Thought for the day

One of the toughest things in life is to make things simple:

17 Dec 2014

RAICHUR DISTRICT REPORTED CRIMES

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:
 
ªÀÄ»¼É PÁuÉ ¥ÀæPÀgÀtzÀ ªÀiÁ»w:-

             ²æà UÀƼÀ¥Àà vÀAzÉ CAiÀÄåtÚ ºÉÆÃmÉ¯ï ªÀAiÀÄ: 68 ªÀµÀð  eÁ:°AUÁAiÀÄvÀ G: ZÀºÁzÀ CAUÀr ªÁå¥ÁgÀ ¸Á|| PÀ«vÁ¼À UÁæªÀÄ   vÁ: ªÀiÁ¤é f: gÁAiÀÄZÀÆgÀÄ FvÀ£À  ಹೆಂಡತಿಯಾದ ತಿಪ್ಪಮ್ಮ ವಯ: 55 ವರ್ಷ ಇವಳು ದಿನಾಂಕ: 02-12-2014 ರಂದು ಮಧ್ಯಾಹ್ನ 3.00 ಗಂಟೆಗೆ ಕವಿತಾಳ ಗ್ರಾಮದಿಂದ ರಾಯಚೂರು ನಗರದಲ್ಲಿರುವ ತನ್ನ ಮಗಳಾದ ಇಂದ್ರಮ್ಮ ಇವಳಿಗೆ ಮಾತನಾಡಿಸಿಕೊಂಡು ಬರುವುದಾಗಿ ಹೊರಟು ಸಂಜೆ 5.00 ಗಂಟೆಗೆ ತನ್ನ ಮಗಳ ಮನೆಗೆ ತಲುಪಿದ್ದು ದಿನಾಂಕ: 03-12-2014 ರಂದು ಬೆಳಿಗ್ಗೆ 11.00 ಗಂಟೆಗೆ ತನ್ನ ಮಗಳ ಮನೆಯಿಂದ ತನ್ನ ಅಳಿಯನಾದ ಜಗದೀಶ ಈತನೊಂದಿಗೆ ಕವಿತಾಳಿಗೆ ಬರುವ ಸಲುವಾಗಿ ರಾಯಚೂರು ನಗರದ ಕೆಂದ್ರೀಯ ಬಸ್ ನಿಲ್ದಾಣಕ್ಕೆ ಬಂದಿದ್ದು ಜಗದೀಶನೊಂದಿಗೆ ಬಂದಿದ್ದ ಈತನ ಮಗ ಸಾಯಿಕಿರಣ ಈತನು ಅಳುತ್ತಿದ್ದ ಕಾರಣ ತನ್ನ ಹೆಂಡತಿ ಜಗದೀಶನಿಗೆ ಸಾಯಿಕಿರಣ ಅಳುತ್ತಿದ್ದಾನೆ ಅವನಿಗೆ ಕರೆದುಕೊಂಡು ಮನೆಗೆ ಹೋಗು ಅಂತಾ ಹೇಳಿದ್ದರಿಂದ ಆತನು ತನ್ನ ಹೆಂಡತಿಗೆ ಬಸ್ ನಿಲ್ದಾಣದಲ್ಲಿ ಬಿಟ್ಟು ಹೋಗಿದ್ದು ತನ್ನ ಹೆಂಡತಿ ಕವಿತಾಳಿಗೆ ಬರದೇ ಇದ್ದು ಅವಳ ಹತ್ತಿರ ಇದ್ದ ಮೊ ನಂ: 9620690150 ನೇದ್ದಕ್ಕೆ ಕರೆ ಮಾಡಲಾಗಿ ಸದರಿ ಫೋನ್ ಸ್ವೀಚ್ ಆಫ್ ಆಗಿದ್ದು ಇರುತ್ತದೆ. ನ್ನ ಹೆಂಡತಿಯ ಬಗ್ಗೆ ಮ್ಮ ಸಂಬಂಧಿಕರಿಗೆ ವಿಚಾರಿಸಲಾಗಿ ಯಾವುದೇ ಮಾಹಿತಿ ಸಿಗಲಿಲ್ಲ ಹಾಗೂ ಆಕೆಗೆ ದೇವಸ್ಥಾನಕ್ಕೆ ಹೋಗುವ ರೂಢಿ ಇದ್ದು ಶ್ರೀಶೈಲ್, ಮಂತ್ರಾಲಯ, ದೇವಸೂಗೂರು ಮತ್ತು ಗುಲ್ಬರ್ಗಾಗಳಿಗೆ ಹೋಗಿ ಅಲ್ಲಿಯ ದೇವಸ್ಥಾನಗಳಲ್ಲಿ ಹುಡುಕಾಡಿ ವಿಚಾರಿಸಲಾಗಿ ಯಾವುದೇ ಮಾಹಿತಿ ಸಿಗದೇ ಇದ್ದು ಸದರಿಯವಳು ದಿನಾಂಕ: 03-12-2014 ರಂದು ಬೆಳಿಗ್ಗೆ 11.00 ಗಂಟೆಯ ಸಮಯದಲ್ಲಿ ರಾಯಚೂರು ನಗರದ ಕೆಂದ್ರೀಯ ಬಸ್ ನಿಲ್ದಾಣದಿಂದ ಕಾಣೆಯಾಗಿದ್ದು ಸದರಿಯವಳನ್ನು ಹುಡುಕಿಕೊಡಬೇಕೆಂದು ಮುಂತಾಗಿ ಇದ್ದ ಫಿರ್ಯಾದಿಯ ಸಾರಾಂಶದ ಮೇರೆಗೆ ¸ÀzÀgï §eÁgï ¥Éưøï ಠಾಣೆ ಗುನ್ನೆ ನಂ:233/2014 ಕಲಂ:ಮಹಿಳೆ ಕಾಣೆ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.  

