Thought for the day

One of the toughest things in life is to make things simple:

21 May 2015

Special Press Note and Reported Crimes

                                  
¥ÀwæPÁ ¥ÀæPÀluÉ

     EAzÀÄ ¢£ÁAPÀ: 21.05.2015 gÀAzÀÄ gÁAiÀÄZÀÆgÀÄ f¯ÉèAiÀiÁzÁåAvÀ ¸ÀAZÁgÀ ¤AiÀĪÀÄUÀ¼À£ÀÄß G®èAWÀ£É ªÀiÁqÀĪÀªÀgÀÀ ªÉÄÃ¯É «±ÉõÀ C©üAiÀiÁ£À £ÀqɹzÀÄÝ, F C©üAiÀiÁ£ÀzÀ°è MlÄÖ 306 ¥ÀæPÀgÀtUÀ¼À£ÀÄß zÁR°¹ gÀÆ. 64,000/- UÀ¼À£ÀÄß zÀAqÀ«¢ü¸À¯ÁVzÉ.  EzÀgÀ°è ºÉaÑ£À ¥Áå¸ÉÃAdgïUÀ¼À£ÀÄß ºÉÆvÉÆÛAiÀÄÄåªÀ 73 ¥ÀæPÀgÀtUÀ¼ÀÄ ºÁUÀÆ 91 ¥ÀæPÀgÀtUÀ¼ÀÄ ªÁºÀ£ÀUÀ¼À mÁ¥ï ªÉÄÃ¯É ¥ÀæAiÀiÁtÂPÀgÀ£ÀÄß PÀÆr¹PÉÆAqÀÄ ¸ÁV¸ÀĪÀ ¥ÀæPÀgÀtUÀ¼ÁVªÉ.  C¥ÀWÁvÀUÀ¼À ¤AiÀÄAvÀætPÁÌV ºÁUÀÆ ¸ÀÄUÀªÀÄ ¸ÀAZÁgÀPÁÌV ¸ÁªÀðd¤PÀgÀÄ ¸ÀAZÁgÀ ¤AiÀĪÀÄUÀ¼À£ÀÄß ¥Á®£É ªÀiÁqÀ®Ä PÉÆÃgÀ¯ÁVzÉ.
gÁAiÀÄZÀÆgÀÄ f¯Áè ¥Éưøï zÀÆgÀÄ ¥Áæ¢üPÁgÀzÀ ¸À¨sÉ K¥Àðr¹zÀ §UÉÎ.

      PÀ£ÁðlPÀ ¸ÀPÁðgÀ C¢ü¸ÀÆZÀ£É ¢£ÁAPÀ 12-11-2014 gÀ ¥ÀæPÁgÀ gÁAiÀÄZÀÆgÀÄ f¯Áè ¥Éưøï zÀÆgÀÄ ¥Áæ¢üPÁgÀªÀÅ ¢£ÁAPÀ 23-05-2015 gÀAzÀÄ ªÀÄzsÁåºÀß 3:00 UÀAmÉUÉ f¯Áè¢üPÁjUÀ¼À PÀZÉÃjAiÀÄ°è ¤UÀ¢ü¥Àr¸À¯ÁVzÀÝÀ ¥ÀæxÀªÀÄ ¸À¨sÉAiÀÄ£ÀÄß ªÀiÁ£Àå ¥ÁæzÉòPÀ DAiÀÄÄPÀÛgÀÄ, PÀ®§ÄgÀV gÀªÀgÀ ¸ÀÆZÀ£É ªÉÄÃgÉUÉ PÁgÀuÁAvÀgÀUÀ½AzÀ ªÀÄÄAzÀÆqÀ®ànÖgÀÄvÀÛzÉ. ªÀÄÄA¢£À ¸À¨sÉ ¤UÀ¢ü¥Àr¹zÀ ¢£ÁAPÀªÀ£ÀÄß ªÀÄÄAavÀªÁV w½¸À¯ÁUÀĪÀÅzÀÄ.

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
¥Éưøï zÁ½ ¥ÀæPÀgÀtzÀ ªÀiÁ»w:-
         1) ²ªÀÅPÀĪÀiÁgÀ vÀAzÉ «ÃgÀtÚ ªÉÄÃWÀgÁd ªÀAiÀiÁ: 48 ªÀµÀð °AUÁAiÀÄvÀ UÀÄvÉÛzÁgÀ ¸Á: °AUÀ¸ÀÆUÀÆgÀÄ  2) E¨Áæ»A vÀAzÉ ªÀÄ»§Æ§Ä¸Á¨ï ªÀAiÀiÁ: 42 ªÀµÀð ªÀÄĹèA G: ªÁå¥ÁgÀ ¸Á: °AUÀ¸ÀÆUÀÆgÀÄ     3) d¯Á®Ä¢Ýãï vÀAzÉ ªÀĺÀäzï C¤Ã¥ï ªÀAiÀiÁ: 42 ªÀµÀð ªÀÄĹèA ªÁå¥ÁgÀ ¸Á: F±ÀégÀUÀÄr ºÀwÛgÀ °AUÀ¸ÀÆUÀÆgÀÄ   4) ¨Á®¥Àà vÀAzÉ ±ÀgÀt¥Àà ªÀiÁ£ÀªÀÄnÖ ªÀAiÀiÁ: 45 ªÀµÀð eÁ: G¥ÁàgÀ G: MPÀÌ®ÄvÀ£À ¸Á: PÀĦàUÀÄqÀØ      5) ªÀiÁzsÀªÀ vÀAzÉ £ÁUÀtÚ ªÀAiÀiÁ: 47 ªÀµÀð eÁ: G¥ÁàgÀ MPÀÌ®ÄvÀ£À ¸Á: PÀĦàUÀÄqÀØ EªÀgÀÄUÀ¼ÀÄ ¢: 20-05-2015 gÀAzÀÄ 17.30 UÀAmÉ ¸ÀĪÀiÁjUÉ  PÀĦàUÀÄqÀØ UÁæªÀÄzÀ ªÀiÁzsÀªÀ £É®V EªÀgÀ ªÀÄ£ÉAiÀÄ ªÀÄÄAzÉ EgÀĪÀ VqÀzÀ PɼÀUÉ ¸ÁªÀðd¤PÀ  ¸ÀܼÀzÀ°è 52 E¸ÉàÃmï J¯ÉUÀ¼À£ÀÄß G¥ÀAiÉÆÃV¹ ºÀt ¥ÀtPÉÌ ºÀaÑ CAzÀgï §ºÁgï JA§ £À¹Ã§zÀ   dÆeÁl DqÀÄwÛzÁÝUÀ ¦.J¸ï.L °AUÀ¸ÀÆÎgÀÄ ¥Éưøï oÁuÉ gÀªÀgÀÄ ¹§âA¢AiÀĪÀgÉÆA¢UÉ  ¥ÀAZÀgÀ ¸ÀªÀÄPÀëªÀÄ zÁ½ªÀiÁr ªÉÄîÌAqÀ 5 d£À DgÉÆævÀjAzÀ £ÀUÀzÀÄ ºÀt gÀÆ. 4200/- gÀÆ.  ºÁUÀÆ 52 E¸ÉàÃmï J¯ÉUÀ¼ÀÄ d¥sÀÄÛªÀiÁrPÉÆAqÀÄ ªÁ¥Á¸ï oÁuÉUÉ §AzÀÄ zÁ½ ¥ÀAZÀ£ÁªÉÄAiÀÄ DzsÁgÀzÀ ªÉÄðAzÀ °AUÀ¸ÀÆÎgÀÄ ¥Éưøï oÁuÉ UÀÄ£Éß £ÀA: 119/2015 PÀ®A .87 PÉ.¦ DåPïÖ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
