Thought for the day

One of the toughest things in life is to make things simple:

11 Nov 2018

Reported Crimes


ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
ರಸ್ತೆ ಅಪಘಾತ ಪ್ರಕರಣದ ಮಾಹಿತಿ.
ದಿನಾಂಕ:09.11.2018 ರಂದು ರಾತ್ರಿ 10.00 ಗಂಟೆಗೆ ಪಿರ್ಯಾದಿ ºÀ£ÀĪÀĪÀé UÀAqÀ §¸ÀªÀAvÀ ªÀAiÀĸÀÄì:35 ªÀµÀð eÁ: ªÀiÁ¢UÀ G: PÀÆ°PÉ®¸À ¸Á: DzÁ¥ÀÆgÀÄ UÁæªÀÄ vÁ:°AUÀ¸ÀUÀÆgÀÄ ರವರು ಠಾಣೆಗೆ ಹಾಜರಾಗಿ ಕಂಪ್ಯೂಟರದಲ್ಲಿ ಟೈಪ ಮಾಡಿಸಿದ ದೂರು ನೀಡಿದ್ದು ಅದರ ಸಾರಾಂಶವೇನೆಂದರೆ, ಪಿರ್ಯಾದಿದಾರಳ ಮಾವನಾದ ಮಲ್ಲಪ್ಪ ವಯಸ್ಸು:68 ವರ್ಷ ಇತನು ದಿನಾಂಕ:09.11.2018 ರಂದು ಆಮದಿಹಾಳ ಗ್ರಾಮಕ್ಕೆ ಆಸ್ಪತ್ರೆಗೆ ಬಂದು ವಾಪಾಸ ಆದಾಪೂರು ಗ್ರಾಮಕ್ಕೆ ಆರೋಪಿ ನಿಂಗಪ್ಪ ಇತನ ಮೋಟಾರ ಸೈಕಲ್ ನಂ.KA-29/V-9469 ನೇದ್ದರ ಮೇಲೆ ಬರುತ್ತಿರುವಾಗ ಇಂದು ಮದ್ಯಾಹ್ನ 3.20 ಗಂಟೆ ಸುಮಾರಿಗೆ ಆರೋಪಿತನು ಆದಾಪೂರು ರಸ್ತೆಯ ವಡ್ಡರ ಹೊಲದ ಹತ್ತಿರ ರಸ್ತೆಯ ತಿರುವಿನಲ್ಲಿ ಮೋಟಾರ ಸೈಕಲ್ಲನ್ನು ಅತೀವೇಗವಾಗಿ & ಅಲಕ್ಷತನದಿಂದ ನಡೆಸಿಕೊಂಡು ಹೋಗುತ್ತಿರುವಾಗ ಮಲ್ಲಪ್ಪನು ನಿದಾನವಾಗಿ ಮೋಟಾರ ಸೈಕಲ್ ನಡೆಸು ಅಂತಾ ಹೇಳಿದರೂ ಸಹ ಆರೋಪಿತನು ಮೋಟಾರ ಸೈಕಲ್ಲನ್ನು ಅತೀಜೋರಾಗಿ ನಡೆಸಿಕೊಂಡು ಹೋಗಿ ಕೆಡವಿದ್ದರಿಂದ ಮೋಟಾರ ಸೈಕಲ್ ಮೇಲೆ ಇದ್ದ ಮಲ್ಲಪ್ಪ ಇತನ ಎಡಗಡೆಯ ಮೊಣಕಾಲು ಹತ್ತಿರ ಬಾರಿ ಗಾಯವಾಗಿ ಚಿಪ್ಪ ಹೊರ ಬಂದಿದ್ದು, ಎಡಗಡೆ ಕಣ್ಣಿಗೆ ಬಾರಿ ಗಾಯವಾಗಿದ್ದು, ಹಣೆಗೆ ಬಾರಿ ಗಾಯವಾಗಿದ್ದು, ಎಡಗಾಲು ಹೆಬ್ಬರಳಿಗೆ ರಕ್ತಗಾಯ, ಹಾಗೂ ಎಡಗಡೆ ಭುಜದ ಹಿಂದೆ ಒಳಪೆಟ್ಟಾಗಿದ್ದು ಇರುತ್ತದೆ.  ಮೋಟಾರ ಸೈಕಲ್ ಚಾಲಕನಿಗೆ ಯಾವುದೆ ರೀರಿಯ ಗಾಯಗಳಾಗಿರುವುದಿಲ್ಲ ನಂತರ ಗಾಯಾಳು ಮಲ್ಲಪ್ಪನಿಗೆ 108 ವಾಹನದಲ್ಲಿ ಹಾಕಿಕೊಂಡು ಚಿಕಿತ್ಸೆ ಕುರಿತು ಮುದಗಲ್ ಸರಕಾರಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿ ಹೆಚ್ಚಿನ ಚಿಕಿತ್ಸೆ ಕುರಿತು ಲಿಂಗಸಗೂರು ಸರಕಾರಿ ಆಸ್ಪತ್ರೆಗೆ ಹೋಗಿ ದಾಖಲ ಮಾಡಿದ್ದು ಇರುತ್ತದೆ ಅಂತಾ ಮುಂತಾಗಿ ನೀಡಿದ ದೂರಿನ ಸಾರಾಂಶದ ಮೇಲಿಂದ ಮುದಗಲ್ ಪೊಲೀಸ್ ಠಾಣೆ ಗುನ್ನೆ ನಂಬರ 245/2018 PÀ®A, 279, 337, 338 L ¦ ¹ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.