ªÉÆøÀzÀ ¥ÀæPÀgÀtzÀ ªÀiÁ»w:-
            ದಿನಾಂಕ: 16-12-2014 ರಂದು 1915 ಗಂಟೆಗೆ ಮಾನ್ಯ ನ್ಯಾಯಾಲಯ ಪಿಸಿ-580 ರವರು ಮಾನ್ಯ ನ್ಯಾಯಾಲಯದ ಖಾಸಗಿ ಫಿರ್ಯಾದಿ ನಂ. 365/14, ನಂ. 1628/ಸಿ.ಆರ್.ಎಲ್/2014 ನೇದ್ದರ ಫಿರ್ಯಾದಿಯನ್ನು ಹಾಜರುಪಡಿಸಿದ್ದು, ಇದರ ಸಂಕ್ಷಿಪ್ತ ಸಾರಾಂಶವೇನೆಂದರೆ, ಫಿರ್ಯಾದಿ ಮತ್ತು ಆರೋಪಿ ನಂ. 02  2) «.§AiÀiÁeï vÀAzÉ eÉÆøɥsï, 48 ªÀµÀð, ¸Á: ªÀÄ£É £ÀA. 162/J, gÉïÉé PÁél¸Àð gÁAiÀÄZÀÆgÀÄ, PÉÃgï D¥sï ªÀÄ£É £ÀA. 1-54 wªÀiÁägÉrØ¥À°è, ºÀ£ÀĪÀÄAw¤ ¥ÁqÀÄ, ¥ÀæPÁ±ÀA f¯Áè J.¦.ಇವರು ರಾಯಚೂರನ ನಿವಾಸಿಗಳಿದ್ದು, ಇವರ ಪ್ಲಾಟ್ ನಂ. 2 ಮತ್ತು 9 ಅಂತಾ ನಿವೇಶನಗಳಿದ್ದು, ಈ ನಿವೇಶನಗಳು ಶಿವಪುರ ಲೇಔಟ್ ರಾಂಪುರ ರಸ್ತೆಯ ಸರ್ವೇ ನಂ. 25/1 ನಿವೇಶನಗಳಾಗಿ ಇರುತ್ತವೆ. ಇವುಗಳ ವಿಸ್ತೀರ್ಣ ಪೂರ್ವ ಪಶ್ಚಿಮ 40 ಫೀಟ್, ಉತ್ತರ ದಕ್ಷಿಣ 60 ಫೀಟ್ ಇದ್ದು, ಒಟ್ಟು 4,000 ಸ್ಕ್ವಾಯರ್ ಫೀಟ್ ಅಥವಾ 465-94 ಸ್ಕ್ವಾಯರ್ ಇರುತ್ತದೆ. ಆರೋಪಿ ನಂ. 02 ಬಯಾಜ್ ಗೆ ಇವರಿಗೆ ದಿನಾಂಕ: 30-03-2001 ರಂದು ರಾಯಚೂರು ಉಪನೊಂದಾಣಿಕಾರಿಗಳ ಕಛೇರಿಯಲ್ಲಿ ಆರೋಪಿ ನಂ.02 ರವರು ನೊಂದಾಯಿಸಿಕೊಂಡಿರುತ್ತಾನೆ. ಆರೋಪಿ ನಂ. 02 ಈತನು ಸದರಿ ನಿವೇಶನಗಳನ್ನು ಫಿರ್ಯಾದಿದಾರರಿಗೆ ಮಾರಟ ಮಾಡುವುದಾಗಿ ಹೇಳಿ ಆರೋಪಿ ನಂ. 01 JªÀiï.¹.ªÀĸÁÛ£À¥Àà vÀAzÉ JªÀiï.§ÄqÀØtÚ, 51 ªÀµÀð, G: gÉïÉé £ËPÀgÀ, ¸Á: CT® gɹqɤì, ¥Áèmï £ÀA. 205, ªÀÄ£É £ÀA. 7-5-164, dªÁºÀgÀ £ÀUÀgÀ gÁAiÀÄZÀÆgÀÄ ಮತ್ತು 02 «.§AiÀiÁeï vÀAzÉ eÉÆøɥsï, ರವರು ಸೇರಿ ಫಿರ್ಯಾದಿಗೆ ಮೋಸ ಮಾಡುವ ಉದ್ದೇಶದಿಂದ ಆರೋಪಿ ನಂ. 03 Dgï.¸Ë¨sÁUÀå UÀAqÀ JªÀiï.