                  ದಿನಾಂಕ 20-05-2015 ರಂದು ಬೆಳಗ್ಗೆ 11-30 ಗಂಟೆಗೆ ಒಂದು ಟಾಟಾ ಎ.ಸಿ.ಇ ವಾಹನದಲ್ಲಿ ಗ್ರಾಮಪಮಚಾಯತಿಯ ನೀತಿಸಂಹಿತೆಯು ಜಾರಿಯಲ್ಲಿದ್ದರೂ ಸಹಅಕ್ರಮವಾಗಿ ಮಧ್ಯ ಸಾಗಿಸುತ್ತಿರುವ ಬಗ್ಗೆ ಖಚಿತ ಬಾತ್ಮಿಯೊಂದಿಗೆ ಪಿ.ಎಸ್.ಐ (ಅ.ವಿ) ಮತ್ತು ಸಿಬ್ಬಂದಿ, ಹಾಗೂ ಒಬ್ಬರು ಪಂಚರೊಂದಿಗೆ ಹೋಗಿ ಚಂದ್ರಬಂಡಾ ರೋಡಿನಲ್ಲಿ ಎಲ್.ಬಿ.ಎಸ್.ನಗರ ದಾಟಿ ಪೋತಗಲ್ ಕ್ರಾಸ ಹತ್ತಿರ 1150 ಗಂಟೆಗೆ  ತಲುಪಿ ಅಲ್ಲಿ ನಿಂತುಕೊಂಡಿದ್ದಾಗ ಎಲ್.ಬಿ.ಎಸ್.ನಗರ ಕಡೆಯಿಂದ ಒಂದು ಟಾಟಾ ಎ.ಸಿ.ಇ ವಾಹನ ನಂ. ಕೆಎ-36/9520 ನೇದ್ದು ಬಂದಿದ್ದು ಅದನ್ನು ತಡೆದು ನಿಲ್ಲಿಸಿ, ಚೆಕ್ ಮಾಡಲಾಗಿ ಅದರ ಬಾಡಿಯಲಿ ನೋಡಲು ರಟ್ಟಿನ ಡಬ್ಬಿಗಳಿದ್ದು, ಆ ಡಬ್ಬಿಗಳನ್ನು ತೆಗದು ನೋಡಲಾಗಿ ಅದರಲ್ಲಿ ಅನಧಿಕೃತವಾಗಿ ಮದ್ಯದ ಬಾಕ್ಸ್ಗಳು ಇದ್ದು, ಅವುಗಳ ಬಗ್ಗೆ ವಾಹನದ ಚಾಲಕನಿಗೆ ವಿಚಾರಿಸಲಾಗಿ ಸಮಂಜಸ ಉತ್ತರ ಕೊಡದೇ ಇದ್ದುದರಿಂದ ಸದರ ಮದ್ಯವು ಅಕ್ರಮವಾಗಿ ಸಾಗಾಟವಾಗುತ್ತಿದೆ ಎಂದು ಖಚಿತವಾಗಿದ್ದರಿಂದ ಮತ್ತು ನಂತರ ಚಾಲಕನು ಹೇಳಿದ್ದೇನೆಂದರೆ ರಾಜಕಲಮಲ್(ಜಂಬನಗೌಡ) ವೈನ್ ಶಾಪನ ಮಾಲಕನಾದ ಜಂಬನಗೌಡನು ಮುಂದೆ ಬರುವ ಗ್ರಾಮ ಪಂಚಾಯತಿ ಚುನಾವಣೆಯ ಕಾಲಕ್ಕೆ ಉಪಯೋಗ ಮಾಡುವದಿದೆ. ಈ ಮದ್ಯದ ಬಾಕ್ಸಗಳನ್ನು ಈ ಟಾಟಾ ಎ.ಸಿ.ಇ ವಾಹನದಲ್ಲಿ ತೆಗೆದುಕೊಂಡು ಹೋಗಿ ಕಡಂದೊಡ್ಡಿ, ಅಪ್ಪನದೊಡ್ಡಿ, ನಾಗನದೊಡ್ಡಿ, ರಾಳದೊಡ್ಡಿ, ಮಾಮಡಿದೊಡ್ಡಿ, ವಡ್ಡೆಪಲ್ಲಿ ಕಲವಲದೊಡ್ಡಿ ಈ ಗ್ರಾಮಗಳಿಗೆ ಇಷ್ಟಿಷ್ಟು ಬಾಕ್ಸಗಳನ್ನು ಇಳಿಸಿ ಬಾ ಅಂತಾ ಹೇಳಿ ಕಳಿಸಿದ್ದಾನೆ ಅಂತಾ ಹೇಳಿದನು. ನಂತರ ವಾಹನದಲ್ಲಿರುವ ಮದ್ಯವನ್ನು ಪರಿಶೀಲಿಸಲಾಗಿ ಇದರಲ್ಲಿ,1] ಒರಿಜಿನಲ್ ಚೊಯ್ಸ, 25ಬಾಕ್ಸ್ [ಪ್ರತಿ ಬಾಕ್ಸ್ನಲ್ಲಿ 90 ಎಂಎಲ್ ವುಳ್ಳ 96 ಪೌಚುಗಳು] ಅಂ.ಕಿ.ರೂ.56616/-2] ಒಲ್ಡ್ ಟವರಿನ್(ಒಟಿ) 3 ಬಾಕ್ಸ್ [ಪ್ರತಿ ಬಾಕ್ಸ್ನಲ್ಲಿ 90 ಎಂಎಲ್ವುಳ್ಳ 96 ಬಾಟಲಿಗಳು] ಅಂ.ಕಿ.ರೂ.10209/-3] ಮ್ಯಾಗಡಲ್ ರಮ್ 20 ಬಾಕ್ಸ್ [90 ಎಂಎಲ್ವುಳ್ಳ 96 ಬಾಟಲಿಗಳು] ಅಂ.ಕಿ.ರೂ.68064/-4] ಕಿಂಗ್ ಫಿಷರ್ ಬಿಯರ್ 2 ಬಾಕ್ಸ್ [330 ಎಂಎಲ್ವುಳ್ಳ 48 ಬಾಟಲಿಗಳು] ಅಂ.ಕಿ.ರೂ.2880/-5] ಕಿಂಗ್ ಫಿಷರ್ ಬಿಯರ್ ದೊಡ್ಡ ಬಾಟಲ್ 7 ಬಾಕ್ಸ್ [ಪ್ರತಿ ಬಾಕ್ಸ್ನಲ್ಲಿ 650 ಎಂಎಲ್ವುಳ್ಳ 84 ಬಾಟಲಿಗಳು]     ಅಂ.ಕಿ.ರೂ.8820/-6] ನಾಕೌಟ್ ಬಿಯರ 8 ಬಾಕ್ಸ್ [330 ಎಂಎಲ್ವುಳ್ಳ 24 ಬಾಟಲಿಗಳು] ಅಂ.ಕಿ.ರೂ.11520/-7] ಒಲ್ಡ್ ಟವರಿನ್ 11 ಬಾಕ್ಸ್ [ಪ್ರತಿ ಬಾಕ್ಸ್ನಲ್ಲಿ 180 ಎಂಎಲ್ವುಳ್ಳ 48 ಪೌಚುಗಳು] ಅಂ.ಕಿ.ರೂ.31046/- ಹೀಗೆ ಒಟ್ಟು ಅ.ಕಿ.ರೂ.1,89,155/-ವಿವಿಧ ಕಂಪನಿಗಳ ಮಧ್ಯದ ಬಾಟಲಿಗಳುಳ್ಳ ಬಾಕ್ಸ್ಗಗಳನ್ನು ಮೇಲ್ಕಂಡ ವಾಹನದಲ್ಲಿ ಯಾವುದೇ ಲೈಸನ್ಸ್ ಇಲ್ಲದೇ ಅನಧಿಕೃತವಾಗಿ ಕಡಂದೊಡ್ಡಿ, ಅಪ್ಪನದೊಡ್ಡಿ, ನಾಗನದೊಡ್ಡಿ, ರಾಳದೊಡ್ಡಿ, ಮಾಮಡಿದೊಡ್ಡಿ, ವಡ್ಡೆಪಲ್ಲಿ ಕಲವಲದೊಡ್ಡಿ ತೆಗೆದುಕೊಂಡು ಮಾರಾಟ ಮಾಡುವ ಬಗ್ಗೆ ಆರೋಪಿತನು ತಿಳಿಸಿದ್ದರಿಂದ ಸದರ ಎಲ್ಲ ಮಧ್ಯ ಮತ್ತು ಒಬ್ಬ ಆರೋಪಿತನನ್ನು ಹಾಗೂ  ಟಾಟಾ ಎ.ಸಿ.ಇ ವಾಹನವನ್ನು ಪಂಚರ ಸಮಕ್ಷಮ ವಶಕ್ಕೆ ತೆಗೆದುಕೊಂಡು ªÁ¥Á¸ï oÁuÉUÉ §AzÀÄ  ¥ÀAZÀ£ÁªÉÄAiÀÄ ಆಧಾರದ ಮೇಲಿಂದ   ªÀiÁPÉðlAiÀiÁqÀð ¥Éưøï oÁuÉ  UÀÄ£Éß £ÀA: 48/2015 PÀ®A.171(ºÉZï) L¦¹ & 32, 34 PÉ.E PÁAiÉÄÝ CrAiÀÄ°è  ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.   

