Thought for the day

One of the toughest things in life is to make things simple:

19 Oct 2019

Reported Crimes

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:

PÀ®¨ÉjUÉ ºÉAqÀ (¸ÉÃA¢) ¥ÀæPÀgÀtzÀ ªÀiÁ»w.
ದಿನಾಂಕ 18-10-09.2019 ರಂದು 1900 ಗಂಟೆಗೆ ಪಿ.ಎಸ್..[ಕಾಸು] ರವರು ಮೂಲ ದಾಳಿ ಪಂಚನಾಮೆಯೊಂದಿಗೆ ಆರೋಪಿತಳನ್ನು, ಮುದ್ದೆಮಾಲನ್ನು ಹಾಜರುಪಡಿಸಿ ಮುಂದಿನ ಕ್ರಮ ಕುರಿತು ಜ್ಞಾಪನ ಪತ್ರ ನೀಡಿದ್ದು ಸಾರಾಂಶವೇನೆಂದರೆ, ತಾವು ದಿನಾಂಕ:18-10-2019 ರಂದು 1700 ಗಂಟೆಗೆ ಠಾಣೆಯಲ್ಲಿರುವಾಗ ಠಾಣಾ ವ್ಯಾಪ್ತಿಯ ಹರಿಜನವಾಡ ಏರಿಯಾದ ನವಾಬಗಡ್ಡದಲ್ಲಿ  ಆಂಜನೇಯ ಗುಡಿ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಇಬ್ಬರು ಹೆಣ್ಣಮಕ್ಕಳು ಕಲಬೆರಕೆ ಸೇಂದಿಯನ್ನು ಮಾರಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ ತಾವು ಮತ್ತು ಪಂಚರಾದ 1] ನಾಗಪ್ಪ ಮತ್ತು 2] ಶ್ರೀನಿವಾಸ ಹಾಗು ಸಿಬ್ಬಂದಿಯವರಾದ ಹೆಚ್.ಸಿ. 58, ಪಿ.ಸಿ.589, ಪಿಸಿ- 539 ಹಾಗೂ ಮಪಿಸಿ 1042 ರವರೊಂದಿಗೆ ಘಟನಾ ಸ್ಥಳಕ್ಕೆ ಹೋಗಿ 17-45 ಗಂಟೆಗೆ ದಾಳಿಮಾಡಲಾಗಿ ಹೆಂಡ ಮಾರಾಟಮಡುತ್ತಿರುವವವರ ಪೈಕಿ ಒಬ್ಬ ಹೆಣ್ಣಮಗಳು ಓಡಿಹೋಗಿದ್ದು ಇನ್ನಬ್ಬ ಹೆಣ್ಣಮಗಳು ಸಿಕ್ಕಿದ್ದು ಸದರಿಯವಳನ್ನು ವಿಚಾರಿಸಲು ತನ್ನ ತಿಮಲಮ್ಮ ಗಂಡ ಭೀಮಣ್ಣ, ಅಂತಾ ತಿಳಿಸಿದ್ದು, ಮತ್ತು ಓಡಿಹೋದವಳ ಬಗ್ಗೆ ವಿಚಾರಿಸಲು ಆಕೆಯ ಹೆಸರು ತಾಯಮ್ಮ ಗಂಡ ಹನುಮಂತ, ವಯಾ:48 ವರ್ಷ, ಜಾ:ನಾಯಕ, : ಮನೆಕೆಲಸ, ಸಾ:ನವಾಬಗಡ್ಡ ಹರಿಜನವಾಡ, ರಾಯಚುರು ಅಂತಾ ತಿಳಿಸಿ  ಸದರಿ ಸೇಂದಿಯನ್ನು ತಾಯಪ್ಪ ತಂದೆ ಬೋಳಬಂಡಿ, ವಯಾ:52 ವರ್ಷ, ಜಾ:ಕಬ್ಬೇರ, ಕಾಕನಕೆರೆ ಮಡ್ಡಿಪೇಟ ರಾಯಚೂರು ಇವರ ಕಡೆಯಿಂದ ಸಿ.