¹.ªÀĸÁÛ£À¥Àà, 47 ªÀµÀð, G: ±Á¯Á ²PÀëQ, ¸Á: CT® gɹqɤì, ¥Áèmï £ÀA. 205, ªÀÄ£É £ÀA. 7-5-164, dªÁºÀgÀ £ÀUÀgÀ gÁAiÀÄZÀÆgÀÄ ರವರಿಗೆ ಮಾರಾಟ ಮಾಡಿರುತ್ತಾರೆ. ಆರೋಪಿ ನಂ. 01 ರವರು ಮಸ್ತಾನಪ್ಪ ಪರಿಚಯಸ್ಥನಿದ್ದು, ಇವರಿಬ್ಬರು ಸೇರಿ ನಿವೇಶನ ಸಂಖ್ಯೆ 02 ಮತ್ತು 09 ನ್ನು ಆರೋಪಿ ನಂ. 02 ಇವರಿಂದ ಖರೀದಿಸಲು ಒಪ್ಪಂದ ಮಾಡಿಕೊಂಡಿದ್ದರು. ಅದರಂತೆ ದಿನಾಂಕ: 02-08-2011 ರಂದು ಮಾರಾಟ ಪತ್ರಯೊಂದಕ್ಕೆ ಕರಾರು ಪತ್ರ ಮಾಡಿಕೊಂಡಿರುತ್ತಾರೆ. ಸದರಿ ಮಾರಾಟ ಪತ್ರದ ಪ್ರಕಾರ ಎರಡು ನಿವೇಶನಗಳನ್ನು ಫಿರ್ಯಾದಿ ಮತ್ತು ಆರೋಪಿ ನಂ. 01 ರವರು ಕೂಡಿ ಆರೋಪಿ ನಂ. 02 ಇವರಿಂದ 22,50,000/- ರೂಗಳಿಗೆ ಖರೀದಿಸಿ ಒಪ್ಪಂದವಾಗಿತ್ತು. ನಂತರ ಫಿರ್ಯಾದಿ ಮತ್ತು ಆರೋಪಿ ನಂ. 01 ರವರು ಸೇರಿ ಆರೋಪಿ ನಂ. 02 ರವರಿಗೆ 10,00,000/- ರೂಗಳನ್ನು ಮುಂಗಡವಾಗಿ ಹಣ ಕೊಟ್ಟು, ಆರೋಪಿ ನಂ. 02 ರವರಿಗೆ ಕೊಟ್ಟು 07,00,000/- ರೂ ನಗದು ಮತ್ತು 03,00,000/- ರೂ ಎ.ವಿ.ಎಸ್ ಬ್ಯಾಂಕ್ ಚೆಕ್ ನಂ. 005677, ದಿನಾಂಕ: 15-08-2011 ಎಂದು ನಮೂದಾಗಿತ್ತು ಮತ್ತು ಉಳಿದ ಹಣ 12,50,000/- ರೂಗಳನ್ನು ಜೂನ್-2012 ರೊಳಗಾಗಿ ಕೊಡಬೇಕೆಂದು ತೀರ್ಮಾನಿಸಲಾಗಿತ್ತು. ಫಿರ್ಯಾದಿ 06,25,000/- ರೂಗಳನ್ನು ಆರೋಪಿ ನಂ. 02 ಈತನಿಗೆ ದಿನಾಂಕ: 18-06-2012 ರಂದು ಕೊಟ್ಟಿದ್ದು, ಫಿರ್ಯಾದಿಗೆ ಬರಬೇಕಾದ ಬಾಕಿ ಹಣ ಕೊಟ್ಟ ನಂತರ ಆರೋಪಿ ನಂ. 02 ಇವರಿಗೆ ಮಾರಾಟ ಪತ್ರ ಮಾಡಿಕೊಡಲು ಕೇಳಿಕೊಂಡಿದ್ದಾಗ ಮಾಡಿಸುತ್ತೇನೆ ಅಂತಾ ಸುಳ್ಳು ಹೇಳುತ್ತಾ ಇಲ್ಲಿವರೆಗೆ ದಿನಗಳನ್ನು ತಳ್ಳುತ್ತಾ ಬಂದಿದ್ದು, ಆರೋಪಿ ನಂ. 01 ಮತ್ತು 02 ಇಬ್ಬರೂ ಫಿರ್ಯಾದಿಗೆ ಮಿಸಲಾಯಿಸಿ ಮುಂದೂಡುತ್ತಾ ಬಂದರು. ಕರಾರು ಪತ್ರದ ಮೂಲ ಪತ್ರ(ಒರಿಜಿನಲ್ ಡಾಕುಮೆಂಟ್ಸ) ಇವುಗಳು ಆರೋಪಿ ನಂ. 