              ದಿನಾಂಕ: 20-05-2015 ರಂದು ಮದ್ಯಾಹ್ನ 3.45 ಗಂಟೆಗೆ ತಾವು ಠಾಣೆಯಲ್ಲಿರುವಾಗ ಭಂಗಿಕುಂಟಾದಲ್ಲಿ ಒಬ್ಬನು ಸಾರ್ವಜನಿಕ   ಮಟಕಾ ಜೂಜಾಟದಲ್ಲಿ ತೊಡಗಿರುತ್ತಾನೆಂದು ಖಿಚಿತವಾದ ಬಾತ್ಮಿ ಬಂದ ಮೇರೆಗೆ ದಾದಾವಲಿ ಕೆ.ಹೆಚ್ ಪಿ.ಎಸ್. (ಕಾಸು) ಸದರ್ ಬಜಾರ್ ಪೊಲೀಸ್ ಠಾಣೆ gÀªÀgÀÄ ಸಿಬ್ಬಂದಿ ಮತ್ತು ಪಂಚರಾದ 1) ಸೈಯ್ಯದ್ ರಸೀದ್ 2) £Áಗಪ್ಪ ಎಂಬುವವರೊಂದಿಗೆ ಠಾಣೆಯಿಂದ ಸಂಜೆ 4.00 ಗಂಟೆಗೆ ಹೊರಟು 4.10 ಗಂಟೆಗೆ ಶೋಬಾ ಸಾರಿ ಸೆಂಟರದ ಹತ್ತಿರ ಇರುವ ರೊಟ್ಟಿ ಕೇಂದ್ರದ ಮುಂದುಗಡೆ ಹೋಗಿ ನಿಂತು ನೋಡಲಾಗಿ ಭಂಗುಕುಂಟಾದಲ್ಲಿದ್ದ ಶೌಚಾಲಯದ ಹತ್ತಿರದಲ್ಲಿದ್ದ ಕಾಲುವೆಯ ಮೇಲಿನ ಕಲವರ್ಟ ಮೇಲೆ ಒಬ್ಬನು ಕುಳಿತುಕೊಂಡು ''ಏಕ್  ರೂಪಿಯೇ ಕೋ ಅಸ್ಸಿ ರೂಪಿಯೇ ದೇತಾ ಹೂಂ'' ಮಟಕಾ ನಂಬರ್ ಲಗಾವೋ ಅಂತಾ ಕೂಗುತ್ತಾ ಸಾರ್ವಜನಿಕರಿಂದ ಹಣ ಪಡೆದು ಮಟಕಾ ಜೂಜಾಟದ ಅಂಕಿ ಸಂಖ್ಯೆಗಳನ್ನು ಬರೆದುಕೊಳ್ಳುತ್ತಿದ್ದು ಮಟಕಾ ಜೂಜಾಟ ನಡೆದ ಬಗ್ಗೆ ಖಚಿತವಾಗಿದ್ದರಿಂದ ಸಂಜೆ 4.15 ಗಂಟೆಗೆ ದಾಳಿ ಮಾಡಿ ಪಂಚರ ಸಮಕ್ಷಮದಲ್ಲಿ 4.15 ರಿಂದ 5.00 ಗಂಟೆಯವರೆಗೆ ಮಟಕಾ ಜೂಜಾಟದ ಪಂಚನಾಮೆ ಪೂರೈಸಿ ಆರೋಪಿತನು ಮಟಾಕಾ ಜೂಜಾಟದಿಂದ ಸಂಗ್ರಹಿಸಿದ ನಗದು ಹಣ ರೂ 1320/- ಮತ್ತು ಒಂದು ಬಾಲ್ ಪೆನ್ನು ಹಾಗು ಮಟಕಾ ಜೂಜಾಟದ ಅಂಕಿ ಸಂಖ್ಯೆಗಳನ್ನು ಬರೆದ ಚೀಟಿಯನ್ನು ಜಪ್ತಿ ಮಾಡಿಕೊಂಡು ಮುದ್ದೆ ಮಾಲು ಮತ್ತು ಆರೋಪಿತನ ಸಮೇತ ಮುಂದಿನ ಕ್ರಮಕ್ಕಾಗಿ ಹಾಜರು ಪಡಿಸಿದ್ದು ಸದರಿ ಫಿರ್ಯಾದಿಯ ಸಾರಂಶದ ಮೇಲಿಂದ ಠಾಣಾ ಎಸ್.ಸಿ ನಂ: 14/2015 ಕಲಂ: 78(3) ಕೆ.ಪಿ ಕಾಯ್ದೆ ಅಡಿಯಲ್ಲಿ ಅಸಂಜ್ಞೆಯ ಪ್ರಕರಣ ದಾಖಲಿಸಿಕೊಂಡು ಮಾನ್ಯ ನ್ಯಾಯಾಲಯಕ್ಕೆ ಸದರಿ ಅಸಂಜ್ಞೆಯ ಫಿರ್ಯಾದಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲು ಪತ್ರದ ಮೂಲಕ ಪರವಾನಿಗೆ ನೀಡಲು ವಿನಂತಿಸಿಕೊಂಡ ಮೇರೆಗೆ ಮಾನ್ಯ ನ್ಯಾಯಾಲಯವು ಪರವಾನಿಗೆ ನೀಡದ ಆದೇಶವನ್ನು ಪಿ.ಸಿ 235 ರವರು ರಾತ್ರಿ 7.30 ಗಂಟೆಗೆ ಹಾಜರು ಪಡಿಸಿದ್ದರ ಮೇಲಿಂದ   ¸ÀzÀgï §eÁgï ¥Éưøï ಠಾಣೆ ಗುನ್ನೆ ನಂ: 103/2015 ಕಲಂ:78(3) ಕೆ.ಪಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ  ತನಿಖೆ ಕೈಕೊಂಡಿದ್ದು ಇರುತ್ತದೆ.
                ¢£ÁAPÀ: 20-05-2015 gÀAzÀÄ ¸ÀAeÉ 17-00 UÀAmÉ ¸ÀªÀÄAiÀÄzÀ°è 1) §¸Àì¥Àà vÀAzÉ zÉêÀ¥Àà NtÂAiÀĪÀgÀÄ 45 ªÀµÀð eÁ:PÀÄgÀ§ÄgÀ G:PÀÆ°PÉ®¸À¸Á:¨ÁUÀ®ªÁqÀ2) §¸ÀªÀgÁd vÀAzÉ ¹zÀÞÀ°AUÀ¥Àà ºÀgÀ« 35 ªÀµÀð eÁ:°AUÁAiÀÄvï G: PÀÆ°PÉ®¸À ¸Á: ¨ÁUÀ®ªÁqÀ
3) FgÀ¥ÀtÚà vÀAzÉ ªÀiÁºÁzÉêÀ §½ÃUÉÃgÁ 55 ªÀµÀð eÁ: °AUÁAiÀivï G: PÀÆ°PÉ®¸À ¸Á: ¨ÁUÀ®ªÁqÀ
4) CªÀÄgÀ¥Àà vÀAzÉ zÀÄgÀUÀ¥Àà ¨sÀdAwæ 55 ªÀµÀð eÁ: PÉÆgÀªÀgÀÄ ¸Á: £ÀPÀÄÌA¢
5) ºÉƼÉAiÀÄ¥Àà ,55 ªÀµÀð eÁ: ºÀjd£À G: MPÀÌ®vÀ£À ¸Á: ¨ÁUÀ®ªÁqÀ [¥ÀgÁj EgÀÄvÁÛ£É.]
