ªÀgÀ¢AiÀiÁzÀ
¥ÀæPÀgÀtUÀ¼À ªÀiÁ»w :-
ಅವಶ್ಯಕ ವಸ್ತುಗಳ ಕಾಯ್ದೆ ಅಡಿಯಲ್ಲಿ ದಾಖಲಾದ ಪ್ರರಕಣದ ಮಾಹಿತಿ.
ದಿನಾಂಕ: 31-01-2021 ರಂದು ಮಧ್ಯಾಹ್ನ 3-45 ಗಂಟೆ
ಸುಮಾರಿಗೆ ರೋಪಿ ಆಂಜಿನಯ್ಯ ತಂದೆ ಅಮರೇಶ ವಯಾ: 25, ಜಾತಿ: ನಾಯಕ ಉ: ಚಾಲಕ ಸಾ: ಅರಕೇರ ತಾ: ದೇವದುರ್ಗ
ಈತನು ತನ್ನ ವಾಹನ ನಂ
ಕೆ.ಎ-36-ಬಿ-4734 ನೇದ್ದರಲ್ಲಿ ರಾಯಚೂರು-ಮಂತ್ರಾಲಯ ರಸ್ತೆಯ ಮಲಿಯಾಬಾದ್ ಕ್ರಾಸ ಹತ್ತಿರ ತನ್ನ ವಾಹನ ಮಾಲೀಕ ಹಾಗೂ
ವಿಜಯ ತಂದೆ ತಿಮ್ಮಾರೆಡ್ಡಿ ಸಾ: ಮುರ್ಕಿದೊಡ್ಡಿ ಈತನು ಹೇಳಿದ ಮೇರೆಗೆ ಸರಕಾರದಿಂದ ಬಡವರಿಗೆ
ವಿತರಣೆ ಮಾಡುವ ಅಗತ್ಯ ವಸ್ತುವಾದ ಅಕ್ಕಿ ಚೀಲಗಳನ್ನು ಅಕ್ರಮ ಲಾಭಕ್ಕಾಗಿ ಮಾರಾಟಮಾಡಲು
ಅಕ್ರಮವಾಗಿ ಸಾಗಾಟಮಾಡುತ್ತಿರುವಾಗ ಫಿರ್ಯಾದಿದಾರರಾದ ಸಿ.ಪಿ.ಐ ಯರಗೇರರವರು ಮಾಹಿತಿ ಮೇರೆಗೆ
ಅಹಾರ ನಿರೀಕ್ಷಕರು , ಸಿಬ್ಬಂದಿಯೊಂದಿಗೆ ದಾಳಿಮಾಡಿ 57
ಗೊಬ್ಬರದ ಚೀಲದಲ್ಲಿರುವ ಅಕ್ಕಿ, ವಾಹನ ಹಾಗೂ ಆರೋಪಿತನನ್ನು ವಶಕ್ಕೆ ಪಡೆದುಕೊಂಡು
ಠಾಣೆಗೆ ಬಂದು ಜ್ಞಾಪನ ಪತ್ರದೊಂದಿಗೆ ನೀಡಿದ ಸಾರಾಂಶದ ಮೇಲಿಂದ ಯರಗೇರಾ ಪೊಲೀಸ್ ಠಾಣಾ ಅಪರಾಧ ಸಂಖ್ಯೆ 17/2021 ಕಲಂ 3,7 ಇ.ಸಿ ಕಾಯ್ದೆ
ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.