¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À
ªÀiÁ»w:-
ವೇಶ್ಯಾವಾಟಿಕೆ ¥ÀæPÀgÀtzÀ ªÀiÁ»w:-
ದಿನಾಂಕ;- 11-10-2016 ರಂದು 1315 ಗಂಟೆಗೆ ಡಿಎಸ್.ಪಿ ರಾಯಚೂರು ರವರು ವೇಶ್ಯಾವಾಟಿಕೆ ದಾಳಿಯಿಂದ ಠಾಣೆಗೆ ಬಂದು 3 ಜನ ಆರೋಪಿತರನ್ನು, ಮುದ್ದೆಮಾಲನ್ನು ಮತ್ತು ಮೂಲ ದಾಳಿ ಪಂಚನಾಮೆ ಹಾಗೂ ಜ್ಞಾಪನ ಪತ್ರವನ್ನು ನೀಡಿದ್ದರ ಸಾರಾಂಶವೆನೇಂದರೆ, ಪಶ್ಚಿಮ ಪೊಲೀಸ್ ಠಾಣಾ ವ್ಯಾಪ್ತಿಯ ಬೊಮ್ಮನವಾಡಿ ಏರಿಯಾದಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ ಡಿಎಸ್.ಪಿ. ರವರು ಪಂಚರು, ನನ್ನೊಂದಿಗೆ ಮತ್ತು ಸಿಬ್ಬಂದಿಯವರೊಂದಿಗೆ ದಾಳಿ ಮಾಡಿದ್ದು, ಆರೋಪಿ ನಂ. 1)ಶೇಖ್ ಷಾವಲಿ ತಂದೆ ಅಬ್ದುಲ್ಲಾ 56 ವರ್ಷ, ಜಾ-ಮುಸ್ಲಿಂ, ಉ-ಖಾಸಗಿ ಕೆಲಸ, ಸಾ-ಮನೆ ನಂ 1-7-119 ಬೊಮ್ಮನವಾಡಿ ರಾಯಚೂರು2) ¥sÀeÁð£À ¨ÉÃUÀA UÀAqÀ ±ÉÃSï
µÁªÀ°, ªÀAiÀÄ 47 ªÀµÀð, ªÀÄĹèA, ªÀÄ£ÉPÉ®¸À,
¸Á|| ಮನೆ ನಂ 1-7-119 ಬೊಮ್ಮನವಾಡಿ ರಾಯಚೂರು.ರವರು ಬೇರೆ ಬೇರೆ ಹೆಣ್ಣು ಮಕ್ಕಳನ್ನು ಕರೆಯಿಸಿ ವೇಶ್ಯಾವಾಟಿಕೆಯಲ್ಲಿ ತೊಡಗಿಸಿದ್ದು, ಆರೋಪಿ ನಂ. 3) d«Äïï CºÀäzï vÀAzÉ
ªÀÄPÀÆâ¯ï CºÀäzï, ªÀAiÀÄ 28 ªÀµÀð, ªÀÄĹèA, J¯ÉQÖçöAiÀÄ£ï PÉ®¸À, ¸Á|| ªÀÄ£É