6) ²ªÀ£ÁUÀ vÀAzÉ ¨É£ÀPÀ¥Àà ªÉÄÃnAiÀĪÀgÀÄ, 30ªÀµÀð eÁ: °AUÁAiÀÄvï G:PÀÆ°PÉ®¸À ¸Á: ¨ÁUÀ®ªÁqÀ [¥ÀgÁj EgÀÄvÁÛ£É.]
7)gÀ« vÀAzÉ CA¨ÉÃd¥Àà ªÀAiÀÄ 32 ªÀµÀð eÁ: ªÀÄgÁoÀ ¸Á: ¨ÁUÀ®ªÁqÀ [¥ÀgÁj EgÀÄvÁÛ£É.]
8) AiÀÄAPÀtÚ vÀAzÉ AiÀÄ®è¥Àà ªÀÄ®èzÀUÀÄqïØ 35 ªÀµÀð eÁ: £ÁAiÀÄPÀ G: MPÀÌ®vÀ£À ¸Á: ¨ÁUÀ®ªÁqÀ [¥ÀgÁj EgÀÄvÁÛ£É.] EªÀgÀÄUÀ¼ÀÄ ¨ÁUÀ®ªÁqÀ UÁæªÀÄzÀ ¢¢ÝV AiÀÄ®èªÀÄä UÀÄqÀØzÀ ¸ÁªÀðd¤PÀ ¸ÀܼÀzÀ°è CAzÀgï-§ºÁgï JA§ £À¹Ã§zÀ E¹àÃmï dÆeÁlzÀ°è vÉÆqÀVzÁÝUÀ ¥ÀAZÀgÀ ¸ÀªÀÄPÀëªÀÄ zÁ½ ªÀiÁr C.£ÀA:1 jAzÀ 4 DgÉÆævÀgÀ£ÀÄß ªÀ±ÀPÉÌ vÉUÉzÀÄPÉÆArzÀÄÝ EgÀÄvÀÛzÉ. C.£ÀA: 5 jAzÀ 8 £ÉÃzÀݪÀgÀÄ ¥ÀgÁj EgÀÄvÁÛgÉ. ¹QÌ©zÀÝ 4 d£À DgÉÆævÀjAzÀ J¯Áè ¸ÉÃj E¹àÃmï dÆeÁlzÀ £ÀUÀzÀÄ ºÀt gÀÆ.6800/- ªÀÄvÀÄÛ 52 E¹ámï J¯ÉUÀ¼À£ÀÄß & 5 ªÉÆÃmÁgÀÄ ¸ÉÊPÀ¯ïUÀ¼À£ÀÄß ¥ÀAZÀ£ÁªÉÄ ªÀÄÆ®PÀ d¦Û ªÀiÁrPÉÆAqÀÄ DgÉÆævÀgÉÆA¢UÉ oÁuÉUÉ §AzÀÄ DgÉÆævÀgÀ «gÀÄzÀÞ ¥ÀæPÀgÀtzÀ zÁR°¸À®Ä ¸ÀÆa¹zÀ ªÉÄÃgÉUÉ PÀ«vÁ¼À ¥Éưøï oÁuÉAiÀÄ UÀÄ£Éß £ÀA: 51/2015 PÀ®A:87 PÉ.¦.AiÀiÁPÀÖ ¥ÀæPÀgÀt zÁR°¹ vÀ¤SÉ PÉÊPÉÆArzÀÄÝ EgÀÄvÀÛzÉ.
                 ದಿನಾಂಕ: 20-05-2015 ರಂದು 3-15 ಪಿ.ಎಮ್ ಸಮಯದಲ್ಲಿ ಸಿಂಧನೂರು ನಗರದ ಬಪ್ಪೂರು ಕ್ರಾಸ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿ 01 ಸಲೀಂಪಾಷಾ ತಂದೆ  ಬಾಷಾಸಾಬ್ ಬೂದಳ್ಳಿ, ಸಾ:ಇಂದಿರಾನಗರ ಸಿಂಧನೂರು ನೇದ್ದವನು ಮಟಕಾ ಜೂಜಾಟದಲ್ಲಿ ತೊಡಗಿದ್ದಾಗ ಡಿ.ಎಸ್.ಪಿ ಸಿಂಧನೂರು gÀªÀgÁzÀ   ಶ್ರೀಧರ್ ಹೆಚ್.ಮಾಳಿಗೇರ್ ,ಸಿಪಿಐ ಸಿಂಧನೂರು ಹಾಗೂ ಪಿ.ಎಸ್.(ಕಾ.ಸು) ಸಿಂದನೂರು ನಗರ ಠಾಣೆ ಹಾಗೂ  ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿ ಹಿಡಿದು ಅವನಿಂದ ಮಟಕಾ ಜೂಜಾಟದ ನಗದು ಹಣ ರೂ. 1160/-, ಮಟಕಾ ಚೀಟಿ , ಒಂದು ಬಾಲ್ ಪೆನ್, ಒಂದು ಜಿಯೋನಿ ಮೊಬೈಲ್ ಅ.ಕಿ.ರೂ.500/- ಹಾಗೂ ಆಟೋ ನಂ.ಕೆಎ-34/-572 ನೇದ್ದನ್ನು ಜಪ್ತಿ ಮಾಡಿಕೊಂಡಿದ್ದು, ಆರೋಪಿ 01 ನೇದ್ದವನು ಆರೋಪಿ 02 ಹನುಮಂತ @ ಸತ್ಯಪ್ಪ ಸಾ:ಬಸವಣ್ಣಕ್ಯಾಂಪ್ ನೇದ್ದವನಿಗೆ ಮಟಕಾ ಪಟ್ಟಿ ಕೊಡುವದಾಗಿ ತಿಳಿಸಿದ್ದು ಇರುತ್ತದೆ ಅಂತಾ ಇದ್ದ ದಾಳಿ ಪಂಚನಾಮೆ, ಮುದ್ದೇಮಾಲು ಮತ್ತು ಆರೋಪಿ 01 ನೇದ್ದವನನ್ನು ಒಪ್ಪಿಸಿ ಮುಂದಿನ ಕ್ರಮ ಜರುಗಿಸಲು ಸೂಚಿಸಿದ್ದರಿಂದ ಆರೋಪಿತರ ವಿರುದ್ದ ಸಿಂಧನೂರು ನಗರ ಠಾಣೆ.  ಗುನ್ನೆ ನಂ.81/2015, ಕಲಂ.78(3) .ಪೊ ಕಾಯ್ದೆ ಅಡಿಯಲ್ಲಿ ಗುನ್ನೆ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ .
       ದಿನಾಂಕ: 20-05-2015 ರಂದು 5-00 ಪಿ.ಎಮ್ ಸಮಯದಲ್ಲಿ ಸಿಂಧನೂರು ನಗರದ ಇಂದಿರಾನಗರದಲ್ಲಿ ಮೊಬೈಲ್ ಟವರ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿ 01 ಅಮೀನಸಾಬ್ ತಂದೆ ಖಾಸಿಂಸಾಬ್ ಸಾ:ಇಂದಿರಾನಗರ ಸಿಂಧನೂರು ನೇದ್ದವನು ಮಟಕಾ ಜೂಜಾಟದಲ್ಲಿ ತೊಡಗಿದ್ದಾಗ ಡಿ.ಎಸ್.ಪಿ ಸಿಂಧನೂರು   ಶ್ರೀಧರ್ ಹೆಚ್.ಮಾಳಿಗೇರ್ ರವರ ಮಾರ್ಗದರ್ಶನದಲ್ಲಿ ಪಿ.ಎಸ್.(ಕಾ.ಸು) ಸಿಂದನೂರು ನಗರ ಠಾಣೆ ಹಾಗೂ ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿ ಹಿಡಿದು ಅವನಿಂದ ಮಟಕಾ ಜೂಜಾಟದ ನಗದು ಹಣ ರೂ.950/-, ಮಟಕಾ ಚೀಟಿ , ಒಂದು ಬಾಲ್ ಪೆನ್ ಹಾಗೂ ಒಂದು ಕಾರ್ಬನ್ ಮೊಬೈಲ್ ಅ.ಕಿ.ರೂ.500/- ನೇದ್ದವುಗಳನ್ನು ಜಪ್ತಿ ಮಾಡಿಕೊಂಡಿದ್ದು, ಆರೋಪಿ 01 ನೇದ್ದವನು ಆರೋಪಿ 02 ಬಸವರಾಜ್ ಕಾರಟಗಿ @ ಸತ್ಯಪ್ಪ ಸಾ:ಬಸವಣ್ಣಕ್ಯಾಂಪ್ .ನೇದ್ದವನಿಗೆ ಮಟಕಾ ಪಟ್ಟಿ ಕೊಡುವದಾಗಿ ತಿಳಿಸಿದ್ದು ಇರುತ್ತದೆ ಅಂತಾ ಇದ್ದ ದಾಳಿ ಪಂಚನಾಮೆ, ಮುದ್ದೇಮಾಲು ಮತ್ತು ಆರೋಪಿ 01 ನೇದ್ದವನನ್ನು ಒಪ್ಪಿಸಿ ಮುಂದಿನ ಕ್ರಮ ಜರುಗಿಸಲು ಸೂಚಿಸಿದ್ದರಿಂದ ಆರೋಪಿತರ ವಿರುದ್ದ ಸಿಂಧನೂರು ನಗರ ಠಾಣೆ. ಗುನ್ನೆ ನಂ.82/2015, ಕಲಂ.78(3) .ಪೊ ಕಾಯ್ದೆ ಅಡಿಯಲ್ಲಿ ಗುನ್ನೆ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ .
                 ¢£ÁAPÀ: 20-05-2015 gÀAzÀÄ 21.00 UÀAmÉUÉ ¦.J¸ï.L. (PÁ.¸ÀÄ.) °AUÀ¸ÀÆUÀÄgÀÄ oÁuÉgÀªÀgÀÄ r.J¸ï.¦ ¸ÁºÉçgÀÄ °AUÀ¸ÀÆUÀÆgÀÄgÀªÀgÀ ªÀiÁUÀðzsÀ±Àð£ÀzÀAvÉ °AUÀ¸ÀÆUÀÄgÀÄ ¥ÀlÖtzÀ°è ¸ÀAvÉ §eÁgÀzÀ ºÀwÛgÀ ªÀÄlPÁ dÆeÁlzÀ ªÀiÁ»w w¼ÀzÀÄ ¹§âA¢AiÉÆA¢UÉ ºÉÆÃV zÁ½ ªÀiÁr ¹QÌ©zÀÝ gɺÀªÀiÁ£À¸Á§ vÀAzÉ ºÀ¸À£À¸Á§ E®PÀ¯ï 57 ªÀµÀð, ªÀÄĹèA, ªÁå¥ÁgÀ ¸Á: ¸ÀAvÉ §eÁgÀ °AUÀ¸ÀÆUÀÄgÀÄ EvÀ¤AzÀ ªÀ±À¥Àr¹PÉÆAqÀ ºÀt 1150/- gÀÆ ºÁUÀÆ ªÀÄlPÁ ¥ÀnÖ ªÀÄvÀÄÛ ¨Á¯ï ¥É£Àß J®èªÀÅUÀ¼À£ÀÄß ¥ÀAZÀgÀ ¸ÀªÀÄPÀëªÀÄ d¥ÀÄÛªÀiÁrPÉÆAqÀÄ ªÀÄÄA¢£À PÀæªÀÄ dgÀÄV¸ÀĪÀAvÉ  d¦Û ¥ÀAZÀ£ÁªÉÄ ªÀÄvÀÄÛªÀgÀ¢ ºÁdgÀ ¥Àr¹zÀÝgÀ ªÉÄðAzÀ ªÀiÁ£Àå £ÁåAiÀiÁ®AiÀÄzÀ ¥ÀgÀªÁ¤UÉ ¥ÀqÉzÀÄ °AUÀ¸ÀÆÎgÀÄ ¥Éưøï oÁuÉ UÀÄ£Éß £ÀA: 120/2015 PÀ®A78 (3) PÉ.¦ DåPïÖ  CrAiÀÄ°è ¥ÀæPÀgÀt zÁR®Ä ªÀiÁrPÉÆArzÀÄÝ EgÀÄvÀÛzÉ.    
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
         ದಿನಾಂಕ 20.05.2015 ರಂದು ರಾತ್ರಿ 9.00 ಗಂಟೆಗೆ ಆರೋಪಿತ£ÁzÀ ಅಂಜಪ್ಪ ತಂದೆ ಬಸಪ್ಪ ಊಟಿ 27 ವರ್ಷ  ಅಂಬಿಗರು  ಮೇಷನ್ ಕೆಲಸ ಸಾ;ಯಲಗಟ್ಟ  ತಾ. ಲಿಂಗಸ್ಗೂರು FvÀನು ನಡೆಸುತ್ತಿದ್ದ ಹಿರೊ ಸ್ಪ್ಲಂಡರ್ ಪ್ರೂ ಮೋಟಾರ್ ಸೈಕಲ್ ಸಂಖ್ಯೆ ಕೆ, 36 ,ಎಫ್.-2419 ನೇದ್ದನ್ನು ಮಸ್ಕಿ - ಸಿಂದನೂರು ರೋಡಿನ ಮೆಲೆ ತುಂಗಭದ್ರ ಡದಂಡೆ ನಾಲೆಯ ಡ್ರಾಪ್-ಗೆ ಅತಿವೇಗವಾಗಿ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಹೋಗಿ ನಿಯಂತ್ರಣಗೊಳಿಸಲಾಗದೇ ಟಕ್ಕರ್ ಕೊಟ್ಟಿದ್ದರಿಂದ ಮೋಟಾರ ಸೈಕಲ ªÉÄÃಲಿದ್ದ ಆರೋಪಿಗೆ ಬಾರಿ ರಕ್ತಗಾಯ ಮತ್ತು ಆತನ ಹಿಂದೆ ಕುಳಿತ ಪಿರ್ಯಾದಿ ಮುತ್ತಪ್ಪ ತಂದೆ ಸಿವಗೇನಪ್ಪ ಗುಡಿತಾಳ 24 ವರ್ಷ ಅಂಬಿಗರು ಸಾ.ಮಾವಿನಬಾವಿ ತಾ.ಲಿಂಗಸ್ಗೂರು   FvÀಗೆ ಸಾದಾ ಸ್ವರೂಪದ ರಕ್ತ-ಗಾಯಗಳಾಗಿದ್ದು ಇರುತ್ತದೆ. CAvÁ PÉÆlÖ  ದೂರಿನ ಸಾರಾಂಶದ ಮೆಲಿಂದ °AUÀ¸ÀÆUÀÆgÀÄ ಠಾಣಾ ಗುನ್ನೆ ನಂಬರ 70/15 ಕಲಂ 279,337,338 ,ಪಿ,ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.  
