Thought for the day

One of the toughest things in life is to make things simple:

10 Apr 2017

Reported Crimes



¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-
¥Éưøï zÁ½ ¥ÀæPÀgÀtzÀ ªÀiÁ»w:-
                    ದಿನಾಂಕ :7-4-2017 ರಂದು ಸಾಯಂಕಾಲ 4-30 ಕ್ಕೆ  ಹಿರೇಬೇರಗಿ ಗ್ರಾಮದ  ಲಕ್ಕಂ ದೇವಸ್ಥಾನದ ಪಕ್ಕದ ಸಾರ್ವಜನಿಕ ರಸ್ತೆಯಲ್ಲಿ ಜನರು ದುಂಡಾಗಿ ಕುಳಿತುಕೊಂಡು ಕಣದಲ್ಲಿ ಹಣವನ್ನು ಪಣಕ್ಕೆ ಹಚ್ಚಿ ಅಂದರ್ ಬಾಹರ ಎಂಬ ನಸೀಬಿನ ಇಸ್ಪೀಟ್ ಜೂಜಾಟದಲ್ಲಿ ತೊಡಗಿದ ಬಗ್ಗೆ ಅಂತಾ ಭಾತ್ಮಿ ಬಂದ ಮೇರೆಗೆ ಪಿ.ಎಸ್.ಐ vÀÄgÀÄ«ºÁ¼À oÁuÉ , ರವರು ಮಾಹಿತಿ ಪಡೆದು ಸಿಬ್ಬಂದಿಯವ ಸಹಕಾರದೊಂದಿಗೆ ಮತ್ತು ಇಬ್ಬರು ಪಂಚರೊಂದಿಗೆ ಸಾಯಂಕಾಲ 5-00 ಪಿ.ಎಂ ಕ್ಕೆ ದಾಳಿ ಮಾಡಿ ¤AUÀ¥Àà vÀA §¸À¥Àà ªÀ. 30 eÁw. ZÉɮĪÁ¢ G MPÀÌ®ÄvÀ£À ¸Á aPĄ̀ÉÃgÀV ºÁUÀÆ EvÀgÉ 6 ಜನ ಆರೋಪಿತರನ್ನು ವಶಕ್ಕೆ ತೆಗೆದುಕೊಂಡು ಅವರ ವಶದಲ್ಲಿದ್ದ ಮತ್ತು ಕಣದಲ್ಲಿದ್ದ ಒಟ್ಟು ನಗದು ಹಣ ರೂ.2320 ಹಾಗೂ 52 ಇಸ್ಪೀಟ್ ಎಲೆಗಳನ್ನು ಪಂಚರ ಸಮಕ್ಷಮ ಜಪ್ತಿ ಪಡಿಸಿಕೊಂಡು ಆರೋಪಿತರೊಂದಿಗೆ ಠಾಣೆಗೆ ಬಂದು ಮುಂದಿನ ಕ್ರಮಕ್ಕಾಗಿ ದಾಳಿ ಪಂಚನಾಮೆಯ ವಿವರವಾದ ವರದಿಯನ್ನು ನೀಡಿದ್ದನ್ನು ಸ್ವೀಕೃತ ಮಾಡಿಕೊಂಡು ಸದರಿ ಅಪರಾಧವು ಅಸಂಜ್ಞೆಯ ಅಪರಾಧವಾಗುತ್ತಿದ್ದರಿಂದ ಠಾಣಾ NCR ನಂ.07/2017 ರ ಪ್ರಕಾರ ದಾಖಲು ಮಾಡಿಕೊಂಡು, ಸದರಿ ವರದಿಯ ಸಾರಾಂಶದನ್ವಯ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲು ಅನುಮತಿ ನೀಡುವಂತೆ ಕೋರಿ ಮಾನ್ಯ ಹೆಚ್ಚುವರಿ ಜೆಎಂಎಫ್ ಸಿ ನ್ಯಾಯಾಲಯ ಸಿಂಧನೂರು ರವರಲ್ಲಿ ಪತ್ರ ಬರೆದುಕೊಂಡು  ಕಳುಹಿಸಿದ್ದು  ಪರವಾನಿಗೆ ಬಂದ ನಂತರ  ದಿನಾಂಕ 8-4-2017 ರಂದು 10-15 ಎಂ ಕ್ಕೆ ಸದರಿ ಇಸ್ಪೀಟ್ ಜೂಜಾಟದ ದಾಳಿ ಪಂಚನಾಮೆ ವರದಿಯ ಸಾರಾಂಶದಂತೆ vÀÄgÀÄ«ºÁ¼À oÁuÉ ಗುನ್ನೆ ನಂ. 56/2017 ಕಲಂ 87 ಕೆಪಿ ಯಾಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಂrgÀÄvÁÛgÉ.

ªÀgÀzÀPÀëuÉ PÁAiÉÄÝ ¥ÀæPÀgÀtzÀ ªÀiÁ»w:_
          ಫಿರ್ಯಾದಿ ಶ್ರೀಮತಿ ನರಸಮ್ಮ @ ಕವಿತಾ ಗಂಡ ಅಯ್ಯಾಳಪ್ಪ ಜಾತಿ ಕುರುಬರ ವಯಾ 19 ವರ್ಷ : ಮನೆಗೆಲಸ ಸಾ: ಹಿರೇದಿನ್ನಿ ತಾ: ಮಾನವಿ ಜಿ: ರಾಯಚೂರು,  EªÀರು ಅರೋಪಿ ನಂ 1 ಅಯ್ಯಾಳಪ್ಪ, ತಂದೆ ಅಮರೇಶಪ್ಪ ಕುರುಬರ 26 ವರ್ಷ  ನೇದವರೊಂದಿಗೆ ಈಗ್ಗೆ 11 ತಿಂಗಳಾಗಿದ್ದು  ಲಗ್ನದ ಸಮಯದಲ್ಲಿ 1 ತೊಲೆ ಬಂಗಾರದ ುಂಗುರ ಮತ್ತು ಒಂದು ತೊಲೆ ಸರ ೀ ಪ್ರಕಾರವಾಗಿ 2 ತೊಲೆ ಬಂಗಾರ ಹಾಗೂ ಬಟ್ಟೆಗಳಿಗೆ 25,000/- ರೂ ಕೊಟ್ಟಿದ್ದು ಮದುವೆಯಾಗಿ 4 ತಿಂಗಳದವರೆಗೆ ಚೆನ್ನಾಗಿದ್ದು ನಂತರ ದಿನಾಂಕ 08.10.2016 ರಂದು ಸಂಜೆ 5.00 ಗಂಟೆ ಸಮಯದಲ್ಲಿ  ಫಿರ್ಯಾದಿಯ  ಗಂಡ ಮತ್ತು ಗಂಡನ ಮನಯªÀgÀÄ ಸೇರಿ ಫಿರ್ಯಾದಿಗೆ ನಿನಗೆ ಸರಿಯಾಗಿ ಹೊಲಮನೆಗೆಲಸ  ಮಾಡಲು ಸರಿಯಾಗಿ ಬರುವುದಿಲ್ಲವೆಂದು ಹೇಳಿ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡಿ  ನಿಮ್ಮ ತವರು ಮನೆಯಿಂದ 4/5 ಲಕ್ಷ ರೂಪಾಯಿ ವರದಕ್ಷೀಣೆ ಹಣ ತೆಗೆದುಕೊಂಡು ಭಾ, ಇಲ್ಲವಾದರೆ ಸೂಳೇ,  ಮನೆಗೆ ಬರುವದು ಬೇಡ ಎಲ್ಲಿಯಾದರೂ ಹೋಗಿ ಬಿದ್ದು ಸಾಯಿ ಅಂತಾ ಬೈದಾಡುವದು, ಮಾಡುತ್ತಿದ್ದು ಹಣ ತೆಗೆದುಕೊಂಡು ಬಂದರೆ  ಒಂದು ಅಂಗಡಿಯನ್ನಾದರೂ ಇಡೋಣ ಅಂಗಡಿಯಲ್ಲಿ ಕುಳಿತು ಕೆಲಸ ಮಾಡುವಂತೆ ಆಗ ನಾವು ಹೊಲದಲ್ಲಿ ದುಡಿಯುತ್ತೇವೆ, ಅಗ ನಮ್ಮ ಸಂಸಾರ ಸರಿಯಾಗುತ್ತದೆ. ಅಂತಾ ಬೈದಾಡುವದು, ಹಾಗೂ ಕೈಗಳಿಂದ ಹೊಡೆಬಡೆ ಮಾಡುವದು ಮಾಡಿ ಮಾನಸಿಕವಾಗಿ ಹಾಗೂ ದೈಹಿಕವಾಗಿ ಕಿರುಕುಳ ನೀಡಿದ್ದು ಇರುತ್ತದೆ. ಫಿರ್ಯಾದಿಯ  ಗಂಡ ಸಿಂಧನೂರು ತಾಲೂಕಿನ ಸೀಗರಗಡ್ಡಿ ಗ್ರಾಮದ ಭಂಗಿಮಲ್ಲಯ್ಯ ಕುರುಬರ ಇವರ ಮಗಳಾದ ಸರಸ್ವತಿ  ಇವಳೊಂದಿಗೆ ನನ್ನ ಅನುಮತಿ  ಇಲ್ಲದೇ ದಿನಾಂಕ 02.04.2017 ರಂದು ಎರಡನೇ ಮದುವೆಯಾಗಿರುತ್ತಾನೆ. ಕಾರಣ  ಹೆಚ್ಚಿನ ವರದಕ್ಷೀಣೆ ತೆಗೆದುಕೊಂಡು ಭಾ ಅಂತಾ ಕೈಗಳಿಂದ ಹೊಡೆಬಡೆ ಮಾಡಿ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡಿ ಬೈದಾಡಿ ಜೀವ ಬೆದರಿಕೆ ಹಾಕಿ ವರದಕ್ಷೀಣೆ ಕಿರುಕುಳ ನೀಡಿದವರ ಮತ್ತು ಎರಡನೇ ಮದುವೆಯಾದ ಸರಸ್ವತಿಯ ಇವರ ವಿರುದ್ದ ಕಾನೂನ ಕ್ರಮ ತೆಗೆದುಕೊಳ್ಳಲು ವಿನಂತಿ ಹಿರಿಯರ ಸಮಕ್ಷಮ ರಾಜಿ ಮಾಡಲು ಪ್ರಯತ್ನ ಮಾಡಿದ್ದು ರಾಜಿಯಾಗದೇ ಇದ್ದುದರಿಂದ ದಿನಾಂಕ 08.04.2017 ರಂದು ತಡವಾಗಿ ನಮ್ಮ ತಾಯಿ ದುರ್ಗಮ್ಮ ಅಣ್ಣ ದೊಡ್ಡಭೀರಪ್ಪ ಇವರ ಸಂಗಡ ಠಾಣೆಗೆ ಬಂದು ದೂರು ನೀಡಿದ್ದು ಇರುತ್ತದೆ. ಅಂತಾ ಮುಂತಾಗಿದ್ದ zÀÄj£À ªÉÄðAzÀ  ಯರಗೇರಾ ಪೊಲೀಸ್ ಠಾಣೆ  ಗುನ್ನೆ ನಂ 79/2017 ಕಲಂ 498(A),323,504,506, 494 ಸಹಿತ 149 ಐ.ಪಿ.ಸಿ & 3 & 4 ಡಿ.ಪಿ ಕಾಯ್ದೆ CrAiÀÄ°è ಪ್ರಕರಣ ಧಾಖಲಿಸಿ ಕ್ರಮ ಕೈ ಕೊಂಡಿದ್ದು ಇರುತ್ತದೆ.