£ÀA. 9-7-16 ¤ÃjAiÉÄà zÀUÁð ºÀwÛgÀ ªÀÄrØ¥ÉÃmÉ gÁAiÀÄZÀÆgÀÄ ಈತನು ವೇಶ್ಯಾವಾಟಿಕೆಯಲ್ಲಿ ತೊಡಗಿದ ಗಿರಾಕಿ ಇದ್ದು, ದಾಳಿ ಮಾಡಿದ ಕಾಲಕ್ಕೆ ಆರೋಪಿತರಿಂದ ವೇಶ್ಯಾವಾಟಿಕೆಗೆ ಸಂಬಂಧಿಸಿದ ನಗದು ಹಣ 800/- ರೂಗಳು ಮತ್ತು ಸ್ಥಳದಲ್ಲಿ 10 ನಿರೋಧ್ ಪ್ಯಾಕೇಟ್ಗಳನ್ನು ಜಪ್ತಿ ಮಾಡಿಕೊಂಡು ಬಂದಿದ್ದು ಇರುತ್ತದೆ. ಕಾರಣ ಮುಂದಿನ ಕ್ರಮ ಜರುಗಿಸಲು ಸೂಚಿಸಿದೆ ಅಂತಾ ಇದ್ದ ದೂರಿನ ಮೇಲಿಂದ ಪಶ್ಚಿಮ ಪೊಲೀಸ್ ಠಾಣೆ ಗುನ್ನೆ ನಂ 212/2016 ಕಲಂ 3, 4, 5(1) ಐ.ಟಿ.ಪಿ. ಆಕ್ಟ್ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ
ªÀÄgÀuÁAwPÀ ºÀ¯Éè ¥ÀæPÀgÀ£ÀzÀ
ªÀiÁ»w:-
ದಿನಾಂಕ 12-10-16 ರಂದು ಬೆಳಗಿನ 1-40 ಗಂಟೆಗೆ ಶಿವುಕುಮಾರ ತಂದೆ ಸಗರಪ್ಪ ನಂದಿಹಾಳ ಈತನು ಒಂದು ಲಿಖಿತ ಫಿರ್ಯಾದಿಯನ್ನು ಹಾಜರುಪಡಿಸಿದ್ದನ್ನು ಸ್ವಿಕೃತಿ ಮಾಡಿಕೊಂಡಿದ್ದು ಸದರಿ ಲಿಖಿತ ಫಿರ್ಯಾದಿಯ ಸಾರಾಂಶವೆಂದರೆ, ದಿನಾಂಕ 11-10-2016 ಮೊಹರಂ ಹಬ್ಬದ ಕತ್ತಲ ರಾತ್ರಿಯ ದಿವಸದಂದು ರಾತ್ರಿ 11-10 ಗಂಟೆಯ ಸುಮಾರು ಫಿರ್ಯಾಧಿದಾರನ ಕಡೆಯವನಾದ ಹುಸೇನಪ್ಪ ಈತನು ನಂದಿಹಾಳ ಗ್ರಾಮದ ಅಗಸಿ ಹತ್ತಿರ ಹಲಗೆ ಹೊಡೆಯುತ್ತಿರುವಾಗ 1) ಅರ್ಜುನ ತಂದೆ ಅಮರಪ್ಪ ºÁUÀÆ EvÀgÉ 11 d£ÀgÀÄ ಅಕ್ರಮ ಕೂಟ ರಚಿಸಿಕೊಂಡು ಕೈಯಲ್ಲಿ ಕಲ್ಲು, ಕಟ್ಟಿಗೆ, ಕೊಡ್ಲಿಗಳನ್ನು ಹಿಡಿದುಕೊಂಡು ಕೊಲೆ ಮಾಡುವ ಉದ್ದೇಶದಿಂದ ಬಂದು ಹುಸೇನಪ್ಪ ಈತನಿಗೆ ನೀನು ಯಾಕೆ ಹಲಗೆ ಹೊಡೆಯುತ್ತಿಯಾ ನಮ್ಮನ್ನು ಬಿಟ್ಟು ನೀನು ಹಲಗೆ ಹೊಡೆಯಬಾರದು ಅಂತಾ ಅವಾಚ್ಯ ಶಬ್ದಗಳಿಂದ ಬೈದು ಆತನಿಗೆ ಹೊಡೆಬಡೆ ಮಾಡುತ್ತಿರುವಾಗ ಚೆನ್ನಬಸವ, ಈರೇಶ ಹಾಗೂ ರುದ್ರಮ್ಮ, ಹುಸೇನಮ್ಮ, ಇತರರು ಬಿಡಿಸಲು ಬಂದಾಗ ಲೇ ಸೂಳೆ ಮಕ್ಕಳೆ ಅಂತಾ ಅವಾಚ್ಯ ಶಬ್ದಗಳಿಂದ ಬೈದು ಕಟ್ಟಿಗೆಗಳಿಂದ, ಕೈಗಳಿಂದ ಹೊಡೆಬಡೆ ಮಾಡಿ ಹೆಣ್ಣು ಮಕ್ಕಳ ಮಾನಭಂಗ ಮಾಡಿ ಜೀವದ ಬೆದರಿಕೆಯನ್ನು ಹಾಕಿರುತ್ತಾರೆ ಅಂತಾ ಮುಂತಾಗಿ ಇದ್ದ ಲಿಖಿತ ಫಿರ್ಯಾದಿ ಸಾರಾಂಶದ ಮೇಲಿಂದ ಮಾನವಿ ಪೊಲೀಸ್ ಠಾಣೆ
ಗುನ್ನೆ ನಂ. 245/2016 PÀ®A 143. 147. 148. 504. 307 .323 .324 .354,506. ಸಹಿತ 149 L¦¹ ಪ್ರಕಾರ ಪ್ರಕರಣ
ದಾಖಲಿಸಿಕೊಂಡು ತನಿಖೆ ಕೈ ಕೊಂrgÀÄvÁÛgÉ.
ದಿನಾಂಕ 12/10/2016 ರಂದು
ಫಿರ್ಯಾದಿದಾರರಾದ ಶರಣಪ್ಪ ತಂದೆ ಅಮರಪ್ಪ ಸಾ: ನಂದಿಹಾಳ ಇವರು ಠಾಣೆಗೆ ಹಾಜರಾಗಿ ತಮ್ಮ ಒಂದು ಹೇಳಿಕೆ ದೂರನ್ನು ನೀಡಿದ್ದು ಸದರಿ ದೂರಿನ ಸಾರಾಂಶವೇನಂದರೆ, ಫಿರ್ಯಾದಿ ಶರಣಪ್ಪ ತಂದೆ ಅಮರಪ್ಪ, 36 ವರ್ಷ, ಚಲುವಾದಿ, ಗ್ರಾ.ಪಂ. ಸದಸ್ಯ / ನವೋದಯ ಮೆಡಿಕಲ್ ಕಾಲೇಜ್ & ಆಸ್ಪತ್ರೆಯಲ್ಲಿ ಸೆಕ್ಯೂರಿಟಿ ಸೂಪರ್ ವೈಸರ್ ಸಾ: ನಂದಿಹಾಳ ಹಾ.ವ. ಜ್ಯೋತಿ ಕಾಲೋನಿ ರಾಯಚೂರು FvÀನು ಕಳೆದ ವರ್ಷ ಅಂದರೆ 2015 ನೇ ಸಾಲಿನಲ್ಲಿ ನೆಡೆದ ಗ್ರಾಮ ಪಂಚಾಯತಿ ಚುನಾವಣೆಗೆ ನಿಂತಿದ್ದು ಆತನಿಗೆ ಎದುರಾಗಿ ಆರೋಪಿ ಚನ್ನಬಸವ ತಂದೆ ಸಗರಪ್ಪ ಈತನು ನಿಂತಿದ್ದು ಚುನಾವಣೆಯಲ್ಲಿ ಫಿರ್ಯಾದಿಯು ಗೆದ್ದಿದ್ದರಿಂದ ಚನ್ನಬಸವ ಹಾಗೂ ಆತನ ಕುಟುಂಬದವರು