ಹೆಚ್.ಪೌಡರನ್ನು ತಂದು ಸೇಂದಿ ತಯಾರಿಸಿ ಸಾರ್ವಜನಿಕರಿಗೆ 1 ಲೀಟರಿಗೆ 10/- ರೂಪಾಯಿಯಂತೆ ಮಾರಾಟ ಮಾಡುತ್ತಿರುವದಾಗಿ ತಿಳಿಸಿದಳು ನಂತರ ಘಟನಾ ಸ್ಥಳದಲ್ಲಿ 2 ಪ್ಲಾಸ್ಟಿಕ್ ಕೊಡದಲ್ಲಿದ್ದ 45 ಲೀ ಸೇಂದಿ ಅ.ಕಿ.ರೂ.450/- ಬೆಬಾಳುವದನ್ನುವಶಪಡಿಸಿಕೊಂಡಿದ್ದು, ರಾಸಾಯನಿಕ ಪರೀಕ್ಷೆಗೆ ಕಳುಹಿಸುವ ಕುರಿತು ಸೇಂದಿಯನ್ನು ತೆಗೆದು 180 ಎಂಎಲ್ ನ ಬಾಟಲಿಯಲ್ಲಿ ಶಾಂಪಲ್ಗಾಗಿ ತೆಗೆದು ಅದರ ಮುಚ್ಚಳಿಕೆಗೆ ಬಿಳಿ ಬಟ್ಟೆಯಿಂದ ಸುತ್ತಿ MYPSRCR ಎಂಬ ಇಂಗ್ಲೀಷ ಅಕ್ಷರದಿಂದ ಸೀಲ್ ಮಾಡಿ ಪಂಚರ ಸಹಿ ಚೀಟಿ ಅಂಟಿಸಿ ಕೇಸಿನ ಪುರಾವೆ ಕುರಿತು ತಾಬಾಕ್ಕೆ ತೆಗೆದುಕೊಂಡು ಮತ್ತು ಉಳಿದ ಸೇಂದಿಯನ್ನು ಕೆಟ್ಟು ಮಲಿನವಾಗುವ ಸಾಧ್ಯತೆ ಇರುವುದರಿಂದ ಕೊಡಗಳ ಸಮೇತ ಸ್ಥಳದಲ್ಲಿಯೇ ಪಂಚರ ಸಮಕ್ಷಮ ನಾಶಪಡಿಸಲಾಯಿತು.ಮುದ್ದೆಮಾಲು ಹಾಗೂ ಆರೋಪಿತಳನ್ನು ವಶಕ್ಕೆ ಪಡೆದು 1745 ಗಂಟೆಯಿಂದ 1845 ಗಂಟೆಯವರೆಗೆ ಪಂಚನಾಮೆಯನ್ನು ಪೂರೈಸಿ 1900 ಗಂಟೆಗೆ ವಾಪಸ್ಸು ಠಾಣೆಗೆ ಬಂದು ಮೂಲ ದಾಳಿ ಪಂಚನಾಮೆಯೊಂದಿಗೆ ಮುದ್ದೆಮಾಲು ಹಾಗೂ ಆರೋಪಿತಳನ್ನು ಹಾಜರುಪಡಿಸಿದ್ದು, ಮುಂದಿನ ಕ್ರಮ ಜರುಗಿಸಲು ಸೂಚಿಸಲಾಗಿದೆ ಅಂತಾ ಮುಂತಾಗಿ ಇರುವ ಸಾರಾಂಶದ ಮೇಲಿಂದ ಮಾರ್ಕೇಟ್ ಯಾರ್ಡ್ ಪೊಲೀಸ್ ಠಾಣಾ ಗು.ನಂ.78/2019 ಕಲಂ:273,284 ಐಪಿಸಿ ಮತ್ತು 32,34 ಕೆ..ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.