01 ರವರಲ್ಲಿ ಇರುತ್ತವೆ ಇದರ ನಕಲುಗಳು ಪಿರ್ಯಾದಿದಾರರ ಹತ್ತಿರ ಇರುತ್ತವೆ. ದಿನಾಂಕ: 19-04-2014 ರಂದು ಆರೋಪಿ ನಂ. 01 ಮತ್ತು 02 ರವರು ಸೇರಿ ಆರೋಪಿ ನಂ. 03 ಇವರ ಹೆಸರಿಗೆ ನೊಂದಣಿ ಮಾಡಿಸಿರುತ್ತಾರೆ. ಫಿರ್ಯಾದಿಗೆ ಮುಂಗಡ ಹಣ ಪಡೆದ ಮೇಲೆ ಈ ವಿಷಯವನ್ನು ಫಿರ್ಯಾದಿಯ ಗಮನಕ್ಕೆ ತರದೇ ಫಿರ್ಯಾದಿಗೆ ಮೋಸ ಮಾಡುವ ಉದ್ದೇಶದಿಂದ ಫಿರ್ಯಾದಿಗೆ ಹೇಳದೇ ಕೇಳದೇ ನೊಂದಣಿ ಪತ್ರ ಮಾಡಿಸಿಕೊಂಡಿರುತ್ತಾರೆ. ಆರೋಪಿ ನಂ. 02 ರವರು ಫಿರ್ಯಾದಿಗೆ ಮೋಸ ಮಾಡುವ ಉದ್ದೇಶದಿಂದ ಫಿರ್ಯಾದಿದಾರನಿಂದ 11,25,000/- ರೂಗಳನ್ನು ಆರೋಪಿ ನಂ. 02 ರವರು ತೆಗೆದುಕೊಂಡು ಮೋಸ ಮಾಡಿದ್ದು, ಇದಕ್ಕೆ ಆರೋಪಿ ನಂ. 01 ಮತ್ತು 02 ರವರು ಜವಾಬ್ದಾರಿಯಾಗಿರುತ್ತಾರೆ. ನಂತರ ಈ ವಿಷಯ ಗೊತ್ತಾಗಿ ಫಿರ್ಯಾದಿ ಅವರಿಗೆ ವಿಚಾರಿಸಿ, ಹಣ ಹಿಂದುರುಗಿಸಿ ಅಥವಾ ಒಂದು ನಿವೇಶನವನ್ನು ಫಿರ್ಯಾದಿಯ ಹೆಸರಿಗೆ ನೊಂದಣಿ ಮಾಡಿಸಲು ಕೇಳಿಕೊಂಡಿದ್ದರೂ ಸಹ ಆರೋಪಿತರು ಮಾಡಿಸಿರುವುದಿಲ್ಲ. ದಿನಾಂಕ: 16-10-2014 ರಂದು ಸಾಯಂಕಾಲ 0700 ಗಂಟೆಗೆ ಆರೋಪಿ ನಂ. 01 ರಿಂದ 03 ರವರು ಕೂಡಿ ಫಿರ್ಯಾದಿಯ ಮನೆಗೆ ಹೋಗಿ ಬಾಯಿಗೆ ಬಂದಂತೆ ಬೈದು, ಬಡಿಗೆಯಿಂದ ಫಿರ್ಯಾದಿಗೆ ಹೊಡೆದು, ಮಾನಸಿಕ ಮತ್ತು ದೈಹಿಕೆ ಹಿಂಸೆ ಮಾಡಿ, ನಮ್ಮ ತಂಟೆಗೆ ಬಂದರೆ ನಿನ್ನ ವಿರುದ್ದ ಎಸ್.ಸಿ/ಎಸ್.ಟಿ ಮಾಡಿಸುತ್ತೇವೆ ಅಂತಾ ಹೇಳಿ ಜೀವದ ಬೆದರಿಕೆ ಹಾಕಿ ಹೋಗಿದ್ದು ಇರುತ್ತದೆ ಅಂತಾ ಮುಂತಾಗಿ ಇದ್ದ ಫಿರ್ಯಾದಿಯ ಸಾರಾಂಶದ ಮೇಲಿಂದ gÁAiÀÄZÀÆgÀÄ ¥À²ÑªÀÄ ¥Éưøï oÁuÉ ಗುನ್ನೆ ನಂ. 218/2014 ಕಲಂ  323, 417, 420, 504, 506 ಸಹಿತ 34 ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡೆನು.