ದಿನಾಂಕ: 04/11/2018 ರಂದು 2-15 ಪಿ.ಎಮ್ ಸುಮಾರಿಗೆ ಸಿಂಧನೂರ-ಗಂಗಾವತಿ ರಸ್ತೆಯ ತುಳಸಿ ರೈಸ್ ಮಿಲ್ ಹತ್ತಿರದ  ಚಿಟ್ಟೂರಿ ರಾಮಬಾಬು ರವರ ಖಾಲಿ ಜಾಗದ ಮುಂದಿನ ರಸ್ತೆಯಲ್ಲಿ ಆರೋಪಿ ರಾಜಬಕ್ಷಿ ತಂದೆ ನಬಿಸಾಬ ವ: 30 ವರ್ಷ ಜಾ: ಮುಸ್ಲಿಂ ಉ: ಚಾಲಕ ಸಾ: ದೊಟಿಹಾಳ ತಾ: ಕುಷ್ಟಗಿ ಈತನು ತನ್ನ  ಮೋ.ಸೈ ನಂ-KA-37-EB-9601 ನೇದ್ದನ್ನು ಅತೀವೇಗವಾಗಿ ಮತ್ತು ಅಲಕ್ಷತನ ದಿಂದ ನಡೆಸಿಕೊಂಡು ಯಾವುದೋ ವಾಹನಕ್ಕೆ ಓವರಟೇಕ್ ಮಾಡಲು ಹೋಗಿ ನಿಯಂತ್ರಿಸದೆ ಸ್ಕಿಡ್ ಆಗಿ ಜಾರಿ ರಸ್ತೆಯ ಪಕ್ಕ ನಿರ್ಮಿಸಿದ ಸುರಕ್ಷತೆಯ ಕಬ್ಬಿಣದ ತಗಡಿಗೆ ಟಕ್ಕರ ಕೊಟ್ಟ ಪರಿಣಾಮವಾಗಿ ಆರೋಪಿತನಿಗೆ ತಲೆಗೆ ರಕ್ತಗಾಯ.ಬಲಗಣ್ಣಿನ ಹತ್ತಿರ ರಕ್ತಗಾಯ.ಬಲಗಾಲ ಮೋಣಕಾಲ ಕೆಳಗೆ ರಕ್ತಗಾಯ ಮತ್ತು ಮೋ.ಸೈ ಹಿಂದೆ ಕುಳಿತ ಮಹಿಬೂಬಸಾಬ ಇತನಿಗೆ ತಲೆಗೆ ಭಾರಿ ರಕ್ತಗಾಯ ಮತ್ತು ಒಳಪೆಟ್ಟಾಗಿದ್ದು ಬಲಗಡೆ ಕಣ್ಣಿಗೆ ಒಳಪೆಟ್ಟು ಬಲಗಡೆಯ ಭುಜಕ್ಕೆ ಒಳಪೆಟ್ಟು.ಬಲಗಾಲ ಮೋಣಕಾಲ ಕೆಳಗೆ ರಕ್ತಗಾಯಗಳಾಗಿದ್ದು.ಸಿಂಧನೂರು ಸರಕಾರಿ ಆಸ್ಪತ್ರೆಯಲ್ಲಿ ಇಲಾಜು ಪಡೆದು ಅಲ್ಲಿಂದ ರಿಮ್ಸ್ ಆಸ್ಪತ್ರೆ ಕೊಪ್ಪಳಕ್ಕೆ ಆರೋಪಿಯನ್ನು ಸೇರಿಕೆ ಮಾಡಿ ನಂತರ ಮಹಿಬೂಬನನ್ನು  ಬಾಗಲಕೋಟ  ನಂತರ ಕಿಮ್ಸ್  ಹುಬ್ಬಳ್ಳಿಯಲ್ಲಿ ಚಿಕಿತ್ಸೆಗೆ ಸೇರಿಕೆ ಮಾಡಿದ್ದು. ಚಿಕಿತ್ಸೆ ಕೊಡೆಸುವ ಅವಸರದಲ್ಲಿ ಹಾಗೆಯೇ ಹೋಗಿದ್ದು, ಸುಬಾನಸಾಬ ತಂದೆ ಮಾಬುಸಾಬ ವ: 72 ವರ್ಷ ಜಾ: ಮುಸ್ಲಿಂ ಉ: ಒಕ್ಕಲುತನ ಸಾ: ದೊಟಿಹಾಳ ತಾ: ಕುಷ್ಟಗಿ ಜಿ: ಕೊಪ್ಪಳ ಇಂದು ದಿ:09-11-2018 ರಂದು ತಡವಾಗಿ  ಬಂದು ದೂರು ನಿಡಿದ್ದು  ಸದರಿ  ದೂರಿನ  ಸಾರಾಂಶದ ಮೇಲಿಂದ ಸಿಂಧನೂರು ಸಂಚಾರ ಠಾಣಾ ಗುನ್ನೆ ನಂ 56/2018  ಕಲಂ 279.338 ,ಐಪಿಸಿ ರೆ/ವಿ 187 .ಎಮ್.ವಿ ಕಾಯ್ದೆ ಅಡಿಯಲ್ಲಿ  ಪ್ರಕರಣ ದಾಖಲಿಸಿಕೊಂಡು ತನೀಖೆ ಕೈಕೊಂಡಿರುತ್ತಾರೆ.
ರೈತ  ಆತ್ಮಹತ್ಯೆ ಪ್ರಕಣದ ಮಾಹಿತಿ.
ದಿನಾಂಕ: 9-11-2018 ರಂದು ಮದ್ಯಾಹ್ನ 12-30 ಗಂಟೆಗೆ ಪಿರ್ಯಾಧಿದಾರಳು ªÀÄjAiÀĪÀÄä UÀA ªÀÄj¸Áé«Ä @ UÀgÀÄqÀ¥Àà ªÀ, 42 eÁw ªÀiÁ¢UÀ G PÀÆ° ¸Á, PÀtÆÚgÀ PÁåA¥ï ( ¸ÀÄqÀÄUÁqÀÄPÁåA¥À) vÁ. ªÀÄ¹Ì  ಇವರು ಠಾಣೆಗೆ ಹಾಜರಾಗಿ ಲಿಖಿತ ದೂರು ನೀಡಿದ್ದು  ಅದರ ಸಾರಾಂಶವೇನಂದರೆ, ಮೃತ  ಮರಿಸ್ವಾಮಿ @ ಗರುಡಪ್ಪ ವಯಸ್ಸು:48 ವರ್ಷ  ಈತನು ಫಿರ್ಯಾದಿಯ ಗಂಡನಿದ್ದು   ಈತನದು ಸ್ವಂತ  ಊರು ಮಸ್ಕಿ  ತಾಲೂಕಿನ  ಬೈಲುಗುಡ್ಡ ಗ್ರಾಮವಿದ್ದು ಸದರಿ ಗ್ರಾಮ ಸೀಮಾಂತರದಲ್ಲಿ  ಈತನ ಅಣ್ಣನಾದ ಹನುಮಂತ ಮತ್ತು ತಂಗಿಯಾದ ದುರುಗಮ್ಮ ಮತ್ತು ಮೃತ ಮರಿಸ್ವಾಮಿ ಮೂರು ಜನರ ಹೆಸರಿನಲ್ಲಿ 24 ಎಕರೆ ಒಣ ಬೂಮಿ ಇದ್ದು  ಅದರ ಸರ್ವೆ ನಂಬರ  65/2 ಇರುತ್ತದೆ , ಮೃತನ ಅಣ್ಣ ತೀರಿಕೊಂಡ ನಂತರ  ತನ್ನ ಅಣ್ಣನ ಹೆಂಡತಿಯಾದ  ದೊಡ್ಡಮ್ಮ  ಈಕೆಯ  ಹೆಸರಿನಲ್ಲಿ ಹೊಲದ ಉಳುಮೆಗಾಗಿ  ಲಿಂಗಸೂಗೂರಿನಲ್ಲಿ ಇರುವ ಎಕ್ಸಿಸ್ ಬ್ಯಾಂಕಿನಲ್ಲಿ 6.10.000 ರೂಪಾಯಿ ಸಾಲವನ್ನು ತೆಗೆದುಕೊಂಡು ಹೊಲಕ್ಕೆ ಉಪಯೋಗಿಸಿ  ಅದರಲ್ಲಿ ಜೋಳ ಮತ್ತು ತೋಗರಿ ಬೆಳೆ ಹಾಕಿದ್ದು ಅಲ್ಲದೆ   ಸದರಿ ಜಮೀನು ಮತ್ತು ಹೊಲದ ನಿರ್ವಹಣೆಗಾಗಿ ಕೈಗಡ  ಅಂತಾ ಹೊರಗಡೆ  3 ಲಕ್ಷ ರೂಪಾಯಿ ಸಾಲವನ್ನು ತೆಗೆದುಕೊಂಡು ಸಾಲವನ್ನು ಪಡೆದುಕೊಂಡು ಜಮೀನಿನ ಸಾಗುವಳಿಗೆ ಮತ್ತು ಕುಟುಂಬದ ನಿರ್ವಹಣೆಗೆ  ಉಪಯೋಗಿಸಿದ್ದು ಇರುತ್ತದೆ. ಸರಿಯಾಗಿ ಮಳೆ ಬಾರದೆ ಕೈಕೊಟ್ಟಿದ್ದರಿಂದ ಜೋಳ ಮತ್ತು ತೋಗರಿ ಬೆಳೆ ಸರಿಯಾಗಿ ಭಾರದೆ ಲುಕ್ಸಾನಾಗಿದ್ದರಿಂದ ಮನಸ್ಸಿಗೆ ಬೇಜಾರು ಮಾಡಿಕೊಂಡು ಎಕ್ಸಿಸ್  ಬ್ಯಾಂಕಿನಲ್ಲಿ ಮತ್ತು ಹೊರಗಢೆ ಮಾಡಿದ ಕೈ ಸಾಲವನ್ನು ಹೇಗೆ ತಿರಿಸಬೇಕು ಅಂತಾ ಜೀವನದಲ್ಲಿ ಜಿಗುಪ್ಸಗೊಂಡು.ದಿನಾಂಕ 9-11-2018 ರಂದು ಬೆಳಗ್ಗೆ 08-30 ಗಂಟೆಯ ಸುಮಾರು ಮನೆಯಲ್ಲಿ  ಯಾರು ಇರಲಾರದ ಸಮಯದಲ್ಲಿ ಕ್ರೀಮಿನಾಶಕ ವಿಷ ಸೇವಿಸಿ  ಚಿಕಿತ್ಸೆ  ಕುರಿತು ಸಿಂಧನೂರ ಸರ್ಕಾರಿ ಆಶ್ಪತ್ರೆಗೆ  ಸೇರಿಕೆಯಾಗಿ  ಗುಣ ಮುಖವಾಗದೆ  ಬೆಳಗ್ಗೆ 11-20 ಗಂಟೆಯ ಸುಮಾರು ಸತ್ತಿರುತ್ತಾನೆ ತನ್ನ ಗಂಡನ ಮರಣದಲ್ಲಿ ಯಾರ ಮೇಲೆ ಯಾವುದೇ ಸಂಶಯ ವಗೈರೆ ಇರುವುದಿಲ್ಲಾ ಅಂತಾ ಮುಂತಾಗಿದ್ದ ಲಿಖಿತ ಪಿರ್ಯಾದಿ ಮೇಲಿಂದತುರುರ್ವಿಹಾಳ ಠಾಣಾ ಯುಡಿಆರ್ ನಂ.16/2018.ಕಲಂ.174.ಸಿ.ಆರ್.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.

ಪೊಲೀಸ್ ದಾಳಿ ಪ್ರಕರಣದ ಮಾಹಿತಿ.