ದೊಂಬಿ ಪ್ರಕರಣದ ಮಾಹಿತಿ
ದಿನಾಂಕ 17-10-2019 ರಂದು ಬೆಳಿಗ್ಗೆ 6.30 ಗಂಟೆ ಸುಮಾರು ಪಿರ್ಯಾದಿ ಮಹಿಳೆಯವರು ಶೌಚಾಲಯಕ್ಕೆ ಹೋಗಬೇಕು ಅಂತಾ ಅಲ್ಲಿಗೆ ಬಂದಾಗ ಅಲ್ಲಿಯೇ ಇದ್ದಂತಹ UÀAUÀªÀÄä UÀAqÀ §¸ÀªÀgÁd ZÀ®ªÁ¢, 42 ªÀµÀð ಹಾಗೂ ಇತರೆ 9ಜನ ಆರೋಪಿತರು ಏ ಬೇಡರ ಸೂಳೇಯರ ಇಲ್ಲಿ ಯಾಕೆ ಬಂದಿರಲೇ ನಾನು ತಂತಿ ಬೇಲಿ ಹಾಕಿ ಹಾಕಿ ಬಂದು ಮಾಡಿನಿ ಇದು ನನ್ನ ಜಾಗ ಸೂಳ್ಯಾರ ಅಂತಾ ಕೆಟ್ಟದಾಗಿ ಬೈದು ನಮಗೆ ತಡೆದು ನಿಲ್ಲಿಸಿ ಸೂಳೆರು ಇಲ್ಲಿ ಯಾಕೆ ಬರುತ್ತಾರೆ ಕೇಳರ್ರಿ ಇವರನ್ನು ಮುಂದಕ್ಕೆ ಬಿಡಬೇಡಿ ಎಂದು ಹೇಳುತ್ತಾ, ಮಾನಬಂಗ ಮಾಡುವ ಉದ್ದೇಶದಿಂದ ಸಿರೆ ಹಿಡಿದು ಎಳದಾಡಿ ಅವಮಾನಗೊಳಿಸಿ ಸೂಳೆ ಬಾರಲೇ ನೀನು ಅಂತಾ ಕರೆದು ಚಪ್ಪಲಿಯಿಂದ ನನಗೆ ಹೊಡೆದು, ಸೂಳೆಯರನ್ನು ಸುಮ್ಮನೆ ಬಿಡಬಾರದು ಕೊಡಲಿ ತೆಗದುಕೊಂಡು ಸಣ್ಣಾಗಿ ಕಡಿದು ಹಾಕಿಬಿಡಬೇಕು ಅಂತಾ ಬೇದರಿಕೆ ಹಾಕಿ, ಕಾಲಿನಿಂದ ಒದ್ದು, ಲೇ ಸೂಳೆಯರೆ ಬರ್ರಲೇ ನಿಮ್ಮನ್ನ ಕೊಂದು ಬಿಡುತ್ತೇನೆ ಅಂತಾ ಕೂಗಾಡಿ ನಿಮಗೆ ಇಲ್ಲಿ ಮುಗಿಸಿಬಿಡುತ್ತೇವೆಂದು ಬೇದರಿಕೆ ಹಾಕಿದ್ದು ಕಾರಣ ಈ ಘಟನೆಯ ಕುರಿತು ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಅಂತಾ ವಿನಂತಿ ಅಂತಾ ನೀಡಿದ ಲಿಖಿತ ದೂರಿನ ಮೇಲೆ ಮಸ್ಕಿ ಪೊಲೀಸ್ ಠಾಣೆ ಗುನ್ನೆ ನಂಬರ 112/19 PÀ®A 143, 147, 341, 504, 323, 354, 355, 506, 114 ¸À»vÀ 149 L.¦.¹. ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿತ್ತಾರೆ.