UÁAiÀÄzÀ ¥ÀæPÀgÀtzÀ ªÀiÁ»w:-
     ¢£ÁAPÀ 22-08-2014 gÀAzÀÄ ¨É½îUÉÎ 08-00 UÀAmÉ ªÀÄvÀÄÛ 10-00UÀAmÉ ªÀÄzÀåzÀ CªÀ¢AiÀÄ°è ¦üAiÀiÁð¢ü ²æÃ.  CªÀÄgÉñÀ  vÀA wªÀÄä¥Àà   ªÀ.37 G.MPÀÌ®ÄvÀ£À ¸Á,ºÀA¥À£Á¼À.FvÀ£ÀÄ vÀ£Àß ªÀÄ£É ªÀÄvÀÄÛ ºÉÆÃl¯ï ºÀwÛgÀ EgÀĪÁUÀ DgÉÆægÁzÀ 1)  wªÀÄä¥Àà vÀA ºÀ£ÀĪÀÄ¥Àà ªÀ.65 G.MPÀÌ®ÄvÀ£À 2)AiÀÄAPÀ¥Àà vÀA wªÀÄä¥Àà ªÀ, 50 G.MPÀÌ°vÀ£À 3) gÀAUÀ¥Àà vÀA wªÀÄä¥Àà ªÀ.45 G .MPÀÌ®ÄvÀ£À ¸Á.  J¯ÁègÀÄ ºÀA¥À£Á¼À EªÀgÀÄUÀ¼ÀÄ  CwPÀæªÀĪÁV ªÀÄ£ÉAiÉƼÀUÉ ¥ÀæªÉò¹ ¦üAiÀiÁð¢üUÉ ºÉÆ®zÀ ¨sÁUÀPÁÌV £ÁåAiÀiÁ®AiÀÄzÀ°è  ºÁQzÀ zÁªÉAiÀÄ£ÀÄß ªÁ¥À¸ÀÄì vÉUɸÀÄ CAvÁ ºÉýzÀgÉ £ÀªÀÄä ªÀiÁvÀÄ PÉý¢¯Áè K£À¯Éà CAvÁ CªÁZÀåªÁzÀ ±À§ÝUÀ½AzÀ ¨ÉÊzÀÄ PÉʬÄAzÀ PÁ°¤AzÀ MzÀÄÝ fêÀzÀ ¨ÉzÀjPÉ ºÁQgÀÄvÁÛgÉ CAvÁ ªÀÄÄAvÁVzÀÝ SÁ¸ÀV zÀÆgÀ£À ¸ÁAgÀ±ÀzÀ ªÉÄðAzÀ   vÀÄgÀÄ«ºÁ¼À oÁuÉ  UÀÄ£Éß £ÀA: 177/2014 PÀ®A  109.323.324.506.448 L¦¹  CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

EvÀgÉ L.¦.¹. ¥ÀæPÀgÀtzÀ ªÀiÁ»w:-
      ದಿನಾಂಕ 18-05-2014 ರಂದು ರಾತ್ರಿ 08-00 ಗಂಟೆ ಸುಮಾರಿಗೆ ಯು.ಮುಳ್ಳುರು ಗ್ರಾಮದಲ್ಲಿರುವ ತನ್ನ ಮನೆಯಲ್ಲಿ ಇರುವಾಗ ಆರೋಪಿತರು ಮನೆಯಲ್ಲಿ ಅತಿಕ್ರಮ ಪ್ರವೇಶ ಮಾಡಿ ಫಿರ್ಯಧಿಗೆ ನಮ್ಮ ಮೇಲೆ ಆಸ್ತಿ ಭಾಗದ ವಿಷಯದಲ್ಲಿ ಸಿವಿಲ್ ಕೇಸ್ ನೀನೆ ಹಾಕಿಸಿದ್ದಿಯಾ ಅದನ್ನು ವಾಪಸ್ ಪಡೆದುಕೊಳ್ಳುಲು ನಿನ್ನ ನಾದಿನಿಯವರಿಗೆ ಹೇಳು ಇಲ್ಲಾ ಅಂದ್ರೆ ನಿನ್ನ ಜೀವ ಸಹಿತ ಬಿಡುವದಿಲ್ಲ  ಅಂತಾ ಅವಚ್ಯವಾದ ಶಬ್ದಗಳಿಂದ ಬೈದು  ಜೀವದ ಬೆದರಿಕೆ ಹಾಕಿದ್ದು ಅಲ್ಲದೆ ಚಪ್ಪಲೆಯಿಂದ, ಕೈಯಿಂದ ಹೊಡೆಬಡೆ ಮಾಡಿದ್ದು ಇರುತ್ತದೆ ಅಂತಾ ಮುಂತಾಗಿದ್ದ ಖಾಸಗಿ ದೂರಿನ ಸಾರಂಶದ ಮೇ°AzÀ vÀÄgÀÄ«ºÁ¼À oÁuÉ UÀÄ£Éß £ÀA: 178/2014 PÀ®A  323.355,504,506.448 gÉ/« 34 L¦¹ CrAiÀÄ°è ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.

gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
ದಿನಾಂಕ:16/12/2014 ರಂದು ಮಹಾದೇವ ತಂದೆ ಬುಡ್ಡಪ್ಪ,25ವರ್ಷ,ಜಾ:ಉಪ್ಪಾರ,ಸಾ:ಹೊಸ ಮ್ಯಾದರವಾಡಿ ರಾಯಚೂರು ರವರೊಂದಿಗೆ ಮಹಾದೇವಪ್ಪನ ಹೊಸ ಟಿ.ವಿ.ಎಸ್. ಎಕ್ಸೆಲ್ ಮೊಪೆಡ್ ಮೇಲೆ ಗಬ್ಬೂರುಗೆ ಬಂದು ವಾಪಸ್ ರಾಯಚೂರುಗೆ ಹೋಗುವಾಗ ಸದರಿ ಮೊಪೆಡನ್ನು ಮಹಾದೇವ ಇವನು ನಡೆಸುತ್ತಿದ್ದು, ಗಬ್ಬೂರು ಕಾಲುವೆ ದಾಟಿದ ನಂತರ ಮೊಪೆಡನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿ ಅಲ್ಲಿಯೇ ರೋಡಿನ ಮೇಲೆ ಒಬ್ಬ ಚಾಲಕನು ತನ್ನ ಟ್ರ್ಯಾಕ್ಟರ್ ನಂ.ಎಪಿ-27/ಟಿ.ಟಿ.3632 ಟ್ರ್ಯಾಲಿ ನಂ.ಎಪಿ-27/ಟಿ.ಟಿ.3633 ನೇದ್ದನ್ನು ಸಾರ್ವಜನಿಕ ರಸ್ತೆಯ ಮೇಲೆ ನಿಲ್ಲಿಸಿ ಅಡಚಣೆ ಉಂಟು ಮಾಡಿ ಟ್ರ್ಯಾಕ್ಟರ್ ನಿಲ್ಲಿಸಿದ್ದಕ್ಕೆ ಯಾವುದೇ ಮುಂಜಾಗೃತ ಕ್ರಮ ತೆಗೆದುಕೊಳ್ಳದೆ ಹಾಗೆಯೇ ರಸ್ತೆಯ ಮೇಲೆ ನಿಲ್ಲಿಸಿದ ಟ್ರ್ಯಾಲಿಗೆ ಮಹಾದೇವನು ಟಕ್ಕರ್ ಕೊಟ್ಟಿದ ಪ್ರಯುಕ್ತ ಇಬ್ಬರು ಕೆಳಗೆ ಬಿದಿದ್ದು, ನಂತರ ಅಲ್ಲಿಂದ ಹೊರಟಿದ್ದವರು ಉಪಚಾರ ಮಾಡಿ ನೋಡಿದಾಗ ಫಿರ್ಯಾದಿಗೆ ಹಣೆಯ ಮೇಲೆ, ಮೂಗಿನ ಮೇಲೆ, ಬಾಯಿಗೆ  ರಕ್ತಗಾಯವಾಗಿ ಎಡಗಾಲು ತೊಡೆಯ ಎಲುಬು ಮುರಿದಂತಾಗಿ ಟಿ.ವಿ.ಎಸ್. ಮೊಪೆಡ್ ನಡೆಸುತ್ತಿದ್ದ ಮಹಾದೇವ ಈತನಿಗೆ ತಲೆಗೆ, ಮುಖಕ್ಕೆ, ಮೂಗಿಗೆ ಭಾರಿ ಒಳಪೆಟ್ಟು ಹಾಗು ರಕ್ತಗಾಯವಾಗಿ ತಲೆಯಿಂದ, ಕಿವಿಯಿಂದ, ಬಾವಿಯಿಂದ ರಕ್ತ ಸೋರಿ ಸ್ಥಳದಲ್ಲಿ ಮೃತಪಟ್ಟಿದ್ದು ಇರುತ್ತದೆ. ಅಲ್ಲಿ ಸೇರಿದ ಜನರು 108 ಅಂಬ್ಯುಲೆನ್ಸಗೆ ಫೋನ್ ಮಾಡಿ ತಮಗೆ  ಇಲಾಜು ಕುರಿತು ರಿಮ್ಸ ಆಸ್ಪತ್ರೆಗೆ ಕಳುಹಿಸಿದ್ದು ಇರುತ್ತದೆ ಅಂತ ಮುಂತಾಗಿ ನೀಡಿದ ಫಿರ್ಯಾದಿಯನ್ನು ರಾತ್ರಿ 9-00 ಗಂಟೆಗೆ ರಿಮ್ಸ ಆಸ್ಪತ್ರೆಯಲ್ಲಿ ಪಡೆದುಕೊಂಡು ನಂತರ ರಾತ್ರಿ 9-45 ಗಂಟೆಗೆ ಗಬ್ಬೂರು ಪೊಲೀಸ್ ಠಾಣೆಗೆ ವಾಪಸ್ ಬಂದು ಫಿರ್ಯಾದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.132/2014 ಕಲಂ:279,283,337,338,304() ಐಪಿಸಿ ಪ್ರಕಾರ ಗುನ್ನೆ ದಾಖಲಿಸಿ ತನಿಖೆ ಕೈಕೊಂಡಿದ್ದು ಇರುತ್ತದೆ.