CPÀæªÀÄ ªÀÄgÀ¼ÀÄ ¸ÁUÁtÂPÉ ¥ÀæPÀgÀtzÀ ªÀiÁ»w:- 
                 ಟ್ರ್ಯಾಕ್ಟರ್ ಟ್ರಾಲಿಯ ಮಾಲೀಕನಾದ ಆರೋಪಿ ನಂ. 2 ಇವರು ಅನಧಿಕೃತವಾಗಿ ಕಳ್ಳತನದಿಂದ ಮರಳನ್ನು ತುಂಬಿಕೊಂಡು ಬರಲು ತಿಳಿಸಿದ ಪ್ರಕಾರ ಟ್ರಾಕ್ಟರ್ ಟ್ರಾಲಿಯ ಚಾಲಕನಾದ ಆರೋಪಿ ನಂ.1 ಈತನು ಬೂದಿವಾಳ ಗ್ರಾಮದ ಹತ್ತಿರ ಇರುವ ಹಳ್ಳದಲ್ಲಿನ ಮರಳನ್ನು ಅನಧಿಕೃತವಾಗಿ ಕಳ್ಳತನದಿಂದ ಟ್ರ್ಯಾಕ್ಟರ್ ಟ್ರ್ಯಾಲಿಯಲ್ಲಿ ತುಂಬಿಕೊಳ್ಳುತ್ತಿದ್ದಾಗ ಪಿ.ಎಸ್.ಐ ¹AzsÀ£ÀÆgÀ UÁæ«ÄÃt oÁuÉ ರವರು ಪಂಚರು ಮತ್ತು ಸಿಬ್ಬಂದಿಯವರ ಸಂಗಡ ದಾಳಿ ಮಾಡಲು ಟ್ರ್ಯಾಕ್ಟರ್ ಚಾಲಕನು ಓಡಿಹೋಗಿದ್ದು ಟ್ರ್ಯಾಕ್ಟರ ಮತ್ತು ಟ್ರ್ಯಾಲಿಯನ್ನು ಠಾಣೆಗೆ ತಂದು ಮುಂದಿನ ಕ್ರಮಕ್ಕಾಗಿ ಪಂಚನಾಮೆಯನ್ನು ಹಾಜರುಪಡಿಸಿದ್ದರ ಸಾರಾಂಶದ ಮೇಲಿಂದ ¹AzsÀ£ÀÆgÀ UÁæ«ÄÃt oÁuÉ ಗುನ್ನೆ ನಂ. 50/2017 U/s 42, 44 KARNATAKA MINOR MINERAL CONSISTENT RULE -1994, 4 (1), 4 (1A) MMRD Act & 379 IPC ರಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.  
       