ಫಿರ್ಯಾದಿ ಶ್ರೀ ಡಿ.ದುಳ್ಳಯ್ಯ ತಂದೆ ಭೀಮಣ್ಣ 60 ವರ್ಷ ಜಾ:ನಾಯಕ ಉ:ಒಕ್ಕಲುತನ ಸಾ:ಗುಂಜಳ್ಳಿ ತಾ:ಜಿ;ರಾಯಚೂರು ಇವರಿಗೆ ಈರಮ್ಮ ಗಂಡ ದಿ: ದೊಡ್ಡಹನುಮಂತು ಹಾಗೂ ಇತರೆ 5ಜನ ಆರೋಪಿತರು ಭಾಗ ಕೊಡದೆ ತಕರಾರು ಮಾಡುತ್ತ ಬಂದಿದ್ದಲ್ಲದೇ ಫಿರ್ಯಾದಿಯು ತಾನು ಸ್ವತ ಮಾಡಿದ ಜಮೀನಿನಲ್ಲಿ ಭಾಗ ಕೊಡುವಂತೆ ಆರೋಪಿತರು ತಕರಾರು ಮಾಡುತ್ತ ದಿನಾಂಕ 17/10/2019 ರಂದು ಬೆಳಿಗ್ಗೆ 8-30 ಗಂಟೆಯ ಸುಮಾರಿಗೆ ಆರೋಪಿತರು ಅಕ್ರಮ ಕೂಟ ಕಟ್ಟಿಕೊಂಡು ಕಲ್ಲ,ಕಟ್ಟಿಗೆ ರಾಡ್ ಹಿಡಿದುಕೊಂದು ಬಂದು ಅವಾಚ್ಯ ಶಬ್ದಗಳಿಂದ  ಬೈದಾಡಿ ಫಿರ್ಯಾದಿಗೆ ಹೊಡೆಬಡೆ ಮಾಡಿ  ತಲೆಗೆ  ಮತ್ತು ಮೈಕೈಗೆ ಹೊಡೆದು  ಜೀವದ ಬೇದರಿಕೆ ಹಾಕಿದ್ದು ಅಂತಾ ಮುಂತಾಗಿದ್ದು ದೂರಿನ ಸಾರಾಂಶದ ಮೇಲಿಂದ ಯರಗೇರಾ ಪೊಲೀಸ್ ಠಾಣಾ ಗುನ್ನೆ ನಂ 114/2019 ಕಲಂ 143.147.148. 504.323.324.506.ಸಹಿತ 149 ಐಪಿಸಿ ರಲ್ಲಿ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ.

ಹಲ್ಲೆ ಪ್ರಕರಣ ಮಾಹಿತಿ.
ದಿನಾಂಕ:18.10.2019 ರಂದು ಸಂಜೆ 6-00 ಗಂಟೆಗೆ ಫಿರ್ಯಾದಿ ²æêÀÄw ±ÁAvÀªÀÄä UÀAqÀ ¢.±ÀAPÀæ¥Àà gÁoÉÆÃqÀ, ªÀAiÀiÁ-50 ªÀµÀð, G-MPÀÌ®ÄvÀ£À, eÁw-®A¨ÁtÂ, ¸Á-§AiÀiÁå¥ÀÆgÀ vÁAqÁ ರವರು ಠಾಣೆಗೆ ಹಾಜರಾಗಿ ಲಿಖಿತ ದೂರು ನೀಡಿದ್ದು ಅದರ ಸಾರಾಂಶವೇನೆಂದರೆ, ದಿನಾಂಕ:17.10.2019 ರಂದು ಬೆಳಿಗ್ಗೆ 8-00 ಗಂಟೆ ಸುಮಾರಿಗೆ ಫಿರ್ಯಾದಿ & ಫಿರ್ಯಾದಿಯ ಮಗ ಇಬ್ಬರೂ ಕೂಡಿಕೊಂಡು ಟ್ರಾಕ್ಟರ್ ತೆಗೆದುಕೊಂಡು ಬಯ್ಯಾಪೂರ ಸೀಮಾದ ತಮ್ಮ ಹೊಲ ಸರ್ವೆ ನಂ:6/1/ಪಿ1 ಹಿಸ್ಸಾ:1 ಒಟ್ಟು 1-26 ಎಕರೆ & ಸರ್ವೆ ನಂ:6/1 ಹಿಸ್ಸಾ:1  