ಮತ್ತು ಅವರ ಸಂಭಂಧಿಕರು ಫಿರ್ಯಾದಿ ಹಾಗೂ ಅವರ ಮನೆಯವರ ಮೇಲೆ ದ್ವೇಷವನ್ನು ಹೊಂದಿದ್ದು ಅದೇ ಹಿನ್ನೆಲೆಯಲ್ಲಿ ದಿನಾಂಕ 11/10/16 ರಂದು ರಾತ್ರಿ 11.00 ಗಂಟೆಯ ಸುಮಾರಿಗೆ ನಂದಿಹಾಳ ಗ್ರಾಮದ ಮಸೀದಿಯ ಮುಂದೆ ಅಲಾಯಿ ಕುಣಿಯುವಾಗ ಫಿರ್ಯಾದಿ ಮನೆಯವರು ಹಾಗೂ ಆರೋಪಿ ಮನೆಯವರು ಸಹ ಹಲಗೆಯನ್ನು ಹೊಡೆಯುತ್ತಿದ್ದು ಆರೋಪಿತರು ಜಗಳ ತೆಗೆಯುವ ಉದ್ದೇಶದಿಂಧ ಫಿರ್ಯಾದಿಯ ಅಣ್ಣನ ಮಕ್ಕಳೊಂದಿಗೆ ಜಗಳ ತೆಗೆದಾಗ ಫಿರ್ಯಾದಿ ಹಾಗೂ ಅವರ ಅಣ್ಣಂದಿರು ಬಿಡಿಸಿಕೊಳ್ಳಲು ಹೋಗಿದ್ದಕ್ಕೆ EvÀgÉ 25 d£ÀgÀÄ PÀÆr ಅಕ್ರಮಕೂಟ ರಚಿಸಿಕೊಂಡು ಕೊಲೆ ಮಾಡುವ ಉದ್ದೇಶ ಹೊಂದಿ ಕೈಯಲ್ಲಿ ಬಲೀಶ್ ಕಟ್ಟಿಗೆಗಳನ್ನು ಹಾಗೂ ಕಲ್ಲುಗಳನ್ನ ಹಿಡಿದುಕೊಂಡು ಬಂದು ‘’ ಏನ್ರಲೇ ಸೂಳೆ ಮಕ್ಕಳೆ ನಿಮ್ಮದು ತಿಂಡಿ ಎಷ್ಟು ನಮ್ಮೊಂದಿಗೆ ಜಗಳ ತೆಗೆಯುವಷ್ಟು ಸೊಕ್ಕೇನು ‘’ ಅಂತಾ ಅವಾಚ್ಯ ಶಬ್ದಗಳಿಂದ ಬೈಯ್ದು ಕೊಲೆ ಮಾಡುವ ಉದ್ದೇಶದಿಂದ ಕಟ್ಟಿಗೆ ಹಾಗೂ ಕಲ್ಲುಗಳಿಂದ ಹಾಗೂ ಕೈಗಳಿಂದ ಹೊಡೆದು ರಕ್ತಗಾಯ ಹಾಗೂ ಒಳಪೆಟ್ಟುಗೊಳಿಸಿದ್ದು ಅಲ್ಲದೇ ಜೀವದ ಬೆದರಿಕೆಯನ್ನು ಹಾಕಿ ಇರುತ್ತದೆ. ಕಾರಣ ಕಾನೂನು ಕ್ರಮ ಜರುಗಿಸಬೇಕು ಅಂತಾ ಮುಂತಾಗಿ ಇದ್ದ ದೂರಿನ ಮೇಲಿಂದ ಮಾನವಿ ಠಾಣೆ ಗುನ್ನೆ ನಂ 244/16 ಕಲಂ 143,147,148, 307,323,324,504,506 ಸಹಿತ 149 ಐ.ಪಿ.ಸಿ. ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈ ಕೊಂrgÀÄvÁÛgÉ.