                     ದಿನಾಂಕ 18-05-2015 ರಂದು ಮದ್ಯಾಹ್ನ 12-20 ಗಂಟೆ ಸುಮಾರಿಗೆ ಗಾಯಾಳು ಡಿ. ಖಾಸಿಂಸಾಬ ತಂದೆ ಡಿ. ದಸ್ತಾಗೀರ, 22 ವರ್ಷ, ಸಾ:ಉಪ್ರಾಳ, ಈತನು ಮೋಟರ್ ಸೈಕಲ್ ನಂ. ಎಪಿ-21 ಎಎಸ್-9515 ನೇದ್ದರ ಹಿಂದುಗಡೆ ಪದ್ಮನಾಭರೆಡ್ಡಿ ತಂದೆ ದಿ: ಕೇಶವರೆಡ್ಡಿ 35 ವರ್ಷ ಉ : ಒಕ್ಕಲುತನ & ಹಾಲಿನ ವ್ಯಾಪಾರ ಸಾ: ಕುರುವಳ್ಳಿ ತಾ: ಸಿರುಗುಪ್ಪ ಇವರನ್ನು ಕೂಡಿಸಿಕೊಂಡು ಕೆಂಗಲ್ ಗ್ರಾಮಕ್ಕೆ ಮೋಟರ್ ಸೈಕಲ್ ನ್ನು ನಿಧಾನವಾಗಿ ನಡೆಸಿಕೊಂಡು ಹೋಗುತ್ತಿರುವಾಗ ಧಡೇಸೂಗೂರು ಗ್ರಾಮದ ಹಾಲಿನ ಡೈರಿ ಹತ್ತಿರ ಆರೋಪಿತನು ಸಿಂಧನೂರು ಕಡೆಯಿಂದ ತನ್ನ ಟಾಟಾ ಎ.ಸಿ.ಇ ವಾಹನ ನಂ. ಕೆಎ-34 ಎ-3710 ನೇದ್ದನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಮೋಟರ್ ಸೈಕಲ್ ಗೆ ಟಕ್ಕರ್ ಕೊಟ್ಟಿದ್ದರಿಂದ ಡಿ.ಖಾಸಿಂಸಾಬ ಇವರಿಗೆ ಸಾದಾ ಗಾಯ ಮತ್ತು ಪದ್ಮನಾಭರೆಡ್ಡಿಗೆ ತೀವ್ರ ಸ್ವರೂಪದ ಗಾಯಗಳಾಗಿದ್ದು ಇರುತ್ತದೆ.  ಟಾಟಾ ಎಸಿ ವಾಹನ ಚಾಲಕನು ವಾಹನವನ್ನು ನಿಲ್ಲಿಸದೇ ಹಾಗೆಯೇ ಹೊರಟು ಹೋಗಿದ್ದು ಇರುತ್ತದೆ ಅಂತಾ ಮುಂತಾಗಿ ಇದ್ದ ಕನ್ನಡದಲ್ಲಿ ಗಣಕೀಕೃತ ಮಾಡಿಸಿದ ಫಿರ್ಯಾದಿಯ ಸಾರಾಂಶದ ಮೇಲಿಂದ ¹AzsÀ£ÀÆgÀ UÁæ«ÄÃt oÁuÉ ಗುನ್ನೆ ನಂ. 135/2015 ಕಲಂ 279, 337, 338 ಐಪಿಸಿ ಮತ್ತು 187 ಐ.ಎಂ.ವಿ. ಕಾಯ್ದೆ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
         ದಿನಾಂಕ 21.05.2015 ರಂದು ಬೆಳಗಿನ ಜಾವ 02.30 ಗಂಟೆಗೆ ಆರೋಪಿತ£ÁzÀ ಗಾಲಿಯಪ್ಪ  ಸಾ. ಹತ್ತಿಕುಣಿ FvÀ£ÀÄ ತಾನು ನಡೆಸುತ್ತಿದ್ದ 407 ವಾಹನ ನಂಬರ ಕೆ, 03 - 8208 ನೇದ್ದರಲ್ಲಿ ಜನರನ್ನು ತುಂಬಿಕೊಂಡು ಲಿಂಗಸ್ಗೂರು ಕಡೆಯಿಂದ ಮಸ್ಕಿ ಕಡೆಗೆ ಅತಿವೇಗವಾಗಿ ಮತ್ತು ಅಲಕ್ಷತದಿಂದ ನಡೆಸಿಕೊಂಡು ಬಂದು ಗಾಡಿಯನ್ನು ನಿಯಂತ್ರಣಗೊಳಿಸಲಾಗದೇ ಅಂಕುಶದೊಡ್ಡಿಯ ಹತ್ತಿರ ರೋಡಿನ ತಿರುವಿನಲ್ಲಿ ಪಲ್ಟಿ ಮಾಡಿದ್ದರಿಂದ ವಾಹನದಲ್ಲಿದ್ದ 11 ಜನರು ಕೆಳಗೆ ಬಿದ್ದುದ್ದು ಅವರಿಗೆ ತಿವೃ ಸ್ವರೂಪ ಮತ್ತು ಸಾದಾ ಸ್ವರೂಪದ ಗಾಯಗಳಾಗಿದ್ದು, ಗಾಡಿಯಲ್ಲಿದ್ದ ಮಲ್ಲಮ್ಮ ತಂದೆ ಅಯ್ಯಪ್ಪ 06 ವರ್ಷ ಲಿಂಗಾಯತ ಸಾ. ಕಲ್ಲೂರು (ಬಿ) ತಾ. ಜೆವರ್ಗಿ ಜಿ. ಗುಲ್ಬರ್ಗಾ. ಹಣೆಗೆ ಭಾರಿ ರಕ್ತಗಾಯವಾಗಿ ಮೃತಪಟ್ಟಿದ್ದು ಇರುತ್ತದೆ. ಅಂತಾ ಪಿರ್ಯಾದಿ ಅಯ್ಯಪ್ಪ ತಂದೆ ಚನ್ನಪ್ಪ 47 ವರ್ಷ ಲಿಂಗಾಯತ ಕೂಲಿಕೆಲಸ  ಸಾ. ಕಲ್ಲೂರು   (ಬಿ)  ತಾ. ಜೇವರ್ಗಿ ಜಿ,ಗುಲ್ಬರ್ಗಾ   gÀªÀgÀÄ  ನೀಡಿದ ಹೆಳಿಕೆ ದೂರಿನ ಸಾರಾಂಶದ ಮೆಲಿಂದ ªÀÄ¹Ì ಠಾಣಾ ಗುನ್ನೆ ನಂಬರ 71/15 ಕಲಂ 279,337,338,304 () ,ಪಿ,ಸಿ ಮತ್ತು 187 ,ಎಮ್,ವಿ ಯಾಕ್ಟ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.  
         
AiÀÄÄ.r.Dgï. ¥ÀæPÀgÀtzÀ ªÀiÁ»w:-
                         ಶ್ರೀªÀÄw ¥ÁUÀÄAlªÀÄä  d£ÀvÁ PÁ¯ÉÆä zÉêÀ¸ÀÆUÀÆgÀÄ vÀ£Àß UÀAqÀ ¸ÀÆUÀ¥Àà FvÀ£ÀÄ ¢£ÁAPÀ: 20.05.2015 gÀAzÀÄ ªÀÄzsÀåºÀß 1.00 UÀAmÉ ¸ÀĪÀiÁjUÉ PÉ®¸À ¢AzÀ ªÀÄgÀ½ ªÀÄ£É §AzÀÄ mÉç¯ï ¥sÁå£ï ªÉÊgï eÉÆÃqÀuÉ ªÀiÁqÀĪÁUÀ dAPÀë£À¨ÁPïì ºÀwÛgÀ ¹éÃZï ºÁQ j¥ÉÃj ªÀiÁqÀÄwÛgÀĪÁUÀ DPÀ¹äPÀªÁV DvÀ£À JqÀUÉÊ ºÉ§ânÖUÉ PÀgÉAmÉ ±ÁPï DV aÃgÁqÀĪÁUÀ vÁ£ÀÄ ªÀÄvÀÄÛ EvÀgÀgÀÄ Pɦ¹ D¸ÀàvÉæUÉ E¯ÁfUÁV vÀAzÀUÁ Pɦ¹  ªÉÊzÁå¢PÁjUÀ¼ÀÄ ¸ÀÆUÀ¥Àà ªÀÄÈvÀÛ ¥ÀnÖgÀÄvÁÛ£É CAvÀ w½¹gÀÄvÁÛgÉ AiÀiÁgÀ ªÉÄÃ¯É AiÀiÁªÀÅzÉà C£ÀĪÀiÁ£À ªÀUÉÊgÉ EgÀĪÀ¢¯Áè ಅಂತಾ ಫಿರ್ಯಾದಿ ಲಿಖಿತ ದೂರಿನ ಮೇಲಿಂದ  ±ÀQÛ£ÀUÀgÀ oÁuÉAiÀÄ AiÀÄÄ.r.Dgï £ÀA§gï 03/2015  PÀ®A 174 ¹Dg惡 CrAiÀÄ°è ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