ಕ್ಷೇತ್ರ 0-20 ಗುಂಟೆ ಹೊಲದಲ್ಲಿ ಟಿಲ್ಲರ್ ಹೊಡೆಯಲು ಹೋದಾಗ  ಆರೋಪಿತರು ಫಿರ್ಯಾದಿಯ ಹೊಲದಲ್ಲಿ ಅತಿಕ್ರಮ ಪ್ರವೇಶ ಮಾಡಿ, ಆರೋಪಿ ನಂ:01 & 02 ನೇದ್ದವರು ಅವಾಚ್ಯವಾಗಿ ಬೈಯುತ್ತಾ ಈ ಜಮೀನನ್ನು ನಾವು ಖರೀದಿ ಮಾಡಿದ್ದೇವೆ ಇಲ್ಲಿ ಯಾಕೆ ಟಿಲ್ಲರ್ ಹೊಡೆಸುತ್ತೀರಲೇ ಎಂದು ಅವಾಚ್ಯವಾಗಿ ಬೈಯುತ್ತಿರುವಾಗ ಫಿರ್ಯಾದಿಯ ಮಗ ಯಾಕೆ ಬೈಯುತ್ತೀಯಾ ಎಂದು ಕೇಳಲು ಆರೋಪಿ ನಂ:03 & 04 ನೇದ್ದವರು ಕೂಡಿಕೊಂಡು ಈ ಜಮೀನನ್ನು ನಿಮ್ಮ ತಂದೆಯಿದ್ದಾಗ ನಾವು ಖರೀದಿ ಮಾಡಿವಿ ಲೇ ಎಂದು ಅವಾಚ್ಯವಾಗಿ ಬೈಯುತ್ತಿದ್ದಾಗ ಆರೋಪಿ ನಂ:02 ಇವರು ಫಿರ್ಯಾದಿಯ ಕೂದಲು ಹಿಡಿದು ದುಬ್ಬಕ್ಕೆ ಹೊಡೆಯುತ್ತಿದ್ದಾಗ ಆರೋಪಿ ನಂ:01 ನೇದ್ದವರು ಫಿರ್ಯಾದಿಯ ಸೀರೆ ಹಿಡಿದು ಎಳೆದು ಮಾನಭಂಗ ಮಾಡಿದ್ದು ನಂತರ ಎಲ್ಲರೂ ಸೇರಿ ಫಿರ್ಯಾದಿ & ಫಿರ್ಯಾದಿಯ ಮಗ ಇಬ್ಬರಿಗೂ ಹೊಡೆಬಡೆ ಮಾಡಿದಾಗ ಜಗಳ ನೋಡಿದ ಟ್ರಾಕ್ಟರ್ ಡ್ರೈವರ್ ನಾಗಪ್ಪ ತಂದೆ ಮಲ್ಲಪ್ಪ ಹಾಗೂ ಹನಮಪ್ಪ ತಾಯಿ ಗದ್ದೆಮ್ಮ ಇವರು ಬಂದು ಜಗಳ ಬಿಡಿಸಿದಾಗ ಆರೋಪಿತರೆಲ್ಲರೂ ಸೇರಿ ಜೀವಬೆದರಿಕೆ ಹಾಕಿ ಹೋಗಿದ್ದು ಈ ಜಗಳದ ಬಗ್ಗೆ ಊರಿನ ಹಿರಿಯರು ಬಗೆಹರಿಸೋಣ ಅಂತಾ ತಿಳಿಸಿದ್ದು ಸದರಿ ಜಗಳ ಬಗೆಹರಿಯದ ಕಾರಣ ಇಂದು ತಡವಾಗಿ ಠಾಣೆಗೆ ಬಂದು ದೂರು ನೀಡುತ್ತಿದ್ದು ಕಾರಣ     ಆರೋಪಿತರ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ನೀಡಿದ ಫಿರ್ಯಾದಿಯ ದೂರಿನ ಸಾರಾಂಶದ ಮೇಲಿಂದ ಮುದಗಲ್ ಪೊಲೀಸ್ ಠಾಣೆ ಗುನ್ನೆ ನಂಬರ 123/2019 PÀ®A:447, 323, 354, 504,  504 gÉ/« 34 L.¦.¹ ಪ್ರಕರಣ ದಾಖಲಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.