Thought for the day

One of the toughest things in life is to make things simple:

2 Jun 2017

Reported Crimes



¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
               ದಿ.31.05.2017 ರಂದು ರಾತ್ರಿ 1-30 ಗಂಟೆಗೆ ಆರೋಪಿ ನಂ.1. ಮೃತ ಮೋಹನ ಎಸ್.ತಂದೆ ಸೆಮ್ಮನ್ನನ 37 ವರ್ಷ,ಜಾ:-ವನ್ನೇರ, ಸಾ;-ಕೊಂಕಣವರಂ,ತಾ:-ಸಂಕಾರಿ ಜಿಲ್ಲಾ;-ಸೇಲಂ. ತಮಿಳುನಾಡು ಈತನು ತನ್ನ ಲಾರಿ ನಂ. ಟಿ.ಎನ್.52-ಜೆ-2899.ನೇದ್ದರಲ್ಲಿ ಸಂಡೂರಿನಿಂದ ಜಲ್ಲಿ ಕಲ್ಲುಗಳನ್ನು ಲೋಡ್ ಮಾಡಿಕೊಂಡು ರಾಯಪೂರ ಕ್ಕೆ  ಹೋಗುತ್ತಿದ್ದಾಗ ಸಿಂಧನೂರು-ರಾಯಚೂರು ಮುಖ್ಯ ರಸ್ತೆಯ ಮಣ್ಣಿಕೇರಿ ಕ್ಯಾಂಪಿನ ಗಾಳಿ ದುರುಗಮ್ಮ ದೇವಸ್ಥಾನದ ಹತ್ತಿರ ರಸ್ತೆಯ ಮೇಲೆ ಆರೋಪಿ ನಂ.2. ).ಶಾನೂರು ತಂದೆ ಸೈಯದ ಜಿಲಾನಿ 33 ವರ್ಷ, ಜಾ:-ಮುಸ್ಲಿಂ.-ಲಾರಿ ನಂ..ಪಿ.12-ಯು-7834   ಚಾಲಕ.ಸಾ;-ಬಹದ್ದೂರು ಪುರ, ಏರಿಯಾ ಹೈದ್ರಬಾದ. ಈತನು ತನ್ನ ಲಾರಿ ನಂಬರ್ .ಪಿ.12-ಯು-7834 ನೇದ್ದನ್ನು ರಸ್ತೆಯ ಮೇಲೆ ನಿಲ್ಲಿಸಿ ಹೋಗಿ ಬರುವ ವಾಹನಗಳಿಗೆ ಆಡಚಣೆಯಾಗುವ ರೀತಿಯಲ್ಲಿ ನಿಲ್ಲಿಸಿ ದ್ದರಿಂದ ಆರೋಪಿ ನಂ.1.ಈತನು ತನ್ನ ಲಾರಿಯನ್ನು ಸಿಂಧನೂರು ಕಡೆಯಿಂದ ರಾಯಚೂರು ಕಡೆಗೆ ಅತೀ ವೇಗವಾಗಿ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಹೋಗಿ ಆರೋಪಿ ನಂ.2.ಈತನ ಲಾರಿಗೆ ಹಿಂದಿನಿಂದ ಟಿಕ್ಕಿಪಡಿಸಿದ್ದರಿಂದ ಆರೋಪಿ ನಂ.1.ಈತನ ಹಣೆಗೆ,ಎದೆಗೆ ಭಾರೀ ರಕ್ತಗಾಯವಾಗಿ. ಎದೆಗೆ ಒಳ ಪೆಟ್ಟಾಗಿ ಎಡಗಾಲು ಮೊಣಕಾಲು ಕೆಳಗೆ ಮುರಿದಿದ್ದು,ಸದರಿ ಲಾರಿಯಲ್ಲಿದ್ದ ಪಿರ್ಯಾದಿದಾರನಿಗೆ ಯಾವುದೇ ಗಾಯ ಗಳು ಆಗಿರುವು ದಿಲ್ಲಾ.ಗಾಯಗೊಂಡ ಆರೋಪಿ ನಂ.1. ಈತನನ್ನು ಇಲಾಜು ಕುರಿತು 108 ವಾಹನದಲ್ಲಿ ರಾಯಚೂರು ದನ್ವಂತರಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿದ್ದು, ಹೆಚ್ಚಿನ ಇಲಾಜು ಕುರಿತು ಅಂಬ್ಯೂಲೇನ್ಸದಲ್ಲಿ ಹೈದ್ರಬಾದಕ್ಕೆ ಹೋಗುತ್ತಿದ್ದಾಗ 1100 ಗಂಟೆ ಸುಮಾರಿಗೆ ಯರಮರಸ ಹತ್ತಿರ ಮೃತಪಟ್ಟಿದ್ದು ಇರುತ್ತದೆ.CAvÁ PÉÆlÖ zÀÆj£À ªÉÄðAzÀ ಬಳಗಾನೂರು  ಠಾಣೆ, ಗುನ್ನೆಸಂ.107/2017.  ಕಲಂ. 279, 304(), 283  ಐಪಿಸಿCrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
                                                 