               ಮೃತ ಗೌರಮ್ಮ ಗಂಡ  ಶರಣಪ್ಪ  55 ವರ್ಷ ಜಾತಿ:ಲಿಂಗಾಯತ :ಮನೆಕೆಲಸ  ಸಾ: ಮಲ್ಲಟ FPÉAiÀÄÄ ದಿನಾಂಕ 19-05-2015 ರಂದು ರಾತ್ರಿ ಮಲ್ಲಟ ಗ್ರಾಮದಲ್ಲಿ ತಮ್ಮ ಮನೆಯಲ್ಲಿ ಮಲಗಿಕೊಳ್ಳೂವಾಗ  ಕರೆಂಟ ಹೋದರೆ ಕತ್ತಲಾಗಬಹದೆಂದು ಸೀಮೆಎಣ್ಣೆಯ ದೀಪವನ್ನು ಹಚ್ಚಿಕೊಂಡು ತನ್ನ ಕಾಲ ಹತ್ತಿರ ಇಟ್ಟಕೊಂಡು ಮಗಿದ್ದು ¢£ÁAPÀ : 20-05-2015 ರಂದು ರಾತ್ರಿ 2 ಗಂಟೆಯ ವರೆಗೆ ಸೀಮೆ ಎಣ್ಣೆಯ ದೀಪವು ಮೃತಳ ಕಾಲಿಗೆ ಅಕಸ್ಮೀಕವಾಗಿ ತಾಕಿ ಕೆಳಗೆ ಉರುಳು ಬಿದ್ದು ಗೌರಮ್ಮಳೂ ಮಲಗಿದ ಹಾಸಿಗೆಗೆ ಬೆಂಕಿ ಹತ್ತಿ ಆಕೆಗೂ ಸಹ ಪೂರ್ಣಪ್ರಮಾಣದಲ್ಲಿ ಸುಟ್ಟಿದ್ದು ಉಪಚಾರ ಕುರಿತು ರಾಯಚೂರು ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿದಾಗ ಚೇತರಿಸಿಕೊಳ್ಳದೇ ದಿನಾಂಕ 20-05-2015 ರಂದು ಬೆಳಿಗಿನ 10-00 ವೇಳೆಗೆ ಮೃತಪಟ್ಟಿರುತ್ತಾಳೆಂದು ನೀಡಿದ ಹೇಳಿಕೆ ಮೇಲಿಂದ ಸಿರವಾರ ಪೊಲೀಸ್ ಠಾಣೆ AiÀÄÄ.r.Dgï. £ÀA: 07/2015 ಕಲಂ:174 CRPC CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
zÉÆA©ü ¥ÀæPÀgÀtzÀ ªÀiÁ»w:-
                ದಿ.19-05-2015ರಂದು ರಾತ್ರಿ 8-00 ಗಂಟೆಗೆ 1] UÀAUÀ¥Àà vÀAzÉ vÀļÀd¥Àà    [2] ¸ÀAvÉÆõÀ vÀAzÀ UÀAUÀ¥Àà   3] ªÀĺÉñÀ vÀAzÉ UÀAUÀ¥Àà    [4] ¹ÃvÀªÀÄä UÀAqÀ UÀAUÀ¥Àà    5] EA¢gÁ vÀAzÉ UÀAUÀ¥Àà J®ègÀÆ, eÁw:®ªÀiÁtÂ,  ¸Á: ºÀqÀUÀ° vÁAqÁ ,vÁ:°AUÀ¸ÀÆUÀÆgÀÄ EªÀgÀÄ ವಡವಟ್ಟಿ ತಾಂಡಾದಲ್ಲಿ ಫಿರ್ಯಾದಿ  ²æà gÀªÉÄñÀ  vÀAzÉ UÉÃUÀ¥Àà gÁoÉÆÃqÀ,eÁw:®ªÀiÁt  ªÀAiÀÄ-28ªÀµÀð G-PÀÆ°PÉ®¸À, ¸Á:ªÀqÀªÀnÖ  FvÀನ ಮನೆಯ ಹತ್ತಿರ ಅಕ್ರಮ ಮಕೂಟ ರಚಿಸಿಕೊಂಡು ಬಂದು ಪಿರ್ಯಾದಿದಾರನ ತಾಯಿಯನ್ನು ತಡೆದು ನಿಲ್ಲಿಸಿ ಜಗಳ ತೆಗೆದು ತಲೆಯ ಕೂದಲು ಹಿಡಿದು  ಕೆಳಗೆ ಕೈಗಳಿಂದ ಹೊಡೆದು ಅವಾಚ್ಯವಾಗಿ ಬೈದಾಡಿ ಕಾಲಿನಿಂದ ಒದ್ದು  ಸೂಳೇ ಮಕ್ಕಳೆ ಇವತ್ತು ಉಳಿದುಕೊಂಡಿರಿ ಇನ್ನೊಂದು ಸಲ ನಿಮ್ಮ ಮನೆಯವರೆಲ್ಲರನ್ನು ಜೀವ ಸಹಿತ ಮುಗಿಸಿ ಬಿಡುತ್ತೇವೆಂದು ಜೀವದ ಬೆದರಿಕೆ ಹಾಕಿರುತ್ತಾರೆಂದು ನೀಡಿದ ಹೇಳಿಕೆ ಮೇಲಿಂದ ¹gÀªÁgÀ ¥ÉÆðøÀ oÁuÉ UÀÄ£Éß £ÀA: 70/2015, PÀ®A: 143,147,323.504.506 ¸À»vÀ 149 L.¦.¹.CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
            ದಿ.20-05-2015 ರಂದು 6-00 ಗಂಟೆಗೆ 1] ²zÁæªÀÄ vÀAzÉ zÉêÀ¥Àà     [2] zÉêÀ¥Àà vÀAzÉ zÀÄgÀÄUÀ¥Àà   3] ºÀÄ°UɪÀÄä UÀAqÀ zÉêÀ¥Àà  [4] ®Qëöäà UÀAqÀ FgÉñÀ    5] ¢Ã¥Á vÀAzÉ zÉêÀ¥Àà      [6] PÀ«vÁ UÀAqÀ ²zÁæªÀÄ J®ègÀÆ eÁw:ªÀqÀØgÀÄ ¸Á:aAZÀgÀQ ªÁ¹UÀ¼ÀÄ. EªÀgÀÄUÀ¼ÀÄ ಚಿಂಚರಕಿ ಗ್ರಾಮದಲ್ಲಿ ಫಿರ್ಯಾದಿ  ²æà §¸ÀªÀgÁd vÀAzÉ ZÀ£ÀߥÀà eÁw:ªÀqÀØgÀÄ ,ªÀAiÀÄ-24ªÀµÀð  ¸Á:aAZÀgÀQ FvÀ£À ಮನೆಯ ಹತ್ತಿರ ಅಕ್ರಮಕೂಟ ರಚಿಸಿಕೊಂಡು ಬಂದು ಪಿರ್ಯಾದಿದಾರನೊಂದಿಗೆ ಜಗಳ ತೆಗೆದು ಅವಾಚ್ಯ ವಾಗಿ ಲೇ ಲಂಗಾ ಸೂಳೇಮಗನೆ ನಮ್ಮ ಬೋರು ಯಾಕ ಮುರಿದಿಯಲೆ ಮಾಡಿಸಿಕೊಡು ಅಂತಾ ಜಗಳ ತೆಗೆದು ನಮಗೆ ಎದುರು ಮಾತಾಡುತ್ತಿಯೇನಲೇ ಅಂತಾ ಅಂದ ಆರೋಪಿ ಶಿದ್ರಾಮನು ತನ್ನಲ್ಲಿದ್ದ ಚಾಕುವಿನಿಂದ ಪಿರ್ಯಾದಿ ದಾರನಿಗೆ ಹೊಡೆಯಲು ಹೋದಾಗ ಪಿರ್ಯಾದಿ ತಪ್ಪಿಸಿಕೊಳ್ಲಲು ಎಡಕಿವಿಗೆ ತಗುಲಿ ಕಿವಿ ಹರಿದು ರಕ್ತಗಾಯವಾಗಿದ್ದು ಉಳಿದವರು ಕೈಗಳಿಂದ ಮತ್ತು ಕಲ್ಲಿನಿಂದ ಹೊಡೆದು ಬಿಡಿಸಲು ಬಂದ ಪಿರ್ಯಾದಿ ಅಕ್ಕ ಲಕ್ಷ್ಮೀಗೆ ಸಹ ಹೊಡೆದು ನಂತರ ಈಗ ಉಳಿದಿರಲೆ ಇನ್ನೊಂದು ಸಲ ನಮ್ಮ ಬೋರಿನ ತಂಟೆಗೆ ಬಂದರೆ ನಿಮಗೆ ಜೀವದಿಂದ ಮಮುಗಿಸಿಬಿಡು ತ್ತೇವೆಂದು ಜೀವದ ಬೆದರಿಕೆ ಹಾಕಿರುತ್ತಾರೆಂದು PÉÆlÖ zÀÆj£À ªÉÄðAzÀ ¹gÀªÁgÀ ¥ÉÆðøÀ oÁuÉ UÀÄ£Éß £ÀA: 71/2015, PÀ®A: 143,147,148,323.324,504.506 ¸À»vÀ 149 L.¦.¹.CrAiÀÄ°è  ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

