªÀÄ»¼ÉAiÀÄgÀ ªÉÄð£À zËdð£Àå ¥ÀæPÀgÀtzÀ ªÀiÁ»w:-
            ಫಿರ್ಯಾದಿ ನಿಂಗಮ್ಮ ಗಂಡ ದಿ. ಬಸವರಾಜ, 45 ವರ್ಷ, ಅಕ್ಕಸಾಲಿಗರು, ಖಾರಾ ಕಟ್ಟುವ ಮಿಷನ್ ನಲ್ಲಿ ಕೂಲಿ ಕೆಲಸ ಸಾ: ಸರಕಾರಿ ಆಸ್ಪತ್ರೆ ಮಾನವಿ ಹತ್ತಿರ ಚಿಕಲಪರ್ವಿ ರೋಡ್ ಜನತಾ ಕಾಲೋನಿ ಮಾನವಿ FPÉAiÀÄÄ ಖಾರಾ ಕುಟ್ಟುವ ಮಿಷನ ನಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದು ದಿನಾಂಕ 20/06/2017 ರಂದು ಸಾಯಂಕಾಲ 7.00 ಗಂಟೆಗೆ ಕೆಲಸ ಮುಗಿದ ನಂತರ ಮುಷ್ಟೂರ ಕ್ರಾಸ್ ದಾಟಿ ಸರಕಾರಿ ಆಸ್ಪತ್ರೆಗೆ ಹೋಗುವ ದಾರಿಯಲ್ಲಿ ಇರುವ ಬಸ್ಟ್ಯಾಂಡ ಹತ್ತಿರ ತನ್ನ ಮನೆಗೆ ಹೊ ರಟಾಗ ಆರೋಪಿ ಬಸವರಾಜನು  ‘’ ಲೇ ನಿಂಗಮ್ಮ ಬಾರೆಲೇ  ಹೇಗಿದ್ದರೂ ನಿನಗೆ ಗಂಡ ಸತ್ತಾನ ನನ್ನೊಂದಿಗೆ ಮಲಗಲು ಬಾ’’ ಅಂತಾ ಅಂದಾಗ ಫಿರ್ಯಾದಿದಾರಳು ಆತನಿಗೆ ‘’ ಸರಿಯಾಗಿ ಮಾತನಾಡು , ಹೆಣ್ಣು ಮಕ್ಕಳಿಗೆ ಹೀಗೆ ಕರೆಯಲು ನಾಚಿಕೆ ಆಗುವದಿಲ್ಲವೇನು’’ ಅಂತಾ ಅಂದಾಗ  ಆತನು  ಒಮ್ಮಲೆ ಫಿರ್ಯಾದಿ ಸೀರೆಯನ್ನು ಹಿಡಿದು ಎಳೆದು    ‘’ ಏನಲೇ ಸೂಳೆ ನನಗೆ ನಾಚಿಕೇ ಆಗುವದಿಲ್ಲವೇನು ಅಂತಾ ಕೇಳ್ತೀಯೇನಲೇ’’ ಅಂತಾ  ಅಂದು ಅಲ್ಲಿಯೇ ಬಿದ್ದ ಒಂದು  ಕಲ್ಲನ್ನು ತೆಗೆದುಕೊಂಡವನೇ ಎಡಕಪಾಳಕ್ಕೆ ಜೋರಾಗಿ ಗುದ್ದಿ  ದನು. ನಾನು ಚೀರುತ್ತಾ ಕೆಳಗೆ ಬಿದ್ದಾಗ ದಾರಿಯಲ್ಲಿ ಹೊರಟವರು ನೋಡಿ ಬಿಡಿಸಿಕೊಂಡಿದ್ದು ಇರುತ್ತದೆ. ಕಾರಣ ಸದರಿಯವನ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಇದ್ದ ದೂರಿನ ಮೇಲಿಂದ ಮಾನವಿ ಠಾಣೆ ಗುನ್ನೆ ನಂ 201/2017 ಕಲಂ 504,354,324,506  .ಪಿ.ಸಿ. ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈ ಕೊಂrgÀÄvÁÛgÉ.                           
 ¸ÀAZÁgÀ ¤AiÀĪÀÄ G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-     
     gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ :21.06.2017 gÀAzÀÄ 96 ¥ÀææPÀgÀtUÀ¼À£ÀÄß ¥ÀvÉÛ ªÀiÁr  14,900/- gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.