zÉÆA© ¥ÀæPÀgÀtzÀ ªÀiÁ»w:-
     ದಿನಾಂಕ : 31.05.2017  ರಂದು  ಬೆಳಗ್ಗೆ 9.00 ಗಂಟೆ ಸುಮಾರಿಗೆ ಫಿರ್ಯಾಧಿ ²æà ²ªÀ¥Àà vÀAzÉ CªÀÄgÀ¥Àà ªÀAiÀiÁ 30 ªÀµÀð, eÁ: ZÀ®ªÁ¢, G: PÀÆ°PÉ®¸À, ¸Á: »gÉúɸÀgÀÆgÀÄ UÁæªÀÄ  vÁ: °AUÀ¸ÀÄUÀÆgÀÄFvÀನು ತಮ್ಮ ಊರಿನ ಸಂಗಮೇಶ್ವರ ದೇವಸ್ಥಾನಕ್ಕೆ ಅಂತಾ ¢£ÁAPÀ: 31.05.2017 gÀAzÀÄ ¨É¼ÀUÉÎ 9.00 UÀAmÉAiÀÄ ¸ÀĪÀiÁjUÉ »gÉà ºÉ¸ÀgÀÆgÀÄ UÁæªÀÄzÀ CUÀ¹PÀmÉÖ ºÀwÛgÀ  ಹೋಗುವ ಕಾಲಕ್ಕೆ gÁªÀÄtÚ vÀAzÉ §¸À¥Àà ¸ÀÄgÉñÀ vÀAzÉ §¸À¥Àà ªÉAPÀmÉñÀ vÀAzÉ §¸À¥Àà ªÀiË£ÉñÀ vÀAzÉ gÁAiÀÄ¥Àà ºÀ£ÀĪÀÄAvÀ vÀAzÉ CªÀÄgÀ¥ÀàCAiÀÄå¥Àà vÀAzÉ CªÀÄgÀ¥Àà ¹zÀÝ¥Àà vÀAzÉ §¸À¥Àà §¸ÀªÀgÁd vÀAzÉ ¸Á§tÚ  J®ègÀÆ eÁ: £ÁAiÀÄPÀ, ¸Á: »gÉúɸÀgÀÆgÀÄ EªÀgÀÄUÀ¼ÀÄ PÀÆr  ದಿನಾಂಕ: 30.05.2017 ರಂದು ಆರೋಪಿತರು ಬೈದಿದ್ದನ್ನು ಕೇಳಿದ್ದಕ್ಕೆ ಅದನ್ನೇ ನೆಪ ಮಾಡಿಕೊಂಡು ಫಿರ್ಯಾಧಿಗೆ ಸೂಳೇಮಗ ಬಂದ ನೋಡ್ರಲೇ ಅಂತಾ ಅವ್ಯಾಛ್ಚವಾಗಿ ಬೈದು ಚಪ್ಪಲಿಯಿಂದಾ ಮತ್ತು ಕಟ್ಟಿಗೆ, ಕಲ್ಲಿನಿಂದಾ ಹೊಡೆದಿದ್ದು, ಬಿಡಿಸಲು ಬಂದ  ಫಿರ್ಯಾಧಿಯ ತಮ್ಮಂದಿರಾದ ಸಂಗಪ್ಪ, ಮಹೇಶ ಕಟ್ಟಿಗೆ ಮತ್ತು ಕಲ್ಲುಗಳಿಂದಾ ಹೊಡೆಬಡೆ ರಕ್ತಗಾಯ, ಒಳಪೆಟ್ಟುಗೊಳಿಸಿರುತ್ತಾರೆ. ಮಹೇಶನನ್ನ ಹೊಡೆದು ಸಾಯಿಸಿಬಿಡ್ರಲೇ ಅಂತಾ ಜೀವದ ಬೆದರಿಕೆ ಹಾಕಿದ್ದು, ಹಾಗೂ ಫಿರ್ಯಾಧಿಯ ಪತ್ನಿಗೆ ಅವ್ಯಾಛ್ಚವಾಗಿ ಬೈದು, ತಮ್ಮನ ಹೆಂಡತಿಯಾದ ಲಕ್ಷ್ಮೀ ಈಕೆಗೆ ತಲೆ ಮತ್ತು ಎಡಗಾಗಲಿಗೆ ಕಲ್ಲಿನಿಂದಾ ಜಜ್ಜಿ ರಕ್ತ ಬಂದಿದ್ದು, ಮತ್ತು ಆಕೆಯ ಸೀರೆ ಹಿಡಿದು ಎಳೆದಾಡಿ, ಚಪ್ಪಯಿಂದಾ ಹೊಡೆದು, ಅವ್ಯಾಛ್ಚವಾಗಿ ಬೈದಿದ್ದು, ಕಾರಣ ಮೇಲಾಧಿಕಾರಿಗಳಾದ ತಾವು ಆರೋಪಿತರ ವಿರುಧ್ದ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ಇದ್ದ ಗಣಕೀಕೃತ ಫಿರ್ಯಾಧು ಸಾರಾಂಶದ ಮೇಲಿಂದ ºÀnÖ ¥Éưøï oÁuÉ UÀÄ£Éß £ÀA: 158/2017 PÀ®A 143, 147, 148, 341, 323, 324, 354, 355, 504, 506, ¸À»vÀ 149 L.¦.¹CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.


¸ÀAZÁgÀ ¤AiÀĪÀÄ G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-  
     gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ                                ¢£ÁAPÀ :01.06.2017 gÀAzÀÄ 86 ¥ÀææPÀgÀtUÀ¼À£ÀÄß ¥ÀvÉÛ ªÀiÁr 16300/-gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.