                 ¢£ÁAPÀ 20-05-2015 gÀAzÀÄ gÁwæ 8-00 UÀAmÉAiÀÄ ¸ÀĪÀiÁjUÉ ¸ÀÆUÀÄgÁ¼À UÁæªÀÄzÀ°è ¦ügÁå¢ ²æà gÀÄzÀæUËqÀ vÀAzÉ: ©üêÀÄgÁAiÀÄ, 58ªÀµÀð, eÁw: °AUÁAiÀÄvÀ, G: MPÀÌ®ÄvÀ£À, ¸Á: ¸ÀÆUÀÆgÁ¼À ºÁ.ªÀ. UÀÄAqÀUÀÄwð.  FvÀ£À ªÀÄ£ÉAiÀÄ ªÀÄÄAzÉ UÁæªÀÄ ¥ÀAZÁAiÀÄvï ZÀÄ£ÁªÀuÉUÉ ¸ÀzÀ¸ÀågÀ DAiÉÄÌAiÀÄ £ÁªÀÄ¥ÀvÀæ ¸À°è¸ÀĪÀ «µÀAiÀÄzÀ°è 1).ºÀ£ÀĪÉÄñÀ vÀAzÉ: ¨Á®AiÀÄå §rUÉÃgÀ, eÁw: £ÁAiÀÄPÀ, 2). ªÀÄ®è¥Àà vÀAzÉ: ¨Á®AiÀÄå §rUÉÃgÀ, eÁw: £ÁAiÀÄPÀ,  3) gÀªÉÄñÀ vÀAzÉ: ªÀÄ®è¥Àà £ÁAiÀÄPÀ, 4) VÃj±À vÀAzÉ: ªÀÄ®è¥Àà £ÁAiÀÄPÀ, 5) ºÀ£ÀĪÀÄAvÀ vÀAzÉ: gÀAUÀ¥Àà ¸ÉƯÁè¥ÀÆgÀ eÁw: £ÁAiÀÄPÀ, 6) ªÀÄ®èAiÀÄå vÀAzÉ: ¤AUÀAiÀÄå ²ªÀAV eÁw: PÀÄgÀħgÀÄ. 7) «gÀÄ¥ÁQë vÀAzÉ: ºÀ£ÀĪÀÄAiÀÄå ªÀÄ£É »AzÀ®ªÀgÀÄ eÁw; £ÁAiÀÄPÀ, J®ègÀÆ ¸Á: ¸ÀÆUÀÄgÁ¼À. EªÀgÀÄUÀ¼ÀÄ UÀÄA¥ÀÄUÁjPÉAiÀÄ£ÀÄß ªÀiÁrPÉÆAqÀÄ §AzÀÄ ¦ügÁå¢AiÀÄ CtÚ¤UÉ ¤Ã£ÀÄ ¤£Àß ¸ÉƸÉAiÀÄ£ÀÄß GªÉÄÃzÀĪÁjPÉ ªÀiÁrzÀgÉ ¤£ÀߣÀÄß PÉÆ¯É ªÀiÁqÀÄvÉÛªÉ JAzÀÄ ¨ÉÊAiÀÄÄÝ, §rUɬÄAzÀ ªÀÄvÀÄÛ gÁr¤AzÀ ¦ügÁå¢AiÀÄ CtÚ¤UÉ JqÀUÀqÉ ºÀuÉAiÀÄ ªÉÄïÉ, vÀ¯ÉUÉ ºÁUÀÄ EvÀgÉ PÀqÉUÉ §rUÉ ªÀÄvÀÄÛ gÁr¤AzÀ ºÉÆqÉzÀÄ ¤£Àß ¸ÉƸÉAiÀÄ ºÉ¸Àj£À°è £ÁªÀÄ¥ÀvÀæ ¸À°è¹zÀgÉ ¤£ÀߣÀÄß PÉÆ¯É ªÀiÁr ©qÀÄvÉÛªÉAzÀÄ ¨ÉzÀjPÉAiÀÄ£ÀÄß ºÁQ DgÉÆævÀgÉ®ègÀÆ ¸ÀªÀiÁ£À GzÉÝñÀ¢AzÀ PÉÆ¯É ªÀiÁqÀ®Ä ¥ÀæAiÀÄwß¹zÀÄÝ EgÀÄvÀÛzÉ CAvÁ ¤ÃrzÀ °ÃTvÀ zÀÆj£À   ¸ÁgÁA±ÀzÀ ªÉÄðAzÀ zÉêÀzÀÄUÀð ¥Éưøï oÁuÉ. UÀÄ£Éß £ÀA. 113/2015 PÀ®A- 143,147,148,307,506 ¸À»vÀ 149 L¦¹.   CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.        

PÀ¼ÀÄ«£À ¥ÀæPÀgÀtzÀ ªÀiÁ»w:-
                  ದಿನಾಂಕ:25-04-2015 ರಂದು ರಾತ್ರಿ 10-00 ಗಂಟೆಯ ನಂತರದಿಂದ ದಿನಾಂಕ:26-04-2015 ಬೆಳಿಗ್ಗೆ 07-00 ಗಂಟೆಗಿಂತ ಮುಂಚಿತ ಅವಧಿಯಲ್ಲಿ ಫಿರ್ಯಾದಿ ಪಂಪನಗೌಡ ತಂದೆ ಬಸ್ಸಣ್ಣ ವಡವಟ್ಟಿ, ವಯ: 40 ವರ್ಷ, ಜಾ: ಲಿಂಗಾಯತ್, :ಒಕ್ಕಲುತನ ಸಾ: ಪೊತ್ನಾಳ್, ತಾ: ಮಾನವಿ, ಹಾವ: ಪಿಡಬ್ಲೂಡಿ ಕ್ಯಾಂಪ್ ಸಿಂಧನೂರು. FvÀ£ÀÄ ಸಿಂಧನೂರು ನಗರದ ಪಿಡಬ್ಲೂಡಿ ಕ್ಯಾಂಪಿನಲ್ಲಿ ತಾನು ಬಾಡಿಗೆ ಪಡೆದು ವಾಸವಿದ್ದ ಮನೆಯ ಮುಂದೆ ನಿಲ್ಲಿಸಿದ್ದ ಫಿರ್ಯಾದಿಯ  Silver colour Hero splendor plus Motor cycle NO KA-36 EB-6818, Chessi no-MBLHA10AMCHF68498, Engine no- HA10EJCHF79538 , W/Rs. 30,000/- Model-2012 ನೇದ್ದನ್ನು ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿದ್ದು, ಅಂದಿನಿಂದ ಇಲ್ಲಿಯವರೆಗೆ ಹುಡುಕಾಡಲು ಸಿಗದೇ ಇರುವದರಿಂದ ತಡವಾಗಿ ಇಂದು ಠಾಣೆಗೆ ಬಂದು ದೂರು ನೀಡಿದ್ದು ಇರುತ್ತದೆ ಅಂತಾ ಮುಂತಾಗಿ ಇದ್ದ ದೂರಿನ ಸಾರಾಂಶದ ಮೇಲಿಂದ ಸಿಂಧನೂರು ನಗರ ಠಾಣೆ  ಗುನ್ನೆ ನಂ.80/2015 ಕಲಂ. 379 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಸಿ ತನಿಖೆ ಕೈಗೊಂಡಿದ್ದು ಇರುತ್ತದೆ .