¥Éưøï zÁ½ ¥ÀæPÀgÀtzÀ ªÀiÁ»w:-
ದಿನಾಂಕ 11-10-2016 ರಂದು ಸಾಯಂಕಾಲ 4.45 ಗಂಟೆ ಸುಮಾರಿಗೆ ಮಾನವಿ ನಗರದ
ಕೋನಾಪೂರಪೇಟೆಯಲ್ಲಿ ಇರುವ ಜಡೆಬಸಪ್ಪನ ಗುಡಿಯ ಹತ್ತಿರ ಸಾರ್ವಜನಿಕ ಸ್ಥಳ ಒಂದರಲ್ಲಿ ಮಟಕಾ ಜೂಜಾಟ ನೆಡೆದಿದೆ ಅಂತಾ ಖಚಿತವಾದ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ ಸಾಹೇಬರು ಸಿಬ್ಬಂದಿ ಹಾಗೂ ಪಂಚರೊಂದಿಗೆ ಹೋಗಿ ಮಟಕಾ ಜೂಜಾಟದಲ್ಲಿ
ತೊಡಗಿದ್ದ ಹುಸೇನ್ ಬಾಷಾ ತಂದೆ ಮಹಿಬೂಬ್ ಸಾಬ್, ಮುಸ್ಲಿಂ, 30 ವರ್ಷ, ಸೆಂಟ್ರಿಂಗ್ ಕೆಲಸ ಸಾ: ಸಿಟ್ಟಿನ ದೇವರ ಮಸೀದಿ ಹತ್ತಿರ ಕೋನಾಪೂರಪೇಟೆ ಮಾನವಿ ಈತನ ಮೇಲೆ ಸಾಯಂಕಾಲ 5.30 ಗಂಟೆಗೆ ದಾಳಿ ಮಾಡಿ
ಸದರಿಯವನಿಂದ 1] ನಗದು
ಹಣ
ರೂ
2000/- 2] ಮಟಕಾ ನಂಬರ್ ಬರೆದ 1 ಚೀಟಿ 3] ಒಂದು ಬಾಲ್
ಪೆನ್ನು ಇವುಗಳನ್ನು ಜಪ್ತು ಮಾಡಿಕೊಂಡು ದಾಳಿ ಪಂಚನಾಮೆಯನ್ನು ಪೂರೈಸಿಕೊಂಡು
ಆರೋಪಿ
ಹಾಗೂ
ಜಪ್ತು
ಮಾಡಿದ
ಮುದ್ದೆಮಾಲುವಿನೊಂದಿಗೆ ವಾಪಾಸ ಠಾಣೆಗೆ ಸಾಯಂಕಾಲ
6.45 ಗಂಟೆಗೆ ಬಂದು ಆರೋಪಿ, ಮುದ್ದೆಮಾಲು
ಹಾಗೂ
ಮಟಕಾ
ದಾಳಿ ಪಂಚನಾಮೆಯನ್ನು ಒಪ್ಪಿಸಿ ಮುಂದಿನ ಕ್ರಮ ಜರುಗಿಸುವಂತೆ ಸೂಚಿಸಿದ್ದು ಇರುತ್ತದೆ. ಕಾರಣ ಆಪಾದಿತನು ಕಲಂ 78(3) ಕೆ.ಪಿ ಕಾಯಿದೆ ಅಡಿಯಲ್ಲಿ ಅಪರಾಧವೆಸಗಿದ್ದು ಸದರಿ ಕಲಂ ಅಸಂಜ್ಞೆಯ ಅಪರಾಧ ಆಗುತಿದ್ದು, ಕಾರಣ ಸದರಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲು ಮಾನ್ಯ ನ್ಯಾಯಾಲಯದಿಂದ ಪರವಾನಿಗೆ ಪಡೆದುಕೊಂಡು ಮಾನವಿ ಠಾಣೆ ಗುನ್ನೆ ನಂ 243/16 ಕಲಂ 78 (3) ಕೆ.ಪಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂrgÀÄvÁÛgÉ.
gÀ¸ÉÛ C¥ÀWÁvÀ ¥ÀæPÀgÀtzÀ
ªÀiÁ»w:-
ದಿನಾಂಕ:10-10-2016 ರಂದು ರಾತ್ರಿ 11-30 ಗಂಟೆಯ
ಸುಮಾರು ಫಿರ್ಯಾದಿ ದೇವರಾಜ ತಂದೆ ವೀರೇಶ ವಯಾ 32 ವರ್ಷ
ಜಾತಿ:ಲಿಂಗಾಯತ ಉ:ಕೆ.ಎಸ್.ಆರ್.ಟಿ ಚಾಲಕ ಕಂ ನಿರ್ವಾಹಕ
ರಾಯಚೂರು ಡಿಪೋ ಸಾ:ಅರೋಲಿ ಮತ್ತು ಫಿರ್ಯಾದಿಯ ಅಣ್ಣ ಮೃತ ಶಿವರಾಜ ಹಾಗೂ ಇತರೆ ಇಬ್ಬರೂ ಕೂಡಿಕೊಂಡು
ಅರೋಲಿ ಗ್ರಾಮದ ಸರಕಾರಿ ಶಾಲೆಯ ಹತ್ತಿರ ಅರೋಲಿ -ಮಟಮಾರಿ ರಸ್ತೆಯ ಮೇಲೆ ವಾಕಿಂಗ ಮಾಡಿಕೊಂಡು ಮನೆಯ
ಕಡೆಗೆ ಬರುವಾಗ ಹಿಂದಿನಿಂದ ಅಂದರೆ ಮಟಮಾರಿ ಕಡೆಯಿಂದ ಮೋಟಾರ್ ಸೈಕಲ್ ಚಾಲಕನಾದ ವೇಂಕಟೇಶ ಸಾ:
ಅರೋಲಿ ಈತನು ತನ್ನ ಮೋಟಾರ್ ಸೈಕಲನ್ನು ಅತೀವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಮೃತ ಶಿವರಾಜ ಈತನಿಗೆ ಟಕ್ಕರ್ ಮಾಡಿದ್ದರಿಂದ ಬಲಗಾಲು ಪಾದದ
ಹತ್ತಿರ ಕಾಲು ಮುರಿದು ಭಾರಿ
ಸ್ವರೂಪದ ಗಾಯವಾಗಿದ್ದು ಅಲ್ಲದೇ ತಲೆಗೆ ಭಾರಿ ಒಳಪೆಟ್ಟಾಗಿ ಹಣೆಯ ಹತ್ತಿರ ಕಂದುಕಟ್ಟಿದ ಗಾಯವಾಗಿದ್ದು ಹಾಗೂ ಮುಖಕ್ಕೆ ಅಲ್ಲಲ್ಲಿ ರಕ್ತಗಾಯಗಳಾಗಿದ್ದು ಗಾಯಾಳುವನ್ನು ಒಂದು ಖಾಸಗಿ ವಾಹನವನ್ನು
ಫಿರ್ಯಾದಿ ಹಾಗೂ ಇತರರು ಕೂಡಿ ರಾಯಚೂರು ರೀಮ್ಸ್ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿದ್ದು ಅಲ್ಲಿಂದ ಹೆಚ್ಚಿನ ಚಿಕಿತ್ಸೆ ಕುರಿತು ಬಳ್ಳಾರಿ ವಿಮ್ಸ್
ಆಸ್ಪತ್ರೆಗೆ ಇಂದು ದಿನಾಂಕ 11-10-2016 ರಂದು ಬೆಳಿಗ್ಗೆ 08-17 ಗಂಟೆಗೆ ಸೇರಿಕೆ ಮಾಡಿದ್ದು ಚಿಕಿತ್ಸೆ ಪಡೆಯುವ ಕಾಲಕ್ಕೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಬೆಳ್ಳಿಗೆ 9-30 ಗಂಟೆಗೆ ಮೃತಪಟ್ಟಿದ್ದು ಇರುತ್ತದೆ. ಅಪಘಾತವಾದ ನಂತರ ಮೊಟಾರ ಸೈಕಲ್ ಚಾಲಕನು ತನ್ನ ಮೋಟಾರ್ ಸೈಕಲನ್ನು ತೆಗೆದುಕೊಂಡು ಓಡಿ
ಹೋಗಿದ್ದು ಮೊಟಾರ್ ಸೈಕಲ್ ನಂಬರ ಗೊತ್ತಾಗಿರುವದಿಲ್ಲ. ಅಂತಾ
ನೀಡಿದ ಫಿರ್ಯಾದಿಯ ಸಾರಾಂಶದ ಮೇಲಿಂದ ಮಾನವಿ ಠಾಣೆ ಗುನ್ನೆ ನಂ. 242/16 ಕಲಂ.279,304(ಎ)