     ಪಿರ್ಯಾದಿ ಅಮರೇಶ ತಂದೆ ಶರಣಪ್ಪ ಕರೆಕಲ್ಲ 36 ವರ್ಷ ಜಾತಿಃಲಿಂಗಾಯತ ಉಃಒಕ್ಕಲತನ ಸಾಃಅಂಕುಶದೊಡ್ಡಿ ತಾಃಲಿಂಗಸ್ಗೂರು  FvÀ ತಮ್ಮ ಮೃತ ಅಮರೇಶ ತಂದೆ ಶರಣಪ್ಪ ಕರೆಕಲ್ಲ 36 ವರ್ಷ ಜಾತಿಃಲಿಂಗಾಯತ ಉಃಒಕ್ಕಲತನ ಸಾಃಅಂಕುಶದೊಡ್ಡಿ ತಾಃಲಿಂಗಸ್ಗೂರು  ಈತನು ಅಂಕುಶದೊಡ್ಡಿ ಸೀಮಾದಲ್ಲಿರುವ ತಮ್ಮ ಹೊಲಕ್ಕೆ ಹೋಗಲು ದಿನಾಂಕ 16.12.2014 ರಂದು ಸಾಯಾಂಕಾಲ 4.45 ಗಂಟೆಗೆ  ನಂಬರ   ಇಲ್ಲದ ಹಿರೋ  ಹೆಚ್.ಎಪ್ ಡಿಲಕ್ಷ ಮೋಟರ್ ಸೈಕಲನ್ನು ತೆಗೆದುಕೊಂಡು ಮಸ್ಕಿ-ಲಿಂಗಸ್ಗೂರು ಮುಖ್ಯ ರಸ್ತೆಯ ಮೇಲೆ ಅಂಕುಶದೊಡ್ಡಿ ಜೋಗಮ್ಮಳ ಮನೆಯ ಮುಂದೆ ಹೋಗುತ್ತಿರುವಾಗ ಮಸ್ಕಿ ಕಡೆಯಿಂದ ಆರೋಪಿತ£ÁzÀ ದೇವಪ್ಪ ತಂದೆ ಸಾಬಣ್ಣ ಮೋಟರ್ ಸೈಕಲ್ ನಂ ಕೆಎ36/ಇಎಪ್ 2886 ರ ಸವಾರ ಸಾಃ ಸರ್ಜಾಪೂರು  FvÀ£ÀÄ ತನ್ನ ಮೋಟರ್ ಸೈಕಲನಲ್ಲಿ ಇನ್ನಿಬ್ಬರನ್ನು ಕೂಡಿಸಿಕೊಂಡು ಅತೀವೇಗ ಅಲಕ್ಷತನದಿಂದ ನಡೆಸಿಕೊಂಡು ಬಂದು ನಿಯಂತ್ರಣಗೊಳಿಸಲಾಗದೆ ಮೃತನ ಸೈಕಲ ಮೋಟರಿಗೆ ಟಕ್ಕರ್ ಕೊಟ್ಟಿದ್ದರಿಂದ ಮೃತನ ಹಣೆಗೆ ಬಾರಿ ಗಾಯವಾಗಿ ಬಾಯಿಯಲ್ಲಿ ಮತ್ತು ಕಿವಿಯಲ್ಲಿ ರಕ್ತಬಂದು ಉಪಚಾರ ಕುರಿತು ಮಸ್ಕಿ ಸರಕಾರಿ ಆಸ್ಪತ್ರೆಗೆ ಸೇರಿಕೆ ಮಾಡಿದ್ದು ಉಪಚಾರ ಪಲಕಾರಿಯಾಗದೆ  ಸಾಯಾಂಕಾಲ 7.30 ಗಂಟೆಗೆ ಮೃತಪಟ್ಟಿರುತ್ತಾನೆ. ಅಪಘಾತದಲ್ಲಿ ಆರೋಪಿತನಿಗೂ ಆತನಿಂದ ಇದ್ದ ಇನ್ನಿಬ್ಬರಿಗೂ ಗಾಯಾಗಳಾಗಿದ್ದು ಇರುತ್ತದೆ ಅಂತಾ ನೀಡಿದ ದೂರಿನ ಮೇಲಿಂದ ªÀÄ¹Ì ಠಾಣಾ ಗುನ್ನೆ ನಂ 141/2014 ಕಲಂ 279,304() ಐಪಿಸಿ  ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆಕೈಗೊಂಡಿದ್ದು ಇರುತ್ತದೆ.

     ದಿನಾಂಕ 17-12-2014 ರಂದು £ÁUÀgÁd vÀAzÉ ©ÃªÀÄAiÀÄå ªÀAiÀÄB 24 ªÀµÀð eÁwB F½ÃUÉÃgÀ GB QgÁt CAUÀr ªÁå¥ÁgÀ ¸ÁB eÁ®ªÁqÀV vÁB ¹AzsÀ£ÀÆgÀÄ  FvÀ£ÀÄ vÀ£Àß ಮನೆ ದೇವರು ತಲಮಾರಿ ಆಂಜನೇಯನ ಗುಡಿಯಲ್ಲಿ ತನ್ನ ಮಗನ ಜವಳ ತೆಗೆಸಬೇಕಾಗಿದ್ದು ಆ ಸಂಬಂಧ ದಿನಾಂಕ 16-12-2014 ರಂದು ತನ್ನ ಸಂಬಂದಿಕರನ್ನು ಕರೆದುಕೊಂಡು ಸಿಂದನೂರು ಮಾನವಿ ಮುಖ್ಯ ರಸ್ತೆಯಲ್ಲಿ ಕ್ರಶರ ನಂ ಕೆಎ-16 ಎ-6752 ನೆದ್ದರಲ್ಲಿ ಹೊರಟಿದ್ದು ರಾತ್ರಿ 9-30 ಗಂಟೆಗೆ ಮಾನವಿ ನಗರದ ಮಯೂರ ಹೋಟೆಲ್ ಮುಂದೆ ರೋಡಿನ ಎಡಬಾಜು ಬರುತ್ತಿರುವಾಗ ಅದೇ ಸಮಯದಲ್ಲಿ ಎದುರಾಗಿ ರಾಯಚೂರು ಕಡೆಯಿಂದ ಮಾನವಿ ಕಡೆಗೆ ಬರುತ್ತಿದ್ದ ಟಿಪ್ಪರ ನಂ ಕೆಎ-35 ಎ-1585 ನೇದ್ದರ ಚಾಲಕನು ತನ್ನ ಟಿಪ್ಪರನ್ನು ಅತಿವೇಗ ಅಲಕ್ಷತನದಿಂದ ನಡೆಸಿಕೊಂಡು ಬಂದು ಎಡಬಾಜು ಹೋಗದೇ ಬಲಬಾಜು ಬಂದು ಫಿರ್ಯಾದಿಯ  ಕ್ರಶೆರಗೆ ಟಕ್ಕರ ಕೊಟ್ಟು ನಂತರ ಅದರ ಹಿಂದ ಬರುತ್ತಿದ್ದ ಕೆ.