ದಿನಾಂಕ:- 09/11/2018 ರಂದು ರಾತ್ರಿ 01-00 ಗಂಟೆಗೆ ಪಿ ಎಸ್ ಬಳಗಾನೂರು ಠಾಣೆ ರವರು ಇಸ್ಪೇಟ್ ಜೂಜಾಟದ ದಾಳಿ ಪಂಚನಾಮೆ ಮತ್ತು ವಶಕ್ಕೆ ಪಡೆದುಕೊಂಡ ಮೂಕಪ್ಪ ತಂದೆ ಮಲ್ಲಪ್ಪ ಕೂಡ್ಲೂರು 45 ನಾಯಕ ಸಾ:-ಶ್ರೀನಿವಾಸಕ್ಯಾಂಪ ಹಾಗೂ ಇತರೆ 12-ಜನ ಆರೋಪಿತರು ಹಾಗೂ ಮುದ್ದೆಮಾಲಿನೊಂದಿಗೆ ಠಾಣೆಗೆ ತಂದು ಮುಂದಿನ ಕ್ರಮಕ್ಕಾಗಿ ಹಾಜರಪಡಿಸಿದ ಇಸ್ಪೇಟ್ ಜೂಜಾಟದ ದಾಳಿ ಪಂಚನಾಮೆಯ ಸಾರಾಂಶವೇನೆಂದರೆ.ಇಂದು ದಿ;-08/11/2018 ರಂದು ರಾತ್ರಿ 21-30 ಗಂಟೆ ಸುಮಾರಿಗೆ  ನಾನು ಠಾಣೆಯಲ್ಲಿರುವಾಗ ಶ್ರೀನಿವಾಸಕ್ಯಾಂಪ ಶಿಪ್ಪನ ಜಿನ್ ಮುಂದೆ ರಸ್ತೆಯ ಮೇಲೆ  ಸಾರ್ವಜನಿಕ ಸ್ಥಳದಲ್ಲಿ ಇಸ್ಪೇಟ್ ಜೂಜಾಟ ನಡೆದಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ  ದಾಳಿ ಮಾಡುವ ಕುರಿತು  ಇಬ್ಬರು ಪಂಚರು ಹಾಗೂ ಸಿಬ್ಬಂದಿಯವರಾದ ಮಹಾದೇವಯ್ಯ ಎ ಎಸ್ ಐ ಪಿ.ಸಿ.550,697,174,128,34 ರವರೊಂದಿಗೆ ಸರಕಾರಿ ಜೀಪ ನಂಬರ ಕೆಎ36-ಜಿ-211 ರಲ್ಲಿ ಕುಳಿತುಕೊಂಡು ಶ್ರೀನಿವಾಸ ಕ್ಯಾಂಪಿಗೆ    ಹೋಗಿ ಜಲಾಲಪ್ಪನ ಮನೆಯ ಹತ್ತಿರ ಜೀಪನ್ನು ಮರೆಯಾಗಿ ನಿಲ್ಲಿಸಿ ನೋಡಲಾಗಿ ಶಿವಪ್ಪನ ಜಿನ್ ಮುಂದೆ ರಸ್ತೆಯ ಮೇಲೆ   ಸಾರ್ವಜನಿಕ ಸ್ಥಳದಲ್ಲಿ ಮೇಲ್ಕಂಡವರು ಅಂದರ್-ಬಹಾರ್ ಎನ್ನುವ ನಸೀಬದ ಇಸ್ಪೆಟ್ ಜೂಜಾಟದಲ್ಲಿ ತೊಡಗಿರುವುದನ್ನು ಕಂಡು ಪಂಚರ ಸಮಕ್ಷಮಲ್ಲಿ ದುಂಡಾಗಿ ದಾಳಿ ಮಾಡಲಾಗಿ ಇಸ್ಪೇಟ್ ಜೂಜಾಟದಲ್ಲಿ ತೊಡಗಿದ ಎಲ್ಲರು 13 ಜನ  ಸಿಕ್ಕಿಬಿದ್ದಿದ್ದು  ಕಣದಲ್ಲಿ 52 ಇಸ್ಪೇಟ್ ಎಲೆಗಳು ಮತ್ತು ನಗದು ಹಣ 10891/- ರೂಪಾಯಿ ಪಂಚರ ಸಮಕ್ಷಮ ಜಪ್ತಿ ಪಡಿಸಿಕೊಂಡಿದ್ದು ಇರುತ್ತದೆ ಅಂತಾ ಮುಂತಾಗಿದ್ದ ದಾಳಿ ಪಂಚನಾಮೆಯ ಆಧಾರದ ಮೇಲಿಂದ ಮಾನ್ಯ ನ್ಯಾಯಾಲಯದ ಪರವಾನಿಗೆ ಪಡೆದುಕೊಂಡು ದಿನಾಂಕ:-09/11/2018 ರಂದು  ಸದರಿ ಇಸ್ಪೇಟ್ ಜೂಜಾಟದ ದಾಳಿ ಪಂಚನಾಮೆಯ ಮೇಲಿಂದ ಬಳಗಾನೂರು ಪೊಲೀಸ್ ಠಾಣಾ ಗುನ್ನೆ ನಂ.141/2018 ಕಲಂ.87.ಕೆ.ಪಿ..ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.