              ದಿನಾಂಕ: 09-04-2017 ರಂದು 10-30 .ಎಮ್ ಸುಮಾರಿಗೆ ದುರುಗಪ್ಪ ಈತನು ಮೋಟಾರ್ ಸೈಕಲ್ ನಂ ಕೆಎ-28 ವೈ-6337 ನೇದ್ದರ ಮೇಲೆ ಫಿರ್ಯಾದಿ ಶ್ರೀಮತಿ ಈಶಮ್ಮ  ಗಂಡ ದುರುಗಪ್ಪ, ವಯ: 35 ವರ್ಷ, ಜಾ: ಭೋವಿ (ವಡ್ಡರ) : ಮನೆಕೆಲಸ ಸಾ: ರೊಡಲಬಂಡಾ ತಾ: ಲಿಂಗಸೂಗೂರ. ಹಾವ: ಬೆಂಗಳೂರು.   ಮತ್ತು ತನ್ನ ಮಗ ಅಖಿಲ್ ನೊಂದಿಗೆ ಕಲ್ಲೂರ ನಿಂದ ಅಮರೇಶ್ವರ ಕ್ಯಾಂಪಿಗೆ ಮದುವೆ ಸಮಾರಂಭಕ್ಕೆ ಹೋಗುವಾಗ ಸಿಂಧನೂರು-ರಾಯಚೂರು ಮುಖ್ಯ ರಸ್ತೆಯ ಅರಗಿನಮರ ಕ್ಯಾಂಪಿನ ಯು.ಶ್ರೀನಿವಾಸ ರವರ ಮನೆಯ ಮುಂದೆ ಆರೋಪಿತನು ರಾಯಚೂರು ಕಡೆಯಿಂದ ತನ್ನ ಕಾರ್ ನಂ ಕೆಎ-36 ಎನ್-2959 ನೇದ್ದನ್ನು ಅತೀ ವೇಗವಾಗಿ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ದುರುಗಪ್ಪನ ಮೋಟಾರ್ ಸೈಕಲ್ ಗೆ ಟಕ್ಕರ್ ಕೊಟ್ಟಿಂದ್ದರಿಂದ ಎಲ್ಲರೂ ಮೋಟಾರ್ ಸೈಕಲ್ ಮೇಲಿಂದ ರೋಡಿನ ಮೇಲೆ ಬಿದ್ದಿದ್ದು, ದುರುಗಪ್ಪನಿಗೆ ಬಲಗಾಲು ಮೊಣಕಾಲ ಕೆಳಗೆ ಭಾರಿ ರಕ್ತಗಾಯವಾಗಿ ಮುರಿದಿದ್ದು, ಬಲಗೈ ಮುಂಗೈಗೆ ರಕ್ತಗಾಯವಾಗಿದ್ದು, ಅಖಿಲ್ ವಯ: 7 ವರ್ಷ ಈತನಿಗೆ ಬಲಗಾಲು ಮೊಣಕಾಲು ಕೆಳಗಡೆ ಭಾರಿ ರಕ್ತಗಾಯವಾಗಿ ಮುರಿದಿರುತ್ತದೆ. ಫಿರ್ಯಾದಿದಾರಳಿಗೆ ಎಡಭುಜದ ಹತ್ತಿರ ಓಳಪೆಟ್ಟಾಗಿರುತ್ತದೆ ಅಂತಾ ಇದ್ದ ಹೇಳಿಕೆ ಫಿರ್ಯಾದದ ಮೇಲಿಂದ  ಸಿಂಧನೂರು ಸಂಚಾರ ಠಾಣೆ  ಗುನ್ನೆ ನಂ. 36/2016 ಕಲಂ: 279, 337,338 .ಪಿ.ಸಿ ಪ್ರಕಾರ ತನಿಖೆ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

¸ÀAZÁgÀ ¤AiÀĪÀÄ G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-  
     gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ :09.04.2017 gÀAzÀÄ 142 ¥ÀææPÀgÀtUÀ¼À£ÀÄß ¥ÀvÉÛ ªÀiÁr 16100/-gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.