ಎಸ್.ಆರ್.ಟಿ.ಸಿ. ಬಸ್ ನಂ ಕೆಎ-37 ಎಪ್-565 ಹಾಗೂ ಸ್ವಪ್ಟ ಕಾರ ನಂ. ಕೆಎ-06 ಎನ್-0539 ನೇದ್ದವುಗಳುಗೆ ಸಹ ಟಕ್ಕರ ಕೊಟ್ಟು ಅಲ್ಲಿಂದ ಓಡಿ ಹೋಗಿದ್ದು, ಕ್ರಶರನಲ್ಲಿ ಕುಳಿತುಕೊಂಡಿದ್ದ (1)¨sÁgÀw @ ZÉÊvÁæ UÀAqÀ £ÁUÀgÁd ªÀAiÀÄB 22 ªÀµÀð(wêÀæ) (2) FgÀªÀÄä UÀAqÀ ©üêÀÄAiÀÄå,ªÀAiÀÄB 60 ªÀµÀðeÁwBF½UÉÃgÀ (3) C£ÀĵÁ UÀAqÀ ²æäªÁ¸À ªÀAiÀÄB 40 ªÀµÀð eÁwB F½UÉÃgÀ (wêÀæ) (4)®Qëöäà UÀAqÀ ±ÉÃRgÀ¥Àà, ªÀAiÀÄB35 ªÀµÀð eÁwB F½UÉgÀ (wêÀæ) (5)ºÀĸÉãÀªÀÄä UÀAqÀ ºÀ£ÀĪÀÄAvÀ, ªÀAiÀÄB42 ªÀµÀð eÁwB F½UÉÃgÀ (wêÀæ) (6)§¸ÀìªÀÄä UÀAqÀ AiÀĪÀÄ£ÀÆgÀ¥Àà ªÀAiÀÄB50 ªÀµÀð eÁwB F½UÉÃgÀ (wêÀæ) (7)«dAiÀÄ®Qëöäà UÀAqÀ £ÁUÀgÁd ªÀAiÀÄB30 ªÀµÀð eÁwB F½UÉÃgÀ (wêÀæ) (8)ªÉAPÀmÉñÀ vÀAzÉ £ÀAzÀAiÀÄå, ªÀAiÀÄB20 ªÀµÀð eÁwB F½ÃUÉÃgÀ (9)ºÀ£ÀĪÀÄAvÀ vÀAzÉ ZÉ£ÀߥÀà ªÀAiÀÄB 24 ªÀµÀð £ÁAiÀÄPÀ ¥ÉÆÃmÉÆà UÁæ¥Àgï (10)gÁeÁ¸Á§ vÀAzÉ ªÀÄzÀgÀ¸Á§ ªÀAiÀÄB 60  ªÀµÀð eÁwB ªÀÄĹèA PÀæ±ÀgÀ ZÁ®PÀ J®ègÀÆ ¸ÁB eÁ®ªÀqÀV vÁB ¹AzsÀ£ÀÆgÀÄ (wêÀæ) EªÀgÀÄUÀ½UÉ ಸಾದಾ ಮತ್ತು ತೀರ್ವ ಸ್ವರೂಪದ ಗಾಯಗಳಾಗಿದ್ದು ಕೆ.ಎಸ್.ಆರ.ಟಿ.ಸಿ. ಬಸ್ ಮತ್ತು ಸ್ವಿಪ್ಟ ಕಾರ ಜಖಂಗೊಂಡಿರುತ್ತವೆ ಈ ಘಟನೆಗೆ ಕಾರಣನಾದ  ಟಿಪ್ಪರ ಚಾಲಕನವಿರುದ್ದ ಕಾನೂನು ಕ್ರಮ ಕೈಗೊಳ್ಳುವಂತೆ ಮುಂತಾಗಿ ದೂರು ನೀಡಿದ್ದರ ಮೇರೆಗೆ ªÀiÁ£À« oÁuÉ UÀÄ£Éß £ÀA: 337/14  PÀ®A 279, 337, 338, L¦¹ ªÀÄvÀÄÛ 187 LJA« PÁAiÉÄÝ   CrAiÀÄ°è   ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-  

gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ,gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 17.12.2014 gÀAzÀÄ  77 ¥ÀææPÀgÀtUÀ¼À£ÀÄß ¥ÀvÉÛ ªÀiÁr 10,000/-gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.