ಐ.ಪಿ.ಸಿ. ಮತ್ತು 187 ಐ,ಎಮ್
ವಿ ಕಾಯ್ದೆ ಪ್ರಕಾರ
ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
¥Éưøï
zÁ½ ¥ÀæPÀgÀtzÀ ªÀiÁ»w:-
ಮಾನ್ಯ ಜಿಲ್ಲಾಧಿಕಾರಿಗಳು
ರಾಯಚೂರು ರವರು ಮೊಹರಂ ಹಬ್ಬದ ಹಿನ್ನೆಯಲ್ಲಿ ದಿನಾಂಕ 11-10-2016 ಮತ್ತು 12-10-2016 ರಂದು 2 ದಿವಸಗಳ ಕಾಲ ಜಿಲ್ಲೆಯಲ್ಲಿ ಮಧ್ಯ ನಿಷೇಧ
ಆದೇಶವನ್ನು ಹೊರಡಿಸಿದ್ದು ಆದಾಗ್ಯೂ ಸಹ ದಿನಾಂಕ 12-10-2016 ರಂದು ಮುಂಜಾನೆ 8-15 ಗಂಟೆಗೆ ಮಾನವಿ
ಠಾಣಾ ವ್ಯಾಪ್ತಿಯ ಜೀನೂರು ಗ್ರಾಮದಲ್ಲಿ ಆರೋಪಿತರು ತಮ್ಮ
ಡಬ್ಬೆ ಅಂಗಡಿಯ
ಮುಂದೆ ರಸ್ತೆಯ
ಮೇಲೆ ಅನಧಿಕೃತವಾಗಿ ಮಧ್ಯದ ಬಾಟಲಿಗಳನ್ನು ಮಾರಾಟ ಮಾಡುತ್ತಿದ್ದಾಗ ಮಾಹಿತಿ ಸಂಗ್ರಹಿಸಿ ಸದರಿಯವರ ಮೇಲೆ ದಾಳಿ ಮಾಡಿ ಹಿಡಿದು ಅವರಿಂದ ವಿವಿದ ನಮೂನೆಯ ಒಟ್ಟು ಅಂದಾಜು 7406 ರೂ ಬೆಲೆ ಬಾಳುವ ಮಧ್ಯವನ್ನು,ಇಬ್ಬರು ಆರೋಪಿತರನ್ನು ಹಾಗೂ ಮೂಲ ಪಂಚನಾಮೆಯನ್ನು ನೀಡಿ ಆರೋಪಿತರ ಮೇಲೆ ಕ್ರಮ ಜರುಗಿಸುವಂತೆ ¹¦L ªÀiÁ£À« gÀªÀgÀÄ ¤ÃrzÀ zÀÆj£À ªÉÄðAzÀ ಮಾನವಿ
ಠಾಣೆ ಗುನ್ನೆ ನಂ 246/16 ಕಲಂ 32,34, ಕೆ.ಈ. ಕಾಯ್ದೆ ಮತ್ತು 188 ಐಪಿಸಿ ಪ್ರಕಾರ
ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈ ಕೊಂrgÀÄvÁÛgÉ.
¸ÀAZÁgÀ
¤AiÀĪÀÄ G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-
gÁAiÀÄZÀÆgÀÄ f¯ÉèAiÀÄ J¯Áè
¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß
vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ
¢£ÁAPÀ :12.10.2016 gÀAzÀÄ 36 ¥ÀææPÀgÀtUÀ¼À£ÀÄß ¥ÀvÉÛ ªÀiÁr 4600/-
gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ
dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ
jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.